ಯಾರಿಗೆ ಗೃಹಲಕ್ಷ್ಮಿ ಯೋಜನೆ 1ನೇ ಮತ್ತು 2ನೇ ಕಂತಿನ ಹಣ ಬಂದಿಲ್ಲ ಅಂತವರಿಗೆ ಮನೆ ಬಾಗಿಲಲ್ಲೇ ಪರಿಹಾರ.!

  ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Government ) ಅಧಿಕಾರ ವಹಿಸಿಕೊಂಡ ಮೇಲೆ ತಾನು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಈ ಯೋಜನೆ ಮೂಲಕ ಕುಟುಂಬದ ಹಿರಿಯ ಮಹಿಳೆಗೆ 2,000 ಸಹಾಯಧನವನ್ನು ಪ್ರತಿ ತಿಂಗಳ ಕುಟುಂಬ ನಿರ್ವಹಣೆಗಾಗಿ ಸರ್ಕಾರ ನೀಡುತ್ತಿದೆ. ಆಗಸ್ಟ್ 30ರಂದು ಮೊದಲನೇ ಕಂತಿನ ಹಣವು ಫಲಾನುಭವಿಗಳಿಗೆ ವರ್ಗಾವಣೆಯಾಗಿತ್ತು, ಆವರೆಗೆ ಯೋಜನೆಗೆ ನೋಂದಾಯಿಸಿಕೊಂಡಿದ್ದ ಮಹಿಳೆಯರಲ್ಲಿ 80% ಫಲಾನುಭವಿಗಳು ಮಾತ್ರ ಹಣವನ್ನು … Read more

ATM ನಲ್ಲಿ ಹಣ ಡ್ರಾ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! ATM ನಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ.!

  ಪ್ರತಿಯೊಂದು ಬ್ಯಾಂಕ್ ಗಳು ಕೂಡ ತಮ್ಮ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಗ್ರಾಹಕನಿಗೆ ಅನುಕೂಲವಾಗಲಿ ಎಂದು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳಂತಹ (Debit and Credit Cards) ಆಯ್ಕೆಗಳನ್ನು ನೀಡುತ್ತಾರೆ. ಈಗಿನ ಕಾಲದಲ್ಲಿ ಎಲ್ಲವೂ ಆನ್ಲೈನ್ ಪೇಮೆಂಟ್ ಆಗಿರುವುದರಿಂದ UPI ಬೆಂಬಲಿತ ಆಪ್ ಗಳನ್ನು ಬಳಸುವುದಕ್ಕೆ, ATM ಗಳಲ್ಲಿ ಹಣ ಪಡೆಯುವುದಕ್ಕೆ, ಇನ್ನು ಮತ್ತಿತರ ವಹಿವಾಟಿಗಾಗಿ ಈ ರೀತಿ ಡೆಬಿಟ್ ಕಾರ್ಡುಗಳ ಮತ್ತು ಕ್ರೆಡಿಟ್ ಕಾರ್ಡ್ ಗಳ ಅವಶ್ಯಕತೆ ಇದ್ದೇ ಇದೆ. ಆದರೆ ಇವುಗಳನ್ನು … Read more

ಸ್ವಂತ ವ್ಯಾಪಾರ ಮಾಡಲು ಸರ್ಕಾರದಿಂದ 1 ಲಕ್ಷ ಹಣ ಘೋಷಣೆ.!

