ಮಕ್ಕಳಿಗೆ ಟಿಫನ್ ಬಾಕ್ಸ್ ತುಂಬುತ್ತಿರುವ ಪೋಷಕರೇ ಎಚ್ಚರ.!

  ಈಗಿನ ಕಾಲದ ಕಾನ್ವೆಂಟ್ ಗೆ ಹೋಗುವ ಮಕ್ಕಳನ್ನು ನೋಡಿದರೆ ಖಂಡಿತ ಬೇಸರವಾಗುತ್ತದೆ. ಯಾಕೆಂದರೆ ಬೆಳಗ್ಗೆ 6:30, 7:00 ಘಂಟೆಗೆ ಮಕ್ಕಳು ಮನೆ ಬಿಡುತ್ತಿದ್ದಾರೆ. ಮಾರ್ನಿಂಗ್ ಟಿಫನ್, ಮಧ್ಯಾಹ್ನದ ಲಂಚ್, ಇವಿನಿಂಗ್ ಸ್ನಾಕ್ಸ್ ಎಲ್ಲಕ್ಕೂ ಕೂಡ ಬಾಕ್ಸ್ ಕಟ್ಟಿಕೊಂಡು ಹೋಗಬೇಕು. ಪುಸ್ತಕದ ಹೊರೆ ಮಾತ್ರವಲ್ಲದೆ ಊಟದ ಹೊರೆಯನ್ನು ಹೊತ್ತು ಹೋಗುತ್ತಿರುವ ಮಕ್ಕಳಿಗೆ ಇದು ಮಾನಸಿಕ ಹೊರೆಯೂ ಹೌದು. ಮಕ್ಕಳಿಗೆ ಟಿಫನ್ ಬಾಕ್ಸ್ ಕೊಡುತ್ತಿರುವ ಎಷ್ಟೋ ಪೋಷಕರು ತಮಗೆ ಅರಿವಿಲ್ಲದಂತೆ ಕೆಮಿಕಲ್ ತುಂಬುತ್ತಿದ್ದಾರ. ಟಿಫನ್ ಬಾಕ್ಸ್ ಕೊಡಲು ಬಳಸುತ್ತಿರುವ … Read more

ಶ್ರೀ ಲಕ್ಷ್ಮಿ ಕುಬೇರ ಮಂತ್ರ ಮತ್ತು ಮುದ್ರೆಯನ್ನು ಗುರುವಾರ ಶುರು ಮಾಡಿ 28 ದಿನಗಳಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ಬಗೆ ಹರಿಯುತ್ತದೆ.!

  ಜೀವನದಲ್ಲಿ ಹಣಕಾಸಿನ ಅನಿವಾರ್ಯತೆ ಪ್ರತಿಯೊಬ್ಬರಿಗೂ ಕೂಡ ಬರುತ್ತದ. ಯಾಕೆಂದರೆ ಎಲ್ಲರ ಬಳಿಯೂ ತಮ್ಮ ಖರ್ಚಿಗೆ ಬೇಕಾದಷ್ಟು ಹಣ ಸಮಯದಲ್ಲಿ ಇರುವುದಿಲ್ಲ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಹೊಂದಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಹಣಕಾಸಿನ ತೊಂದರೆಯಂದೇ ಹೇಳಬಹುದು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ವಿಚಾರದಲ್ಲಿ ಅದೃಷ್ಟವಂತರು ಹಾಗಾಗಿ ಇವರನ್ನು ಲಕ್ಷ್ಮಿ ಪುತ್ರರು ಹಾಗೂ ಕುಬೇರ ಪುತ್ರರು ಎಂದು ನಾವು ಕರೆಯುತ್ತೇವೆ. ಹಣಕಾಸಿನ ಅಧಿದೇವತೆ ಲಕ್ಷ್ಮಿ, ಹಾಗೆಯೇ ಸಕಲ ಐಶ್ವರ್ಯಗಳಿಗೂ ರಾಜ ಕುಬೇರ ಹಾಗಾಗಿ ನಾವು ಹಣಕಾಸು … Read more

ಮನೆ, ಸೈಟ್, ಜಮೀನು, ಭೂಮಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಈ ಮಂತ್ರ ಒಮ್ಮೆ ಪಠಿಸಿ ಸಾಲು ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ.!

