ನಿಮ್ಮ ಜಮೀನಿನ ಕೊಳವೆ ಬಾವಿ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ ಎಂದು ತಿಳಿಯುವ ವಿಧಾನ.!

  ಕೊಳವೆಬಾವಿ ತೆಗೆದು ಪಂಪ್ ಅಳವಡಿಸಿ ನೀರಾವರಿ ಮಾಡುತ್ತಿರುವ ರೈತರಿಗೆ(Farmer) ತಮ್ಮ ಕೊಳವೆಬಾವಿ(Tubewell)ಯಿಂದ ಎಷ್ಟು ಪ್ರಮಾಣದ ನೀರು(Water level) ಹೊರ ಬರುತ್ತಿದೆ ಎಂದರೆ ಇಂಚ್ ಲೆಕ್ಕದಲ್ಲಿ ಹೇಳುತ್ತಾರೆ ಆದರೆ ಅದು ನೀರಿನ ನಿಖರವಾದ ಅಳತೆಯಾಗುವುದಿಲ್ಲ. ತಮ್ಮ ಜಮೀನಿನ ನೀರಿನ ಇಳುವರಿಯ ಲೆಕ್ಕಾಚಾರ ಸರಿಯಾಗಿ ಗೊತ್ತಿದ್ದರೆ ಬೆಳೆ ಆಯೋಜನೆ, ಹನಿ ಅಥವಾ ತುಂತುರು ನೀರಾವರಿ(Drip irrigation, sprinkler irrigation) ಮಾಡಲು ಸರಿಯಾದ ವಿನ್ಯಾಸ ರೂಪಿಸಲು ಸರಿಯಾದ ನೀರಾವರಿ ವಿನ್ಯಾಸ ರಚನೆ ಮಾಡಲು ಅನುಕೂಲಕರ. ಇದೆಲ್ಲವನ್ನು ಸರಿಯಾಗಿ ನಿರ್ವಹಿಸಿದರೆ ನೀರು … Read more

ಗ್ರಾಮೀಣ ಕುಶಲಕರ್ಮಿಗಳಿಂದ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನ.!

  ಕರ್ನಾಟಕ ಸರ್ಕಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ 2023-24ನೇ ಸಾಲಿನ ಜಿಲ್ಲಾ ವಲಯದ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಅರ್ಹ ವೃತಿ ನಿರತ ಮಹಿಳಾ ಕುಶಲಕರ್ಮಿಗಳಿಗೆ ವಿದ್ಯುತ್ಚಾಲಿತ ಹೋಲಿಕೆ ಯಂತ್ರಗಳನ್ನು ಮತ್ತು ವೃತ್ತಿಪರ ಕುಶಲ ಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು. ಯೋಜನೆಯಡಿ ವಿವಿಧ ಕಸಬುಗಳಲ್ಲಿ ತೊಡಗಿರುವ ಗ್ರಾಮೀಣ ಪ್ರದೇಶದ ಅನುವಂಶಿಕ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಬಡಗಿ ಉಪಕರಣ, ಎಲೆಕ್ಟ್ರಿಷಿಯನ್ಗಳಿಗೆ ಕಿಟ್ ಹಾಗೂ ಗಾರೆ, ಕ್ಷೌರಿಕ, ಕಲ್ಲುಕುಟುಕ, … Read more

ವಿದ್ಯಾರ್ಥಿಗಳಿಗೆ ಸರ್ಕಾರದಿಂದ Freeship Card, ಏನೆಲ್ಲಾ ಪ್ರಯೋಜನ ಇದೆ, ಪಡೆಯುವುದು ಹೇಗೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಿಗೆ ಫ್ರೀಶಿಪ್ ಕಾರ್ಡ್ (Freeship card) ಎನ್ನುವ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಸರಳ ಭಾಷೆಯಲ್ಲಿ ಸ್ಕಾಲರ್ಷಿಪ್ ATM ಕಾರ್ಡ್ ಎಂದು ಹೇಳಬಹುದು ಈ Freeship Card ಮೂಲಕ ವಿದ್ಯಾರ್ಥಿಯು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯು (Social Welfare department ) ಎಲ್ಲ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ (SC Students ) ಪದವಿಪೂರ್ವ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಪ್ರವೇಶದ ಅನುಕೂಲತೆ ಮಾಡಿ ಕೊಟ್ಟು … Read more

ಎಂಥದ್ದೇ ಲಕ್ವಾ ಹೊಡೆದಿದ್ರೂ ಸರಿ ಮಾಡುವ ನಾಟಿ ವೈದ್ಯರು ಇವರು, ಅಮಿತಾಭ್ ಬಚ್ಚನ್ ಹಾಗೂ ದಲೈಲಾಮಾಗೂ ಚಿಕಿತ್ಸೆ ನೀಡಿದ್ದಾರೆ.!

  ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಅತಿದೊಡ್ಡದೊಡ್ಡ ಎರಡನೇ ಆರೋಗ್ಯ ಸಮಸ್ಯೆ ಎಂದರೆ ಅದು ಪಾರ್ಶವಾಯು. ಇದನ್ನು ಸ್ಟ್ರೋಕ್, ಪ್ಯಾರಲಿಸಿಸ್, ಲಕ್ವಾ ಎಂದೂ ಹೇಳುತ್ತಾರೆ. ಸ್ಟ್ರೋಕ್ ಆದವರ ದೇಹದ ಒಂದು ಅಂಗ ಅಥವಾ ದೇಹದ ಒಂದು ಭಾಗವು ಬಲಹೀನವಾಗಿ ‌ಕೆಲಸ ಮಾಡುವುದಿಲ್ಲ. ಈ ಕಾಯಿಲೆಗೆ ತುತ್ತಾದವರು ಗುಣವಾಗುವವರೆಗೂ ಮತ್ತೊಬ್ಬರ ಮೇಲೆ ಅವಲಂಬಿತವಾಗಿರಬೇಕು ಕೆಲವೊಮ್ಮೆ ಇದು ಮಾರಣಾಂತಿಕ ಹಂತ ತಲುಪುವ ಸಾಧ್ಯತೆ ಇದೆ ಹಾಗಾಗಿ ಸ್ಟ್ರೋಕ್ ಆದವರನ್ನು ತಕ್ಷಣವೇ ಆಸ್ಪತ್ರೆಗೆ ಅಥವಾ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. … Read more

ಎಲ್ಲಾ APMC ತರಕಾರಿ ಮಾರಟ ದರ 1 ನಿಮಿಷದಲ್ಲಿ ಚೆಕ್ ಮಾಡವ ವಿಧಾನ.!

  ಈಗ ಎಲ್ಲಾ ಕ್ಷೇತ್ರಗಳು ಕೂಡ ಈಗ ಡಿಜಟಲೀಕರಣಗೊಳ್ಳುತ್ತಿವೆ. ಕೃಷಿ ಕ್ಷೇತ್ರವು ಕೂಡ ಇದಕ್ಕೆ ಹೊರತೇನಲ್ಲ. ಕೃಷಿ ಕ್ಷೇತ್ರದಲ್ಲೂ ಕೂಡ ಯಂತ್ರೋಪರಣಗಳ ಬಳಕೆ ಹಾಗೂ ತಂತ್ರಜ್ಞಾನದ ಬಳಕೆ ಅಳವಡಿಸಿಕೊಂಡಿರುವುದು ಕೃಷಿ ಕ್ಷೇತ್ರದಲ್ಲೂ ಕ್ರಾಂತಿಯಾಗುತ್ತಿದೆ. ಇಂದು ಬೆರಳ ತುದಿಯಲ್ಲಿ ರೈತನು ದೇಶದ ಯಾವುದೇ ಮೂಲೆಯಲ್ಲಿದ್ದರೂ ಕೂಡ ಕೃಷಿಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಜಮೀನಿಗೆ ಸಂಬಂಧಪಟ್ಟ ದಾಖಲೆಗಳ ಕುರಿತ ಮಾಹಿತಿ, ಕೃಷಿ ವಿಚಾರವಾಗಿ ಯಾವುದೇ ಮಾಹಿತಿ, ಸರ್ಕಾರದಿಂದ ಯಾವ ಅನುದಾನಗಳಿವೆ ಮತ್ತು ಅದಕ್ಕೆ ಫಲಾನುಭವಿಗಳಾಗಿದ್ದರೆ ಸ್ಟೇಟಸ್ ಏನಾಗಿದೆ ಇತ್ಯಾದಿ … Read more

ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನವೆಂಬರ್ 15 ಅಂತಿಮ ಗಡುವು ತಪ್ಪಿದ್ರೆ ದಂಡ ಗ್ಯಾರಂಟಿ.!