  ಸ್ಪರ್ಧಾತ್ಮಕ ಬದುಕಿನ ಈ ಓಟದಲ್ಲಿ ದಿನ ಬೆಳಗ್ಗೆ ಎದ್ದು ಕಚೇರಿ ಕೆಲಸಕ್ಕೆ ಹೋಗಲು ಆಸೆಪಡುವವರಿಗಿಂತ ಸ್ವಂತ ಉದ್ದಿಮೆ ಶುರು ಮಾಡಿ ಚಿಕ್ಕದಾದ ವ್ಯವಹಾರ ಆದರೂ ರಾಜನಂತೆ ಇರಬೇಕು ಎನ್ನುವುದು ಅನೇಕರ ಕನಸು. ಈ ರೀತಿ ವ್ಯಾಪಾರ ವ್ಯವಹಾರ ಶುರು ಮಾಡಲು ಯುವ ಜನತೆಗೆ ಅವರದ್ದೇ ಆದ ಐಡಿಯಾ ಇದ್ದರೂ ಬಂಡವಾಳ ಇರುವುದಿಲ್ಲ. ಹೀಗೆ ಹಣಕಾಸಿನ ಕೊರತೆ ಕಾರಣದಿಂದಾಗಿ ಸ್ವಂತ ಉದ್ಯೋಗ ಆರಂಭಿಸುವ ಆಸಕ್ತಿ ಇದ್ದರು ಯುವಜನತೆ ಹಿಂದೆ ಸರಿಯಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರವೂ ಕೂಡ ಅನೇಕ … Read more

ಮಕ್ಕಳಿಲ್ಲದ ದಂಪತಿ ಈ ದೇವಸ್ಥಾನಕ್ಕೆ ಹೋದರೆ ಸಂತಾನ ಗ್ಯಾರಂಟಿ.!

  ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಎನ್ನುವ ಸ್ಥಳದಲ್ಲಿ ಕುಂದಾಪುರದಿಂದ 11 ಕಿಲೋಮೀಟರ್ ದೂರದಲ್ಲಿರುವ ಶ್ರೀ ಅಮೃತೇಶ್ವರ ಸನ್ನಿಧಾನವು ಹಲವು ಮಕ್ಕಳ ತಾಯಿ ದೇವಸ್ಥಾನ ಎಂದೇ ಪ್ರಸಿದ್ಧವಾಗಿದೆ. ಈ ಸ್ಥಳದ ವಿಶೇಷತೆ ಏನೆಂದರೆ ಈ ದೇವಸ್ಥಾನಕ್ಕೆ ಮದುವೆಯಾಗಿ 10-15 ವರ್ಷಗಳಾಗಿದ್ದರು ಮಕ್ಕಳಾಗದ ದಂಪತಿ ಇಲ್ಲಿಗೆ ಭೇಟಿ ಕೊಟ್ಟರೆ ಸಂತಾನ ಭಾಗ್ಯವನ್ನು ಪಡೆಯುತ್ತಾರೆ ಎಂದು ಪ್ರತೀತಿ ಮತ್ತು ಯಾವುದೇ ರೀತಿಯ ವೈದ್ಯಕೀಯ ಆರೋಗ್ಯ ಸಮಸ್ಯೆಗಳು ಇದ್ದರೂ, ಚರ್ಮ ವ್ಯಾದಿ ಇದ್ದರೂ, ವಿವಾಹ ವಿಳಂಬವಾಗಿದ್ದರೂ ಕೂಡ ಈ ದೇವಸ್ಥಾನಕ್ಕೆ … Read more

ಆನ್‌ಲೈನ್ ನಲ್ಲಿ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ನಿಂದ ಹೊಸ ಸೇವೆ ಆರಂಭ.! ಭರ್ಜರಿ ಲಾಭ ತಂದುಕೊಡುವ ಸ್ಕೀಮ್ ಗಳನ್ನು ಪರಿಚಯಿಸಿದೆ.!

ಅಂಚೆ ಕಚೇರಿ (Post office) ಈಗ ಅಂಚೆ ಬ್ಯಾಂಕ್ (Indian Bank) ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ಮೊಬೈಲ್ ಎಲ್ಲರ ಕೈಗೂ ಬರುವ ಮೊದಲು ಒಬ್ಬರಿಂದ ಮತ್ತೊಬ್ಬರಿಗೆ ಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಇಲಾಖೆ ಟೆಕ್ನಾಲಜಿ ಬೆಳದಂತೆ ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗಿದ್ದು ಈಗ ಅಂಚೆ ಸೇವೆ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ನೀಡುತ್ತಿದೆ. ನೀವು ದೇಶದ ಇತರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಪಡೆಯಬಹುದಾದ ಅನೇಕ ಸೇವೆಗಳನ್ನು ಪೋಸ್ಟ್ ಆಫೀಸ್ ನ ಪೋಸ್ಟ್ ಬ್ಯಾಂಕ್ ನಲ್ಲೂ ಕೂಡ … Read more

