ಚೆಕ್ ಬೌನ್ಸ್ ಆದ್ರೆ ಡಬಲ್ ಪರಿಹಾರ ಸಿಗುತ್ತದೆ.! ಆದ್ರೆ ಈ ಪಾಯಿಂಟ್ ಗೊತ್ತಿರಬೇಕು ಅಷ್ಟೇ…

  ಹಿಂದಿನ ಕಾಲದಲ್ಲಿ ವ್ಯವಹಾರಗಳು ವಸ್ತುವಿನ ಮೂಲಕ ನಡೆಯುತ್ತಿದ್ದವು ನಂತರ ಕಾಲ ಬದಲಾದಂತೆ ಹಣದ ಮೂಲಕ ಕೊಡುಕೊಳ್ಳುವಿಕೆ ರೂಢಿಯಾಯಿತು. ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ಆಗಿರುವುದರಿಂದ ಡಿಡಿ, ಚೆಕ್ ಇನ್ನೂ ಮುಂತಾದ ಅನುಕೂಲತೆಗಳು ಇದೆ. ಇಬ್ಬರು ವ್ಯಕ್ತಿಗಳ ನಡುವೆ ಅಥವಾ ಎರಡು ಸಂಸ್ಥೆಗಳ ನಡುವೆ ಹಣಕಾಸಿನ ವಹಿವಾಟು ನಡೆದರೆ ಹಣಕ್ಕಿಂತ ಈಗ ಚೆಕ್ ಹೆಚ್ಚಾಗಿ ಬಳಸುತ್ತಾರೆ. ಆದರೆ ಆ ಚೆಕ್ ನ್ನು ಹಣವಾಗಿ ಮಾಡಿಕೊಳ್ಳಲು ಹಣ ಕೊಡಬೇಕಾದವರ ಕಡೆಯಿಂದ ಚೆಕ್ ತೆಗೆದುಕೊಂಡು ನಿಮ್ಮ ಖಾತೆಗೆ … Read more

ಗ್ರಾಮೀಣ ಜನರಿಗೆ ಸಿಹಿ ಸುದ್ದಿ, ಇನ್ಮುಂದೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ 44 ಹೆಚ್ಚುವರಿ ಸೇವೆಗಳು ಲಭ್ಯ.!

ಗ್ರಾಮೀಣ ಭಾಗದ ಜನತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ (Rural and Panchayath Raj Department) ಸಿಹಿ ಸುದ್ದಿ ಇದೆ. ಅದೇನೆಂದರೆ ಪ್ರತಿ ಪಂಚಾಯಿತಿ ವ್ಯಾಪ್ತಿಯನ್ನು ಕೂಡ ಗ್ರಾಮ ಪಂಚಾಯಿತಿಯಲ್ಲಿಯೇ ಬಾಪೂಜಿ ಸೇವ ಕೇಂದ್ರಗಳು (Bapuji Seva Kendra) ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಸದ್ಯಕ್ಕೆ 28 ಯುಟಿಲಿಟಿ ಸೇವೆಗಳನ್ನು ಒದಗಿಸಲಾಗುತ್ತಿತ್ತು. ಈಗ ಇದನ್ನು ವಿಸ್ತರಿಸಿ ಹೆಚ್ಚುವರಿಯಾಗಿ 44 ಸೇವೆಗಳನ್ನು ಸೇರ್ಪಡೆ (Extended Services) ಮಾಡಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ … Read more

LIC ಯಲ್ಲಿ ಪಾಲಿಸಿ ಮಾಡಿಸಿದವರಿಗೆ ಗುಡ್ ನ್ಯೂಸ್ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ ಪಿಂಚಣಿ.!

LIC ಭಾರತದ ನಂಬಿಕಾರ್ಹ ವಿಮಾ ಸಂಸ್ಥೆಯಾಗಿದೆ. ದಶಕಗಳ ಕಾಲದಿಂದಲೂ ಕೂಡ ಭಾರತದ ಹಳ್ಳಿ ಹಳ್ಳಿವರೆಗೂ ಚಿರ ಪರಿಚಿತವಾಗಿರುವ LIC ಯ ಈ ಯೋಜನೆಗಳಿಂದ ಅನೇಕರು ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಕಡಿಮೆ ಮೊತ್ತದ ಪ್ರೀಮಿಯಂಗಳನ್ನು ಪಾಲಿಸುವ ಮೂಲಕ ಹೆಚ್ಚು ರಿಟರ್ನ್ಸ್ ಪಡೆಯಲು ಸಾಧ್ಯವಿರುವ ಈ LIC ಯೋಜನೆಗಳಲ್ಲಿ ಹತ್ತು ಹಲವು ವೈಶಿಷ್ಟ್ಯಗಳಿವೆ. ಹಲವಾರು ಯೋಜನೆಗಳು ಲಭ್ಯವಿದ್ದು ಯಾವ ಪಾಲಿಸಿ ತಮಗೆ ಸೂಕ್ತ ಎನಿಸುತ್ತದೆ ಅದನ್ನು ಆರಿಸಿಕೊಂಡು ಹೂಡಿಕೆ ಮಾಡಬಹುದು. ಕಾಲಕಾಲಕ್ಕೆ ಅನುಗುಣವಾಗಿ LIC ಕಂಪನಿ ಕೂಡ ಹೊಸದಾಗಿ ಯೋಜನೆಗಳನ್ನು … Read more

ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಅನ್ನು ಗುಣಪಡಿಸುವ ನಾಟಿ ವೈದ್ಯೆ ಕ್ಯಾನ್ಸರ್ ಸಮಸ್ಯೆ ಇರುವವರು ತಪ್ಪದೆ ನೋಡಿ.!

  ಗೌರಿ ಸುಬ್ರಮಣ್ಯ ಶಾಸ್ತ್ರಿ ಬಹುತೇಕ ಎಲ್ಲಾ ಕನ್ನಡಿಗರಿಗೂ ಕೂಡ ಪರಿಚಯ ಇದ್ದಾರೆ. ಅದರಲ್ಲೂ ಪ್ರತಿದಿನವ ಟಿವಿ ನೋಡುವ ಮಹಿಳೆಯರಿಗೆ ಇವರು ಚಿರಪರಿಚಿತರು. ಗೌರಿ ಅಮ್ಮ ಎನ್ನುವ ಹೆಸರಿನಿಂದ ಖ್ಯಾತಿಯಾಗಿರುವ ಇವರನ್ನು ಜನರು ಆಧುನಿಕ ಅಶ್ವಿನಿ ದೇವತೆ ಎಂದು ಕೂಡ ಕರೆಯುತ್ತಾರೆ. ಆಯುರ್ವೇದ ಪದ್ಧತಿಯಿಂದಲೇ ಎಲ್ಲಾ ಖಾಯಿಲೆಗೂ ಕೂಡ ಚಿಕಿತ್ಸೆ ಕೊಡುವ ಇವರ ಕೈಗುಣ ಪರಿಚಯ ಕರ್ನಾಟಕದ ಎಲ್ಲ ಜಿಲ್ಲೆ ಹಾಗೂ ಹೊರಗಿನ ಭಾಗದವರಿಗೆ ತಿಳಿದಿದೆ. ಹಾಗಾಗಿ ಪ್ರತಿದಿನವೂ ಕೂಡ ಇವರನ್ನು ಭೇಟಿ ಮಾಡಲು ಬರುವ ಜನರ … Read more

BP ಎಂದರೇನು? ಬ್ಲಡ್ ಪ್ರೆಷರ್ ಎಷ್ಟಿರಬೇಕು ಗೊತ್ತಾ.? BP ಲೆವೆಲ್ ಅರ್ಥಮಾಡಿಕೊಳ್ಳುವ ಸರಳ ವಿಧಾನ.!

  ಪ್ರತಿಯೊಬ್ಬರು ಕೂಡ BP (Blood Pressure) ಇದನ್ನು ಕೇಳಿರುತ್ತೇವೆ. BP ಲೆವೆಲ್ ಜಾಸ್ತಿಯಾಗಿದೆ, ಲೋ BP ಯಾಗಿದೆ ಈ ರೀತಿ ಮಾತನಾಡುವುದನ್ನು ಕೇಳಿರುತ್ತೇವೆ. ಅಷ್ಟಕ್ಕೂ ಈ BP ಎಂದರೇನು? BP ಪಾಯಿಂಟ್ ಎಷ್ಟಿದ್ದರೆ ಸರಿ? ಇದು ಏನು ಹೇಳುತ್ತದೆ ಎನ್ನುವುದರ ಬಗ್ಗೆ ನಮ್ಮ ನಿಮ್ಮಲ್ಲಿ ಎಷ್ಟು ಜನರಿಗೆ ಸರಿಯಾದ ಮಾಹಿತಿ ಗೊತ್ತಿದೆ. ಬಹಳ ಜನರು ಇದರ ಬಗ್ಗೆ ಆಳವಾಗಿ ಕಳೆದುಕೊಳ್ಳುವ ಪ್ರಯತ್ನ ನಾವು ಮಾಡಿರುವುದಿಲ್ಲ. ಹಾಗಾಗಿ ಇಂದು ಈ ಅಂಕಣದಲ್ಲಿ ಆರೋಗ್ಯಕ್ಕೆ ಬಹಳ ಮುಖ್ಯವಾದ ಈ … Read more

ಪೋಸ್ಟ್ ಆಫೀಸ್ ನಲ್ಲಿ ಕೇವಲ 1000 ರೂಪಾಯಿ ಜಮೆ ಮಾಡಿದ್ರೆ 1,75,632 ಸಿಗುತ್ತೆ.!

