ಮಹಿಳೆಯರಿಗೆ ದಸರಾ ಹಬ್ಬದ ಬಂಪರ್ ಗಿಫ್ಟ್.! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಇವುಗಳಲ್ಲಿ ಒಂದಾಗಿ ಮಹಿಳೆಯರ ಆರೋಗ್ಯದ ಹಿತ ಕಾಯುವ ಹಾಗೂ ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊಗೆಮುಕ್ತ ಅಡುಗೆ ಮನೆ ಕಾನ್ಸೆಪ್ಟ್ ನಲ್ಲಿ 2015ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು (Prime Minister Ujwal Yojane) ಜಾರಿಗೆ ತಂದರು. ಈ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಉಚಿತವಾಗಿ ತಮ್ಮ ಮನೆಗೆ ಗ್ಯಾಸ್ ಸಂಪರ್ಕ ಪಡೆಯಬಹುದು (free LPG connection) ಮತ್ತು … Read more

ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.!

  ದೇಶದ ಆರ್ಥಿಕತೆಯಲ್ಲಿ ರೆಪೋ ದರದ (Repo rate) ಆಧಾರದ ಮೇಲೆ ಬ್ಯಾಂಕ್ ಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ರೆಫೋ ದರವನ್ನು ರಿಸರ್ವ್ ಬ್ಯಾಂಕ್ (RBI) ಅಂದರೆ ಆ ದೇಶದ ಕೇಂದ್ರ ಬ್ಯಾಂಕ್ ನಿರ್ಧರಿಸುತ್ತದೆ. ಹಣದ ಕೊರತೆ ಇದ್ದ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕ್ ಗಳಿಗೆ ಸಾಲವನ್ನು ನೀಡಲು RBI ನಿಗದಿಪಡಿಸಿರುವ ದರ ಎಂದು ಕೂಡ ಇದನ್ನು ಕರೆಯಬಹುದು. ವಾಣಿಜ್ಯ ಬ್ಯಾಂಕ್ ಗಳಿಗೆ ಕೇಂದ್ರ ಬ್ಯಾಂಕ್ ಗಳ ಹಣದ ಹರಿವಿನ ಪ್ರಮಾಣದ ಮೇಲೆ ರೆಪೋ ದರ ಹೆಚ್ಚಳವಾಗುತ್ತದೆ ಅಥವಾ … Read more

ನೋಟಿನಲ್ಲಿ ಈ ನಂಬರ್ ಸಿಕ್ಕರೆ ಎತ್ತಿಡಿ, ನೀವು ಕೋಟ್ಯಾಧಿಪತಿಯಾಗುವುದು ಗ್ಯಾರಂಟಿ.!

ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ಸಂಖ್ಯೆಗಳಿಗೆಯ ಬಹಳ ಎನರ್ಜಿ ಇರುತ್ತದೆ. ಒಂದು ಸಂಖ್ಯೆಗೆ ಹಣ ಆಕರ್ಷಣೆ ಮಾಡುವ ಶಕ್ತಿ ಇದ್ದರೆ, ಒಂದು ಸಂಖ್ಯೆಗೆ ವ್ಯಾಪಾರ ವೃದ್ಧಿಸುವ ಶಕ್ತಿ ಇರುತ್ತದೆ ಮತ್ತೊಂದು ಸಂಖ್ಯೆ ನಿಮಗೆ ಸರ್ಕಾರ ಸೇವೆ ಮಾಡುವ ಯೋಗ ತಂದು ಕೊಟ್ಟರೆ, ಸುಖ ಶಾಂತಿ ನೆಮ್ಮದಿ ಜೊತೆಗೆ ಅಷ್ಟೈಶ್ವರ್ಯವನ್ನು ತರುವ ಸಂಖ್ಯೆ ಒಂದಿರುತ್ತದೆ. ಸಂಖ್ಯೆಗಳು ಮಾತ್ರವಲ್ಲದೇ ಸಂಖ್ಯೆಗಳ ಕಾಂಬಿನೇಷನ್ ಗೂ ಕೂಡ ಇಷ್ಟೇ ಪ್ರಮಾಣದಲ್ಲಿ ಶಕ್ತಿ ಇರುತ್ತದೆ. ಈ ಸಾಲಿನಲ್ಲಿ 456, 786 ಸಂಖ್ಯೆಯನ್ನು ಹೇಳಬಹುದು. ಈ ಸಂಖ್ಯೆ … Read more

