ಬ್ಲೂಟೂತ್, ಹೆಡ್ ಫೋನ್, ಸ್ಮಾರ್ಟ್ ವಾಚ್, ಏರ್ ಬಡ್ಸ್ ಧರಿಸೋದು ಡೇಂಜರಾ? ಏನೆಲ್ಲಾ ಪ್ರಾಬ್ಲಮ್ ಆಗುತ್ತಿದೆ ಈ ಸ್ಮಾರ್ಟ್ ಟೆಕ್ನಾಲಜಿ ಇಂದ ಗೊತ್ತಾ.?

  ಸುಮ್ಮನೆ ನಮ್ಮ ಸುತ್ತಲೂ ಕಾಣಿಸುತ್ತಿರುವವರ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ ಸಾಕು. ಎಲ್ಲರ ಕೈ ನಲ್ಲೂ ಸ್ಮಾರ್ಟ್ ಫೋನ್. ಅದರಲ್ಲೂ ತಾವೇನು ಕೇಳುತ್ತಿದ್ದಾರೆ ಅಥವಾ ತಾವೇನು ನೋಡುತ್ತಿದ್ದರೆ ಎನ್ನುವುದು ಇನ್ನೊಬ್ಬರಿಗೆ ಡಿಸ್ಟರ್ಬ್ ಆಗಬಾರದು ಎನ್ನುವ ಕಾರಣಕ್ಕಾಗಿಯೋ ಅಥವಾ ಅವರ ಗುಟ್ಟು ತಿಳಿಯಬಾರದು ಎನ್ನುವದಕ್ಕಾಗಿಯೋ ಬ್ಲೂಟೂತ್ ಕಿವಿಯಲ್ಲಿ ಹಾಕಿಕೊಂಡಿರುತ್ತಾರೆ. ಬ್ಲೂ ಟೂತ್ ಇಲ್ಲದಿದ್ದರೆ ಇಯರ್ ಫೋನ್ ಅಥವಾ ಇಯರ್ ಬಡ್ಸ್ ಹಾಕಿರುತ್ತಾರೆ. ಸಾಲದಕ್ಕೆ ಕೈಯಲೊಂದು ಸ್ಮಾರ್ಟ್ ವಾಚ್ ಕೂಡ ಇರುತ್ತದೆ ಇಷ್ಟೆಲ್ಲ ಸ್ಮಾರ್ಟ್ ಆಗುವ ಸ್ಮಾರ್ಟ್ ಟೆಕ್ನಾಲಜಿ … Read more

ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಇನ್ನು ಬಂದಿಲ್ಲ ಎಂದರೆ ತಕ್ಷಣವೇ ಈ ಕೆಲಸ ಮಾಡಿ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮೂಲಕ ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲಾ ಮಹಿಳೆಯರು ಕೂಡ ಪ್ರತಿ ತಿಂಗಳು ಸರ್ಕಾರದಿಂದ 2000ರೂ. ಸಹಾಯಧನ ಪಡೆಯಬಹುದು. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಬಹುತೇಕ ಮಹಿಳೆಯರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಮೊದಲನೇ ಕಂತಿನ ಹಣವನ್ನು (1st month amount) ಪಡೆದಿದ್ದಾರೆ ಮತ್ತು ಈಗ ಅಕ್ಟೋಬರ್ ತಿಂಗಳು ಬಂದಿರುವುದರಿಂದ ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. … Read more