ಭಾರತೀಯ ಅಂಚೆ ಇಲಾಖೆಯು ಹತ್ತಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಚೆ ಇಲಾಖೆ ಕಾರ್ಯ ನಿರ್ವಹಿಸುವುದರಿಂದ ಅಂಚೆ ಇಲಾಖೆ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸರ್ಕಾರವು ಗ್ಯಾರಂಟಿ. ಇತ್ತೀಚಿನ ದಿನಗಳಲ್ಲಿ ಅಚೆ ಕಛೇರಿ ಯೋಜನೆಗಳಿಗೆ ಸರ್ಕಾರವು ಉತ್ತಮವಾದ ಬಡ್ಡಿದರ ನಿಗದಿ ಪಡಿಸಿದೆ. ಪೋಸ್ಟ್ ಆಫೀಸ್ ನಲ್ಲಿ ಎಲ್ಲಾ ವಯೋಮಾನದವರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹೆಣ್ಣು ಮಕ್ಕಳಿಗಾಗಿ, ಮಹಿಳೆಯರಿಗಾಗಿ, ಹಿರಿಯ ನಾಗರಿಕರಿಗಾಗಿ ಮತ್ತು ಪೆನ್ಷನ್ ಬಗ್ಗೆ ಪ್ಲಾನ್ ಮಾಡುವವರಿಗೆ ಹೀಗೆ ಪ್ರತಿಯೊಬ್ಬರಿಗೂ ಕೂಡ ಅನ್ವಯವಾಗುವಂತಹ … Read more

14 ಅಕ್ಟೋಬರ್ 2023 ವರ್ಷದ ಕೊನೆಯ ಸೂರ್ಯ ಗ್ರಹಣ, ಈ 6 ರಾಶಿಯವರಿಗೆ ತರಲಿದೆ ಕೋಟ್ಯಾಧಿಪತಿಯಾಗುವ ಯೋಗ.!

  14 ಅಕ್ಟೋಬರ್ 2023 ರಂದು ಮಹಾಲಯ ಅಮಾವಾಸ್ಯೆ. ಈ ದಿನ ನಡೆಯಲಿರುವ ಸೂರ್ಯಗ್ರಹಣವು ಈ ವರ್ಷದ ಅತಿ ದೊಡ್ಡ ಸೂರ್ಯಗ್ರಹಣವಾಗಿದೆ. ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆ ದಿನದಂದೇ ಬರುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುವುದರಿಂದ ಭೂಮಿಗೆ ಸೂರ್ಯನ ಬೆಳಕು ಗ್ರಹಣ ಇರುವಷ್ಟು ಕಾಲ ಕತ್ತಲಾಗಿ ನೆರಳಾಗಿ ಕಾಣುತ್ತದೆ. ಈ ಗ್ರಹಣ ಇದ್ದಷ್ಟು ಕಾಲವನ್ನು ನಕಾರಾತ್ಮಕ ಪ್ರಭಾವ ಬೀರುವ ಕಾಲ ಎಂದು ಹೇಳಲಾಗುತ್ತದೆ. ವೈದಿಕ ಪುರಾಣದ ಪ್ರಕಾರ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ಸಮಯದಲ್ಲಿ ಯಾವುದೇ … Read more

ಕಿಮೋಥೆರಪಿ ಎಂದರೇನು.? ಅದರಿಂದಾಗುವ ಪ್ರಯೋಜನವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಕ್ಯಾನ್ಸರ್ ರೋಗಿಗಳಿಗೆ ಸಂಜೀವಿನಿ ಇದು.!