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದು ಸ್ವಂತ ಮನೆಯನ್ನು ಹಾಗೂ ಭೂಮಿಯನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ. ಆದರೆ ಅವರು ಮಾಡುವಂತಹ ಕೆಲಸ ಕಾರ್ಯದ ಮೇಲೆ ಅವರು ಕೆಲವೊಮ್ಮೆ ಹೆಚ್ಚು ಹಣಕಾಸು ಸಂಪಾದನೆ ಮಾಡಲು ಸಾಧ್ಯ ವಾಗದೆ ಇದ್ದರೂ ಕೂಡ ಕೆಲವೊಂದು ಸಮಯದಲ್ಲಿ ಕೆಲವೊಂದು ಮುಖಾಂತರ ನೀವು ನಿಮ್ಮ ಸ್ವಂತ ಮನೆ ಭೂಮಿಯನ್ನು ಪಡೆದು ಕೊಳ್ಳುವ ಸಾಧ್ಯತೆ ಇರುತ್ತದೆ. ಹೌದು ಆದರೆ ಕೆಲವೊಂದಷ್ಟು ಜನ ಎಷ್ಟೇ ಹಣಕಾಸು ಇಟ್ಟುಕೊಂಡಿದ್ದರು ಸಹ ಅವರು ತಮ್ಮ ಸ್ವಂತ … Read more

HDFC ಪರಿವರ್ತನಾ ಸ್ಕಾಲರ್ಶಿಪ್ ಪ್ರತಿ ವಿದ್ಯಾರ್ಥಿಗೂ 75,000 ಸಹಾಯಧನ ಸಿಗಲಿದೆ.! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ದೊಡ್ಡಮೊತ್ತದ ಹಣ ಬೇಕಾಗಿರುತ್ತದೆ. ಆದರೆ ಎಲ್ಲಾ ಪೋಷಕರಿಗೆ ಕೂಡ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲಾಗದೆ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಾಗೂ ಸರ್ಕಾರೇತರವಾಗಿ ಅನೇಕ ಪ್ರತಿಷ್ಠಿತ ಕಂಪನಿಗಳು ಸ್ಕಾಲರ್ಶಿಪ್ ಮೂಲಕ ಇಂತಹ ವಿದ್ಯಾರ್ಥಿಗೆ ಸಹಾಯ ಮಾಡುತ್ತಿವೆ. ಪ್ರತಿ ಶೈಕ್ಷಣಿಕ ವರ್ಷದಲ್ಲೂ ಇದನ್ನು ಘೋಷಣೆ ಮಾಡಿ ಅರ್ಹರಿಂದ ಅರ್ಜಿ ಆಹ್ವಾನಿಸಿ ಅವರ ಖಾತೆಗೆ ನೇರವಾಗಿ ಹಣ ಕಳುಹಿಸಲಾಗುತ್ತದೆ. ಅಂತೆಯೇ HDFC … Read more

ಹೃದಯಘಾ-ತಕ್ಕೆ ಒಳಗಾದವರಿಗೆ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಉಚಿತ ಚಿಕಿತ್ಸೆ.! ಯಾವೆಲ್ಲಾ ಚಿಕಿತ್ಸೆ ಸಿಗಲಿದೆ ಎಲ್ಲೆಲ್ಲಿ ಲಭ್ಯ, ಇಲ್ಲಿದೆ ಸಂಪೂರ್ಣ ಮಾಹಿತಿ.!

  ಇತ್ತೀಚಿನ ದಿನದಲ್ಲಿ ಹೃದಯಘಾತ (Heart attack) ಎನ್ನುವುದು ಬಹಳ ಗಂಭೀರ ಸಮಸ್ಯೆಯಾಗಿ ಬಿಟ್ಟಿದೆ. ಅದರಲ್ಲೂ ಹೃದಯಘಾತಕ್ಕೆ ಒಳಗಾಗುವವರಲ್ಲಿ 35% ಮಂದಿ 40ರ ಆಸುಪಾಸಿನವರೇ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ಈ ರೀತಿ ಹಾರ್ಟ್ ಅಟ್ಯಾಕ್ ಆದಾಗ ಆಗುವ ಪ್ರಾಣಪಾಯ ತಪ್ಪಿಸಲು ಹೃದಯಾಘಾತ ಸಂದರ್ಭಗಳಲ್ಲಿ ಸುವರ್ಣ ಸಮಯ (gold hour) ಬಹಳ ಮುಖ್ಯವಾಗುತ್ತಿದೆ. ಆ ಸಮಯದೊಳಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ಮಾಡುತ್ತವೆ. ಇದರಿಂದ ಬಡವರಿಗಾಗುತ್ತಿರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು (Karnataka … Read more

ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತದೆ ಗೊತ್ತಾ.? ಬೇರೆ ಅವರಿಗೆ ಬಡ್ಡಿ ಕೊಡದಕ್ಕಿಂತ ಇದೇ ಉತ್ತಮ.!

