ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ ಈ ಸಂಸ್ಥೆಯಿಂದ ಸಿಗಲಿದೆ ಬರೊಬ್ಬರಿ 24,000 ಸ್ಕಾಲರ್ಶಿಪ್ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!

  ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ನಡೆಯುತ್ತಿದೆ. ಪ್ರಸ್ತುತ ಜಗತ್ತಿನಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯ ಎನ್ನುವುದನ್ನು ಅರಿತಿರುವುದರಿಂದ ಸರ್ಕಾರಗಳು ಕೂಡ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡುತ್ತಿದೆ. ಕಡ್ಡಾಯ ಶಿಕ್ಷಣ ನೀತಿ ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ಇವುಗಳ ಜೊತೆ ವಿದ್ಯಾರ್ಥಿ ವೇತನ ಆಗ ಪ್ರೋತ್ಸಾಹ ಧನವನ್ನು ಕೂಡ ನೀಡುತ್ತಿವೆ. ಸರ್ಕಾರ ಮಾತ್ರವಲ್ಲದೆ ಕೆಲ ಖಾಸಗಿ ಸಂಸ್ಥೆಗಳು ಕೂಡ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈಗ ಅದೇ ರೀತಿಯಾಗಿ ಪ್ರತಿಷ್ಠಿತ ಬ್ರಾಂಡ್ ಸಂತೂರ್, ವಿಪ್ರೋ ಕಂಸ್ಯೂಮರ್ … Read more

ಮಲಗಿದ ನಂತರ ನಮ್ಮ ಆತ್ಮ ಎಲ್ಲಿಗೆ ಹೋಗುತ್ತದೆ.? ಏನು ಮಾಡುತ್ತೆ.? ಮತ್ತು ಸ-ತ್ತ ನಂತರ ಆತ್ಮ ಎಲ್ಲಿಗೆ ಹೋಗುತ್ತೆ ಗೊತ್ತಾ.? ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ.!

  ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡ ಕೆಲವೊಂದು ವಿಚಾರಗಳನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಒಬ್ಬ ಮನುಷ್ಯನ ಮ.ರಣದ ನಂತರ ಆತನ ಆತ್ಮ ಏನಾಗುತ್ತದೆ ಎನ್ನುವುದನ್ನು ಯಾವ ಟೆಕ್ನಾಲಜಿ ಕೂಡ ಕಂಡು ಹಿಡಿಯಲಾರದು. ಆದರೆ ಒಂದು ಸಂಶೋಧನೆಯಲ್ಲಿ ಮನುಷ್ಯ ಮ.ರಣ ಹೊಂದುವ ಮುನ್ನ ಹಾಗೂ ಮ.ರಣ ಹೊಂದಿದ ತಕ್ಷಣ ದೇಹದ ತೂಕ 240 ಗ್ರಾಂ ಕಡಿಮೆಯಾಗಿತ್ತು ಎಂದು ಹೇಳಲಾಗಿದೆ. ಹಾಗಾದರೆ ಆ ಆತ್ಮದ ತೂಕ ಅಷ್ಟಿರಬಹುದಾ ಎಂದು ಕೆಲವರ ಅಂದಾಜು. ಆದರೆ ಇದಕ್ಕೆ ಯಾವುದೇ ಸ್ಪಷ್ಟ ನಿದರ್ಶನ ಇಲ್ಲ … Read more

ಕ್ಯಾನ್ಸರ್ ಸ್ಟೇಜ್ 1, ಕ್ಯಾನ್ಸರ್ ಸ್ಟೇಜ್ 2, ಅಥವಾ ಕ್ಯಾನ್ಸರ್ ಸ್ಟೇಜ್ 3 ಎಂದರೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕ್ಯಾನ್ಸರ್ ಎಂದರೆ ಹೊರಗಿನಿಂದ ದೇಹಕ್ಕೆ ಆಗುವ ಹಾನಿಯಲ್ಲ ದೇಹದ ಒಳಗಿನ ಒಂದು ಭಾಗ ಏನೋ ಸಮಸ್ಯೆಯಾಗಿ ಹಾಳಾಗಿರುವುದು ಎಂದರ್ಥ. ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯದಿಂದ ಇದು ಬರುವುದಿಲ್ಲ, ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಇಲ್ಲ. ಇದು ಅದೇ ವ್ಯಕ್ತಿಯ ದೇಹಕ್ಕೆ ಸಂಬಂಧಪಟ್ಟ ಸಮಸ್ಯೆ ಆಗಿರುತ್ತದೆ ಕ್ಯಾನ್ಸರ್ ನಲ್ಲಿ ಹಲವಾರು ಹಂತಗಳು ಇರುತ್ತವೆ ಕ್ಯಾನ್ಸರ್ ಮೊದಲನೇ ಸ್ಟೇಜ್ ನಲ್ಲಿದೆ, ಕೊನೆ ಸ್ಟೇಜ್ ಹಾಗಾಗಿ ಬದುಕಲು ಸಾಧ್ಯತೆ ಕಡಿಮೆ ಈ ರೀತಿ ಮಾತನಾಡಿರುವುದನ್ನು ನಾವು ಕೇಳಿರುತ್ತೇವೆ. ಹಾಗಾದರೆ ಈ … Read more