  ಕ್ಯಾನ್ಸರ್ ಪೇಶಂಟ್ ಗಳಿಗೆ (Cancer) ಮೂರು ರೀತಿಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ಕಿಮೋಥಿರಪಿ, ಆಪರೇಷನ್ ಮತ್ತು ರೇಡಿಯೇಶನ್ ಮೂಲಕ. ಕ್ಯಾನ್ಸರ್ ಯಾವ ಸ್ಟೇಜ್ ನಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಟ್ರೀಟ್ಮೆಂಟ್ ನಿರ್ಧಾರವಾಗುತ್ತದೆ ಆರಂಭಿಕ ಸ್ಟೇಜಾ ಗಳಲ್ಲಿ ಕಿಮೋಥೆರಫಿ (Chemotherapy) ಮೂಲಕವೇ ರೋಗವನ್ನು ಗುಣ ಪಡಿಸಬಹುದು. ಕಿಮೋಥೆರಪಿ ಎಂದರೇನು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ನೋಡಿ ಕ್ಯಾನ್ಸರ್ ಪೇಷಂಟ್ ಗೆ ಕಿಮೋಥೆರಪಿ ಎಂದು ಹೇಳಿದ ತಕ್ಷಣವೇ ಕೂದಲು ಹೋಗುತ್ತದೆ ಎಂದು ಆಪರೇಷನ್ ಬೇಕಾದರೂ ಮಾಡಿ … Read more

ಮಂಡಿ ನೋವು ಇದೆಯಾ.? ಯಾಕೆ ಇದು ಬರ್ತಿದೆ.? ನೀರನ್ನು ಮಾರುತ್ತಿರುವುದೇ ಇವತ್ತಿನ ಎಲ್ಲಾ ಕಾಯಿಲೆಗೂ ಕಾರಣನಾ.? ವೈದ್ಯರು ಬಿಚ್ಚಿಟ್ಟ ಈ ಮಾಹಿತಿ ತಿಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ

  ಮೊದಲೆಲ್ಲಾ ಮಂಡಿ ನೋವನ್ನು ವಯೋ ಸಹಜ ಖಾಯಿಲೆ ಎಂದು ಹೇಳಲಾಗುತ್ತಿತ್ತು. ವಯಸ್ಸಾಗುತ್ತಿತ್ತಂತೆ ದೇಹ ದುರ್ಬಲವಾಗುತ್ತದೆ ಶಕ್ತಿ ಹೀನವಾಗುವುದರಿಂದ ಈ ರೀತಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗಿನ ಕಾಲಮಾನದಲ್ಲಿ 30ರ ಆಸು ಪಾಸಿನವರಲ್ಲೂ ಕೂಡ ಇದು ಬಾಧಿಸುತ್ತಿದೆ. ಹಾಗಾದರೆ ಈ ರೀತಿ ಮಂಡಿ ನೋವು ಉಂಟಾಗಲು ಕಾರಣ ಏನಿರಬಹುದು ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಯುವಜನತೆಗೆ ಈ ರೀತಿ ಮಂಡಿ ನೋವಿನಿಂದ ಬಳಲುತ್ತಿರುವುದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಖ್ಯಾತ ವೈದ್ಯರೊಬ್ಬರು ನೀಡಿರುವ ಕಾರಣಗಳ … Read more

ರೈತರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 3 ಲಕ್ಷ ಆಸಕ್ತ ರೈತರು ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಿರಿ.!

  ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಪಶು ಸಂಗೋಪನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಅರ್ಜಿ ಆಹ್ವಾನ, ರೈತರು ತಪ್ಪದೆ ಈ ಪ್ರಯೋಜನ ಪಡೆದುಕೊಳ್ಳಿ.! ರೈತರಿಗೆ ಕೃಷಿ ಚಟುವಟಿಕೆ ಪಶುಸಂಗೋಪನೆ, ಹೈನುಗಾರಿಕೆ ಇವುಗಳು ಕೂಡ ಕೃಷಿ ಬೆಂಬಲಿತ ಚಟುವಟಿಕೆಗಳಾಗಿದ್ದು ರೈತನ ಆರ್ಥಿಕತೆಗೆ ನೆರವಾಗುತ್ತದೆ. ಹಾಗಾಗಿ ಕೃಷಿ ಚಟುವಟಿಕೆಯನ್ನು ಸದಾ ಪ್ರೋತ್ಸಾಹಿಸುವ ಸರ್ಕಾರವು ರೈತನಿಗೆ ಅನುಕೂಲವಾಗಲಿ ಎಂದು ಕೃಷಿ ಆಧಾರಿತ ಇತರೆ ಚಟುವಟಿಕೆಗಳಿಗೂ ಕೂಡ ಯೋಜನೆಗಳನ್ನು ರೂಪಿಸಿ ನೆರವು ನೀಡುತ್ತಿದೆ. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ … Read more