ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!

ಕೆನರಾ ಬ್ಯಾಂಕ್ (Canara Bank) ಭಾರತೀಯರು ಅತಿ ಹೆಚ್ಚು ವಿಶ್ವಾಸ ಹೊಂದಿರುವ ಬ್ಯಾಂಕ್ ಗಳ ಸಾಲಿನಲ್ಲಿ ನಂಬರ್ 1, ಸ್ಥಾನ ಗಿಟ್ಟಿಸಿಕೊಂಡಿದೆ. ಸದಾ ಕಾಲ ತನ್ನ ಗ್ರಾಹಕರ ಅವಶ್ಯಕತೆಗೆ ತಕ್ಕ ಹಾಗೆ ಯೋಜನೆಗಳನ್ನು ರೂಪಿಸಿ ಅನುಕೂಲತೆ ಮಾಡಿಕೊಡುವ ಬ್ಯಾಂಕ್ ಕಳೆದ 19 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದೆ ಎನ್ನುವ ಕಾರಣದಿಂದಾಗಿ ಪ್ರತಿ ವರ್ಷವೂ ಕೂಡ ಕೆನರಾ ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. WhatsApp Group Join Now Telegram Group Join Now … Read more

60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್, ಇನ್ಮುಂದೆ ಬಸ್ ಪ್ರಯಾಣ ಸಂಪೂರ್ಣ ಉಚಿತ.!

  WhatsApp Group Join Now Telegram Group Join Now ಹಿರಿಯ ನಾಗರಿಕರಿಗೆ (Senior Citizena) ಸರ್ಕಾರ ಮತ್ತು ಸರ್ಕಾರೇತರವಾಗಿ ವಿವಿಧ ವಿಭಾಗಗಳಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ. ಕೆಲವು ಕಡೆ ಹಿರಿಯ ನಾಗರಿಕರು ಎನ್ನುವ ಕಾರಣಕ್ಕಾಗಿ ಹಣಕಾಸಿನ ವಿಚಾರವಾಗಿ ಖರ್ಚು ವೆಚ್ಚಗಳಲ್ಲಿ ವಿನಾಯಿತಿ ಕೂಡ ಇರುತ್ತದೆ. ಇನ್ನು ಸರ್ಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲೆ ಸಾಮಾನ್ಯಕ್ಕಿಂತ 0.50% ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಸರ್ಕಾರದ ಕಡೆಯಿಂದ ಜೀವನ ನಿರ್ವಹಣೆಗಾಗಿ ಸಾಮಾಜಿಕ ಭದ್ರತಾ … Read more

ಲವಂಗ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? KGಗೆ ರೂ.750 ಮತ್ತು 100 ವರ್ಷಗಳವರೆಗೆ ಬೆಳೆ ಗ್ಯಾರಂಟಿ

  WhatsApp Group Join Now Telegram Group Join Now ಮಸಾಲೆ ಪದಾರ್ಥಗಳಿಗೆ ಸಾಕಷ್ಟು ಬೇಡಿಕೆ ಇದೆ ಇದನ್ನು ಆಹಾರದಲ್ಲಿ ಬಳಸುವುದನ್ನು ಮಾತ್ರವಲ್ಲದೆ ಆಯುರ್ವೇದದಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಇದರಿಂದ ಆಹಾರದ ರುಚಿ ಹೆಚ್ಚಿಸಬಹುದು ಮತ್ತು ಇದರಿಂದ ತಯಾರಿಸಲಾದ ಔಷಧಿಗಳ ಮೂಲಕ ನ್ಯಾಚುರಲ್ ಆಗಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎನ್ನುವ ಕಾರಣದಿಂದಲೇ ಪೋರ್ಚುಗೀಸರ ಹಾದಿಯಾಗಿ ಬ್ರಿಟಿಷರವರೆಗೆ ವಿದೇಶಿಕರು ಭಾರತಕ್ಕೆ ವಲಸೆ ಬಂದದ್ದು. ಮಸಾಲೆ ವ್ಯಾಪಾರದಿಂದ ಆರಂಭವಾಗಿ ನಂತರ ನೂರಾರು ವರ್ಷಗಳ ಕಾಲ ನಮ್ಮ ಮೇಲಿನ ನಡೆದ ದ’ಬ್ಬಾ’ಳಿ’ಕೆ … Read more

ಮನೆಗೆ ಪ್ಲಂಬಿಂಗ್ ಮಾಡಿಸುವಾಗ ಮುಖ್ಯವಾಗಿ ಈ ವಿಚಾರಗಳು ಗೊತ್ತಿರಲಿ, ಇಲ್ಲವಾದಲ್ಲಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ..

