ತಿಂಗಳಿಗೆ 1000 ಕಟ್ಟಿ ಸಾಕು ಒಟ್ಟಿಗೆ 42 ಲಕ್ಷ ಸಿಗಲಿದೆ.!

  ನಮ್ಮ ಭವಿಷ್ಯದ ದೃಷ್ಟಿಕೋನದಿಂದ ನಾವು ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಉಳಿತಾಯ ಮಾಡಲೇಬೇಕು. ನಮ್ಮ ದಿನನಿತ್ಯದ ಅಗತ್ಯತೆಗಳು, ತಿಂಗಳ ಖರ್ಚುಗಳನ್ನು ಕಳೆದು ದೂರದ ಕನಸುಗಳಾದ ಮನೆ ಕಟ್ಟುವುದು, ಮಕ್ಕಳ ಮದುವೆ ಮಾಡುವುದು, ಮಕ್ಕಳ ವಿದ್ಯಾಭ್ಯಾಸ, ಆಸ್ತಿ ಮಾಡುವುದು, ವಿದೇಶಿ ಪ್ರಯಾಣ ಅಥವಾ ಮುಂದೆ ಅನಿರೀಕ್ಷಿತವಾಗಿ ಎದುರು ಬರುವ ಆರೋಗ್ಯ ಸಮಸ್ಯೆಗಳಿಗೆ ಮುನ್ನೆಚ್ಚರಿಕೆಯಾಗಿ ಹೀಗೆ ಹತ್ತಾರು ಕಾರಣಗಳಿಗೆ ಹಣ ಉಳಿತಾಯ ಮಾಡಲೇಬೇಕು. ಈ ರೀತಿ ದೀರ್ಘ ಕಾಲದ ಹೂಡಿಕೆ ಯೋಜನೆಗಳಿಗೆ ಹಣದ ಸುರಕ್ಷತೆ ಜೊತೆ ಭದ್ರತೆ ಕೂಡ … Read more

ಒಂದು ತಿಂಗಳಿಗೆ 1 ಲಕ್ಷ ಲಾಭ ಸಿಗುತ್ತೆ, ಕೇವಲ 8 ಗುಂಟೆ ಜಾಗ ಇದ್ದರೆ ಸಾಕು, ಮೀನು ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

  ಮೀನು ಸಾಕಾಣಿಕೆ ಕೂಡ ಕೃಷಿಯ ಭಾಗವಾಗಿದೆ. ಯಾಕೆಂದರೆ ಇದು ಮನುಷ್ಯನ ಆಹಾರದ ಅಗತ್ಯತೆಯನ್ನು ಪೂರೈಸುತ್ತದೆ. ಸಾಮಾನ್ಯವಾಗಿ ಮೀನುಗಾರಿಕೆ ಎಂದ ತಕ್ಷಣ ನಮ್ಮ ಊರಿನ ಕೆರೆ ಹಳ್ಳಗಳಲ್ಲಿ ಮೀನು ಹಿಡಿಯುವುದು ನೆನಪಾಗುತ್ತದೆ ಇದನ್ನೇ ಕಮರ್ಷಿಯಲ್ ಆಗಿ ಸಮುದ್ರಗಳಲ್ಲಿ ಮೀನು ಹಿಡಿಯಲಾಗುತ್ತದೆ. ಈ ಮೀನುಗಾರಿಕೆಯನ್ನೇ ನಂಬಿ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ ಆದರೆ ಈಗ ಮೀನು ಎನ್ನುವ ಸಂಪನ್ಮೂಲ ಕೂಡ ಮನುಷ್ಯನ ದುರಾಸೆಗೆ ಸಿಕ್ಕಿ ಬರಿದಾಗುತ್ತಿದೆ. ಕಡಲಿನಾಳಕ್ಕೆ ದೇಶದ ಗಡಿ ಇರುವವರೆಗೂ ಕೂಡ ತಲುಪಿದರು ನಿರೀಕ್ಷೆ ಎಷ್ಟು ಮೀನು … Read more

Flipcart ನಲ್ಲಿ ಉದ್ಯೋಗವಕಾಶ, PUC ಆಗಿದ್ರೆ ಸಾಕು ಉಚಿತ ತರಬೇತಿಯೊಂದಿಗೆ 40 ಸಾವಿರ ವೇತನ ಪಡೆಯಬಹುದು.!

