ರೈತರ ಬೆಳೆ ವಿಮೆ ಹಣ ಬಿಡುಗಡೆ.! ನಿಮ್ಮ ಖಾತೆಗೂ ಇನ್ಸೂರೆನ್ಸ್ ಹಣ ಬಂದಿದೆಯೇ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!

ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವ ಯೋಜನೆ ಕೂಡ ದೇಶದಲ್ಲಿ ಜಾರಿಯಲ್ಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMPBS) ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಈ ರೀತಿ ಬೆಳೆ ವಿಮೆ ಮಾಡಿಸಲಾಗುತ್ತಿದೆ. ಇದರ ಉದ್ದೇಶ ಏನೆಂದರೆ, ಒಂದು ವೇಳೆ ಬೆಳೆ ಯಾವುದಾದರು ಕಾರಣದಿಂದ ಹಾನಿಗೆ ಒಳಗಾಗಿದ್ದರೂ ಸಂಪೂರ್ಣವಾಗಿ ನಷ್ಟವಾಗುವ ಬದಲು ಕಂಪನಿಗಳು ಈ ವಿಮೆ ಕಟ್ಟಿಕೊಡುತ್ತವೆ. WhatsApp Group Join Now Telegram Group Join Now ಈ ಉದ್ದೇಶಕ್ಕಾಗಿ ಬೆಳೆ ವಿಮೆ ಮಾಡಿಸಲಾಗುತ್ತದೆ. ನೀವು ಕೂಡ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ

ಮಕ್ಕಳು ಎನ್ನುವ ವಿಚಾರವೇ ಜೀವನದ ಬಹಳ ದೊಡ್ಡ ಜವಾಬ್ದಾರಿ ಆಗಿದೆ. ಮಕ್ಕಳು ಹುಟ್ಟಿದ ದಿನದಿಂದಲೇ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಶುರು ಆಗುತ್ತದೆ, ನೋಡ ನೋಡುತ್ತಿದ್ದಂತೆ ಮಕ್ಕಳು ಬೆಳೆದು ಬಿಡುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಅದ್ಯಾವಾಗ ಮದುವೆ ವಯಸಿಗೆ ಬಂದುಬಿಟ್ಟರು ಅಥವಾ ಅವರು ಸಹ ದುಡಿಮೆ ಮಾಡುವ ಹಂತಕ್ಕೆ ಬೆಳೆದರು ಎನ್ನುವುದೇ ಗೊತ್ತಾಗುವುದಿಲ್ಲ. WhatsApp Group Join Now Telegram Group Join Now ಹಾಗಾಗಿ ಮಕ್ಕಳು ಹುಟ್ಟಿದ ತಕ್ಷಣವೇ ಮಕ್ಕಳ ಹೆಸರಿನಲ್ಲಿ ಅವರ ಭವಿಷ್ಯದ ಉದ್ದೇಶದಿಂದ … Read more

ಆಪಲ್ ಬೆಳೆಯುವುದು ಎಷ್ಟು ಸುಲಭ ಗೊತ್ತಾ.? ಹೆಚ್ಚು ಕೆಲಸಾನೂ ಇರಲ್ಲ, ಖರ್ಚು ಬರಲ್ಲ ಈ ರೈತನ ಮಾತನ್ನೊಮ್ಮೆ ಕೇಳಿ.!

ಆಪಲ್ ಬೆಳೆ ಎಂದ ತಕ್ಷಣ ಎಲ್ಲರಿಗೂ ತಲೆಯಲ್ಲಿ ಬರುವುದು ಆಪಲ್ ಕಾಶ್ಮೀರದಲ್ಲಿ ಮಾತ್ರ ಬೆಳೆಯಲು ಆಗುತ್ತದೆ. ಅಲ್ಲಿನ ವಾತಾವರಣ ಹಾಗೂ ಆ ಪ್ರದೇಶದ ಮಣ್ಣಿಗೆ ಮಾತ್ರ ಆಪಲ್ ಬೆಳೆ ಬರುವುದು ಬೇರೆ ಕಡೆ ಬೆಳೆಯಲು ಆಗುವುದಿಲ್ಲ ಇತ್ಯಾದಿ ಇತ್ಯಾದಿ ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಸ್ವಲ್ಪ ಹೆಚ್ಚಿನ ಶ್ರಮವಹಿಸಿ ಸೂಕ್ತ ತರಬೇತಿ ಜೊತೆಗೆ ಕೈ ಹಾಕಿದರೆ ಕೆಸರಾದ ಕೈ ಖಂಡಿತವಾಗಿಯೂ ಮೊಸರಾಗುತ್ತದೆ. WhatsApp Group Join Now Telegram Group Join Now ಇದಕ್ಕೆ ಕರ್ನಾಟಕ ರಾಜ್ಯದಲ್ಲಿ … Read more

ಬರ ಪರಿಹಾರ ಹಣ ಯಾರಿಗೆ ಬಂದಿಲ್ಲ ಅವರು ಈ ರೀತಿ ಮಾಡಿ.! ನಿಮ್ಮ ಅಕೌಂಟ್ ಗೆ ಹಣ ಜಮೆ ಆಗುತ್ತೆ.!