ಕಟ್ಟಡ ಕಾರ್ಮಿಕ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ನಿಮ್ಮ ಜಿಲ್ಲೆಗೆ ಯಾವಾಗ ನೀಡುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುವ ಕಾರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ವಿದ್ಯಾರ್ಥಿ ವಲಯಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಉಚಿತ ಶಿಕ್ಷಣದಿಂದ ಹಿಡಿದು ಪಠ್ಯಪುಸ್ತಕ, ಸಮವಸ್ತ್ರಗಳ ಉಚಿತ ವಿತರಣೆ ಸೇರಿದಂತೆ ಸ್ಕಾಲರ್ಶಿಪ್ , ಬಿಸಿಯೂಟ ಮತ್ತಿತರ ಅನುಕೂಲತೆಗಳನ್ನು ನೀಡುತ್ತಿದೆ. ಈಗ ಇನ್ನೂ ಒಂದು ಹೆಚ್ಚು ಮುಂದೆ ಹೋಗಿ ಈಗಿನ ಕಾಲದಲ್ಲಿ ತಂತ್ರಜ್ಞಾನ ಕಲಿಕೆ ಕೂಡ ವಿದ್ಯಾರ್ಥಿಗಳಿಗೆ ಅತಿ ಮುಖ್ಯ ಅಂಶವಾಗಿರುವ ಕಾರಣದಿಂದಾಗಿ ಇದನ್ನು ಕಲಿಯಲು ಉತ್ತೇಜಿಸಿ ಸಹಕಾರ ನೀಡುವ ಉದ್ದೇಶದಿಂದ ಉಚಿತ ಲ್ಯಾಪ್ಟಾಪ್ … Read more

ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದವರು ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ.!

  ಕರ್ನಾಟಕದ ಗ್ಯಾರಂಟಿ ಯೋಚನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Gruhalakshmi and Annabhagya Scheme amount ) ಮೂಲಕ ಕುಟುಂಬದ ಹಿರಿಯ ಮಹಿಳೆಯರು ಸರ್ಕಾರದಿಂದ ಹಣ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಯ ಮೂಲಕ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000ರೂ. ಸಹಾಯಧನ ಮತ್ತು ಅನ್ನ ಭಾಗ್ಯ ಯೋಜನೆಯಡಿ ಕುಟುಂಬದ ಸದಸ್ಯರ 5Kg ಅಕ್ಕಿ ಹಣವನ್ನು ಆ ಕುಟುಂಬದ ಮುಖ್ಯಸ್ಥರು ಪಡೆಯುತ್ತಿದ್ದಾರೆ. ಆದರೆ ಅನೇಕರಿಗೆ ಅದು ಯಾವ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ, ಇನ್ನು … Read more

ಮದುವೆ ಕೋರ್ಟ್ ಕೇಸ್, ಹಣಕಾಸು ಸಮಸ್ಯೆ ಏನೇ ಇದ್ದರು ಈ ತಂದೆ ಪರಿಹರಿಸದ ಕಷ್ಟಗಳೇ ಇಲ್ಲ.! ಪ್ರಪಂಚದ ಏಕೈಕ ಸೂರ್ಯ ಆಂಜನೇಯ ಸ್ವಾಮಿ ದೇವಸ್ಥಾನ.!