ಸಾಲಬಾದೆ, ಹಣಕಾಸಿನ ಕೊರತೆ ಇದ್ದರೆ ತಾಮ್ರದ ಚೊಂಬಿನಲ್ಲಿ ಈ ಉಪಾಯ ಮಾಡಿ ಸಾಕು.! ಸಂಕಷ್ಟಗಳೆಲ್ಲಾ ದೂರಾಗಿ ಧನಲಾಭವಾಗುತ್ತೆ.!

  ಪ್ರಸ್ತುತ ಕಾಲದಲ್ಲಿ ಹಣಕಾಸಿನ ಮೇಲೆ ಎಲ್ಲವೂ ನಡೆಯುತ್ತಿರುವುದು. ಪ್ರತಿನಿತ್ಯದ ಖರ್ಚಿನಿಂದ ಹಿಡಿದು ನಮ್ಮ ದೊಡ್ಡ ದೊಡ್ಡ ಕನಸುಗಳವರೆಗೂ ಕೂಡ ಪ್ರಿಯೊಂಕ್ಕೂ ಹಣದ ಅವಶ್ಯಕತೆ ಇದ್ದೇ ಇದೆ. ಹಣ ಪಡೆಯಲು ಇರುವ ಒಂದೇ ಮಾರ್ಗ ಎಂದರೆ ಕಷ್ಟ ಪಟ್ಟು ದುಡಿಯುವುದು. ಆದರೆ ಕೆಲವೊಮ್ಮೆ ಹಣೆಬರಹ ಎಷ್ಟು ಕೆಟ್ಟಿರುತ್ತದೆ ಎಂದರೆ ನಾವು ಎಷ್ಟೇ ಕಷ್ಟ ಪಟ್ಟು ದುಡಿಯುತ್ತಿದ್ದರೂ ಕೂಡ ನಮ್ಮ ಮನೆಗಳಲ್ಲಿ ಹಣ ಉಳಿಯುವುದಿಲ್ಲ. ಒಂದಲ್ಲ ಒಂದು ಅನಿರೀಕ್ಷಿತ ಖರ್ಚುಗಳು ಎದುರಾಗಿ ಹಣಕಾಸಿನ ನ’ಷ್ಟ ಆಗುತ್ತದೆ. ಜೊತೆಗೆ ನಾವು … Read more

UPSC ಪರೀಕ್ಷೆ ಹೇಗಿರುತ್ತೆ‌.? ನೇಮಕಾತಿ ಹೇಗೆ ನಡೆಯುತ್ತೆ? IAS, IPS, IRS ಅಧಿಕಾರಿಗಳಾಗುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  IAS, IPS ಈ ಹೆಸರು ಕೇಳಿದ ತಕ್ಷಣ ಮನ ರೋಮಾಂಚನವಾಗುತ್ತದೆ. ದೇಶದ ಅತ್ಯುನ್ನತ ನಾಗರಿಕ ಹುದ್ದೆಯಾದ ಈ ಗೆಜೆಟೆಡ್ ಶ್ರೇಣಿಯ ಹುದ್ದೆ ಪಡೆಯಲು ಆಕಾಂಕ್ಷಿಗಳು ತಪಸ್ಸನ್ನೇ ಮಾಡುತ್ತಿರುತ್ತಾರೆ. ಒಂದು ಎರಡು ವರ್ಷಗಳು ಮಾತ್ರವಲ್ಲದೆ ಪೂರ್ತಿಯಾಗಿ ಅವರ ಅಟೆಂಪ್ಟ್ ಮುಗಿಯೋವರೆಗೂ ಛಲಬಿಡದೆ ಪ್ರಯತ್ನಿಸಿ ಕೊನೆಯ ಬಾರಿ ಗೆದ್ದವರಿದ್ದಾರೆ. 10ನೇ ತರಗತಿಗೆ ಬರುತ್ತಿದ್ದಂತೆ ತಾನು ಜಿಲ್ಲಾಧಿಕಾರಿಯಾಗಲೇಬೇಕೆಂದು ಹಠ ತೊಟ್ಟು ಪದವಿ ಮುಗಿಯುವುದರ ಒಳಗೆ ತಯಾರಾಗಿ ಮೊದಲ ಅಟ್ಟೆಂಪ್ಟ್ ನಲ್ಲಿಯೇ ಪಾಸಾಗೆ ಹುದ್ದೆ ಅಲಂಕರಿಸಿದ ಉದಾಹರಣೆಗಳು ಇವೆ. ಯಾವುದೋ ಒಂದು … Read more

