ಹಾಲಿಗೆ ಇದೊಂದು ವಸ್ತು ಸೇರಿಸಿ ಬೆರೆಸಿ ಕುಡಿಯಿರಿ ಸಾಕು, ಕಾಲು ಸೆಳೆತ, ಸೊಂಟ ನೋವು, ಮಂಡಿ ನೋವು, ಕೀಳುಗಳಲ್ಲಿ ನೋವು, ಕೊಲೆಸ್ಟ್ರಾಲ್ ಸಮಸ್ಯೆ ನಿವಾರಣೆಯಾಗುತ್ತೆ.

ಹಾಲಿನಲ್ಲಿ ಅಥವಾ ನೀರಿನಲ್ಲಿ ಇದು ಒಂದನ್ನು ಬೆರೆಸಿದರೆ ಸಾಕು ರಕ್ತನಾಳಗಳಲ್ಲಿ ಬ್ಲಾಕೇಜ್, ಕೊಲೆಸ್ಟ್ರಾ ಜಾಸ್ತಿ ಆಗುವುದು, ರಕ್ತದಲ್ಲಿಸಕ್ಕರೆ ಪ್ರಮಾಣ ಜಾಸ್ತಿಯಾಗುವುದು, ರಕ್ತ ದಪ್ಪವಾಗುವುದು, ವೆರಿಕೋಸ ಸಮಸ್ಯೆ, ಮಂಡಿ ಬಾವು, ಮಂಡಿಯಲ್ಲಿ ಜಾಯಿಂಟ್ ಪೈನ್ ಬರುವುದು, ಕೂತರೆ ಏಳುವುದಕ್ಕೆ ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ, ಸಣ್ಣ ಕೆಲಸ ಮಾಡೋದಕ್ಕು ಆಗುತ್ತಾ ಇರೋದಿಲ್ಲ ಇಂತಹದಕ್ಕೆಲ್ಲಾ ಪರಿಹಾರ ನೀಡುತ್ತದೆ. ಅಗಸೆ ಬೀಜದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗುವುದು. ಒಮೆಗಾ-3 ಕೊಬ್ಬಿನಾಮ್ಲಗಳು, ನಾರಿನಾಂಶ, … Read more

ಎರಡನೆಯ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ ಮೇಘಾನ ರಾಜ್

ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಮುದ್ದಾದ ಮಗಳು ಮೇಘನಾ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಮಾಡುವ ಮುಖಾಂತರ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ಕನ್ನಡದ ಚಿತ್ರ ನಟನಾದಂತಹ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾದ ನಂತರ ಹೆಚ್ಚಿನ ಫೇಮಸ್ ಆದರು. ನಟಿ ಮೇಘನಾ ರಾಜ್ ಅವರು ಬಾಲ ನಟಿಯಾಗಿಯೂ ಗುರುತಿಸಿಕೊಂಡಿದ್ದು ನಂತರದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರದ ಮೂಲಕ ಹೀರೋಯಿನ್ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಾರೆ. WhatsApp Group Join Now Telegram … Read more

100ಕ್ಕೂ ಹೆಚ್ಚು ರೋಗಗಳಿಗೆ ಒಂದೇ ಮನೆ ಮದ್ದು, ಬಿ.ಪಿ ಶುಗರ್, ಕೊಲೆಸ್ಟ್ರಾಲ್ ಎಲ್ಲಾ ನಿವಾರಣೆ ಈ ಮನೆಮದ್ದು ಸೇವಿಸಿ ಸಾಕು

ಈ ಮನೆ ಮದ್ದು ನೂರಕ್ಕೂ ಹೆಚ್ಚು ರೋಗಗಳನ್ನು ಕಡಿಮೆ ಮಾಡುತ್ತದೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾಗಿರಬಹುದು, ಕ್ಯಾಲ್ಸಿಯಂ ಕೊರತೆ ಇರಬಹುದು, ಸಕ್ಕರೆ ಕಾಯಿಲೆ, ಬಿಪಿ, ಅಸಿಡಿಟಿ, ಗ್ಯಾಸ್ಟಿಕ್, ಕೊಲೆಸ್ಟ್ರಾಲನ್ನು ಕರಗಿಸಲು, ಮಲಬದ್ಧತೆ, ಅಜೀರ್ಣ ಇನ್ನೂ ಹೆಚ್ಚು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು. ಈ ಮನೆ ಮದ್ದನ್ನು ತಯಾರಿಸಲು ಸೋಂಪು ಕಾಳು, ಜೀರಿಗೆ ಹಾಗೂ ಧನಿಯಾ ಕಾಳುಗಳನ್ನು ನಾವು ಬಳಸುತ್ತೇವೆ. ಸಾಮಾನ್ಯವಾಗಿ ಸೋಂಪು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಬಿಡುವುದಿಲ್ಲ ಸೋಂಪು ದೇಹದ ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ. ಹಾಗಾಗಿ, ದೇಹದ ತೂಕ ಕಡಿಮೆ … Read more