ಡಿಸೆಂಬರ್ 1 ರಿಂದ ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿ.! ಸ್ವಂತ ಮನೆ, ಜಮೀನು, ಇನ್ನಿತರ ಆಸ್ತಿ ಇರೋರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಬ್ಯಾಂಕ್ ಗಳಿಂದ (Bank) ಅಥವಾ NBFC ಗಳಿಂದ ನಮ್ಮ ಅನಿವಾರ್ಯ ಸಂದರ್ಭಗಳಲ್ಲಿ ಸಾಲ (loan) ಪಡೆದುಕೊಳ್ಳುತ್ತೇವೆ ಇಂತಹ ಸಂದರ್ಭಗಳಲ್ಲಿ ಶ್ಯೂರಿಟಿ ಯಾಗಿ ನಮ್ಮ ಆಸ್ತಿ ದಾಖಲೆ (Property documents) ಪತ್ರಗಳನ್ನು ಕೊಟ್ಟಿರುತ್ತೇವೆ. ಕಾನೂನಿನ ಪ್ರಕಾರ ನಾವು ನಮ್ಮ ಸಾಲವನ್ನು ಪೂರ್ತಿಯಾಗಿ ಹಿಂತಿರುಗಿಸಿದ ಮೇಲೆ ಬ್ಯಾಂಕ್ ಗಳು ನಮ್ಮ ದಾಖಲೆಗಳನ್ನು ವಾಪಸ್ ಮಾಡಬೇಕು ಆದರೆ ಇತ್ತೀಚೆಗೆ ಬ್ಯಾಂಕ್ ಗಳು ಈ ವಿಷಯದಲ್ಲಿ ಬಹಳ ನಿರ್ಲಕ್ಷ ತೋರುತ್ತಿವೆ. ಇದರಿಂದ ಬೇಸತ್ತ ಗ್ರಾಹಕರು RBI ನ ಮೊರೆ ಹೋಗಿದ್ದಾರೆ. ಇದೇ … Read more

ರೈತರಿಗೆ ಮಹತ್ವದ ಸುದ್ದಿ, ಬರಪೀಡಿತ ಜಿಲ್ಲೆಗಳಿಗೆ ಪರಿಹಾರದ ಹಣ ಜಮೆ, ನಿಮಗೂ ಹಣ ಬಂದಿದೆಯೇ ಈ ವಿಧಾನದಿಂದ ಚೆಕ್ ಮಾಡಿ.!

  ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ರೈತರು (Farmers) ಕ’ಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ (as per Central Government guidlines) ಸರ್ವೆ ಕೈಕೊಂಡು 195 ತಾಲ್ಲೂಕುಗಳನ್ನು (drought Thaluk) ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಈ ರೀತಿ ಬರಘೋಷಿತವಾಗಿರುವ ತಾಲ್ಲೂಕುಗಳಲ್ಲಿ ರೈತರಿಗೆ ನೆರವಾಗಲು ಸರ್ಕಾರವು ಪರಿಹಾರ (Parihara) ಹಣ ನೀಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ಪರಿಸ್ಥಿತಿಗೆ ಅನುಗುಣವಾಗಿ ಹಣವನ್ನು ಸಂದಾಯ ಮಾಡಲಿದೆ ಇದನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಲು (Parihara … Read more

ಒಂದೇ ಕುಟುಂಬದಲ್ಲಿ 2-3 ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಬಿಗ್ ಶಾ’ಕ್

ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (State Government) ಚುನಾವಣೆ ಪೂರ್ಣವಾಗಿ ನೀಡಿದ್ದ ವಚನದಂತೆ 5 ಗ್ಯಾರಂಟಿ ಯೋಜನೆಗಳನ್ನು (Gyarantee Schemes) ಜಾರಿಗೆ ತಂದಿದೆ. ಇದರಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯು ರೇಷನ್ ಕಾರ್ಡ್ ಆಧಾರಿತವಾಗಿ (Annabhagya and Gruhalakshmi) ರೂಪಿಸಿರುವ ಯೋಜನೆಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿ ಸದಸ್ಯನಿಗೆ 10Kg ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ದಾಸ್ತಾನು ಕೊರತೆಯಿಂದ ಸದ್ಯಕ್ಕೆ ಅಕ್ಕಿ ಲಭ್ಯವಾಗುವವರೆಗೂ 5Kg ಅಕ್ಕಿ ಮತ್ತು ಉಳಿದ 5Kg … Read more

ಮನೆಯಲ್ಲಿ ನಾಯಿ ಸಾಕೋರು ಬೆಡ್ರೂಮ್ ಒಳಗೆ ನಾಯಿ ಬಿಟ್ಟುಕೊಳ್ಳೋರು 1 ನಿಮಿಷ ಈ ವಿಚಾರ ತಿಳ್ಕೋಳಿ.!

