ಕಾರ್ಮಿಕ ಕಲ್ಯಾಣ ಮಂಡಳಿಯಿಂದ 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ.!

  ಪ್ರತಿ ವರ್ಷವೂ ಕೂಡ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಲಕ್ಷಾಂತರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಂತೆಯೇ 2023-24 ನೇ ಸಾಲಿನಲ್ಲಿ ಕೂಡ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಹಂಚಿಕೆ ಕಾರ್ಯಕ್ರಮಕ್ಕೆ ಇದೇ ತಿಂಗಳ 9ರಂದು ಚಾಲನೆ ಸಿಗಲಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನವೆಂಬರ್ 4ರಂದು ನಡೆದ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯಮಿದಾರರೊಂದಿಗೆ ನಡೆಸಿದ … Read more

ಸೊಳ್ಳೆ ಕಾಟ ತಡೆಯಲು ಆಗುತ್ತಿಲ್ಲವೇ ಸಂಜೆ ಸಮಯ ಈ ಚಿಕ್ಕ ಉಪಾಯ ಮಾಡಿ ಸಾಕು.! ಸೊಳ್ಳೆ ನಿಮ್ಮ ಮನೆ ಬಳಿ ಸುಳಿಯಲ್ಲ.!

ಸಂಜೆ ಆಗುತ್ತಿದ್ದಂತೆ ನಮ್ಮ ಮನೆಗೆ ಹಲವು ಅತಿಥಿಗಳಲ್ಲಿ ಸೊಳ್ಳೆಗಳು ಕೂಡ ಇವೆ ಎಂದು ಹೇಳಬಹುದು. ಕತ್ತಲಾಗುತ್ತಿದ್ದಂತೆ  ಸೊಳ್ಳೆಗಳ ಕಾಟ ವಿಪರೀತವಾಗುತ್ತದೆ. ಮನೆ ತುಂಬಾ ಸೊಳ್ಳೆಗಳದ್ದೇ ರಾಜ್ಯಭಾರ. ನೆಮ್ಮದಿಯಾಗಿ ಕೂರಲು ಬಿಡುವುದಿಲ್ಲ, ಮಲಗಲು ಬಿಡುವುದಿಲ್ಲ. ಗುಂಯ್ ಎಂದು ಸದ್ದು ಮಾಡುತ್ತ ಎಚ್ಚರಿಸುತ್ತಾ ರಕ್ತ ಹೀರಿ ಹಿಂಸೆ ಕೊಡುತ್ತವೆ. ಒಂದು ಚಿಕ್ಕ ಕ್ರಿಮಿಯಾಗಿದ್ದರೂ ಕೂಡ ಮನುಷ್ಯನಿಗೆ ಶತ್ರುಗಳಿಗಿಂತ ಹೆಚ್ಚಿಗೆ ಜೀವ ಹಿಂಡುವುದು ಸೊಳ್ಳೆಗಳೇ. ಈ ಸೊಳ್ಳೆ ಒಂದು ಚಿಕ್ಕ ಜೀವಿ ಎಂದು ನಿರ್ಲಕ್ಷ ಮಾಡುವಂತಿಲ್ಲ. ಯಾಕೆಂದರೆ ಸೊಳ್ಳೆ ಕಡಿತದಿಂದ ದೇಹದ … Read more

ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ಅನುದಾನ ಬಿಡುಗಡೆ.! ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಆಗಿದೆ ನೋಡಿ.!

  ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕುಸಿತ ಕಂಡಿದೆ. ಮುಂಗಾರು ಮಳೆಯ ವೈಫಲ್ಯದಿಂದ ರೈತರ ಪರಿಸ್ಥಿತಿ ದಯಾಹೀನವಾಗಿದೆ. ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ಬಿದ್ದಿದ್ದು ಈಗಾಗಲೇ ರಾಜ್ಯದ 235 ತಾಲ್ಲೂಕುಗಳಲ್ಲಿ ಪೈಕಿ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ (CDRF) 216 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ (Drought) ಘೋಷಣೆ ಮಾಡಲಾಗಿದೆ. ಕೆಲವು ಕಡೆ ಮಳೆ ಬೀಳದೆ ಬೆಳೆ ಬಿತ್ತಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದರೆ ಇನ್ನೂ ಕೆಲವು ಕಡೆ ಬಿದ್ದ ಕೆಲ ಹನಿಗೆ ಭೂಮಿಗೆ ಬೀಜ … Read more

ಗೂಗಲ್ ಪೇ ಬಳಕೆದಾದರರಿಗೆ ಗುಡ್ ನ್ಯೂಸ್ ದೀಪಾವಳಿ ಹಬ್ಬದ ಪ್ರಯುಕ್ತ 501 ರೂಪಾಯಿ ಉಚಿತವಾಗಿ ನೀಡುತ್ತಿದ್ದಾರೆ.!

