ಇನ್ಮುಂದೆ ಸರ್ಕಾರಿ ಶಾಲೆಗಳಲ್ಲೂ LKG, UKG ಆರಂಭ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  WhatsApp Group Join Now Telegram Group Join Now ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವು ಸಾರ್ವಜನಿಕರಿಗೆ ಉಚಿತವಾಗಿ ಮತ್ತು ಗುಣಮಟ್ಟದಲ್ಲಿ ಸಿಕ್ಕಿದ್ದಾದರೆ ಆ ದೇಶದ ಆರ್ಥಿಕತೆಯಲ್ಲಿ ಒಂದು ಹೊಸ ಕ್ರಾಂತಿ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಇಂದು ಈ ಸ್ಪರ್ಧಾತ್ಮಕ ಬದುಕಿನಲ್ಲಿ ಪ್ರತಿಯೊಬ್ಬರೂ ಕೂಡ ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕಾಲ ಕಷ್ಟಪಟ್ಟು ದುಡಿದರು ಬರುವ ಹಣದಲ್ಲಿ ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ರೀತಿ ಆಗಿ ಬಿಟ್ಟಿದೆ. ಮತ್ತು ಇವುಗಳು … Read more

ಅಗ್ನಿಶಾಮಕ ಇಲಾಖೆ ನೇಮಕಾತಿ, 975ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!

  WhatsApp Group Join Now Telegram Group Join Now ರಾಜ್ಯದ ವಿಪತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೂಡ ಪ್ರಮುಖವಾದದ್ದು. ಅತಿವೃಷ್ಟಿ ಬೆಂಕಿ ಅನಾಹುತ ಅಥವಾ ಕೊಳವೆಬಾವಿ ದು’ರಂ’ತ ಮತ್ತು ಇನ್ನಿತರ ಸಮಸ್ಯೆಗಳಾದ ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯು ವಿಷಯ ತಿಳಿದ ಕೂಡಲೇ ಆದಷ್ಟು ವೇಗವಾಗಿ ಸ್ಥಳದಲ್ಲಿ ಹಾಜರಾಗಿ ಪ್ರಾಣ ರಕ್ಷಣೆಗೆ ಮುಂದಾಗುತ್ತಾರೆ. ಇವರ ಈ ಕರ್ತವ್ಯ ನಿಷ್ಠೆಯಿಂದ ಅದೆಷ್ಟೋ ಅನಾಹುತಗಳ ಪ್ರಮಾಣ ಕಡಿಮೆ ಆಗಿದೆ … Read more

ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ ಪ್ರತಿ ತಿಂಗಳು ಸರ್ಕಾರದಿಂದ ಸಿಗಲಿದೆ 8,500/-

  WhatsApp Group Join Now Telegram Group Join Now ಕರ್ನಾಟಕದಲ್ಲಿ ಎರಡು ಸುತ್ತಿನ ಲೋಕಸಭಾ ಚುನಾವಣೆ (Assembly Election) ಅಂತ್ಯಗೊಂಡಿದೆ ಮತ್ತು ಸದ್ಯಕ್ಕಂತೂ ಎಲ್ಲರ ಚಿತ್ತವು ಲೋಕಸಭಾ ಚುನಾವಣೆ ಕಡೆ ಇದೆ. ಒಟ್ಟು ದೇಶದಲ್ಲಿ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ನಾಲ್ಕನೇ ಸುತ್ತಿನ ಚುನಾವಣೆ ಕೂಡ ಮುಗಿದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಮೇ 13ರಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ … Read more

ಹೈನುಗಾರಿಕೆಯಿಂದ ತಿಂಗಳಿಗೆ 1.8 ಲಕ್ಷ ಆದಾಯ ಪಡೆಯುತ್ತಿರುವ ರೈತ, ದಿನಕ್ಕೆ 45 ಲೀ. ಹಾಲು ಕೊಡುವ ಹಸುಗಳು ಕೂಡ ಇವರ ಬಳಿ ಇವೆ.!

  WhatsApp Group Join Now Telegram Group Join Now ಹೈನುಗಾರಿಕೆ ಎಷ್ಟು ಲಾಭದಾಯಕ ಎಂದರೆ ಸ್ವಂತವಾಗಿ ಸ್ವಲ್ಪ ಜಾಗವಿದ್ದರೆ ಸಾಕು. ಒಬ್ಬ ವ್ಯಕ್ತಿ ಯಾರ ಬಳಿಯೂ ಕೆಲಸಕ್ಕೆ ಹೋಗದೆ ಒಬ್ಬ ಸ್ವತಂತ್ರ್ಯ ಉದ್ಯಮಿ ಆಗಿ ಬಿಡಬಹುದು ಅಷ್ಟು ಆದಾಯ ತಂದು ಕೊಡುವ ಹಾಗೂ ನಿಶ್ಚಿಂತೆಯ ಕೆಲಸ ಆಗಿದೆ. ಕಾಮಧೇನು ನಂಬಿ ಯಾರೂ ಕೂಡ ಕೆಟ್ಟವರಿಲ್ಲ ಆದರೆ ಅಷ್ಟೇ ಸೋಂಬೇರಿ ತನವನ್ನು ಬಿಟ್ಟು ಶ್ರಮದಿಂದ ಕೆಲಸ ಮಾಡಬೇಕು. ಆದರೆ ಹೈನುಗಾರಿಕೆ ಮಾಡುವಾಗ ದಿನ ಪೂರ್ತಿ ಇದೇ … Read more