ವಾಸ್ತು ಎನ್ನುವುದು ನಿಜಾನಾ.? ಸುಳ್ಳಾ.? ಮನೆಯ ವಾಸ್ತು ಹೇಗಿರಬೇಕು.? ವಾಸ್ತು ಸರಿ ಇರದಿದ್ದರೆ ಖಾಯಿಲೆ ಬರುತ್ತಾ.? ಬಿಸಿನೆಸ್ ಲಾಸ್ ಆಗುತ್ತಾ.! ನಿಮ್ಮೆಲ್ಲಾ ಅನುಮಾನಕ್ಕೂ ಉತ್ತರ ಇಲ್ಲಿದೆ ನೋಡಿ.!

  ವಾಸ್ತು ಎನ್ನುವುದನ್ನು ತೀರಾ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ, ಹಾಗಾದರೆ ಆಗಿನ ಕಾಲದಲ್ಲಿ ಇರಲಿಲ್ಲವಾ ಎಂದರೆ ಖಂಡಿತವಾಗಿಯೂ ಇತ್ತು. ಯಾಕೆಂದರೆ ಮಾನವನ ದೇಹವೂ ಕೂಡ ಪಂಚಭೂತಗಳಿಂದ ಕೂಡಿದೆ, ಹಾಗಾಗಿ ಪಂಚಭೂತಗಳನ್ನು ಆಧರಿಸಿ ವಾಸ್ತು ಇರುವುದರಿಂದ ಆಗಿನ ಕಾಲದಲ್ಲೂ ಕಟ್ಟು ನಿಟ್ಟಾಗಿ ಇದನ್ನು ಪಾಲಿಸುತ್ತಿದ್ದರು, ಆದರೆ ಅದು ವಿಶೇಷವಾಗಿ ಏನು ಇರಲಿಲ್ಲ ಅವರ ಬದುಕಿನೊಂದಿಗೆ ಹೊಂದಿಕೊಂಡಿತ್ತು. ಯಾವುದು ಎಲ್ಲಿದ್ದರೆ ಚೆನ್ನಾಗಿರುತ್ತೆ ಎನ್ನುವುದನ್ನು ಅವರು ತಾಳೆ ಹಾಕಿ ಆ ರೀತಿ ಮಾಡುತ್ತಿದ್ದರು. ನಾವು ನಮ್ಮ ಅಡುಗೆಮನೆ ಹಾಗೂ ದೇವರ ಕೋಣೆಗೆ … Read more

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ.? ಒಟ್ಟಿಗೆ 4,000 ಹಣ ಸಿಗಲಿದೆ, ಆದ್ರೆ ಈ ಕೆಲಸ ಮಾಡುವುದು ಕಡ್ಡಾಯ.!

  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress government) ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಸರ್ಕಾರದ ಅಂಕಿ ಅಂಶದ ಪ್ರಕಾರ 1.10 ಕೋಟಿ ಮಹಿಳೆಯರು ಅರ್ಹರಾಗಿದ್ದಾರೆ. ಈಗಾಗಲೇ ಮೊದಲನೇ ಕಂತಿನ ಹಣ ಕೂಡ ಆಗಸ್ಟ್ 30 ರಿಂದ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿದೆ. ಆದರೆ ಲಕ್ಷಾಂತರ ಮಹಿಳೆಯರು ಮೊದಲನೇ ಕಂತಿನ ಹಣವನ್ನು (august month money) ಪಡೆಯಲಾಗದೆ ವಂಚಿತರಾಗಿದ್ದಾರೆ. ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರು ಎರಡನೇ ಕಂತಿನ ಹಣ … Read more

ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ, ಹಾರ್ಟ್ ಅಟ್ಯಾಕ್ ಆಗುತ್ತೆ.!