  ಅನೇಕ ಯುವಕರು ಪ್ರತಿಭಾವಂತರಾಗಿದ್ದರು ಕೂಡ ತಮ್ಮ ಕುಟುಂಬದ ಸಮಸ್ಯೆ ಕಾರಣಕ್ಕೆ ಅಥವಾ ಯಾವುದೋ ವೈಯಕ್ತಿಕ ಕಾರಣಕ್ಕೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಿರುವುದಿಲ್ಲ. PUC ಅಥವಾ ಡಿಪ್ಲೋಮೋ ಮಾಡಿಕೊಂಡು ಯಾವುದೋ ಸಿಕ್ಕಿದ ಉದ್ಯೋಗ ಮಾಡುತ್ತಾ ಬದುಕು ಕಳೆಯುತ್ತಿರುತ್ತಾರೆ. ಆದರೆ ಇವರಿಗೆ ಒಂದೇ ಒಂದು ಅವಕಾಶ ಸಿಕ್ಕಿದ್ದರೂ ಸಾಕು ತಾನು ಏನೆಂದು ಪ್ರೂವ್ ಮಾಡಲು ಕಾಯುತ್ತಿರುತ್ತಾರೆ. ಒಂದು ಪ್ರತಿಷ್ಟಿತ ಕಂಪನಿಯಲ್ಲಿ ಕೈತುಂಬ ಸಂಬಳ ಸಿಗುವ ಕೆಲಸ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರೆ ನಿಮಗೆ ಈ … Read more

ಇಲ್ಲಿ ಮಾಡಿದ್ರೆ ತಿಂಗಳಿಗೆ 25,000 ಲಾಭ ಬರುತ್ತೆ.! ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ವಿಧಾನ.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣದ ಅಗತ್ಯತೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು, ಗೃಹಿಣಿಯರು, ವೃದ್ಧರು ಹೀಗೆ ಪ್ರತಿಯೊಬ್ಬರಿಗೂ ಕೂಡ ಅವರದ್ದೇ ಆದ ಖರ್ಚುಗಳು ಇರುತ್ತವೆ. ಆದರೆ ಇದರಲ್ಲಿ ಹೆಚ್ಚಿನವರು ದುಡಿಯುತ್ತಿರುವುದಿಲ್ಲ. ಪ್ರತಿ ಬಾರಿ ಹಣದ ಅಗತ್ಯತೆ ಬಿದ್ದಾಗ ಮತ್ತೊಬ್ಬರ ಮೇಲೆ ಅವಲಂಬಿತರಾಗುವುದು ಮನಸ್ಸಿಗೆ ಬಹಳ ದುಃ’ಖ ತರುತ್ತದೆ. ಇಂತಹ ಸಂದರ್ಭ ಬಂದಾಗ ತಮಗೂ ಆದಾಯದ ಮೂಲ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದೇ ಇರದು. ನಿಮಗೂ ಹೀಗನಿಸಿದ್ದರೆ ಈ ಲೇಖನ ಉಪಯುಕ್ತವಾಗುತ್ತದೆ. ಈಗಾಗಲೇ ನಿಮ್ಮ ಬಳಿ ಇರುವ ಹಣವನ್ನು ಒಂದೆಡೆ … Read more

ಸಾಲದ ಸುಳಿಯಿಂದ ಪಾರಾಗಲು ಈ 5 ಸೂತ್ರ ಪಾಲಿಸಿ ಸಾಕು.!

  ಈ ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಸಂಗತಿ ಎಂದರೆ ಅದು ಸಾಲವೇ ಇರಬೇಕು. ಯಾಕೆಂದರೆ ಸಾಲ ಎನ್ನುವುದು ಚಕ್ರವ್ಯೂಹದ ತರಹ ಒಮ್ಮೆ ಇದರ ಸುಳಿಗೆ ಸಿಕ್ಕಿ ಬಿದ್ದರೆ ಎಲ್ಲರಿಗೂ ಹೊರಬರಲು ಸಾಧ್ಯವಿಲ್ಲ. ತಮ್ಮ ತಪ್ಪಿನಿಂದಲೋ ಅಥವಾ ದುರ್ಬುದ್ದಿಯಿಂದಲೋ ಸಾಲದ ಸುಳಿಗೆ ಸಿಕ್ಕಿ, ತಾವು ಹಾಳಾಗುವುದು ಮಾತ್ರವಲ್ಲದೇ ತಮ್ಮನ್ನೇ ನಂಬಿದ್ದ ಕುಟುಂಬದ ತಲೆ ಮೇಲೆ ಕೂಡ ದೊಡ್ಡ ಹೊರೆಹೊರೆಸಿ ಹೋದವರ ಉದಾಹರಣೆ ನಮ್ಮ ದೇಶದಲ್ಲಿ ಸಾಕಷ್ಟು ಸಿಗುತ್ತದೆ. ನಾವೇ ನಮ್ಮ ಹಳ್ಳಿಗಳಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಸಂಬಂಧಿಕರ ಸ್ನೇಹಿತರ ಬಳಗದಲ್ಲಿ … Read more