  ಕೇಂದ್ರ ಸರ್ಕಾರವು 2019 ರಿಂದ ಮೊದಲು ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಮಾಲೀಕರು ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ. ಈಗಾಗಲೇ ದೇಶದ ಹಲವು ರಾಜ್ಯಗಳು ಇದನ್ನು ಅಳವಡಿಸಿಕೊಂಡಿದ್ದು ಕರ್ನಾಟಕ ಸಾರಿಗೆ ಇಲಾಖೆಯು ಆಗಸ್ಟ್ 13 ರಂದು ಈ ಘೋಷಣೆ ಮಾಡಿ ಇದಕ್ಕೆ ಮೂರು ತಿಂಗಳ ಅವಧಿಯನ್ನು ನೀಡಿದೆ. ಒಂದು ವೇಳೆ ನವೆಂಬರ್ 15ರ ನಂತರ HSRP ನಂಬರ್ ಪ್ಲೇಟ್ ಇಲ್ಲದೇ ನಿಯಮ ಉಲ್ಲಂಘಿಸಿ ವಾಹನಗಳು ರಸ್ತೆಗಳಿದ್ದರೆ … Read more

ಈ ಹನುಮಂತ ದೇವಸ್ಥಾನದಲ್ಲಿ ಈಗಲೂ ಸಿಗಲಿದೆ ಸಂಜೀವಿನಿ, ಈ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ನಿವಾರಣೆ.!

  ರಾಮಾಯಣ ಕಾಲದಲ್ಲಿ ಒಮ್ಮೆ ಲಕ್ಷ್ಮಣನು ಪ್ರಾಣಪಾಯದಲ್ಲಿ ಇದ್ದಾಗ ಭಗವಾನ್ ಆಂಜನೇಯರು ಲಕ್ಷ್ಮಣನ ಚಿಕಿತ್ಸೆಗೆ ಬೇಕಾದ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಹೋಗಿದ್ದರು ಎನ್ನುವ ಕಥೆಯನ್ನು ನಾವೆಲ್ಲರೂ ಕೂಡ ಕೇಳಿದ್ದೇವೆ. ಈಗಲೂ ಸಹ ಈ ಸಂಜೀವಿನಿ ಗಿಡ ಇದೆ. ವೈದ್ಯ ಲೋಕವೇ ಈ ಬಗ್ಗೆ ಅಚ್ಚರಿಗೊಂಡಿದ್ದು ದೇಶದಲ್ಲಿ ಅನೇಕ ಮೂಳೆ ತಜ್ಞರು ಗಂಭೀರವಾದ ಮೂಳೆ ಸಮಸ್ಯೆ ಇರುವವರಿಗೆ ಈ ದೇವಸ್ಥಾನಕ್ಕೆ ಹೋಗಿ ಎಂದು ಸಲಹೆ ನೀಡುತ್ತಾರೆ, ಅಷ್ಟರ ಮಟ್ಟಿಗೆ ಈ ದೇವಸ್ಥಾನದಲ್ಲಿರುವ ವಿಶೇಷತೆ ಪಾಪ್ಯುಲಾರ್ ಆಗಿದೆ. ದೇವಸ್ಥಾನದ ಹಿಂಭಾಗದಲ್ಲಿ … Read more

SBI ಬ್ಯಾಂಕ್ ನಿಂದ ಬಂಪರ್ ಆಫರ್ ಘೋಷಣೆ.!

  ಪಿಂಚಣಿ ಎನ್ನುವುದು ನೌಕರಿದವರಿಗೆ ಒಂದು ವರದಾನವಾಗಿದೆ. ಯಾಕೆಂದರೆ ಕೆಲಸ ಬಿಟ್ಟ ನಂತರ ಅವರಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಹಣ ಸಿಗುವುದರಿಂದ ಜೀವನ ನಿರ್ವಹಣೆಗೆ ಅದು ಸಹಾಯಕವಾಗುತ್ತದೆ. ಆದರೆ ಉದ್ಯೋಗದಲ್ಲಿರುವ ಎಲ್ಲರೂ ಕೂಡ ಪಿಂಚಣಿ ಸೌಲಭ್ಯ ಪಡೆಯಲು ಆಗುವುದಿಲ್ಲ ಹಾಗಾಗಿ ಖಾಸಗಿ ಉದ್ಯೋಗದಲ್ಲಿರುವವರಿಗೆ ಅಥವಾ ನೀವು ಈವರಿಗೆ ಪಿಂಚಣಿ ಬಗ್ಗೆ ಪ್ಲಾನ್ ಮಾಡಿಲ್ಲ ಎಂದರೂ ಕೂಡ ನೀವು ನಿವೃತ್ತಿ ವಯಸ್ಸಿನಲ್ಲಿದ್ದರೂ ನಿಮಗೆ SBI ಒಂದು ಅವಕಾಶ ನೀಡುತ್ತಿದೆ. SBI ಸರಳ ಪಿಂಚಣಿ ಯೋಜನೆ ಎನ್ನುವುದು ರಾಷ್ಟ್ರೀಯ … Read more