  ಹಣ ಸಂಪಾದನೆ ಮಾಡುವುದು ಮಾತ್ರವಲ್ಲದೇ, ಆ ಹಣವನ್ನು ಉಳಿಸಿಕೊಳ್ಳುವುದು (Saving) ಕೂಡ ಮುಖ್ಯ. ದುಡಿಯುವ ವಯಸ್ಸಿನಲ್ಲಿ ಭವಿಷ್ಯದ ಉದ್ದೇಶಗಳಿಗಾಗಿ ನಮ್ಮ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಜೊತೆಗೆ ತಪ್ಪದೆ ಉಳಿತಾಯಕ್ಕೂ ಕೂಡ ಒಂದು ಮೊತ್ತದ ಹಣವನ್ನು ಮೀಸಲಿಡಬೇಕು. ಉಳಿತಾಯ ಖಾತೆಯಲ್ಲಿ ಹಣವನ್ನು ಇಡುವುದರಿಂದ ಹೆಚ್ಚಿನ ಲಾಭ ಸಿಗುವುದಿಲ್ಲ, ಹಾಗಾಗಿ ಹೂಡಿಕೆ ರೂಪದಲ್ಲಿ ಉಳಿತಾಯ ಮಾಡಬಹುದು. ಹೀಗೆ ಮಾಡುವುದಕ್ಕೆ ಸಾಕಷ್ಟು ಯೋಜನೆಗಳಿವೆ, ಕೇಂದ್ರ ಸರ್ಕಾರವು ಕೂಡ ಉಳಿತಾಯ ಮಾಡುವವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಇದರಲ್ಲಿ ಹೆಣ್ಣು ಮಕ್ಕಳಿಗಾಗಿ, … Read more

ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ನಿರ್ಮಾಣಕ್ಕೆ ಸರ್ಕಾರದಿಂದ 5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

  ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವೈಫಲ್ಯದಿಂದಾಗಿ ರೈತರ ಪರಿಸ್ಥಿತಿ ತೀರ ಹದಗೆಟ್ಟಿದೆ. ಹಿಂಗಾರಿನ ಬೆಳೆ ಮೇಲೆ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತಾದರೂ ಈಗ ಹಿಂಗಾರು ಬೆಳೆಯ ಮೇಲೂ ರೈತರ ಆಸೆ ಹೋಗಿದೆ. ಈ ವರ್ಷ ಕರ್ನಾಟಕಕ್ಕೆ ಬರ ಸಿಡಿಲು ಬಡಿದಿದ್ದು ಈ ಸ್ಥಿತಿಯಿಂದ ಬಡ ರೈತ ಕುಟುಂಬಗಳು ತತ್ತರಿಸಿ ಹೋಗಿವೆ. ಜಾನುವಾರುಗಳಿಗೆ ಮೇವಿನ ಕೊರತೆ, ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ಕೂಡ ಉಂಟಾಗಿರುವುದರಿಂದ ಜನ ಉದ್ಯೋಗ ಹರಸಿ ಹೊಟ್ಟೆಪಾಡಿಗಾಗಿ ಕುಟುಂಬ ಸಮೇತ ಗುಳೆ ಹೋಗುವಂತಾಗಿದೆ. ಇದನ್ನು ತಪ್ಪಿಸಲು … Read more

ಕೇವಲ 5 ನಿಮಿಷದಲ್ಲಿ ಗೂಗಲ್ ಪೇ ನಿಂದ 15,000 ಲೋನ್ ಪಡೆಯಬಹುದು.! EMI ಕೇವಲ 111 ರೂ. ಮಾತ್ರ.!