ಪುನೀತ್ ಫೋಟೋ ನೋಡಿ ಅಪ್ಪು ಅಪ್ಪು ಎಂದು ಕೂಗಿ ಕರೆದ ರಾಯನ್ ರಾಜ್ ಸರ್ಜಾ. ಈ ಕ್ಯೂಟ್ ವಿಡಿಯೋ ನೋಡಿ

ಸರ್ಜಾ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದ್ದು ಎಲ್ಲರ ಮುಖದಲ್ಲಿಯೂ ಸಹ ಮಂದಹಾಸ ಎದ್ದು ಕಾಣುತ್ತಿದೆ. ಧ್ರುವ ಸರ್ಜಾ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ ಪ್ರೇರಣ ಅವರು ಬೆಂಗಳೂರಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದ್ದಾರೆ ಈ ಒಂದು ಸಂತೋಷದ ವಿಷಯವನ್ನು ಸ್ವತಃ ಧ್ರುವ ಸರ್ಜಾ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದ ನಂತರ ಸರ್ಜಾ ಕುಟುಂಬದವರು ಆಸ್ಪತ್ರೆಗೆ ಧಾವಿಸಿ ಮಗುವನ್ನು ನೋಡಿ ತುಂಬಾ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಧ್ರುವ … Read more

ಈ ಎರಡು ವಸ್ತುಗಳನ್ನು ಉಪಯೋಗಿಸಿದ್ರೆ ಸಾಕು ನಿಮ್ಮ ಹಲ್ಲುಗಳು ವಜ್ರದಂತೆ ಹೊಳೆಯುತ್ತವೆ. ಎಷ್ಟೇ ಕಲೆ ಇರಲಿ ನಿಮಿಷದಲ್ಲಿ ಮಾಯವಾಗುತ್ತೆ.

ಹಲ್ಲುಗಳು ಪಳಪಳ ಹೊಳೆಯಬೇಕು ಎಂದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ನಾವು ಮತ್ತೊಬ್ಬರ ಜೊತೆ ಮಾತನಾಡುವಾಗ ಅಥವಾ ನಗುವಾಗ ನಮ್ಮ ಹಲ್ಲುಗಳು ಹಳದಿ ಅಥವಾ ಹಲ್ಲುಗಳಲ್ಲಿ ಕಲೆಗಳು ಇದ್ದರೆ ನಾವು ಮಾತನಾಡಲು ಹಿಂಜರಿಯುತ್ತೇವೆ ಅಷ್ಟೇ ಅಲ್ಲದೆ ನಮ್ಮ ಎದುರಿಗೆ ಇರುವಂತಹವರು ನಮ್ಮ ಹಲ್ಲನ್ನು ನೋಡಿ ನಮ್ಮ ಜೊತೆ ಮಾತನಾಡಲು ಹಿಂಜರಿಯ ಬಹುದು ಆದ್ದರಿಂದ ನಮ್ಮ ಹಲ್ಲುಗಳನ್ನು ಆದಷ್ಟು ಶುದ್ಧವಾಗಿ ನಮ್ಮ ಹಲ್ಲುಗಳಲ್ಲಿ ಯಾವುದೇ ಕಲೆಗಳು ಇಲ್ಲದಂತೆ ಪಳಪಳ ಹೊಳೆಯುವ ಹಾಗೆ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಆದ್ದರಿಂದ … Read more

ಹಲವು ವರ್ಷದ ನಂತರ ಶುಭ ಸುದ್ದಿ ಹಂಚಿಕೊಂಡ ನಟಿ ಸುಧಾರಾಣಿ, ವಿಚಾರ ಕೇಳಿ ಸಂತಸ ಪಟ್ಟ ಅಭಿಮಾನಿಗಳು. ಏನದು ಗೊತ್ತ.?