  ಗೂಗಲ್ ಪೇ ಒಂದು UPI ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆಯಾಗಿದೆ. ಗೂಗಲ್ ಪೇ ಮೂಲಕ ನೀವು ನಿಮ್ಮ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು, ನಿಮ್ಮ ಮನೆಯ ಕರೆಂಟ್ ಬಿಲ್ ಕಟ್ಟಬಹುದು, ಟಿವಿ ರಿಚಾರ್ಜ್ ಮಾಡಬಹುದು, ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಬಹುದು ಮತ್ತು ಸ್ಪೆಷಲ್ ಅವಾರ್ಡ್ ಗಳನ್ನು ಪಡೆದು ಹಣ ಉಳಿಸಲೂಬಹುದು. ಈಗ ಮತ್ತೊಂದು ಸೇವೆಯನ್ನು ತನ ಗ್ರಾಹಕರಿಗೆ ನೀಡಲು ಮುಂದಾಗಿರುವ ಗೂಗಲ್ ಪೇ ಇನ್ನು ಮುಂದೆ ಸಾಲ ಕೂಡ ನೀಡುವ ಕಾರ್ಯಕ್ಕೂ ಮುಂದಾಗಿದೆ. ಹೀಗೆ ಸದಾ ಗ್ರಾಹಕ … Read more

SC/ST ವರ್ಗದವರಿಗೆ ಕಾರ್ ಖರೀದಿ ಹಾಗೂ ಜಮೀನಿನಲ್ಲಿ ಬೋರ್ ಹಾಕಿಸಲು 3 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

  ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವರ್ಗದ ಜನತೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ ಎನ್ನುವ ಕಾರಣದಿಂದಾಗಿ ಅವರಿಗೆ ಹಲವು ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಸರ್ಕಾರಿ ಉದ್ಯೋಗದಲ್ಲೂ ಕೂಡ ಹೆಚ್ಚಿನ ವಯೋಮಿತಿ ಸಡಿಲಿಕೆ ಹೊಂದಿರುವ ಇವರು ಸರ್ಕಾರಿ ಉದ್ಯೋಗಗಳಲ್ಲಿ ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲೂ ಕೂಡ ಇವರು ತೊಡಗಿಕೊಳ್ಳಬೇಕು ಎನುವ್ನ ಕನಸುಗಳಿದ್ದು ಅವರ ಬಳಿ ಐಡಿಯಾಗಳು ಇದ್ದರೂ ಬಂಡವಾಳ ಕೊರತೆ ಕಾರಣದಿಂದಾಗಿ ಅವರು ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಪರಿಶಿಷ್ಟ ಜಾತಿ … Read more

ರಾಜ್ಯದ ಈ ಜಿಲ್ಲೆಗಳಲ್ಲಿ ಗೃಹಜ್ಯೋತಿ ಯೋಜನೆ ರದ್ದಾಗುತ್ತೆ.! ಕಾಣವೇನು ನೋಡಿ.!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ – 2023ರ (Karnataka assembly electrion – 2023) ವೇಳೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದ್ದ ಪಂಚಖಾತ್ರಿ ಯೋಜನೆಗಳಲ್ಲಿ (Congress party manifesto ) ಗೃಹಜ್ಯೋತಿ ಯೋಜನೆಯು (Gruhajyothi Scheme) ಮೊದಲನೇ ಯೋಜನೆಯಾಗಿ ಘೋಷಣೆಯಾಗಿತ್ತು. ಅಂತೆಯೇ ಅಧಿಕ ಮತ ಬೆಂಬಲದೊಂದಿಗೆ ಅಧಿಕಾರ ಸ್ಥಾಪಿಸಿದ ಕಾಂಗ್ರೆಸ್ ಸರ್ಕಾರ ಜುಲೈ ತಿಂಗಳಿನಿಂದಲೇ ರಾಜ್ಯದಾದ್ಯಂತ ಬಾಡಿಗೆ ಮನೆಯಲ್ಲಿ ವಾಸಿಸುವ ಕುಟುಂಬಗಳು ಸೇರಿದಂತೆ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ನೀಡಿದೆ. ಗೃಹಜ್ಯೋತಿ ಯೋಜನೆಗೆ … Read more

ರೈತರಿಗೆ ಉಚಿತ ಬೋರ್ ವೆಲ್, ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆ.!

  ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಡುವ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ವಿವಿಧ ನಿಗಮ ಹಾಗೂ ಸಮುದಾಯಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಂದ ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ಹೆಸರಿನಿಂದ ಅರ್ಜಿ ಆಹ್ವಾನಿಸಿ ಅರ್ಹರಿಗೆ ಈ ಯೋಜನೆ ತಲುಪಿಸಲಾಗುತ್ತಿತ್ತು. ಅದಕ್ಕಾಗಿ ಪ್ರತಿ ವರ್ಷವೂ ಕೂಡ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಬಾರಿ ಯಾರೆಲ್ಲಾ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಆ … Read more

ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆ ಬಂದಿಲ್ಲ ಅವರು ಈ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಿಸಿ ಸಾಕು ಹಣ ಬರುತ್ತೆ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಲಾಂಚ್ ಆಗಿ ಈಗಾಗಲೇ ಫಲಾನುಭವಿಗಳು ಮೂರನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (KWCWD) ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ 1.08 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಹಣ ಪಡೆಯಲು ಅರ್ಹರಾಗಿದ್ದಾರೆ. ಆದರೆ ಈವರೆಗೂ ಸಂಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಕೂಡ ಹಣ ತಲುಪಿಲ್ಲ. 70%ರಿಂದ 80%ರಷ್ಟು ಮಹಿಳೆಯರು ಹಣ ಪಡೆದಿದ್ದರೆ ಇನ್ನುಳಿದ ಮಹಿಳೆಯರು ತಮ್ಮ ರೇಷನ್ ಕಾರ್ಡ್ ಇ-ಕೆವೈಸಿ (e-KYC) … Read more

SBI ATM ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್.! ಬ್ಯಾಂಕಿನಿಂದ ಮತ್ತೊಂದು ಸೌಲಭ್ಯ.!

ಬ್ಯಾಂಕ್ ಅಕೌಂಟ್ (Bank account) ಎನ್ನುವುದು ಎಷ್ಟು ಮುಖ್ಯ ಎಂದರೆ ಒಂದು ರೈತನ ಕುಟುಂಬವೇ ಆಗಿದ್ದರೂ ಆ ಕುಟುಂಬದಲ್ಲಿ ಐದು ಜನ ಸದಸ್ಯರಿದ್ದಾರೆ ಎಂದುಕೊಂಡರೆ ರೈತನಿಗೆ ಸರ್ಕಾರದಿಂದ ಸಿಗುವ ಕಿಸಾನ್ ಸಮ್ಮಾನ್ ನಿಧಿ ಅಥವಾ ಇನ್ಯಾವುದೇ ಅನುದಾನ ಪಡೆಯಬೇಕು ಎಂದರೆ ಬ್ಯಾಂಕ್ ಖಾತೆ ಇರಬೇಕು, ಆತನ ತಂದೆ ತಾಯಿಯರಿಗೆ ವೃದ್ಯಾಪ್ಯ ವೇತನವು ಕೂಡ DBT ಮೂಲಕ ಅವರ ಬ್ಯಾಂಕ್ ಖಾತೆಗಳಿಗ ಜಮೆ ಆಗುತ್ತದೆ. ಸದ್ಯಕ್ಕೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣವನ್ನು … Read more

ಈ 5 ಬ್ಯಾಂಕ್ ಮುಚ್ಚಲು RBI ನಿಂದ ಆದೇಶ.! ಆತಂಕ ಹೊರಹಾಕಿದ ಖಾತೆದಾರರರು.! ನೀವು ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ರೆ ಎಚ್ಚರ.!

ದೇಶದ ಎಲ್ಲಾ ಹಣಕಾಸು ಸಂಸ್ಥೆಗಳು ಕೂಡ RBI ಒಡೆತನಕ್ಕೆ ಒಳಪಟ್ಟಿರುತ್ತದೆ, ಹಾಗಾಗಿ ರಿಸರ್ವ್ ಬ್ಯಾಂಕ್ ಅನ್ನು ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯುತ್ತಾರೆ. ದೇಶದ ಎಲ್ಲಾ ಬ್ಯಾಂಕುಗಳಿಗೂ ಕೂಡ ನೀತಿ ನಿಯಮಗಳನ್ನು ಹೇರಿ ಗ್ರಾಹಕರಿಂದ ಹಣಕಾಸು ಸಂಸ್ಥೆಗಳಿಗೆ, ಹಣಕಾಸು ಸಂಸ್ಥೆಗಳಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ RBI ಮಧ್ಯಸ್ಥಿಕೆ ವಹಿಸುತ್ತದೆ. ಗ್ರಾಹಕರ ಹಿತದೃಷ್ಟಿಯ ಉದ್ದೇಶದಿಂದಾಗಿ ಹಣಕಾಸು ಸಂಸ್ಥೆಗಳಿಗೆ ಕೆಲ ನಿಯಮಗಳನ್ನು ಕೂಡ ಹೇರುತ್ತದೆ. ಈ ನಿಯಮಗಳನ್ನು ಪೂರೈಸದ ಬ್ಯಾಂಕುಗಳು ಅಥವಾ ಇನ್ಯಾವುದೇ ಕಂಪನಿಗಳಾಗಲಿ RBI ವಿಧಿಸುವ ದಂಡ ಕಟ್ಟಬೇಕಾಗುತ್ತದೆ … Read more