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ  ಗೂಗಲ್‌ನ ವಾರ್ಷಿಕ ಗೂಗಲ್ ಫಾರ್ ಇಂಡಿಯಾ ಈವೆಂಟ್ ಸಂದರ್ಭದಲ್ಲಿ, ಗೂಗಲ್ ಕಂಪನಿಯು ಭಾರತದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸ್ಯಾಚೆಟ್ ಲೋನ್‌ಗಳನ್ನು  ಗೂಗಲ್ ಪೇ UPI ಆಪ್ ನಲ್ಲಿಯೇ ನೀಡುವುದಾಗಿ ಹೇಳಿದೆ. ಭಾರತದಲ್ಲಿರುವ UPI ಆಧಾರಿತ ಬ್ಯಾಂಕ್  ಸೇವೆಗಳಲ್ಲಿ ಗೂಗಲ್ ಪೇ ಕೂಡ ಒಂದಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಈ ಸೇವೆಯು ಸಾಕಷ್ಟು ವೈಶಿಷ್ಟತೆಗಳಿಂದ ಈ ಮಟ್ಟ ತಲುಪಿದೆ. ಈಗ ಇದೇ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ … Read more

ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಡಿವೈನ್ ನಂಬರ್ ಇದು, ಈ ನಂಬರ್ ನಿಮ್ಮ ಬಳಿ ಬಂದರೆ ನೀವು ಕೋಟ್ಯಾಧಿಪತಿಗಳಾಗುತ್ತೀರ ಡೌಟೇ ಬೇಡ.!

  ಈ ಪ್ರಪಂಚಧಲ್ಲಿ ನಡೆಯುತ್ತಿರುವುದೆಲ್ಲವು ಸಂಖ್ಯೆಗಳನ್ನು ಆಧರಿಸಿ ಎಂದು ಹೇಳಬಹುದು. ಪುರಾಣ, ಇತಿಹಾಸ, ಆರ್ಥಿಕತೆ ರಾಜಕೀಯ ಎಲ್ಲವೂ ಕೂಡ ಸಂಖ್ಯೆಗಳನ್ನೇ ಆಧರಿಸಿದೆ. ಉದಾಹರಣೆಗೆ ಹೇಳಬೇಕು ಎಂದರೆ ನಾವು ಸಮಯ ಎಷ್ಟಾಯ್ತು ಎಂದು ಕೇಳಿದಾಗಲೂ ಸಂಖ್ಯೆಗಳ ಆಧಾರದ ಮೇಲೆ ಹೇಳಬೇಕು, ಯಾವುದೇ ವಸ್ತು ಖರೀದಿಸಿದರೆ ಅದಕ್ಕೆ ಸಂಖ್ಯೆಗಳ ಆಧಾರದ ಮೇಲೆ ಬೆಲೆ ತೆರುವುದು. ಹೀಗೆ ಜೀವನದ ಬಹು ಮುಖ್ಯಪಾತ್ರವನ್ನು ಸಂಖ್ಯೆಗಳು ಆಧರಿಸಿದೆ. ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಅಥವಾ ಸಂಪ್ರದಾಯಗಳು ಕೂಡ ಇದನ್ನೇ ಹೇಳುತ್ತಾ ಬಂದಿವೆ. ಈ ನಂಬರ್ ಗಳ … Read more

ಶುಗರ್ ಬರುವ ಲಕ್ಷಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ವೈದ್ಯರು.!

  ಶುಗರ್ ಎನ್ನುವುದು ಈಗ ಮನೆ ಮನೆ ಮಾತಾಗಿ ಹೋಗಿದೆ. ಮೊದಲೆಲ್ಲ ವಯೋ ಸಹಜ ಖಾಯಿಲೆ ಎನ್ನಲಾಗುತ್ತಿತ್ತು. ಆದರೀಗ 30ರ ಹರೆಯದವರಿಗೂ ಕೂಡ ಶುಗರ್ ಬಾಧಿಸುತ್ತಿದೆ. ಈ ಮಧುಮೇಹ ಎನ್ನುವುದು ಅನುವಂಶಿಯ ಕಾಯಿಲೆಯು ನಿಜ, ಆದರೆ ಈ ರೀತಿ ಕುಟುಂಬದ ಇತಿಹಾಸದಲ್ಲಿ ಶುಗರ್ ಇಲ್ಲದವರ ಕುಟುಂಬದಲ್ಲೂ ಕೂಡ ಯುವಕರು ಶುಗರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣವೇನು? ತಡೆಗಟ್ಟುವುದು ಹೇಗೆ? ಉಪವಾಸ ಮಾಡುವುದರಿಂದ ಹೇಗೆ ಶುಗರ್ ಕಡಿಮೆ ಆಗುತ್ತದೆ ಮತ್ತು ಶುಗರ್ ಬರುವ ಮುಂಚೆ ಅದು ತೋರ್ಪಡಿಸುವ ಲಕ್ಷಣಗಳು … Read more