ನಿಮ್ಮ ಜಮೀನಿನ ನಕ್ಷೆ, ಭೂ ದಾಖಲೆಗಳ ಪ್ರಕಾರ ಎತ್ತಿದ ಬಂಡಿ & ಕಾಲುದಾರಿ ಜಮೀನಿಗೆ ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತದೆ.? ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ.!

  WhatsApp Group Join Now Telegram Group Join Now ನಿಮ್ಮ ಜಮೀನಿನ ನಕ್ಷೆ ,ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ, ಬಂಡಿ ದಾರಿ ಯಾವುದು? ಅದು ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತದೆ? ನಿಮ್ಮ ಜಮೀನಿನ ಸುತ್ತ ಯಾವ ಯಾವ ಸರ್ವೇ ನಂಬರ್ ಬರುತ್ತದೆ? ನಿಮ್ಮ ಹಳ್ಳಿಯಲ್ಲಿ ಯಾವ ಯಾವ ಸರ್ವೆ ನಂಬರ್ ಬರುತ್ತದೆ.? ಇತ್ಯಾದಿ ಮಾಹಿತಿಗಳನ್ನು ಈಗ ನೀವು ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು. ಭೂ ಮಾಪನ ಕಂದಾಯ ವ್ಯವಸ್ಥೆ ಭೂ ದಾಖಲೆ ಇಲಾಖೆಯು ಸಿದ್ಧಪಡಿಸಿರುವ … Read more

ಮಕ್ಕಳಾಗಿಲ್ಲ ಎಂದು ಹೆಂಡತಿಗೆ ಡಿವೋರ್ಸ್ ಕೊಡಬಹುದಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.!

ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ವಿ’ಚ್ಛೇ’ದ’ನದ ಬಗ್ಗೆ ಹೇಳುತ್ತದೆ. ಇದರಲ್ಲಿ ಕಂಟೆಸ್ಟಿಂಗ್ ಡಿ’ವೋ’ರ್ಸ್ ಎಂದು ಬರುತ್ತದೆ. ಇಂತಹ ಪ್ರಕರಣಗಳಲ್ಲಿ ಒಬ್ಬರಿಗೆ ವಿ’ಚ್ಛೇ’ದ’ನ ಕೊಡಲು ಇಷ್ಟ ಇರುತ್ತದೆ ಆದರೆ ಮತ್ತೊಬ್ಬರು ಅದಕ್ಕೆ ಒಪ್ಪಿಗೆ ಕೊಡುವುದಿಲ್ಲ ಈ ರೀತಿ ವಿ’ಚ್ಚೇ’ದ’ನ ಕೇಳುವವರು ಕೆಲವು ಕಾರಣಗಳನ್ನು ಹೇಳುತ್ತಾರೆ ಅದನ್ನು ಗ್ರೌಂಡ್ಸ್ ಎನ್ನುತ್ತಾರೆ. WhatsApp Group Join Now Telegram Group Join Now ಯಾವ ಗ್ರೌಂಡ್ಸ್ ಮೇಲೆ ವಿಚ್ಛೇದನ ಕೇಳುತ್ತಿದ್ದಾರೆ ಎನ್ನುವುದು ಅವರಿಗೆ ವಿ’ಚ್ಛೇ’ದ’ನ ಕೊಡಬೇಕು ಕೊಡಬಾರದು ಎನ್ನುವುದನ್ನು ನ್ಯಾಯಾಲಯ … Read more

ಭರತ್, ಇಂಡಿಯನ್, HP ಯಾವುದೇ ಕಂಪನಿಯಾಗಿದ್ದರೂ ನಿಮ್ಮ ಗ್ಯಾಸ್ e-KYC ಆಗಿದೆಯೇ? ಇಲ್ಲವೇ? ಎನ್ನುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.!

  WhatsApp Group Join Now Telegram Group Join Now ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ (Pradana Mantri Ujwal Yojane) ಗ್ಯಾಸ್ ಸಂಪರ್ಕ ಪಡೆದಿದ್ದ ಕುಟುಂಬಗಳಿಗೆ ಸರ್ಕಾರದಿಂದ ಪ್ರತಿ ಸಿಲಿಂಡರ್ ಬುಕಿಂಗ್ ಮೇಲೆ ಸಬ್ಸಿಡಿ (Subsidy) ಸಿಗುತ್ತಿದೆ. ಈ ಹಣವು dbt ಮೂಲಕ ಫಲಾನುಭವಿ ಖಾತೆಗೆ ವರ್ಗಾವಣೆ ಆಗಬೇಕು ಎಂದರೆ ಅವರು ತಮ್ಮ ಗ್ಯಾಸ್ e-KYC ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಮಾತ್ರವಲ್ಲದೆ ಖಾಸಗಿಯಾಗಿ … Read more