ಹೆಣ್ಣೆತ್ತವರಿಗೆ ಗುಡ್ ನ್ಯೂಸ್ ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಿಗಲಿದೆ 25 ಲಕ್ಷ ಹಣ

  ಕೇಂದ್ರ ಸರ್ಕಾರವು (Government) 2015ರಲ್ಲಿ ಹೆಣ್ಣು ಮಕ್ಕಳಿಗಾಗಿ (girl child) ವಿಶೇಷವಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samruddi Yojane) ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶದಿಂದ ಯೋಜನೆಯನ್ನು ಪರಿಚಯಿಸಲಾಗಿದೆ. ಭೇಟಿ ಪಡಾವೋ ಭೇಟಿ ಬಚಾವೋ (Beti Bachaao beti Padhao) ದ್ಯೇಯದೊಂದಿಗೆ ಸ್ಥಾಪನೆಯಾದ ಈ ಯೋಜನೆಗೆ ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಸಣ್ಣ ಉಳಿತಾಯ ರೀತಿ ಯೋಜನೆಯಾಗಿದ್ದು ಹೆಣ್ಣು ಮಕ್ಕಳ ಪೋಷಕರು ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ … Read more

ಊಟದ ವೇಳೆ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಇರಲಿ ಎಚ್ಚರ.!

  ಈಗಿನ ಕಾಲದಲ್ಲಿ ಮೊಬೈಲ್ ಬಹಳ ದೊಡ್ಡ ಅಡಿಕ್ಷನ್ ಆಗಿದೆ. ವಯಸ್ಕರು ಮಾತ್ರವಲ್ಲದೇ ಚಿಕ್ಕ ಚಿಕ್ಕ ಮಕ್ಕಳು ಕೂಡ ಮೊಬೈಲ್ ನಲ್ಲಿರುವ ವಿಡಿಯೋ ಗೇಮ್ ಗಳು, ರಿಲ್ಸ್ ಗಳು ಇವುಗಳನ್ನು ನೋಡಲು ಅಡಿಕ್ಟ್ ಆಗಿ ಹೋಗಿದ್ದಾರೆ ಶಾಲೆಗೆ ಹೋಗುವ ಮಕ್ಕಳಂತೂ ಮೊಬೈಲ್ ಗಾಗಿ ಮನೆಯಲ್ಲಿ ವಿಪರೀತ ಹಠ ಮಾಡುತ್ತಾರೆ. ಹೆತ್ತವರು ಕೂಡ ಮಕ್ಕಳ ಈ ಚಟದಿಂದ ಬೇಸತ್ತು ಹೋಗಿರುತ್ತಾರೆ. ನಿಮ್ಮ ಮಕ್ಕಳು ಊಟ ಮಾಡುವ ವೇಳೆ ಮೊಬೈಲ್ ನೋಡುತ್ತಿದ್ದರೆ ಇದನ್ನು ಬಿಡಿಸಲು ಮತ್ತು ನಿಧಾನವಾಗಿ ಹೇಗೆ ಮಕ್ಕಳನ್ನು … Read more

ಅಕ್ಕಿ, ಗೋಧಿ, ರಾಗಿಹಿಟ್ಟು, ರವೆ, ಬೇಳೆ ಕಾಳುಗಳು ಯಾವುದೇ ದಿನಸಿ ವಸ್ತುಗಳಲ್ಲಿ ಹುಳು ಆಗಬಾರದು, ಬಹಳ ದಿನಗಳವರೆಗೆ ಬಾಳಿಕೆ ಬರಬೇಕು ಅಂದ್ರೆ ಈ ರೀತಿ ಮಾಡಿ ಸಾಕು.!