ಹಲವು ವರ್ಷದ ನಂತರ ಸಿಹಿ ಸುದ್ದಿ ನೀಡಿದ ನಟಿ ಸುಧಾರಾಣಿ ವಿಷಯ ತಿಳಿದ್ರೆ ನೀವು ಸಹ ಖುಷಿ ಪಡುತ್ತೀರಾ ನಟಿ ಸುಧಾರಾಣಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಈಗಲೂ ಸಹ ಚಿಕ್ಕ ವಯಸ್ಸಿನ ಹುಡುಗಿಯಂತೆ ಕಂಗೊಳಿಸುವಂತಹ ನಟಿ ಸುಧಾರಾಣಿ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ರೀತಿಯಾದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲ ನಟಿಯಾಗಿ ಹಾಗೆ ಪೋಷಕ ನಟಿಯಾಗಿ ತಾಯಿ ಪಾತ್ರದಲ್ಲಿ ಇನ್ನೂ ಅನೇಕ ರೀತಿಯಾದಂತಹ ಪಾತ್ರಗಳಿಗೆ ಜೀವ ತುಂಬಿಸುವಂತಹ ಕೆಲಸವನ್ನು ನಟಿ ಸುಧಾರಾಣಿ ಅವರು ಮಾಡಿದ್ದಾರೆ. ಸುಧಾರಾಣಿ … Read more

ಸಕ್ಕರೆ ಕಾಯಿಲೆಯನ್ನು ಔಷಧಿ ಬಳಸದೆ ವಾಸಿ ಮಾಡಿಕೊಂಡೆ.! ಸಕ್ಕರೆ ಕಾಯಿಲೆ ದಂದೆ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೆ.

ಮಂಜುನಾಥ್ ಭಟ್ ಅವರ ಸಕ್ಕರೆ ಕಾಯಿಲೆಯನ್ನು ಓಡಿಸುವ ತತ್ವವನ್ನು ಇಲ್ಲಿ ನೋಡೋಣ. ಮಂಜುನಾಥ್ ಭಟ್ ರವರಿಗೆ ಈ ಮೊದಲು ಐದು ವರ್ಷಗಳ ಹಿಂದೆ ಯಾವುದೋ ಒಂದು ಸಣ್ಣ ಗಾಡಿಯಿಂದ ಆಘಾತವಾಗಿ ಗಾಯವಾಗಿರುವ ಕಾರಣದಿಂದ ಆಸ್ಪತ್ರೆಗೆ ದಾಖಲವಾಗಿರುತ್ತಾರೆ ಆಸ್ಪತ್ರೆಗೆ ದಾಖಲಾದಾಗ ಅವರು ಚಿಕಿತ್ಸೆ ಕೊಡುವ ಮುನ್ನ ಶುಗರ್ ಅನ್ನು ಚೆಕ್ ಮಾಡಿಸಲು ಹೇಳುತ್ತಾರೆ ಆಗ ಇವರಿಗೆ ಸುಮಾರು 480ರಷ್ಟು ಶುಗರ್ ಇರುತ್ತದೆ ಆದಕಾರಣ ಡಾಕ್ಟರ್ ಇವರ ಬಳಿ ಬಂದು ಇಷ್ಟು ಹೆಚ್ಚು ಸಕ್ಕರೆ ಪ್ರಮಾಣ ರಕ್ತದಲ್ಲಿ ಹೆಚ್ಚು ಇರುವ … Read more

ಅಭಿಮಾನಿ ನೀಡಿದಂತಹ ಉಡುಗೊರೆ ತೆಗೆದುಕೊಂಡ ಅಪ್ಪು ನಂತರ ಮಾಡಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಈ ವಿಡಿಯೋ ನೋಡಿದ್ರೆ.