ಹಿಂದೆಲ್ಲ ಮನೆಯಲ್ಲಿ ಗೋವುಗಳನ್ನು ಸಾಕುತ್ತಿದ್ದರು. ರೈತರ ಕುಟುಂಬದಲ್ಲಂತೂ ಹಸು ದನ ಕರುಗಳಿಗೆ ಬಹಳ ದೊಡ್ಡ ಸ್ಥಾನವನ್ನೇ ಕೊಡುತ್ತಿದ್ದರು. ಹೆಚ್ಚಿನ ಮನೆಗಳಲ್ಲಿ ಮನೆಯಿಂದ ಹೊರಗೆ ಹಸುವಿನ ಕೊಟ್ಟಿಗೆ ಇರುತ್ತಿರಲಿಲ್ಲ, ಮನೆ ಒಳಗಡೆಗೆ ಹಟ್ಟಿ ಇರುತ್ತಿತ್ತು. ಬೆಳಗ್ಗೆ ಎದ್ದ ಕೂಡಲೇ ಗೋವುಗಳ ಮುಖ ನೋಡುವುದಕ್ಕೆ ಮತ್ತು ಗೋವುಗಳನ್ನು ಜೋಪಾನ ಮಾಡುವುದಕ್ಕೆ ಇದು ನೆರವಾಗುತ್ತಿತ್ತು. ಆ ಕಾಲದಲ್ಲಿ ನಾಯಿಗಳು ಮನೆ ಹೊರಗೆ ಇರುತ್ತಿದ್ದವು. ನಾಯಿಯನ್ನು ಮನೆ ಕಾಯಲು ಇಡಲಾಗುತ್ತಿತ್ತು. ನಾಯಿ ಮನೆ ಒಳಗಡೆ ಬಂದರೆ ಅದನ್ನು ಅಶುಭ ಎಂದು ಹೇಳಿ ಶುದ್ದಿ … Read more

ಪತ್ನಿಗೆ ತಿಳಿಯದೆ ಇನ್ಮುಂದೆ ಈ ಕೆಲಸ ಮಾಡುವಂತಿಲ್ಲ ಹೈಕೋರ್ಟ್ ನಿಂದ ಖಡಕ್ ಆದೇಶ ಜಾರಿ.! ಪುರುಷರೇ ಎಚ್ಚರ

ಟೆಕ್ನಾಲಜಿ ಹೆಚ್ಚಾದಂತೆ ಅದರಿಂದ ನಮಗೆ ಉಪಯೋಗ ಹೆಚ್ಚಾಗಬೇಕಿತ್ತು, ಆದರೆ ಇಂದು ನಾವು ಉಪಯೋಗಿಸುತ್ತಿರುವ ಉಪಕರಣಗಳಿಂದ ನಮಗೆ ಉಪಕಾರದ ಜೊತೆಗೆ ಅಷ್ಟೇ ಹಾನಿಯೂ ಕೂಡ ಆಗುತ್ತಿದೆ. ಇದಕ್ಕೆ ಅತ್ಯುತ್ತಮ ನಿದರ್ಶನ ಮೊಬೈಲ್ ಮೊಬೈಲ್ ಗೆ ಅಡಿಕ್ಟ್ ಆಗುವುದರಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಹೆಚ್ಚು ಹೊತ್ತು ಮೊಬೈಲ್ ನಲ್ಲಿ ಇರುವುದರಿಂದ ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ ದೈಹಿಕ ಸ್ವಾಸ್ಥ್ಯ ಹಾಳಾಗುತ್ತದೆ ಈ ಎಲ್ಲಾ ಆರೋಪಗಳು ಇದ್ದಿದ್ದೇ ಆದರೆ ಈ ಮೊಬೈಲ್ ಗೆ ಸಂಸಾರಗಳನ್ನು ಒಡೆಯುವ ಶಕ್ತಿ ಇದೆ. ಯಾಕೆಂದರೆ … Read more

APL, BPL ಕಾರ್ಡ್ ಹೊಂದಿರುವವರ ಗಮನಕ್ಕೆ, ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಈ ರಶೀದಿ ಕಡ್ಡಾಯ ಹೊಸ ರೂಲ್ಸ್ ಜಾರಿ.!