ಮನೆಗೆ ರೇಷನ್ ತರುವಾಗ ನಾವು ಸ್ವಲ್ಪ ಹೆಚ್ಚಿಗೆ ತರುತ್ತೇವೆ. ತಿಂಗಳಿಗೆ ಆಗುವಷ್ಟು ಸರಿಯಾಗಿ ಅಳತೆ ಮಾಡಲು ತರಲು ಸಾಧ್ಯವಾಗುವುದಿಲ್ಲ, ಕೆಲವೊಮ್ಮೆ 2-3 ತಿಂಗಳಿಗಾಗುವಷ್ಟು ರೇಷನ್ ತಂದು ಇಟ್ಟುಕೊಳ್ಳುತ್ತೇವೆ ಅಕ್ಕಿ, ಬೆಳೆ ಕಾಳುಗಳು, ರಾಗಿ ಹಿಟ್ಟು ಇವುಗಳು ಒಮ್ಮೆ ತೊಂದರೆ ಹಲವು ದಿನಗಳವರೆಗೆ ಇರುತ್ತವೆ. ಆದರೆ ಇವುಗಳು ಬಹಳ ಬೇಗ ಕೆಟ್ಟು ಹೋಗುತ್ತವೆ. ಇವುಗಳಲ್ಲಿ ಹುಳು ಬರುತ್ತದೆ, ಗೂಡು ಕಟ್ಟುತ್ತದೆ ಇದನ್ನು ಕ್ಲೀನ್ ಮಾಡುವುದೇ ಗೃಹಿಣಿಯರಿಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಇದು ಮಾತ್ರ ಅಲ್ಲದೇ ರವೆ, ಅವಲಕ್ಕಿ ಮುಂತಾದ … Read more

ಲೋನ್ ಮಾಡುವುದಕ್ಕೆ ಚೆಕ್ ಕೊಡುವ ಮುನ್ನ ಹುಷಾರು, ಸಾಲ ಕ್ಲಿಯರ್ ಆದರೂ ಬೀಳುತ್ತೆ ಕೇಸ್.!

  ಇತ್ತೀಚಿನ ದಿನಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳ (Check bounce Case) ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಅಸಲಿಗೆ ಚೆಕ್ ಬೌನ್ಸ್ ಕೇಸ್ ಗಳು ಎಂದರೆ ಏನು ಎಂದು ನೋಡುವುದಾದರೆ ಇಬ್ಬರು ವ್ಯಕ್ತಿಗಳ ನಡುವೆ ಅಥವಾ ಸಂಸ್ಥೆ ನಡುವೆ ಯಾವುದಾದರೂ ವಸ್ತುವಿನ ಅಥವಾ ಇನ್ಯಾವುದೇ ಸೇವೆಗಳು ನಡೆದಾಗ ಸಂಭಾವನೆಯಾಗಿ ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಕೊಡಬೇಕಾದ ಹಣವನ್ನು ನೀಡಲು ನಗದು ಕೊಡುವ ಬದಲು ಚೆಕ್ ನೀಡಿರುತ್ತಾರೆ. ಅದನ್ನು ಬ್ಯಾಂಕ್ ಖಾತೆಗೆ ಹಾಕಿದಾಗ ಸಲ್ಲಬೇಕಾದ ಹಣವು ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುತ್ತದೆ. … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು ಮರಳಿ 35 ಲಕ್ಷ ಪಡೆಯಬಹುದು.! ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮದುವೆಗೆ ಬೆಸ್ಟ್ ಸ್ಕೀಮ್ ಇದು.!