MNC ಬಿಟ್ಟು ಬಣ್ಣ ಬಣ್ಣದ ಹೂ ಬೆಳೆದು ಹಳ್ಳಿಯಲ್ಲಿ ಒಂದು ಕೋಟಿ ದುಡಿದ MBA ಗ್ರಾಜುಯೇಟ್.!

ಆಗದು ಎಂದು ಕೈಕಟ್ಟಿ ಕುಳಿತರೆ ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿದ್ದರೆ ಮಾರ್ಗ ಹಾಗಾಗಿ ಕೆಚ್ಚೆದೆಯಿಂದ ಮುನ್ನುಗ್ಗಬೇಕು ಅಂದುಕೊಂಡಿದ್ದನು ಕಷ್ಟವಾದರೂ ಸಾಧಿಸಬೇಕು. ಇಂತಹದೇ ಒಂದು ಹಠಕ್ಕೆ ಬಿದ್ದ ಅನುಷಾ ಎನ್ನುವ ಹೆಸರಿನ ಪಾವಗಡದ ಯುವತಿ ಪಾವಗಡದ ಹಳ್ಳಿಯಲ್ಲಿ ಹುಟ್ಟಿದ್ದರೂ. WhatsApp Group Join Now Telegram Group Join Now ಪಟ್ಟಣದಲ್ಲಿ ಬೆಳೆದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಟ್ಟೆ ಬಿಸಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡು … Read more

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ.!

  WhatsApp Group Join Now Telegram Group Join Now ರಾಜ್ಯದಾದ್ಯಂತ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ಹಳೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration card) ಮಾಡಿಸಲು ಕಾಯುತ್ತಿದ್ದ ಎಲ್ಲಾ ನಾಗರಿಕರಿಗೂ ಕರ್ನಾಟಕ ರಾಜ್ಯ ಸರ್ಕಾರದ (Karnataka Government) ಕಡೆಯಿಂದ ಮತ್ತೊಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ರೇಷನ್ ಕಾರ್ಡ್ ಎಷ್ಟು ಪ್ರಮುಖ ದಾಖಲೆ ಎನ್ನುವುದು ಈಗ ಪ್ರತಿಯೊಬ್ಬರಿಗೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ … Read more

LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ.!

  WhatsApp Group Join Now Telegram Group Join Now ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳು ನಮ್ಮ ಬದುಕನ್ನು ಬಹಳ ಸಲೀಸು ಮಾಡಿಕೊಟ್ಟಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಹಾಗೆ ನಾವು ಕೂಡ ಅಪ್ಡೇಟ್ ಆಗಿ ಜೀವನವನ್ನು ಇನ್ನಷ್ಟು ಸ್ಮಾರ್ಟ್ ಮಾಡಿಕೊಳ್ಳಬೇಕು. ಈ ಬಗ್ಗೆ ಸರ್ಕಾರಗಳು ಕೂಡ ಯೋಚಿಸುತ್ತವೆ ಮತ್ತು ಅವಶ್ಯಕತೆ ಇದ್ದಾಗ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಕೂಡ ಇಡುತ್ತವೆ. ಇದಕ್ಕೆ ಪ್ರಧಾನಮಂತ್ರಿ ಜನ್ ಧನ್ ಖಾತೆ ಯೋಜನೆ ಮತ್ತು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಇತ್ಯಾದಿಗಳನ್ನು ಉದಾಹರಣೆಯಾಗಿ ಕೊಡಬಹುದು. … Read more

ಕೇವಲ 17 ಲಕ್ಷ ಹಣದಲ್ಲಿ ಶಾಪ್ ಜೊತೆಗೆ 2BHK, ಇದು ಸಾಧ್ಯವೇ ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಮನೆ ಕಟ್ಟಿದ್ದಾರೆ ಇಲ್ಲಿದೆ ನೋಡಿ ಡೀಟೇಲ್ಸ್.!