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು (Governments) ಪಡಿತರ ಚೀಟಿ (Ration card) ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅತಿ ಕಡಿಮೆ ಬೆಲೆಗೆ ಹಾಗೂ ಕೆಲವೊಂದು ಸಮಯದಲ್ಲಿ ಉಚಿತವಾಗಿ ಪಡಿತರ ನೀಡುತ್ತಾ ಬಂದಿದೆ. ಸದ್ಯಕ್ಕೆ ಕೇಂದ್ರದಿಂದ ಕಡ್ಡಾಯ ಆಹಾರ ನೀತಿ ಪ್ರಕಾರ 5Kg ಅಕ್ಕಿಯನ್ನು ದೇಶದ ಎಲ್ಲಾ ರಾಜ್ಯಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುತ್ತಿವೆ. ಅದೇ ರೀತಿ ಕರ್ನಾಟಕ (Karnataka) ರಾಜ್ಯದ ಅನ್ನಭಾಗ್ಯ ಯೋಜನೆಯನ್ನು (Annabhagya) ಹೆಸರಿಸಬಹುದು. ಗ್ಯಾರಂಟಿ ಯೋಜನೆಯನ್ವಯ ಅನ್ನಭಾಗ್ಯ ಯೋಜನೆ ಅಡಿ … Read more

ರೈತರಿಗೆ ಸಿಹಿಸುದ್ದಿ ಬರ ಪರಿಹಾರದ ಹಣ ಪಡೆಯಲು ಈ ದಾಖಲೆ ಕೊಡಿ ಸಾಕು

  ರೈತರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತವೆ. ರೈತನನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಕೃಷಿ ಚಟುವಟಿಕೆಗಳನ್ನು ಆಧುನೀಕರಿಸಲು ರೈತನಿಗೆ ಸಹಾಯ ಮಾಡುವ ಉದ್ದೇಶದಿಂದ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸಬ್ಸಿಡಿ ರೂಪದ ಅಥವಾ ಬಡ್ಡಿ ರಹಿತ ಕೃಷಿ ಸಾಲ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ. ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ರೂಪದ ಸಾಲ, ಕೃಷಿ ಜೊತೆಗೆ ಸಾಗುವ ಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದವುಗಳ ಘಟಕ ಸ್ಥಾಪನೆಗೆ ಸಹಾಯಧನ, ಪಂಪ್ … Read more

ಗುಪ್ತ ಇಲಾಖೆಯಲ್ಲಿ ನೇಮಕಾತಿ, ವೇತನ 69,100/- ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!

ಇಂಟೆಲಿಜೆನ್ಸ್ ಆಫ್ ಇಂಡಿಯಾ (Intelligence bureau of India) ಸಂಸ್ಥೆಯಡಿ ಉದ್ಯೋಗ ಮಾಡುವುದು ಒಂದು ಹೆಮ್ಮೆ. ದೇಶದ ಸಲುವಾಗಿ ಉದ್ಯೋಗ ಮಾಡಬಹುದಾದಂತಹ ಸರ್ಕಾರಿ ಹುದ್ದೆ ಇದಾಗಿದ್ದು, ಈ ಹುದ್ದೆ ಪಡೆದುಕೊಳ್ಳಬೇಕು ಎನ್ನುವುದು ಅನೇಕರ ಕನಸು. ಇದರತ್ತ ಪ್ರಯತ್ನ ಪಡುತ್ತಿರುವವರಿಗೆ ಇದು ಸದವಕಾಶ. ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ (Intelligence bureau od India recruitment) ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಕಟಣೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ … Read more