  WhatsApp Group Join Now Telegram Group Join Now ಮನೆ ಕಟ್ಟಿಸಬೇಕು ಎನ್ನುವುದು ಸುಲಭವಾದ ವಿಚಾರವಲ್ಲ ಮನೆ ಕಟ್ಟಿಸುವಾಗ ಪಾಯ ತೆಗೆಯುವುದರಿಂದ ಹಿಡಿದು ಬೆಡ್ ಹಾಕುವವರಿಗೆ, ಇಂಟೀರಿಯರ್ ಮಾಡಿಸುವುದರಿಂದ ಹಿಡಿದು ಪೇಂಟ್ ಆಗುವವರಿಗೆ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ವಿಚಾರ ಪ್ರತಿಯೊಂದರಲ್ಲೂ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಯಾವುದೇ ವ್ಯತ್ಯಾಸಗಳಾದರೂ ನಂತರ ಸುಮ್ಮನೆ ಸರಿಪಡಿಸುವುದಕ್ಕೆ ಹಣ ಹಾಗೂ ಸಮಯ ವ್ಯರ್ಥವಾಗುವುದಲ್ಲದೆ ಅಥವಾ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಡಬೇಕು. ಇದರಲ್ಲಿ ಮನೆಯ ಪ್ಲಂಬಿಂಗ್ ವಿಚಾರ ಕೂಡ ಬಹಳ … Read more

ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ನೆರವು.! ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Government) ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಮಹಿಳಾ ಪರ ಯೋಜನೆಗಳನ್ನು (for Womens) ಜಾರಿಗೆ ತಂದಿವೆ. ಹಣಕಾಸು ವಿಚಾರದಲ್ಲೂ ಕೂಡ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಅವರ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯಮ ಸ್ಥಾಪನೆಗೆ ವಿವಿಧ ಯೋಜನೆಗಳ ಮೂಲಕ ಹಣಕಾಸಿನ ನೆರವು ಒದಗಿಸುತ್ತಿದೆ. ಸರ್ಕಾರ ಮಾತ್ರವಲ್ಲದೆ ಸರ್ಕಾರದ ಸಹಭಾಗಿತ್ವದಲ್ಲಿ ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಕೂಡ ಸ್ತ್ರೀಶಕ್ತಿ ಪರವಾಗಿ … Read more

ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನ, ಪ್ರತಿ ತಿಂಗಳು 3,200 ಸ್ಕಾಲರ್ಶಿಪ್ ಬರುತ್ತೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಸರ್ಕಾರ ಮಾತ್ರವಲ್ಲದೇ ಸರ್ಕಾರೇತರವಾಗಿ ಕೂಡ ಕೆಲ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿವೆ. ಭಾರತದ ಹೆಸರಾಂತ ಅನೇಕ ಕಂಪನಿಗಳು ಈ ಈ ಪಟ್ಟಿಗೆ ಸೇರುತ್ತಿದ್ದು, ಸೀತಾರಾಮ್ ಜಿಂದಾಲ್ ಫೌಂಡೇಶನ್ (Sitaram Zindal Foundation) ಎನ್ನುವ ಸಂಸ್ಥೆಯು (NGO) ಕೂಡ ಈ ಪಟ್ಟಿಗೆ ಸೇರುತ್ತಿದೆ. ಸಂಸ್ಥೆ ಈಗ ಪ್ರಸಕ್ತ ಸಾಲಿನ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ವಿದ್ಯಾರ್ಥಿ ವೇತನ (Scholarship) ನೀಡುವ ಸಲುವಾಗಿ … Read more

ಜಲಸಂಪನ್ಮೂಲ ಇಲಾಖೆಯಲ್ಲಿ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600

  WhatsApp Group Join Now Telegram Group Join Now ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ KPSC ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ (Group C) ವರ್ಗದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಇದರ ಸಂಬಂಧಿತವಾಗಿ ಇಲಾಖೆ ವತಿಯಿಂದ ಅಧಿಕೃತ ಅರ್ಜಿ ಸೂಚನೆ ಪ್ರಕಟಿಸಲಾಗಿದೆ. ನೋಟಿಫಿಕೇಶನ್ ನಲ್ಲಿ ಸೂಚಿಸಿದ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. … Read more

ಕಾರಿನಲ್ಲಿ 1 ಗಂಟೆ A/C ಹಾಕಿದ್ರೆ ಪೆಟ್ರೋಲ್​ ಖರ್ಚು ಆಗುತ್ತೆ ನೋಡಿ.! ನಿಜಕ್ಕೂ ಬೆಚ್ಚಿ ಬೀಳ್ತಿರಾ.

