ಗೃಹಲಕ್ಷ್ಮಿ ಯೋಜನೆ 2000 ಹಣ ಬರದೇ ಇದ್ದವರು, 1ನೇ ಹಾಗೂ 2ನೇ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಜೆರಾಕ್ಸ್ ಸಲ್ಲಿಸಬೇಕು, ಹೊಸ ರೂಲ್ಸ್.!

  ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕುರಿತು ಅನೇಕ ಮಂದಿಗೆ ಇನ್ನೂ ಸಹ ಗೊಂದಲವಿದೆ. ಯಾಕೆಂದರೆ ಈಗಾಗಲೇ ಸರ್ಕಾರ ಎರಡನೇ ಕಂತಿನ ಹಣ ಬಿಡುಗಡೆ ಮಾಡಲು ಸಿದ್ಧಗೊಂಡಿದ್ದರೂ ಅನೇಕ ಮಹಿಳೆಯರು ಮೊದಲನೇ ಕಂತಿನ ಹಣವನ್ನೇ ಪಡೆಯಲಾಗಿಲ್ಲ. ಹೀಗಾಗಿ ಅವರೆಲ್ಲ ನಿರಾಶೆಗೊಂಡಿದ್ದಾರೆ ಮತ್ತು ಯಾವ ಕಾರಣಕ್ಕಾಗಿ ತಮಗೆ ಈ ರೀತಿ ಸಮಸ್ಯೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಸಮಸ್ಯೆಯಲ್ಲಿದ್ದಾರೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ಅಧಿಕಾರಿಗಳು ಈ ಕುರಿತು ಮಾಹಿತಿಯನ್ನು ಕೂಡ … Read more

ಆಹಾರ ಇಲಾಖೆಯಿಂದ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!

  ರೇಷನ್ ಕಾರ್ಡ್(Ration card) ದಾಖಲೆಯಲ್ಲಿ ಫಲಾನುಭವಿಗಳ ಹೆಸರು ಇಲ್ಲದಿದ್ದರೆ ಅಥವಾ ತಪ್ಪಾಗಿದ್ದರೆ ಸರ್ಕಾರಿ ಯೋಜನೆಗಳು ಪ್ರಯೋಜನ ಪಡೆಯಲು ಆಗುವುದಿಲ್ಲ. ಅದರಲ್ಲೂ ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Annabhagya & Gruhalakshmi) ಹೆಚ್ಚುವರಿ ಹಣ ಪಡೆಯಲು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಸರಿಯಾಗಿರಬೇಕು. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಸಿಕೊಳ್ಳಲು ಫಲಾನುಭವಿಗಳು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸರ್ಕಾರ ಆನ್ಲೈನ್ ನಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ನೀಡಿದೆ. … Read more

ಗ್ಯಾಸ್ ಏಜೆನ್ಸಿ ತೆಗೆದುಕೊಳ್ಳುವುದು ಹೇಗೆ.? ಬಂಡವಾಳ ಎಷ್ಟು ಬೇಕು, ಲಾಭ ಎಷ್ಟು ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.! ತಿಂಗಳಿಗೆ ಲಕ್ಷ ಲಾಭ ಬರುವ ಬಿಸಿನೆಸ್ ಇದು.!

  ಬಹಳ ಬೇಗ ದುಡ್ಡು ಮಾಡಬೇಕು ಎಂದರೆ ಉದ್ಯೋಗದಿಂದ ಅದು ಸ್ವಲ್ಪ ಕ’ಷ್ಟವೇ ಆದರೆ ಉದ್ದಿಮೆಯಿಂದ ಖಂಡಿತ ಸಾಧ್ಯವಾಗುತ್ತದೆ. ನಾವು ಆರಿಸಿಕೊಳ್ಳುವ ಬಿಸಿನೆಸ್ ಮೇಲೆ ನಮ್ಮ ಆಸಕ್ತಿ ಎಷ್ಟಿದೆ ಮತ್ತು ನಾವು ಎಷ್ಟು ನಿಗಾವಹಿಸಿ ಜಾಣ್ಮೆಯಿಂದ ಮತ್ತು ಕಾಳಜಿಯಿಂದ ಅದನ್ನು ನಿರ್ವಹಿಸುತ್ತಿದೆ ಎನ್ನುವುದರ ಮೇಲೆ ನಮ್ಮ ಲಾಭ ನ’ಷ್ಟ ನಿರ್ಧಾರವಾಗುತ್ತದೆ. ಆದರೆ ನಾವು ಆರಿಸಿಕೊಳ್ಳೋ ಬಿಸಿನೆಸ್ ಕೂಡ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸದ್ಯಕ್ಕೆ ಎಲ್ಲರಿಗೂ ಮೂಲಭೂತ ಅವಶ್ಯಕತೆಯಾಗಿರುವ LPG ಗ್ಯಾಸ್ ಏಜೆನ್ಸಿ ಪಡೆಯುವುದರಿಂದ ಲಾಭಕ್ಕೆ ಮೋಸವಿಲ್ಲ … Read more