  ಭಾರತೀಯ ಅಂಚೆ ಇಲಾಖೆಯು(Post office) ತನ್ನ ಅಂಚೆ ಸೇವೆಗಳ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ಒದಗಿಸುತ್ತದೆ. ಪೋಸ್ಟ್ ಬ್ಯಾಂಕಿಂಗ್ ನಲ್ಲಿ ಹಣವನ್ನು ಉಳಿತಾಯ ಇಡುವುದು, ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಮುಂತಾದ ಅನುಕೂಲತೆಗಳನ್ನು ಪಡೆಯಬಹುದು. ಅದರಲ್ಲೂ ಕೇಂದ್ರ ಸರ್ಕಾರದ ಯೋಜನೆಯಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸುವುದರಿಂದ ಸರ್ಕಾರವು ದೇಶದ ಜನತೆಗಾಗಿ ರೂಪಿಸುವ ಪ್ರತಿಯೊಂದು ಯೋಜನೆಯನ್ನು ಕೂಡ ನೀವು ಅಂಚೆ ಕಛೇರಿಯಲ್ಲಿ ಖರೀದಿಸಿ ಆ ಯೋಜನೆಗಳಡಿ ಹೂಡಿಕೆ ಮಾಡುತ್ತ ಬರಬಹುದು. ಈ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ … Read more

ಡಿಸೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್, ಕೇಂದ್ರ ಸರ್ಕಾರದಿಂದ ಹೊಸ ಆದೇಶ ಜಾರಿ.! ಪಡಿತರ ಚೀಟಿ ಇರುವವರು ತಪ್ಪದೆ ಈ ಕೆಲಸ ತಕ್ಷಣ ಮಾಡಿ.!

  ಆಧಾರ್ ಕಾರ್ಡ್ ನಂತೆ ರೇಷನ್ ಕಾರ್ಡ್ ಕೂಡ (Adhar link to Ration card) ಒಂದು ಅಗತ್ಯ ದಾಖಲೆಯಾಗಿದೆ. ಅದರಲ್ಲೂ BPL ಮತ್ತು AAY ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಆನೇಕ ಯೋಜನೆಗಳಲ್ಲಿ ರಿಯಾಯಿತಿ ಸಿಗುತ್ತದೆ. ಶಾಲಾ ಕಾಲೇಜು ಶುಲ್ಕ, ವೈದ್ಯಕೀಯ ಶುಲ್ಕಗಳಲ್ಲಿ ರಿಯಾಯಿತಿಯಿಂದ ಹಿಡಿದು ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ. ಉಚಿತ ವಸತಿ ಯೋಜನೆಗಳು, ರೈತನಿಗೆ ಸರ್ಕಾರದಿಂದ ಸಿಗುವುದು ಸೌಲಭ್ಯ ಸೇರಿದಂತೆ ಇನ್ನೂ ಮುಂತಾದ ಅನೇಕ ಯೋಜನೆಗಳಿಲ್ಲಿ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ … Read more

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ರೇಷನ್.! ನ್ಯಾಯಬೆಲೆ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ.! ಸರ್ಕಾರದಿಂದ ಹೊಸ ಯೋಜನೆ ಜಾರಿ.!

  ರೇಷನ್ ಕಾರ್ಡ್ (Ration card) ಹೊಂದಿರುವ ಪ್ರತಿಯೊಬ್ಬರಿಗೂ ಎರಡು ಮಹತ್ವದ ಸುದ್ದಿ ಇದೆ. ಅದೇನೆಂದರೆ, ಇನ್ನು ಮುಂದೆ ಹಿರಿಯ ನಾಗರಿಕರಿಗೆ (Senior Citizen) ಅಂಗಡಿಗೆ ಹೋಗಿ ಕ್ಯೂ ನಿಲ್ಲುವ ತಾಪತ್ರಯ ತಪ್ಪುತ್ತದೆ, ಇದಕ್ಕಾಗಿ ಅನುಕೂಲ ಆಗುವ ಹಿರಿಯ ನಾಗರಿಕ ಸ್ನೇಹಿ ನೀತಿಯನ್ನು ಜಾರಿಗೆ ತರಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (food and civil Supply department) ನಿರ್ಧರಿಸಿದೆ. ಇದರ ಜೊತೆಗೆ ಕಡ್ಡಾಯವಾಗಿ ಎಲ್ಲಾ ಪಡಿತರ ಚೀಟಿದಾರರು ಕೂಡ ರೇಷನ್ ಕಾರ್ಡ್ ಗೆ ಆಧಾರ್ … Read more