ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 12,000 ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗಾಗಿ ಹಲವು ವಿಧವಾದ ಯೋಜನೆಗಳನ್ನು ರೂಪಿಸಿ ಪ್ರತಿ ವರ್ಗಕ್ಕೂ ಕೂಡ ಆದ್ಯತೆ ನೀಡಿ ಹತ್ತಾರು ಬಗೆಯ ಯೋಜನೆಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಭಾರತವನ್ನು ಸ್ವಚ್ಛ ಭಾರತ ಮಾಡುವ ಧ್ಯೇಯ ಇಟ್ಟುಕೊಂಡು ಸ್ವಚ್ಛ ಭಾರತ ಮಿಷನ್ ಅಭಿಯಾನ ಆರಂಭಿಸಲಾಯಿತು. WhatsApp Group Join Now Telegram Group Join Now 2 ಅಕ್ಟೋಬರ್, 2014ರಂದು ನಡೆದ ಗಾಂಧಿ ಜಯಂತಿ ಅಂಗವಾಗಿ ಸರ್ಕಾರ ಈ ಯೋಜನೆ ಕೈಗೊಂಡಿತು. ಈ ಯೋಜನೆಯ ಮುಖ್ಯ ಧ್ಯೇಯ ಐದು ವರ್ಷಗಳ … Read more

ಕೇಸರಿ ಬೆಳೆಗೆ ಹೈ ಡಿಮ್ಯಾಂಡ್, ಮನೆಯಲ್ಲಿಯೇ ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದಿಸಬಹುದು, ಹೇಗೆ ಅಂತ ನೋಡಿ.!

ಕೇಸರಿಯು (saffron) ಒಂದು ಅತ್ಯುತ್ತಮ ಆಹಾರ. ಕೇಸರಿಯು ಔಷಧೀಯ ಗುಣಗಳನ್ನು ಹೊಂದಿದ್ದು ಅಡುಗೆಗೆ ಮತ್ತು ಕಾಸ್ಮೆಟಿಕ್ ತಯಾರಿಕೆಗೆ ಬಳಕೆ ಆಗುತ್ತದೆ. ಅತಿ ದುಬಾರಿ ಬೆಲೆಯ ಮಸಾಲೆ ಪದಾರ್ಥ ಇದಾಗಿದ್ದು, ಇಂದು ಭಾರತ ದೇಶದಲ್ಲಿ ಬಳಕೆ ಆಗುತ್ತಿರುವ ಕೇಸರಿಯಲ್ಲಿ 98% ವಿದೇಶಗಳಿಂದ ಆಮದು ಆಗಿ ಬರುತ್ತಿದೆ ಎನ್ನುವುದನ್ನು ಹೇಳುತ್ತಿದೆ ಅಂಕಿ ಅಂಶ. WhatsApp Group Join Now Telegram Group Join Now ನಮ್ಮಲ್ಲಿ ಕಾಶ್ಮೀರದ ಮಣ್ಣು ಮಾತ್ರ ಕೇಸರಿ ಬೆಳೆಯುವುದಕ್ಕೆ ಸೂಕ್ತ ಮತ್ತು ಕಾಶ್ಮೀರದ ಕೇಸರಿ ಮಾತ್ರ … Read more

ನಿಮ್ಮ ಮನೆಗೆ ಯಾವ ಟ್ಯಾಂಕರ್ ಸೂಕ್ತ.? 1 ಲೇಯರ್, 2 ಲೇಯರ್ / 3 ಲೇಯರ್ ! ಇದು ಆರೋಗ್ಯದ ವಿಚಾರವೂ ಕೂಡ ತಪ್ಪದೆ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ಮನೆ ಬಳಕೆಯ ಅಗತ್ಯ ವಸ್ತುಗಳಲ್ಲಿ ನೀರು ಅತೀ ಮುಖ್ಯವಾದದ್ದು. ಮನೆಯಲ್ಲಿ ಪಾತ್ರೆ ತೊಳೆಯಲು, ಅಡುಗೆ ಮಾಡಲು, ಬಟ್ಟೆ ಕ್ಲೀನ್ ಮಾಡಲು, ಮನೆ ಸ್ವಚ್ಛವಾಗಿಟ್ಟುಕೊಳ್ಳಲು ಕುಡಿಯಲು ಹೀಗೆ ನಾನಾ ಕಾರಣಕ್ಕೆ ನೀರನ್ನು ಬಳಸುತ್ತೇವೆ. ಈ ನೀರು ಎಷ್ಟು ಆರೋಗ್ಯಕರವಾಗಿದೆ ಎನ್ನುವುದರ ಆಧಾರದ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಯಾಕೆಂದರೆ ಈಗಿನ ಕಾಲದಲ್ಲಿ ಬಹುತೇಕ ಎಲ್ಲರೂ ಕೂಡ ಮನೆ ಮೇಲಿನ ಟ್ಯಾಂಕ್ ನಲ್ಲಿ ಶೇಖರಣೆಯಾಗಿರುವ ನೀರನ್ನು ಅಡುಗೆಗೆ … Read more