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದವರಿಗೆ ಶಾ-ಕಿಂಗ್ ನ್ಯೂಸ್ 90 ಸಾವಿರ ಅರ್ಜಿ ರಿಜೆಕ್ಟ್.! ಈ ಲಿಂಕ್ ಮೂಲಕ ಚೆಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಅಂತ.!

  ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆ ಬಂದ ಮೇಲೆ ರೇಷನ್ ಕಾರ್ಡ್ ಗೆ (Ration card) ರಾಜ್ಯದಲ್ಲಿ ಇನ್ನೆಲ್ಲಿದ ಡಿಮ್ಯಾಂಡ್ ಶುರುವಾಗಿದೆ. ರೇಷನ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಿದ್ದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲಾಗುವುದಿಲ್ಲ, ಹಾಗಾಗಿ ಈಗ ತಮ್ಮ ರೇಷನ್ ಕಾರ್ಡ್ ಗಳಲ್ಲಿರುವ ತಪ್ಪುಗಳನ್ನು ತಿದ್ದುಪಡಿ (Ration card correction) ಮಾಡಿಸಿಕೊಳ್ಳಲು ಕಛೇರಿಗಳಿಗೆ ಜನರು ಅಲೆಯುತ್ತಿದ್ದಾರೆ. ಸದ್ಯಕ್ಕೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಆನ್ಲೈನ್ ಮೂಲಕ ಮಾತ್ರ ಮಾಡಿಸಿಕೊಳ್ಳಲು ಅವಕಾಶ ಇದ್ದು ನೂತನ ಸರ್ಕಾರ ಸ್ಥಾಪನೆಯಾದ ಮೇಲೂ … Read more

ಇದೊಂದು ಬಿಟ್ರೆ 80% ಕಾಯಿಲೆ ನಿಮ್ಮ ಹತ್ರ ಬರೋದಿಲ್ಲ ದೀರ್ಘಾಯಸ್ಸು ಹಾಗೂ ಕಾಯಿಲೆ ರಹಿತ ಜೀವನದ ಗುಟ್ಟು ತಿಳಿಸಿದ ಖ್ಯಾತ ಮನೋವೈದ್ಯರು.!

  ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಸುಸ್ತಿತಿಯಲ್ಲಿರುವುದು ಅಷ್ಟೇ ಮುಖ್ಯ ದೇಹದ ಶಕ್ತಿ ಮನಸ್ಸಿನಲ್ಲಿ ಅಡಗಿದೆ ಎಂದರು ಕೂಡ ಅದು ತಪ್ಪಾಗುವುದಿಲ್ಲ. ಯಾಕೆಂದರೆ ದೇಹಕ್ಕೆ ಚೈತನ್ಯ ಕೊಡುವುದು ಮನಸ್ಸು, ಮನಸ್ಸಿಗೆ ಎಂದೂ ಕೂಡ ವಯಸಾಗುವುದಿಲ್ಲ. ಮನಸ್ಸು ಆಕ್ಟಿವ್ ಆಗಿ ಇದ್ದವರು 80 ವಯಸ್ಸಾಗಿದ್ದರು ಕೂಡ ಇನ್ನೂ ಹೊಸ ಹುರುಪಿನಲ್ಲಿ ಇರುತ್ತಾರೆ, ಅವರಲ್ಲಿ ಬದುಕುವ ಉತ್ಸಾಹ ಕುಂದಿರುವುದಿಲ್ಲ. ಹಾಗಾಗಿ ಮನುಷ್ಯ ಕಾಯಿಲೆ ರಹಿತವಾಗಿ ಬದುಕಲು ಸುಖವಾಗಿರಲು ದುಃಖವಾಗಿರಲು ಮನಸೇ ಕಾರಣ. ಕನ್ನಡದಲ್ಲಿರುವ ಮನಸಿದ್ದರೆ ಮಾರ್ಗ, … Read more

ಗೋಡೆ ಅಥವಾ ಮನೆ ಮೇಲೆ ಈ ಗಿಡ ಬೆಳೆದಿದೆಯಾ.? ಗಿಡ ಕಿತ್ತು ಹಾಕುವ ಮುನ್ನ ಈ ವಿಷಯ ತಪ್ಪದೆ ತಿಳ್ಕೋಳಿ.!