EMI ಕಟ್ತಿಲ್ಲ ಅಂತ ಬ್ಯಾಂಕ್ ನವರು ಬಡ್ಡಿ ಹಾಕ್ತಿದ್ದರಾ.? ಚಿಂತೆ ಬಿಡಿ ಇನ್ಮುಂದೆ ಹಾಗೆ ಮಾಡುವಂತಿಲ್ಲ, RBI ನಿಂದ ಹೊಸ ರೂಲ್ಸ್ ಜಾರಿ.!

  ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಗಳಿಂದ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಕೆಲವರು ವಾಹನಗಳನ್ನು ಖರೀದಿಸುವುದಕ್ಕಾಗಿ ಸಾಲಮಾಡಿದ್ದರೆ, ಇನ್ನು ಕೆಲವರು ಗೃಹ ಸಾಲ, ವಾಣಿಜ್ಯ ಸಾಲ, ವೈಯಕ್ತಿಕ ಸಾಲ ಇನ್ನು ಮುಂದಾದ ಯಾವುದಾದರೂ ಒಂದು ಸಾಲವನ್ನು ಪಡೆದಿರುತ್ತಾರೆ. ಸಾಲ ಪಡೆದವರಿಂದ ಆ ಹಣವನ್ನು ಹಿಂಪಡೆಯಲು ಬ್ಯಾಂಕ್ ಗಳು EMI ಗಳನ್ನು ನಿರ್ಧರಿಸುತ್ತವೆ ಇದರಲ್ಲಿ ಸಾಲ ಮರುಪಾವತಿ ರೂಪದ ಸ್ವಲ್ಪ ಮೊತ್ತದ ಹಣ ಹಾಗೂ ಅದಕ್ಕೆ ಅನ್ವಯವಾಗುವ ಬಡ್ಡಿದರ ಸೇರಿರುತ್ತದೆ. ಸಾಲ ತೀರುವವರೆಗೂ ಪ್ರತಿ ತಿಂಗಳು ಕೂಡ … Read more

ಕಾಮಾಲೆ ರೋಗವನ್ನು ಕೇವಲ 21 ದಿನಗಳಲ್ಲಿ ಸಂಪೂರ್ಣವಾಗಿ ಗುಣ ಮಾಡುವ ಮನೆ ಮದ್ದು.!

  ಕಾಮಾಲೆ ರೋಗವನ್ನು ಜಾಂಡಿಸ್, ಹೆಪಟೈಟಿಸ್ ಬಿ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಯುತ್ತಾರೆ. ಹಳದಿ ಕಾಮಾಲೆ, ಬಿಳಿಕಾಮಾಲೆ ಎಂದು ಹೇಳಲಾಗುವ ಇದನ್ನು ಹೆಪಟೈಟಿಸ್ ಬಿ ಹೆಪಟೈಟಿಸ್ ಸಿ ಇನ್ನು ಮುಂತಾಗಿ ಕರೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಲಿವರ್ ಆರೋಗ್ಯ ಸುಧಾರಿಸಿದರೆ ಖಂಡಿತವಾಗಿಯೂ ಜಾಂಡಿಸ್ ಕಾಯಿಲೆ ಗುಣವಾಗುತ್ತದೆ. ಆದರೆ ಇದಕ್ಕೆ ಇಂಗ್ಲಿಷ್ ಮೆಡಿಸನ್ ಮೊರೆ ಹೋಗುವುದರ ಬದಲು ಆಯುರ್ವೇದ ಔಷಧಿಯನ್ನು ಬಳಸುವುದು ಅತ್ಯಂತ ಉತ್ತಮ ಮತ್ತು ಇದು ತೀಕ್ಷ್ಣವಾಗಿ ಗುಣಮಾಡುತ್ತದೆ ಎನ್ನುವುದು ಅನೇಕ ಬಾರಿ ಪರೀಕ್ಷೆಗೆ ಒಳಪಟ್ಟು ದೃಢ … Read more