ಈ ಲಕ್ಷಣಗಳೇನಾದರೂ ಕಂಡು ಬಂದರೆ ಒಂದು ತಿಂಗಳೊಳಗೆ ಸ್ಟ್ರೋಕ್ ಆಗಬಹುದು ಎಚ್ಚರ.!

  WhatsApp Group Join Now Telegram Group Join Now ಬೇರೆ ಎಲ್ಲ ರೋಗಕ್ಕಿಂತ ಪಾರ್ಶ್ವವಾಯು ಬಗ್ಗೆ ನಮಗೆ ಬಹಳ ಆಶ್ಚರ್ಯ ಆಗುತ್ತದೆ. ಯಾಕೆಂದರೆ ಇದ್ದಕ್ಕಿದ್ದಂತೆ ಚೆನ್ನಾಗಿದ್ದ ವ್ಯಕ್ತಿ ಈ ರೀತಿ ಆಗಿಬಿಟ್ಟನಲ್ಲ ಎಂದು ಕೊಂಡಿರುತ್ತೇವೆ. ಆದರೆ ಇದು ತಕ್ಷಣ ಆಗುವುದಿಲ್ಲ, ಅವರಿಗೆ ಪಾರ್ಶ್ವವಾಯು ಆಗುವುದರ ಮೊದಲೇ ಕೆಲವು ಲಕ್ಷಣಗಳನ್ನು ಕೊಟ್ಟಿರುತ್ತದೆ. ಈ ಸ್ಟ್ರೋಕ್ ಆಗುವುದು ಎಂದರೇನು? ಈ ಸ್ಟ್ರೋಕ್ ಆಗುವುದು ಯಾಕೆ ಎಂದರೆ ಏನು ಎಂದು ಹೇಳುವುದಾದರೆ ಮೆದುಳಿನ ರಕ್ತ ಸಂಚಾರಕ್ಕೆ ರಕ್ತನಾಳಗಳಲ್ಲಿ ಬ್ಲಾಕೇಜ್ … Read more

1 ಇಂಚು ನೀರು ಬರ್ತಿದೆ ಅಂದ್ರೆ ಇದರ ಅರ್ಥ ಏನು ಎಷ್ಟು ನೀರು ಸಿಕ್ಕಿದೆ ಅಂತ ತಿಳಿಯೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  WhatsApp Group Join Now Telegram Group Join Now ಮಳೆಯಾಶ್ರಿತ ಕೃಷಿಗಿಂತ ಬಾವಿ ನೀರಾವರಿ ಪದ್ಧತಿ ಅಥವಾ ಕೊಳವೆ ಬಾವಿ ತೆರೆಸಿ ಕೃಷಿ ಮಾಡುವುದರಿಂದ ರೈತನು ಹೆಚ್ಚಿನ ಆದಾಯ ಗಳಿಸುವುದರ ಜೊತೆಗೆ ಆಹಾರ ಉತ್ಪಾದನೆ ಕೂಡ ಹೆಚ್ಚಿಗೆ ಮಾಡಬಹುದು. ಕೊಳವೆಬಾವಿ ಇರುವ ಭೂಮಿಯ ಬೆಲೆ ಕೂಡ ಬೆಳೆಯುತ್ತದೆ ಈ ಉದ್ದೇಶದಿಂದ ರೈತರು ತಮ್ಮ ಜಮೀನುಗಳಿಗೆ ಸಾಲ ಮಾಡಿ ಆದರೂ ಕೊಳವೆ ಬಾವಿ ಕೊರೆಸಲು ಇಷ್ಟಪಡುತ್ತಾರೆ. ಈ ರೀತಿ ಕೊಳವೆ ಬಾವಿ ಕೊರೆಸುವಾಗ ನೀರು 1 … Read more