  WhatsApp Group Join Now Telegram Group Join Now ಹಣ ಒಂದಿದ್ದರೆ ಈಗ ಮನೆ ಕಟ್ಟಿಕೊಳ್ಳುವುದು ಬಹಳ ಸುಲಭ ಆದರೆ ನಮ್ಮ ಬಜೆಟ್ ಗೆ ತಕ್ಕ ಹಾಗೆ ನಮ್ಮ ಐಡಿಯಾ ಪ್ರಕಾರ ಮನೆ ಕಟ್ಟಿಕೊಡುವ ಕಾಂಟ್ರಾಕ್ಟರ್ ಸಿಗುವುದು ಬಹಳ ಕಷ್ಟ. ಯಾಕೆಂದರೆ ಕಡಿಮೆ ಬಜೆಟ್ ನ ಮನೆಗಳಾದರೆ ಅಥವಾ ನಾವು ಹೇಳುವ ಡಿಸೈನ್ ಗೆ ಕಾಂಪ್ರಮೈಸ್ ಆಗಬೇಕು ಎಂದರೆ ಎಲ್ಲರಿಗೂ ಅಂತಹ ಮನಸ್ಸು ಇರುವುದಿಲ್ಲ. ಎಲ್ಲರೂ ಈ ರೀತಿ ಹೇಳುವುದಾದರೆ ಮನೆ ಕಟ್ಟಿಕೊಡುವವರು ಯಾರು? … Read more

2.99 ಲಕ್ಷಕ್ಕೆ ನಿಮ್ಮ ಮನೆಗೆ ಈ ರೀತಿ ಅದ್ದೂರಿಯಾಗಿ ವರ್ಕ್ ಮಾಡಿಕೊಡುತ್ತಾರೆ.! ಕಡಿಮೆ ಹಣಕ್ಕೆ ಬೆಸ್ಟ್ ಇಂಟೀರಿಯರ್ ಡಿಸೈನ್.!

  WhatsApp Group Join Now Telegram Group Join Now ಅದೊಂದು ಕಾಲವಿತ್ತು ಜನ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮಳೆ ಮತ್ತು ಬಿಸಿಲಿಗೆ ಸುಡದಂತೆ, ನೆನೆಯದಂತೆ ತಮ್ಮನ್ನು ಹಾಗೂ ಕುಟುಂಬವನ್ನು ಕಾಯ್ದುಕೊಳ್ಳಲು ಗುಹೆಗಳಲ್ಲಿ ವಾಸಿಸುತ್ತಿದ್ದರು. ಮನುಷ್ಯ ನಾಗರೀಕನಾದಂತೆಲ್ಲಾ ಮನೆ ಕಟ್ಟಿಕೊಳ್ಳುವ ರೂಢಿ ಮಾಡಿಕೊಂಡ. ಹುಲ್ಲಿನ ಚಾವಣಿಯ ಮಣ್ಣಿನ ಗೋಡೆ ಇದ್ದ ಮನೆ ಕೆಲವೇ ದಶಕಗಳ ಅಂತರದಲ್ಲಿ ಹೆಂಚಿನ ಮನೆಯಾಗಿ ಈಗ RRC ಯಾಗಿ ಅದರಲ್ಲೂ ವಿಭಿನ್ನ ಬಗೆಯ ವಿನ್ಯಾಸಗಳಿಂದ ಕೂಡಿದ ಮುಗಿಲತ್ತನಕ್ಕೆ ಟವರ್ ಗಳಾಗಿ ಬೆಳೆಯುತ್ತಲೇ … Read more

ಸವರನ್ ಗೋಲ್ಡ್ ಬಾಂಡ್ ಖರೀದಿ ಎಷ್ಟು ಲಾಭದಾಯಕ ಗೊತ್ತಾ.? ಚಿನ್ನಕ್ಕೆ ಭದ್ರತೆ ಜೊತೆಗೆ ಖಚಿತ ಲಾಭ ಕೂಡ.!

  WhatsApp Group Join Now Telegram Group Join Now ಸದ್ಯಕ್ಕಂತೂ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಲಾಭ ಕೊಡುವ ಮಾರ್ಗ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿ ಹೋಗಿದೆ. ಯಾಕೆಂದರೆ ಕಳೆದ ಒಂದು ದಶಕದಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಗಮನಿಸಿದರೆ ಹಣವನ್ನು ಬ್ಯಾಂಕ್ ನಲ್ಲಿ ಇಡುವುದಕ್ಕಿಂತ ಚಿನ್ನ ಖರೀದಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸದೆ ಇರದು. ಆದರೆ ಎಷ್ಟು ತಾನೇ ಚಿನ್ನವನ್ನು ಮೈ ಮೇಲೆ ಹಾಕಿಕೊಳ್ಳಲು ಸಾಧ್ಯ ಮತ್ತು ಸದಾ ಕಾಲ ಈ ರೀತಿ ಕೆಜಿಗಟ್ಟರೆ ಬಂಗಾರ … Read more

WhatsApp Group Join Now
Telegram Group Join Now