  ಎಲ್ಲರೂ ಕೂಡ ಆಂಜನೇಯ ಸ್ವಾಮಿಯನ್ನು ಬಲದ ಸಂಕೇತ ಶಕ್ತಿಯ ಸಂಕೇತ ಎಂದು ನಂಬುತ್ತಾರೆ ಹೌದು. ಪ್ರತಿಯೊಂದು ಕಡೆಯಲ್ಲಿಯೂ ಕೂಡ ಪ್ರತಿಯೊಂದು ಹಳ್ಳಿಯಲ್ಲಿಯೂ ಕೂಡ ಆಂಜನೇಯ ಸ್ವಾಮಿಯ ದೇವಸ್ಥಾನ ಇರುವುದನ್ನು ನಾವು ಕಾಣುತ್ತೇವೆ. ಒಂದೊಂದು ಕಡೆ ಇರುವಂತಹ ದೇವಸ್ಥಾನವು ಒಂದೊಂದು ರೀತಿಯ ಪವಾಡಗಳನ್ನು ಸೃಷ್ಟಿಸುತ್ತದೆ ಎಂದೇ ಅಲ್ಲಿಯ ಜನರು ನಂಬಿರುತ್ತಾರೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಯಾವುದೇ ಸಂದರ್ಭದಲ್ಲಿಯೂ ಕೂಡ ಒಮ್ಮೆ ಆಂಜನೇಯ ಎಂದು ಹೇಳಿದರೆ ಸಾಕು ಆ ಕಷ್ಟ ಬಗೆಹರಿಯುತ್ತದೆ ಎನ್ನುವ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದಲೇ ಇತ್ತೀಚಿನ … Read more

ಜಮೀನಿನಲ್ಲಿ ಮನೆ ಫಾರ್ಮ್ ಹೌಸ್ ಕಟ್ಟಿದವರಿಗೆ ಹೊಸ ರೂಲ್ಸ್ ಜಾರಿ.!

  ಕೃಷಿ ಜಮೀನುಗಳಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಸಿಟಿಯ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ NA ಅಪ್ರೂಡ್ ಗಳಿಲ್ಲದೆ ಕೃಷಿ ಜಮೀನು ಗಳಲ್ಲಿ ರೈತರು ನಿವೇಷಗಳನ್ನಾಗಿ ರೈತರು ಫ್ಲಾಟ್ ಮಾರಾಟ ಮಾಡುತ್ತಾರೆ. ಹಾಗೂ ಹಳ್ಳಿಗಳಲ್ಲಿ ಯಾವುದೇ ಲೇಔಟ್ ಮತ್ತು ನಿವೇಶಣೆ ಅಪ್ಪಣೆ ಪಡೆಯದೆ ಪಂಚಾಯಿತಿಯಿಂದ ಅಪ್ಪಣೆ ಪಡೆಯದೆ ರೈತರು ತಮ್ಮ ಜಮೀನುಗಳಲ್ಲಿ ಮಾರಾಟ ಮಾಡಿರುತ್ತಾರೆ. ಆದರೆ ಫ್ಲ್ಯಾಟ್ ಪಡೆದವರು ಕೃಷಿ ಜಮೀನುಗಳಲ್ಲಿ ಮನೆ ನಿರ್ಮಿಸಿರುತ್ತಾರೆ ಆದರೆ ಕೇಂದ್ರ … Read more

ಕೇವಲ 12 ಸಾವಿರ ಹೂಡಿಕೆ ಮಾಡಿ ಸಾಕು 70 ಲಕ್ಷ ಸಿಗುತ್ತೆ.! ಹೆಣ್ಣು ಮಕ್ಕಳ ಪೋಷಕರು ತಪ್ಪದೇ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.!

  ದೇಶದ ನಾಗರಿಕರಿಗಾಗಿ ಕೇಂದ್ರ ಸರ್ಕಾರವು (for Indian Citizens Central government ) ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ (girl child) ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddi Yojane). 2015 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ (Nagendra Modi) ಯವರು ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಲಾಂಚ್ ಮಾಡಿದ್ದರು‌. ಈ ಯೋಜನೆ ಸದ್ಯಕ್ಕೆ … Read more