ಟಾಟಾದ ಫ್ರೀ ಪ್ಯಾಬ್ರಿಕೇಟೆಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ.! ಲಕ್ಷ ಲಕ್ಷ ಕೊಟ್ಟು ಮನೆ ಕಟ್ಟಲು ಆಗದವರು ಕಡಿಮೆ ವೆಚ್ಚದಲ್ಲಿ ಸುಂದರವಾದ ಫ್ರೀ ಪ್ಯಾಬ್ರಿಕೇಡ್ ಮನೆ ಪಡೆಯಬಹುದು.!

  WhatsApp Group Join Now Telegram Group Join Now ಟಾಟಾ ಸ್ಟೀಲ್ ಕಂಪನಿಯು ಭಾರತದ ಹೆಸರಾಂತ ಇಂಡಸ್ಟ್ರಿಗಳಲ್ಲಿ ಒಂದು. ಸದಾ ಕಾಲ ತನ್ನ ಗ್ರಾಹಕರ ಆಸಕ್ತಿ ಹಾಗೂ ಅವಶ್ಯಕತೆಗೆ ತಕ್ಕನಾದ ಪ್ರಾಡಕ್ಟ್ ಗಳನ್ನು ಒದಗಿಸುತ್ತಾ ದೇಶದಲ್ಲಿ ನಂಬಿಕಸ್ಥ ಬ್ರಾಂಡ್ ಗಳಲ್ಲಿ ಒಂದಾಗಿರುವ ಟಾಟಾ ಸ್ಟೀಲ್ ಈಗ ಕಾಲಕ್ಕೆ ತಕ್ಕ ಹಾಗೆ ಬದಲಾಗಿ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಅದೇನೆಂದರೆ, ಈಗಿನ ಕಾಲದ ಫಾಸ್ಟೆಸ್ಟ್ ಜಗತ್ತಿನಲ್ಲಿ ಯಾರಿಗೂ ಯಾವುದಕ್ಕೂ ಕಾಯಲು ಸಮಯವಿಲ್ಲ, ಕೆಲವು ತಕ್ಷಣಕ್ಕೆ ಸ್ಪಾಂಟೇನಿಯಸ್ … Read more

ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಈಗ ಸಿಲಿಂಡರ್ ಮೇಲೆ ಸಿಗಲಿದೆ ಬರೋಬ್ಬರಿ 3,600 ಸಬ್ಸಿಡಿ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ವಿವಿಧ ವರ್ಗಗಳಿಗೆ ಅನ್ವಯವಾಗುವಂತಹ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಇದರಲ್ಲಿ ಮಹಿಳೆಯರಿಗಾಗಿಯೇ ಜಾರಿಗೆ ತಂದ ಯೋಜನೆಗಳ ಪಟ್ಟಿಯು ಕೂಡ ಇದೆ. WhatsApp Group Join Now Telegram Group Join Now ಇದರಲ್ಲಿ ಇಂದು ದೇಶದಾದ್ಯಂತ ಪರಿಸರ ಮಾಲಿನ್ಯ ಹಾಗೂ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆ ಕುರಿತಾಗಿ ಮಹತ್ವದ ಕ್ರಾಂತಿ ನಡೆಸಿದಂತಹ ಯೋಜನೆ ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆ (Pradana … Read more

1 ಮರದಲ್ಲಿ 300 ಕಾಯಿವರೆಗೂ ಫಲ ಸಿಗುತ್ತೆ.! ತೆಂಗಿನ ಮರ ಇರುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು ಅಧಿಕ ಲಾಭ ಪಡೆಯಬಹುದು.!