  WhatsApp Group Join Now Telegram Group Join Now ಕಳೆದ ಒಂದು ವಾರದಿಂದ ಲೋಕಸಭಾ ಚುನಾವಣೆ ಕಾವಿನ ನಡುವೆಯೂ ರಾಜ್ಯದಾದ್ಯಂತ ಬಹಳಷ್ಟು ಚರ್ಚೆಯಲ್ಲಿರುವ ವಿಷಯ ಎಂದರೆ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬರ ಪರಿಹಾರದ ಹಣ (drought releif Fund) ಸಂದಾಯವಾಗಿರುವುದು. ರಾಜ್ಯ ಸರ್ಕಾರವು ಕೂಡ ರಾಜ್ಯದ ಅರ್ಹ ರೈತರಿಗೆ (farmers) ಜವಾಬ್ದಾರಿಯುತವಾಗಿ ಬರ ಪರಿಹಾರದ ಹಣ ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಜನವರಿ ತಿಂಗಳ ಅಂತ್ಯದಲ್ಲಿ ಮೊದಲನೇ ಕಂತಿನ ಹಣವಾಗಿ ಕೇಂದ್ರ ಸರ್ಕಾರದಿಂದ ಹಣ … Read more

ಕೇವಲ 18 ಲಕ್ಷಕ್ಕೆ ಯಾವುದೇ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ಡುಪ್ಲೆಕ್ಸ್ ಮನೆ ಕಟ್ಟಿದ್ದರೆ ನೋಡಿ.!

  WhatsApp Group Join Now Telegram Group Join Now ಬೆಂಗಳೂರಿನಂತಹ ಮಹಾನಗರದಲ್ಲಿ ಮನೆ ಕಟ್ಟಬೇಕು ಎಂದರೆ ಅದನ್ನು ಅಚ್ಚುಕಟ್ಟಾಗಿಯೇ ಕಟ್ಟಬೇಕು. ನಾಲ್ಕು ಮಂದಿಗೆ ಬೆಂಗಳೂರಿನಲ್ಲಿ ಮನೆ ಇದೆ ಎಂದು ಕೇಳಿಕೊಳ್ಳುವುದಾದರೆ ಮನೆ ತಕ್ಕಮಟ್ಟಿಗೆ ಇರಲೇ ಬೇಕಲ್ಲವೇ? ಆದರೆ ಮನೆ ಕಟ್ಟುವುದು ಅಷ್ಟು ಸುಲಭದ ಮಾತೇ? ಅದು ಬೆಂಗಳೂರಿನಲ್ಲಿ! ಮೊದಲೇ ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು ಎನ್ನುವ ಗಾದೆಯೇ ಇದೆ. ಇದಕ್ಕೆ ತಗಲುವ ಖರ್ಚಿನ ಟೆನ್ಷನ್ ನಡುವೆ ನಿಮಗೆ ಅತಿ ಕಡಿಮೆ ಬೆಲೆಗೆ ಯಾವುದೇ … Read more

IDBI ನೇಮಕಾತಿ 2024, ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ತಪ್ಪದೇ ಅರ್ಜಿ ಸಲ್ಲಿಸಿ. ವೇತನ 1.6 ಲಕ್ಷ

  WhatsApp Group Join Now Telegram Group Join Now ಬ್ಯಾಂಕ್ ನಲ್ಲಿ ಉದ್ಯೋಗ ಮಾಡಬೇಕು ಎನ್ನುವುದು ಬಹುತೇಕ ಯುವಜನತೆಯ ಇಚ್ಛೆ. ಯಾಕೆಂದರೆ ಹೆಚ್ಚಿನ ಕೆಲಸದ ಒತ್ತಡವಿಲ್ಲ, ಮತ್ತು ಅತಿ ಹೆಚ್ಚಿನ ರಜಾ ದಿನಗಳು ಸಿಗುತ್ತವೆ, ಆರಾಮಾಗಿ AC ರೂಮಿನಲ್ಲಿ ಕುಳಿತು ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಸ್ಪಂದಿಸುತ್ತ ಕೆಲಸ ಮಾಡುವ ಅವಕಾಶ ಸಿಗುತ್ತದೆ ಹಾಗಾಗಿ ಬ್ಯಾಂಕ್ ಕೆಲಸವೇ ಬೆಸ್ಟ್ ಎಂದು ಹೇಳುವ ಮಂದಿ ಸಾಕಷ್ಟು ಜನರಿದ್ದಾರೆ. ಇವರಿಗೆಲ್ಲಾ ಒಂದು ಸಿಹಿ ಸುದ್ದಿ ಇದೆ. IDBI ಬ್ಯಾಂಕ್ ನಲ್ಲಿ … Read more