ಕನ್ನಡದ ಕೋಟ್ಯಾಂತರ ಹೃದಯಗಳಲ್ಲಿ ಇನ್ನೂ ಸಹ ಮನೆ ಮಾಡಿರುವಂತಹ ನಮ್ಮ ನಿಮ್ಮೆಲ್ಲರ ಡಾ. ಪುನೀತ್ ರಾಜಕುಮಾರ್ ಅವರು ಮುಗ್ಧ ಮನಸ್ಸಿನ ಸರಳ ವ್ಯಕ್ತಿತ್ವದ ವ್ಯಕ್ತಿ. ಎಷ್ಟೇ ಸಾಧನೆಯನ್ನು ಮಾಡಿದ್ದರು ಸಹ ಪುನೀತ್ ರಾಜ್‌ಕುಮಾರ್ ಅವರು ಸರಳತೆಯನ್ನ ಹೊಂದಿದ್ದರು. ಸೆಲೆಬ್ರಿಟಿಗಳು ಎಂದ ಕೂಡಲೇ ಇವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಾ ಇರುತ್ತಾರೆ. ಅವರಂತೆ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಅಭ್ಯಾಸಗಳನ್ನ ರೂಡಿ ಮಾಡಿಕೊಂಡಿರುತ್ತಾರೆ. ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಕೊಂಡಿದ್ದರು ಆದರೂ ಸಹ ಇವರು ಎಲ್ಲಿಯೂ ತಮ್ಮ … Read more

ಕೋಟಿ ಕೊಟ್ರು ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದು ಸಿಕ್ಕ ಅವಕಾಶವನ್ನು ತಿರಸ್ಕರಿಸಿದ ಟೆನ್ನಿಸ್ ಕೃಷ್ಣ, ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ನಮ್ಮ ಕನ್ನಡ ಚಿತ್ರರಂಗ ಎನ್ನುವಂತಹದ್ದು ಕೇವಲ ನಟ ಮತ್ತು ನಟಿಯರಿಂದ ರಚನೆ ಆಗಿಲ್ಲ ಬದಲಿಗೆ ಅಲ್ಲಿ ಹಾಸ್ಯ ನಟರು, ಖಳನಟರು ಇನ್ನಿತರ ಪೋಷಕ ನಟರು ಹೀಗೆ ಎಲ್ಲಾ ಕಲಾವಿದರವು ಸೇರಿದರೆ ಕನ್ನಡ ಚಿತ್ರರಂಗ. ಅದರಲ್ಲಿ ಹಾಸ್ಯ ನಟನೆಯ ಮೂಲಕ ಕೆಲವೊಂದಷ್ಟು ಕಲಾವಿದರು ತಮ್ಮನ್ನು ತಾವು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟ ಟೆನ್ನಿಸ್ ಕೃಷ್ಣ ಅವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯಲೋಕವನ್ನೇ ಸೃಷ್ಟಿ ಮಾಡಿದ್ದಾರೆ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಜನರನ್ನು ರಂಜಿಸುತ್ತಾ ಬಂದಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವಂತಹ … Read more

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಹಾಸ್ಯ ನಟ ಚಿಕ್ಕಣ್ಣ, ಹುಡುಗಿ ಯಾರು ಗೊತ್ತಾ.?

ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ ಕಾಮಿಡಿ ಟೈಮಿಂಗ್ ಮತ್ತೆ ವಿಶೇಷವಾದಂತಹ ಮ್ಯಾನರಿಸಂನ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿ ಮಾಡಿಕೊಂಡಿರುವಂತಹ ಚಿಕ್ಕಣ್ಣ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಮೇರು ಹಾಸ್ಯ ಕಲಾವಿದ ಎಂದೇ ಗುರುತಿಸಿಕೊಂಡಿದ್ದಾರೆ. ಹಾಸ್ಯ ನಟನೆ ಅಥವಾ ಹಾಸ್ಯ ಪ್ರಜ್ಞೆ ಎನ್ನುವಂತಹದ್ದು ಎಲ್ಲರಲ್ಲಿಯೂ ಸಹ ಇರುವುದಿಲ್ಲ ಕೆಲವರಲ್ಲಿ ಇದ್ದರೂ ಸಹ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ, ಆದರೆ ಚಿಕ್ಕಣ್ಣ ಅವರು ತಮ್ಮ ಹಾಸ್ಯ ನಟನೆಯ ಮೂಲಕ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ ಎಂದು … Read more

WhatsApp Group Join Now
Telegram Group Join Now