  WhatsApp Group Join Now Telegram Group Join Now ತೆಂಗಿನಕಾಯಿ ಒಂದು ಪರಿಪೂರ್ಣ ಫಲ ಎಂದೇ ಹೇಳಬಹುದು. ಯಾಕೆಂದರೆ, ತೆಂಗಿನಕಾಯಿ ಮತ್ತು ತೆಂಗಿನ ಮರದ ಒಂದು ಚೂರು ಅಂಶವು ಕೂಡ ವೇಸ್ಟ್ ಆಗುವುದಿಲ್ಲ. ತೆಂಗಿನ ಗರಿ, ಹೊಂಬಾಳೆ, ತೆಂಗಿನಕಾಯಿ, ಎಳನೀರು, ಕೊನೆಗೆ ತೆಂಗಿನ ಚಿಪ್ಪು, ಕೂಡ ಉಪಯೋಗಕ್ಕೆ ಬರುತ್ತದೆ ಹೀಗಾಗಿ ಇದನ್ನು ಕಲ್ಪವೃಕ್ಷ ಎಂದು ಕೂಡ ಕರೆಯುವುದು. ಈ ತೆಂಗಿನ ಬೆಳೆಯು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಬಹು ಮುಖ್ಯಪಾತ್ರ ವಹಿಸುತ್ತದೆ. ಯಾಕೆಂದರೆ ಕೊಬ್ಬರಿ ಎಣ್ಣೆ, … Read more

BMTC ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷಾ ಪ್ರಾಧಿಕಾರದಿಂದ ಡೈರೆಕ್ಟ್ ಅರ್ಜಿ ಲಿಂಕ್ ಬಿಡುಗಡೆ, ಮೊಬೈಲ್ ನಲ್ಲೇ ಹೀಗೆ ಅರ್ಜಿ ಸಲ್ಲಿಸಿ.!

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ವಿಭಾಗದ (BMTC) ವತಿಯಿಂದ ಬೃಹತ್ ಉದ್ಯೋಗವಕಾಶದ ಸಿಹಿ ಸುದ್ದಿ ಇದೆ. ಈ ಸಂಬಂಧಿತ ಅಧಿಕೃತ ಅಧಿಸೂಚನೆಯನ್ನು ಇಲಾಖೆ ಪ್ರಕಟಿಸಿದೆ. WhatsApp Group Join Now Telegram Group Join Now ಕಳೆದ ಹಲವು ದಿನಗಳಿಂದ ಬಾರಿ ನಿರೀಕ್ಷೆಯಲ್ಲಿದ್ದ BMTC ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಷ್ಟು ವೇತನ ಸಿಗುತ್ತದೆ? ಹುದ್ದೆಗಳ ವಿವರ? ಅರ್ಜಿ ಸಲ್ಲಿಸಲು … Read more

ದಾನವಾಗಿ ಕೊಟ್ಟ ಆಸ್ತಿಯನ್ನು ಮರಳಿ ಪಡೆಯಲು ಅವಕಾಶ ಇದೆಯೇ.? ಇದರ ಬಗ್ಗೆ ಕಾನೂನು ಹೇಳುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇಂದು ಕೋರ್ಟು ಕಛೇರಿ ಅಲೆಯುವವರಲ್ಲಿ ಹಣ ಆಸ್ತಿಗೆ ಸಂಬಂಧಪಟ್ಟ ಸಮಸ್ಯೆಗಳಿಂದಲೇ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಭಾರತದಲ್ಲಿ ಕುಟುಂಬ ವ್ಯವಸ್ಥೆ ಬಗ್ಗೆ ಬಲವಾದ ನಂಬಿಕೆ ಇತ್ತು ಮತ್ತು ಸಂಬಂಧಗಳಿಗೆ ಗೌರವ ಕೊಡುತ್ತಿದ್ದರು ಆದರೆ ಈಗ ಎಲ್ಲರಿಗೂ ಹಣ ಆಸ್ತಿ ಎನ್ನುವುದೇ ಮುಖ್ಯವಾಗಿ ಹೋಗಿದೆ. WhatsApp Group Join Now Telegram Group Join Now ಹಿಂದೆ ಯಾವುದೋ ಮೂರನೇ ವ್ಯಕ್ತಿ ಜೊತೆ ಅಥವಾ ದಾಯಾದಿಗಳ ಜೊತೆ ನಡೆಯುತ್ತಿದ್ದ ಆಸ್ತಿ ಕಲಹಗಳು, ವ್ಯಾಜ್ಯಗಳು ಇಂದು ಗಂಡ-ಹೆಂಡತಿ ನಡುವೆ, ತಂದೆ-ಮಕ್ಕಳ … Read more

WhatsApp Group Join Now
Telegram Group Join Now