ಗೃಹರಕ್ಷಕ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ.! SSLC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಗೃಹ ರಕ್ಷಕದಳ (Homeguards) ಸೇರಲು ಯುವಜನತೆ ಹಾತೊರೆಯುತ್ತಿರುತ್ತಾರೆ. ಪ್ರವಾಹ ಸಂದರ್ಭದಲ್ಲಿ, ಟ್ರಾಫಿಕ್ ನಿಯಂತ್ರಣ ಮಾಡಲು ದೊಂ’ಭಿ, ಗ’ಲಾ’ಟೆಗಳಾದ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಗೃಹ ರಕ್ಷಣಾ ದಳ ಭಾಗಿಯಾಗಿರುತ್ತದೆ. ಇದು ಮಾತ್ರ ಅಲ್ಲದೆ ಕೇಂದ್ರ ಮತ್ತು ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಮತ್ತು ದೇಶದ ಪ್ರಮುಖ ಕಾರ್ಯಕ್ರಮದಲ್ಲಿ ಇವರ ಪರೇಡ್ ಹಾಜರಿರುತ್ತದೆ. ಪೊಲೀಸ್ ಮತ್ತು ಮಿಲಿಟರಿ ಸಿಬ್ಬಂದಿ ಕೊರತೆ ಇದ್ದ ಸಮಯದಲ್ಲಿ ಗೃಹ ರಕ್ಷಕದಳ ಭಾಗಿಯಾಗಿ … Read more

ಗೋಮಾಳ ಜಮೀನು ಸಕ್ರಮ ಮಾಡಿಕೊಳ್ಳುವ ಸುಲಭ ವಿಧಾನ.!

  WhatsApp Group Join Now Telegram Group Join Now ಸರ್ಕಾರ ಈಗ ರೈತರಿಗೆ ಜಮೀನು ಅಕ್ರಮ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದೆ ಜಮೀನು ಇಲ್ಲದ ರೈತ ಕಾರ್ಮಿಕರು ಜೀವನೋಪಾಯಕ್ಕಾಗಿ ಗೋಮಾಳಗಳನ್ನು ಅಕ್ರಮವಾಗಿ ಉಳಿಮೆ ಮಾಡುತ್ತಿರುತ್ತಾರೆ. ಆ ಎಲ್ಲರಿಗೂ ಕೂಡ ಸಕ್ರಮವಾಗುತ್ತದೆಯೇ? ಸರ್ಕಾರದ ನಿಯಮದ ಪ್ರಕಾರ ಒಂದು ಗ್ರಾಮಕ್ಕೆ ಗೋಮಾಳ ಎಷ್ಟಿರಬೇಕು ಮತ್ತು ಅಕ್ರಮ ಸಕ್ರಮ ಮಾಡಿಕೊಳ್ಳಲು ಇರುವ ನಿಬಂಧನೆಗಳೇನು ಎನ್ನುವ ಮುಖ್ಯ ವಿಷಯಗಳು ಪ್ರತಿಯೊಬ್ಬ ರೈತನಿಗೂ ತಿಳಿದಿರಬೇಕು. ಹಾಗಾಗಿ ಈ ಅಂಕಣದಲ್ಲಿ ಇದರ ಕುರಿತಂತೆ … Read more

ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ನರೇಗಾದಿಂದ 5 ಲಕ್ಷದ ವರೆಗೆ ನೆರವು, ಕೂಡಲೇ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿರುವುದು ಎಲ್ಲರಿಗೂ ಗೊತ್ತಿದೆ ಸರ್ಕಾರವೂ ಕೂಡ ಈ ಪರಿಸ್ಥಿತಿ ನಿಭಾಯಿಸಲು ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಳಾಗಿರುವುದರಿಂದ ಕೃಷಿ ಅವಲಂಬಿತ ಕಾರ್ಮಿಕರು ಮತ್ತು ಕೃಷಿಕರ ಕುಟುಂಬ ಜೀವನೋಪಾರಕ್ಕಾಗಿ ಬೇರೆ ಕಡೆಗೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸದ … Read more

ಈ ದಿನಾಂಕದಂದು 15 ಜಿಲ್ಲೆ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಜಮೆ ಆಗುತ್ತೆ.! ನಿಮ್ಮ ಮೊಬೈಲ್ ನಲ್ಲಿಯೇ ಹಣ ಜಮೆ ಆಗಿದಿಯೋ ಇಲ್ಲವೋ ಈ ರೀತಿ ಚೆಕ್ ಮಾಡಿ.!