ರೈತ ಲಕ್ಷಾಧೀಶ್ವರ ಆಗಬೇಕು ಅಂದ್ರೆ ಒಂದು ಎಕರೆಯಲ್ಲಿ ಈ ಕೃಷಿ ಮಾಡಿದ್ರೆ ಸಾಕು, ಇದೊಂದು ಗಿಡ ರೈತನ ಅದೃಷ್ಟವನ್ನೇ ಬದಲಾಯಿಸಿ ಬಿಡುತ್ತದೆ.!

  ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಇದೆ ಆದರೆ ಕೃಷಿಕ ಇನ್ನೂ ಸಹ ತನ್ನ ಸಾಂಪ್ರದಾಯಿಕ ಪದ್ಧತಿಯಲ್ಲಿ ಅವಲಂಬಿಸಿ ಕೃಷಿ ಮಾಡುತ್ತಾ ಬದುಕುತ್ತಿದ್ದೇನೆ ಹೀಗಾಗಿ ನಷ್ಟದಲ್ಲಿದ್ದಾನೆ ಆದರೆ ಕಾಲಕ್ಕೆ ತಕ್ಕ ಹಾಗೆ ಹೊಸ ವಿಧಾನಗಳನ್ನು ಅನುಸರಿಸಿಕೊಂಡು ಇದಕ್ಕೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಬಳಸಿಕೊಂಡು. ವಿಜ್ಞಾನ ಮತ್ತು ಕಮರ್ಷಿಯಲ್ ಆಗಿ ಕೂಡ ಥಿಂಕ್ ಮಾಡಿ ತನಗೆ ಇರುವ ಸಂಪನ್ಮೂಲವನ್ನೇ ಹೆಚ್ಚು ಆದಾಯ ತರುವಂತೆ ಹೇಗೆ ಬದಲಾಯಿಸಿಕೊಳ್ಳಬಹುದು ಎನ್ನುವುದನ್ನು ಕೂಲಂಕುಶವಾಗಿ ಯೋಚಿಸಿ ನಿರ್ಧಾರ ಮಾಡಿದರೆ ಯಾವ ರೈತನು ಕೂಡ … Read more

ರೈಲ್ವೆ ಇಲಾಖೆ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,400/-

ದೇಶದಾದ್ಯಂತ ಇರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲು ಇಚ್ಚಿಸುತ್ತೇವೆ. ಅದೇನೆಂದರೆ, ರೈಲ್ವೆ ಆಡಳಿತ ಮಂಡಳಿಯು (RRB) ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನಲ್ಲಿ (RPF) ಖಾಲಿ ಇರುವ  ಸುಮಾರು 4000ಕ್ಕೂ ಹೆಚ್ಚು ರೈಲ್ವೆ ಕಾನ್ಸ್ಟೇಬಲ್ ಹಾಗೂ ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದಡಿಯಲ್ಲಿ ರೈಲ್ವೆ ಇಲಾಖೆಯು ಕಾರ್ಯನಿರ್ವಹಿಸುವುದರಿಂದ ಉತ್ತಮ ವೇತನದೊಂದಿಗೆ ಸರ್ಕಾರಿ ಹುದ್ದೆ ಎನ್ನುವ ಗೌರವ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳು … Read more

ಅಂಚೆ ಕಛೇರಿಯ ಈ ಯೋಜನೆಯಲ್ಲಿ, 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಡಬಲ್ ಲಾಭ