ಬರ ಪರಿಹಾರದ ಹಣ ಇನ್ನು ಬಂದಿಲ್ಲವೇ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ರಾಜ್ಯದ ಎಲ್ಲಾ ರೈತರಿಗೆ ಒಂದು ಪ್ರಮುಖವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ. ಅದೇನೆಂದರೆ, ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಬರಗಾಲದ (drought) ಪರಿಸ್ಥಿತಿ ಎಲ್ಲರಿಗೂ ಗೊತ್ತೇ ಇದೆ. ಮುಂಗಾರು ಮಳೆ ವೈಫಲ್ಯದಿಂದ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಒಟ್ಟು 223 ತಾಲೂಕುಗಳು ಬರ ಪೀಡಿತ ತಾಲೂಕುಗಳು ಎಂದು NDRF ಕೈಪಿಡಿ ಪ್ರಕಾರವಾಗಿ ಘೋಷಣೆಯಾಗಿವೆ. ಬರಗಾಲದಲ್ಲಿ ಉಂಟಾದ ನಷ್ಟವನ್ನು ಸಾಧ್ಯವಾದಷ್ಟು ತುಂಬಿಕೊಡಲು ರೈತನಿಗೆ ಸರ್ಕಾರ … Read more

ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್.!

  WhatsApp Group Join Now Telegram Group Join Now ವೃದ್ಧಾಪ್ಯ, ವಿಧವ ಹಾಗೂ ಅಂಗವಿಕಲರ ಪಿಂಚಣಿ ಪಡೆಯುತ್ತಿರು ವಂತಹ ಫಲಾನುಭವಿಗಳಿಗೆ ಇದೀಗ ಬಂದಿರುವಂತಹ ಪ್ರಮುಖ ಮಾಹಿ ತಿಯಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅಡಿಯಲ್ಲಿ 9 ರೀತಿಯ ಪಿಂಚಣಿಯನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗುತ್ತಿದೆ. ವೃದ್ಧಾಪ್ಯ ವೇತನ ಅಂಗವಿಕಲರ ವಿಧವಾ ವೇತನ ಸಂಧ್ಯಾ ಸುರಕ್ಷಾ ವೇತನ ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳ ಪಿಂಚಣಿ ಪಡೆಯುತ್ತಿರುವಂತಹ ಫಲಾನುಭವಿಗಳ ಮಾಸಿಕ ವೇತನ ಪಿಂಚಣಿ ವಿತರಣೆಯನ್ನು ಖಜಾನೆಗೆ ಎರಡು ತಂತ್ರಾಂಶದ … Read more

ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ, ವೇತನ 28,000

  WhatsApp Group Join Now Telegram Group Join Now ಉದ್ಯೋಗಾಕಾಂಕ್ಷಿಗಳಿಗೆಲ್ಲ ಒಂದು ಬೃಹತ್ ಅವಕಾಶ ಸಿಗುತ್ತಿದೆ. ನವೋದಯ ವಿದ್ಯಾಲಯ ಸಮಿತಿಯಿಂದ (NVS) ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಆಗಿದೆ. ವಿಶೇಷವೇನೆಂದರೆ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಕೂಡ ಈ ಹುದ್ದೆಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಸುಮಾರು 1000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು ಅತ್ಯುತ್ತಮ ವೇತನ ಶ್ರೇಣಿಯೊಂದಿಗೆ ಹುದ್ದೆಗಳನ್ನು ಅಲಂಕರಿಸುವ ಅವಕಾಶ ಸಿಗುತ್ತಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ … Read more

ರೈತರಿಗೆ ಇನ್ನು ಮುಂದೆ ಒಣ ಭೂಮಿಯಲ್ಲೂ 100% ನೀರು ಪಕ್ಕಾ, ರೈತರಿಗಾಗಿ ಈ ಮಾಹಿತಿ.!

  WhatsApp Group Join Now Telegram Group Join Now ಸಾಮಾನ್ಯವಾಗಿ ಎಲ್ಲ ರೈತರಿಗೂ ಕೂಡ ತಮ್ಮ ಜಮೀನಲ್ಲಿ ಕೊಳವೆಬಾವಿ ಕೊರೆದು ತೋಟಗಾರಿಕೆ ಕೃಷಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮಳೆ ಆಶ್ರಿತ ಭೂಮಿಗಿಂತ ಈ ಪಂಪ್ ಸೆಟ್ ಸೌಲಭ್ಯ ಇರುವ ಭೂಮಿಗೆ ಹೆಚ್ಚು ಬೆಲೆ ಸಿಗುತ್ತದೆ ಮತ್ತು ಯಥೇಚ್ಛವಾಗಿ ಉತ್ಪಾದನೆ ಮಾಡಿ ಆದಾಯ ಪಡೆಯಬಹುದು ಎನ್ನುವುದು ರೈತರ ಲೆಕ್ಕಾಚಾರ. ಈ ಆಸೆ ಇಟ್ಟುಕೊಂಡೆ ಸಾಲ ಸೋಲ ಮಾಡಿಯಾದರೂ ಕೊಳವೆಬಾವಿ ಹಾಕಿಸಲು ಮುಂದಾಗುತ್ತಾರೆ. ಆದರೆ ಅದೃಷ್ಟ ನಮ್ಮ … Read more

WhatsApp Group Join Now
Telegram Group Join Now