  ಕೆಲವೊಮ್ಮೆ ನಾವು ಇಷ್ಟಪಟ್ಟು ಯಾವುದಾದರೂ ಗಿಡವನ್ನು ತಂದು ಬೆಳೆಸಿದರೂ ಕೂಡ ಅದು ಬೆಳೆಯುವುದೇ ಇಲ್ಲ. ಆದರೆ ಒಮ್ಮೊಮ್ಮೆ ಆಶ್ಚರ್ಯ ಎನ್ನುವಂತೆ ಯಾವುದೋ ಒಂದು ಸಸ್ಯ ನಮ್ಮ ಮನೆ ಗೋಡೆ ಮೇಲೆ ಅಥವಾ ಕಾಂಪೌಂಡ್ ಮೇಲೆ ಗೇಟ್ ಬಳಿ ಚಿಗುರಿ ಸುಂದರವಾದ ಹೂವನ್ನು ಅರಳಿಸುತ್ತದೆ. ಇದು ಬಹಳ ಆಶ್ಚರ್ಯ ತರುತ್ತದೆ ಯಾರು ನೆಡದಿದ್ದರೂ ಈ ಗಿಡ ಹೇಗೆ ಬಂತು ಎಂದು ಅದೇ ರೀತಿ ಅಶ್ವತ್ಥರಳೀ ಮರವೂ ಕೂಡ. ಈ ಮರವು ಸಹ ನಾವು ಬೆಳೆಸದಿದ್ದರೂ ನಮ್ಮ ಮನೆಯ … Read more

ತಿಂಗಳಿಗೆ 1,000 ಕಟ್ಟಿದ್ರೆ 1 ಕೋಟಿ ಗ್ಯಾರಂಟಿ, ನೀವಿನ್ನೂ ಟರ್ಮ್ ಇನ್ಶುರೆನ್ಸ್ ಮಾಡಿಸಿಲ್ವಾ.? ಇವತ್ತೇ ಮಾಡಿಸಿ, ನಿಮ್ಮ ಕುಟುಂಬ ಸೇಫ್ ಆಗಿರುತ್ತೆ.!

  ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ ಅ’ಪ’ಘಾ’ತ, ಆ’ತ್ಮ’ಹ’ತ್ಯೆ, ಕೊ’ಲೆ ವಯೋ ಸಹಜ ಮತ್ತು ಗಂಭೀರ ಕಾಯಿಲೆಗಳ ಕಾರಣದಿಂದಾಗಿ ಸುಮಾರು 80 ಲಕ್ಷ ಜನರ ಸಾ’ಯುತ್ತಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ನಮ್ಮ ಕರ್ನಾಟಕದ ಅಂಕಿ ಅಂಶ ನೋಡುವುದಾದರೆ ಕೇವಲ ಅ’ಪ’ಘಾ’ತ’ದ ಕಾರಣದಿಂದ ಸಾಯುವವರ ಸಂಖ್ಯೆ ಸಾವಿರಕ್ಕೆ ಹತ್ತಿರವಿದೆ. ಈ ರೀತಿ ಮ‌.ರಣ ಹೊಂದುವವರಿಗೆ ಸಾಕಷ್ಟು ಕನಸುಗಳು ಇರುತ್ತವೆ. ತಂದೆ ತಾಯಿ ಮಡದಿ ಮಕ್ಕಳು ಹೀಗೆ ಅವರನ್ನೇ ನಂಬಿಕೊಂಡಿದ್ದ ಕುಟುಂಬ ಇರುತ್ತದೆ. ಈ ರೀತಿ ಸಾ’ವಿ’ಗೆ ಒಳಗಾಗುವವರು … Read more

ಗೃಹಲಕ್ಷ್ಮಿ ಯೋಜನೆ 2000 ಸಹಾಯಧನ ಪಡೆಯಲಿರುವ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಈ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಎರಡನೇ ಕಂತಿನ ಹಣ.!

  ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮೊದಲನೇ ಕಂತಿನ ಹಣ ಪಡೆದವರೆಲ್ಲರೂ ಈ ತಿಂಗಳ 15ರ ಒಳಗೆ ಎರಡನೇ ಕಂತಿನ ಹಣ ಪಡೆಯಲಿದ್ದಾರೆ. ಈಗಷ್ಟೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಅಥವಾ ಸಮಸ್ಯೆ ಇದ್ದದ್ದನ್ನು ತಿದ್ದುಪಡಿ ಮಾಡಿಸಿಕೊಂಡವರು ಮೊದಲನೇ ಕಂತಿನ ಹಣವನ್ನು ಈ ಸಮಯದಲ್ಲಿ ಪಡೆಯಲಿದ್ದಾರೆ. ಇದರೊಂದಿಗೆ ಸರ್ಕಾರವು ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನವನ್ನು ಪಡೆಯುವ ಮಹಿಳೆಯರ ಪಟ್ಟಿಯನ್ನು (beneficiary list) ಬಿಡುಗಡೆ ಮಾಡಿದೆ. ಆಹಾರ ಇಲಾಖೆಯ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ನೀವು … Read more

ಪೋಸ್ಟ್ ಆಫೀಸ್ ಬಡ್ಡಿದರದಲ್ಲಿ ಏರಿಕೆ, 200 ರೂಪಾಯಿ ಹೂಡಿಕೆ ಮಾಡಿ ಸಾಕು 4,28,000 ಸಿಗುತ್ತೆ.! ಹೆಚ್ಚು ಲಾಭ ತಂದುಕೊಡುವ ಬೆಸ್ಟ್ ಸ್ಕೀಮ್

  ಭಾರತೀಯ ಅಂಚೆ ಇಲಾಖೆಯು (Post office) ಸಾಕಷ್ಟು ಬದಲಾಗಿದೆ ಉಳಿತಾಯ ಯೋಜನೆಗಳನ್ನು ಖರೀದಿಸಲು ಜನರು ಅಂಚೆ ಇಲಾಖೆಗಳ ಮೊರೆ ಹೋಗುತ್ತಿದ್ದಾರೆ. ಹತ್ತಕ್ಕಿಂತ ಹೆಚ್ಚು ಯೋಜನೆಗಳು ಅಂಚೆ ಕಛೇರಿಯಲ್ಲಿ ಲಭ್ಯವಿದ್ದು ಇದಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಹೂಡಿಕೆ ಮಾಡಿದ ಮೊತ್ತಕ್ಕೆ ಒಂದು ಭದ್ರತೆ ಇರುತ್ತದೆ ಹಾಗೂ ನಿಶ್ಚಿತ ಲಾಭವು ಸಿಗುತ್ತದೆ. ಪ್ರತಿ ತ್ರೈಮಾಸಿಕಕೊಮ್ಮೆ ಅಂಚೆ ಇಲಾಖೆಯಲ್ಲಿ ಬಡ್ಡಿದರವನ್ನು ಪರೀಷ್ಕೃತಗೊಳಿಸಲಾಗುತ್ತಿರುತ್ತದೆ. ಹಾಗಾದರೆ ಈಗ ಅಕ್ಟೋಬರ್ 1, 2023 ರಿಂದ ಡಿಸೆಂಬರ್ 31, 2023ರವರೆಗೆ ಅಂಚೆ ಕಛೇರಿ ಯಾವ ಯಾವ … Read more

ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ರೇಷನ್ ಕಾರ್ಡ್ ಬಂದ್

  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಯಾದ ಮೇಲೆ ರೇಷನ್ ಕಾರ್ಡ್ (Ration card) ವಿಷಯ ಬಾರಿ ಚರ್ಚೆಯಲ್ಲಿ ಇದೆ. ಇದುವರೆಗೂ ಕೂಡ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದ್ದರು, ಹೆಸರು ತಪ್ಪಾಗಿದ್ದರು, ಮನೆಗೆ ಬಂದ ಹೊಸ ಸದಸ್ಯರ ಹೆಸರು ಸೇರ್ಪಡೆ ಆಗದಿದ್ದರೂ ಅಥವಾ ಮ’ರ’ಣ ಹೊಂದಿದವರ ಹೆಸರನ್ನು ತೆಗೆದುಹಾಕಿಸದೇ ಇದ್ದರೂ. ರೇಷನ್ ಕಾರ್ಡ್ ಗೆ ಇ-ಕೆವೈಸಿ ಅಪ್ಡೇಟ್ ಮಾಡಿಸದೆ ಇದ್ದರೂ ಎಲ್ಲರೂ ಕೂಡ ಈಗ ಇವುಗಳನ್ನು ಪೂರ್ತಿಗೊಳಿಸಲು ಸರ್ಕಾರಕ್ಕೆ ತಿದ್ದುಪಡಿಗೆ (Correction) ಅವಕಾಶ … Read more