  ರೈತರಿಗಾಗಿ (farmers) ಸರ್ಕಾರದ (government) ಕಡೆಯಿಂದ ಹಲವಾರು ಯೋಜನೆಗಳ ಅನುಕೂಲತೆ ಸಿಗುತ್ತದೆ. ಈ ಯೋಜನೆಗಳ ಮೂಲಕ ರೈತನ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳು ಅಥವಾ ಕೃಷಿ ಪರಿಕರಗಳು ಅಥವಾ ಕೃಷಿಗೆ ಸಾಲ ಇತ್ಯಾದಿಗಳನ್ನು ಪಡೆಯಬಹುದಾಗಿತ್ತು. ಇತ್ತೀಚಿಗೆ ಬೆಳೆ ವಿಮೆ ಹಾಗೂ ಕೃಷಿಗೆ ಪ್ರೋತ್ಸಾಹ ಧನ ಸರ್ಕಾರ ಕಡೆಯಿಂದ ಸಿಗುತ್ತಿದೆ ಎನ್ನುವುದು ಗೊತ್ತು ಇವುಗಳನ್ನು ಹೊರತುಪಡಿಸಿ ಹಲವಾರು ವರ್ಷಗಳಿಂದ ರೈತನಿಗಾಗಿಯೇ ಮೀಸಲಾದ ಒಂದು ವಿಶೇಷ ಯೋಜನೆಯನ್ನು ಭಾರತ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅಂಚೆ ಇಲಾಖೆ … Read more

ಬರ ಪರಿಹಾರದ ಹಣ ಜಮೆ ಆಗದವರು.? ಈ ಕೆಲಸ ಮಾಡಿ ಸಾಕು ಹಣ ಅಕೌಂಟ್ ಗೆ ಬರುತ್ತೆ.!

  ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯಕ್ಕೆ ಬರ ಪರಿಹಾರದ ಹಣ (droight releif fund) ಮಂಜೂರಾದ ಮೇಲೆ ರಾಜ್ಯದ ರೈತನಿಗೆ ಮೇ 6ನೇ ತಾರೀಖಿನಿಂದ ತಾಲ್ಲೂಕುವಾರು ಹಂತ ಹಂತವಾಗಿ ಬರ ಪರಿಹಾರದ ಹಣ DBT ಮೂಲಕ ರೈತನ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿದೆ. ಕಳೆದ ವರ್ಷ ಮುಂಗಾರು ಮಳೆ ವೈಫಲ್ಯದಿಂದ ಉಂಟಾದ ಆರ್ಥಿಕ ನ’ಷ್ಟದಿಂದ ನೊಂದಿದ್ದ ರೈತನಿಗೆ ಈ ಪರಿಹಾರದ ಹಣವು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ ನಿಜ ಆದರೆ ಎಲ್ಲಾ ರೈತರು ಕೂಡ ಈ ಹಣವನ್ನು … Read more

ವರ್ಷಕ್ಕೆ 50 ಲಕ್ಷ ಗಳಿಸಬಹುದಾದ ಬಿಸಿನೆಸ್, ಹಳ್ಳಿಯಲ್ಲಿ ಇರುವವರು ಹೆಣ್ಣು ಮಕ್ಕಳು ಯಾರು ಬೇಕಾದರೂ ಇದರ ಫ್ರಾಂಚೈಸಿ ಪಡೆಯಬಹುದು.!

  ಗೂಗಲ್ ನಲ್ಲಿ ಒಮ್ಮೆ ಸ್ಟಮಕ್ ಕೇರ್ (Stomach Care) ಎಂದು ಸರ್ಚ್ ಮಾಡಿದರೆ ಮೈಸೂರಿನ AYUR BRAHMA WELLNESS ಪ್ರಾಡಕ್ಟ್ ಕಾಣುತ್ತದೆ. ಇದು ಎಷ್ಟು ಫೇಮಸ್ ಆಗಿದೆ ಎಂದರೆ ಈ ಬ್ರಾಂಡ್ ಶುರುವಾಗಿ ಕೇವಲ 3-4 ವರ್ಷಗಳಾಗಿದ್ದರೂ ಕೂಡ ಸ್ಟಾರ್ ರೈಟಿಂಗ್ ನಲ್ಲಿ ಇದರದ್ದೇ ಮೇಲುಗೈ ಮತ್ತು ಕರ್ನಾಟಕ ವಾಣಿಜ್ಯ ಮಂಡಳಿಯಿಂದ ಕಳೆದ ಎರಡು ವರ್ಷಗಳಿಂದ ಸತತವಾಗಿ ಮೊದಲನೇ ಸ್ಥಾನ ಗಿಟ್ಟಿಸಿಕೊಂಡು ಅವಾರ್ಡ್ ಗಳನ್ನು ಪಡೆದಿದೆ. ಲಾಕ್ಡೌನ್ ಅವಧಿಯಲ್ಲಿ ಜೀರೋ ಇಂದ ಆರಂಭವಾದ ಈ ಬಿಸಿನೆಸ್ … Read more