  WhatsApp Group Join Now Telegram Group Join Now ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಯಲ್ಲಿ ಒಂದಾಗಿ ಜುಲೈ 19 ರಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ರೇಷನ್ ಕಾರ್ಡ್ ಹೊಂದಿ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ. 30 ಆಗಸ್ಟ್ 2023 ರಂದು ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದೆ. … Read more

ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದೆಯಾ.? ಯಾವುದರಲ್ಲಿ ಪಾಲು ಪಡೆಯಬಹುದು.? ವಕೀಲರು ತಿಳಿಸಿದ ಈ ವಿಚಾರ ಒಮ್ಮೆ ನೋಡಿ.!

  WhatsApp Group Join Now Telegram Group Join Now ಮಹಿಳೆಯರ ಆಸ್ತಿ ಹಕ್ಕು ಅಧಿನಿಯಮ 1955ರಲ್ಲಿ ಜಾರಿಗೆ ಬಂದಿತು. ಆಗಿನಿಂದಲೂ ಕೂಡ ಹಿಂದೂ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳಿಗೆ ಪಿತ್ರಾಜಿತ ಆಸ್ತಿಯಲ್ಲಿ ಪಾಲು ಇದೆ. ಕಾಲಕ್ರಮೇಣ ಅನೇಕ ಬಾರಿ ಈ ಕಾನೂನನ್ನು ತಿದ್ದುಪಡಿ ಮಾಡಿ ಇನ್ನಷ್ಟು ಬಲಗೊಳಿಸಲಾಗಿದೆ. ಆ ಪ್ರಕಾರವಾಗಿ 2004ರ ಸೆಕ್ಷನ್6 ಸಬ್ ಕ್ಲಾಸ್ 2 ನ್ನು ಹಿಂದೂ ಉತ್ತರಾದಿತ್ವದ ಕಾಯ್ದೆಗೆ ಇದನ್ನು ಸೇರಿಸಲಾಗಿದೆ. ಇದು ಹೇಳುವುದು ಏನೆಂದರೆ ಯಾವುದೇ ಹೆಣ್ಣು … Read more

ಯಾವುದೇ ಗ್ಯಾರಂಟಿ ಇಲ್ಲದೆ 3 ಲಕ್ಷ ಸಾಲ.! ಸ್ವ-ಉದ್ಯೋಗ ಮಾಡುವ ಕೆಂದ್ರ ಸರ್ಕಾರದಿಂದ ಹೊಸ ಯೋಜನೆ ಮಹಿಳೆಯರು ಪುರುಷರು ಯಾರು ಬೇಕಾದ್ರು ಅರ್ಜಿ ಸಲ್ಲಿಸಬಹುದು.!

  WhatsApp Group Join Now Telegram Group Join Now ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದಾದ್ಯಂತ ಇರುವ ಕರಕುಶಲ ಕರ್ಮಿಗಳಿಗೆ ಕಳೆದ ವರ್ಷ ವಿಶ್ವ ಕರ್ಮ ಜಯಂತಿಯಂದು ವಿಶೇಷ ಯೋಜನೆಯೊಂದನ್ನು ಘೋಷಿಸಿದ್ದರು ಈಗ ಅದು ಕಾರ್ಯರೂಪಕ್ಕೆ ಬಂದಿದ್ದು ಟೈಲರಿಂಗ್ (Tailors) ಮಾಡುವವರು ಸೇರಿದಂತೆ 18 ಬಗೆಯ ಕರಕುಶಲ ವೃತ್ತಿಗಳನ್ನು ತೊಡಗಿಕೊಂಡಿರುವವರು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ರ (Pradana Mantri VishwaKarma Yojane ) ಮೂಲಕ ತಮ್ಮ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ … Read more

ITI, PUC, ಡಿಪ್ಲೊಮ, ಡಿಗ್ರಿ, ಪಿಜಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಅಂದರೆ ITI, PUC, ಡಿಪ್ಲೋಮಾ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ರ ಅಲೆಮಾರಿ / ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ ಯೋಜನೆಯಡಿ ಊಟ ಮತ್ತು ವಸತಿ ಸಹಾಯ ಯೋಜನೆಗೆ ಅರ್ಜಿ … Read more

WhatsApp Group Join Now
Telegram Group Join Now