  WhatsApp Group Join Now Telegram Group Join Now ಬೇಸಿಗೆಯ ಬಿಸಿಲು ಜೋರಾಗಿದೆ. ಬಿಸಿಲಿನ ಈ ತಾಪ ಎಷ್ಟಿದೆ ಎಂದರೆ ಮನೆ ಒಳಗೆ ಆರಾಮಾಗಿ ಇರಲು ಆಗುತ್ತಿಲ್ಲ ಅಷ್ಟು ಹಬೆ, ಮನೆ ಹೊರಗೆ ಕೂಡ ಬಿಸಿಲಿನ ಶಾಖ. ಈ ಬಿಸಿಲಿನ ಬೇಗೇಗೆ ಜನ ತತ್ತರಿಸಿ ಹೋಗುತ್ತಿದ್ದಾರೆ ಹಾಗೂ ಇದರಿಂದ ಸುಧಾರಿಸಿಕೊಳ್ಳಲು ಮನೆ ಮತ್ತು ಕಚೇರಿಗಳಲ್ಲಿ ಫ್ಯಾನ್, ಕೂಲರ್, AC, ತಂಪು ಪಾನೀಯಗಳು, ಎಳನೀರು, ಮಜ್ಜಿಗೆ ಹಣ್ಣಿನ ರಸಗಳು, ಐಸ್ ಕ್ರೀಮ್ ನ ಮೊರೆ ಹೋಗಿದ್ದಾರೆ. … Read more

ಹೂ ಕೋಸು ಬೆಳೆಯುವುದರಿಂದ ಎಷ್ಟು ಲಾಭ ಇದೆ ಗೊತ್ತಾ.? 90 ದಿನಕ್ಕೆ ಎಕರೆಗೆ 1 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ ರೈತ.!

ಕೃಷಿ ಮಾಡುವುದು ಈಗಿನ ಕಾಲದಲ್ಲಿ ಸುಲಭದ ಮಾತಲ್ಲ. ನಮ್ಮ ದೇಶದಲ್ಲಿ ಕೃಷಿ ಯಾವಾಗಲೂ ಮಳೆ ಜೊತೆ ಆಡುವ ಜೂಜಾಟವಾಗಿದೆ ಆದರೆ ನೀರಾವರಿ ಸೌಲಭ್ಯ ಇದ್ದವರಿಗೆ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ ಎಂದುಕೊಂಡರೂ ನೀರಿನ ಸೌಲಭ್ಯ ಇರಬಹುದು ಆದರೆ ಹಾಕಿದ ಬೆಳೆಗಳಿಗೆ ಅಷ್ಟೇ ಲಾಭ ಬರುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. WhatsApp Group Join Now Telegram Group Join Now ಇಷ್ಟೆಲ್ಲಾ ರಿಸ್ಕ್ ನಡುವೆ ದೇಶದ ಆಹಾರ ಕೊರತೆ ನೀಗಿಸಲು ಮತ್ತು ತನ್ನ ಕುಟುಂಬ ನಿರ್ವಹಣೆಗಾಗಿ ಅನ್ನದಾತ … Read more

ಮನೆ ಕಟ್ಟಿಸುತ್ತಿದ್ದೀರಾ.? ಪಾರ್ಕಿಂಗ್ ವಿಚಾರವಾಗಿ ಈ ಟೆಕ್ನಿಕ್ ಗಳು ಗೊತ್ತಿರಲಿ.!

  WhatsApp Group Join Now Telegram Group Join Now ಮನೆ ಕಟ್ಟಿಸುವುದು ಸುಲಭವಾದ ವಿಚಾರವೇ ಅಲ್ಲವೇ ಅಲ್ಲ. ಅದುವರೆಗೂ ಕಷ್ಟಪಟ್ಟು ಒಂದೊಂದು ರೂಪಾಯಿ ಕೂಡಿಟ್ಟ ಹಣವನ್ನು ಅಥವಾ ಮನೆ ಕಟ್ಟಬೇಕು ಎನ್ನುವ ಕಾರಣಕ್ಕಾಗಿಯೇ ದೊಡ್ಡ ಮಟ್ಟದಲ್ಲಿ ಸಾಲವನ್ನು ಮಾಡಿಕೊಂಡು ಮನೆ ಕಟ್ಟುತ್ತಿರುತ್ತೇವೆ ಎಲ್ಲರಿಗೂ ಪದೇ ಪದೇ ಮನೆ ಕಟ್ಟುವ ಯೋಗ ಇರುವುದಿಲ್ಲ. ಒಂದು ಬಾರಿ ಅಚ್ಚುಕಟ್ಟಾಗಿ ನಮ್ಮ ಆಸೆ ಪ್ರಕಾರ ವ್ಯವಸ್ಥಿತವಾಗಿ ಒಂದು ಮನೆ ಕಟ್ಟಿಸಿಕೊಂಡು ನೆಮ್ಮದಿಯಾಗಿ ಬದುಕಬೇಕು ಎನ್ನುವುದು ಬಹಳ ದೊಡ್ಡ ಸಮಾಧಾನಕರ … Read more

WhatsApp Group Join Now
Telegram Group Join Now