  ಹೃದಯಘಾತ (Heart attack ) ಮತ್ತು ಕಾರ್ಡಿಯಾಕ್ ಅರೆಸ್ಟ್ (Cardiac arrest) ಎನ್ನುವುದನ್ನು ಇತ್ತೀಚಿಗೆ ಹೆಚ್ಚು ಕೇಳುತ್ತಿದ್ದೇವೆ. ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದಿರುವುದೇ ಇಲ್ಲ ಕಾರಣ ಕೇಳಿದರೆ ಕಾರ್ಡಿಯಾಕ್ ಆರೆಸ್ಟ್. ಮತ್ತು ಹೃದಯಾಘಾತದಿಂದ ಆಸ್ಪತ್ರೆ ಸೇರಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಈ ಎರಡು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾದರೂ ಹೃದಯಾಘಾ.ತವಾದಾಗ ವ್ಯಕ್ತಿ ಚೇತರಿಸಿ ಕೊಳ್ಳುವುದಕ್ಕೆ ಅವಕಾಶವಿರುತ್ತದೆ, ಆದರೆ ಕಾರ್ಡಿಯಾಕ್ ಅರೆಸ್ಟ್ ನಲ್ಲಿ ಒಂದೇ ಬಾರಿಗೆ ಹೃದಯ ಸ್ತಂಭನವಾಗಿ ಪ್ರಾಣ ಹೋಗಿ ಬಿಡುತ್ತದೆ. ಇವೆರಡರ ನಡುವಿನ ಸಣ್ಣ ವ್ಯತ್ಯಾಸವೇನು … Read more

ಬಾರ್ ಲೈಸೆನ್ಸ್ ಪಡೆಯುವುದು ಹೇಗೆ.? ಎಷ್ಟು ಬಂಡವಾಳ ಬೇಕಾಗುತ್ತದೆ.? ಎಷ್ಟು ಲಾಭ ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  3000 ಜನಸಂಖ್ಯೆಗಿಂತ ಹೆಚ್ಚಿಗೆ ಜನರಿರುವ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದಲೇ ಮದ್ಯದದಂಗಡಿ ತೆರೆಯಬೇಕು ಎನ್ನುವ ಪ್ರಸ್ತಾಪವನ್ನು ಅಬಕಾರಿ ಇಲಾಖೆ ಸರ್ಕಾರ ಮುಂದೆ ಇಟ್ಟಿದೆ ಎನ್ನುವ ವಿಚಾರ ರಾಜ್ಯದಲ್ಲಿ ಬಾರಿ ಚರ್ಚೆಯಾಗಿತ್ತು ಮಹಿಳೆಯರು ಹಾಗೂ ವಿರೋಧ ಪಕ್ಷಗಳು ಇದನ್ನು ತೀವ್ರ ವಿರೋಧಿಸಿದ್ದವು ಅಂತಿಮವಾಗಿ ಮಾನ್ಯ ಮುಖ್ಯಮಂತ್ರಿಗಳೇ ಸದ್ಯಕ್ಕೆ ಅಂತಹ ಯೋಜನೆಗಳಿಲ್ಲ ಎಂದು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾದರೆ ಒಂದು ವೇಳೆ ಖಾಸಗಿಯವರು ಬಾರ್ ಓಪನ್ ಮಾಡುವುದಾದರೆ ಆ ಪ್ರಕ್ರಿಯೆ ಹೇಗಿರುತ್ತದೆ? ಯಾರು ಈ ರೀತಿ ಬಾರ್ ಲೈಸೆನ್ಸ್ ಪಡೆಯಲು … Read more

ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕಚೇರಿ ಸಹಾಯಕ, ಚಾಲಕ, ಅಟೆಂಡರ್ ಹುದ್ದೆಗಳಿಗೆ ನೇಮಕಾತಿ.! ವೇತನ 67,000/- ಆಸಕ್ತರು ಅರ್ಜಿ ಸಲ್ಲಿಸಿ.!

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಾಜಮಾತ ವಿಜಯರಾಜೇ ಸಿಂಧಿಯಾ ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಮತ್ತು ಖಾಲಿ ಇರುವ ಹುದ್ದೆಗಳ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ. ಉದ್ಯೋಗ ಸಂಸ್ಥೆ:- ರಾಜಮಾತ ವಿಜಯರಾಜೇ ಸಿಂಧಿಯಾ ಕೃಷಿ ವಿಶ್ವವಿದ್ಯಾಲಯ ಹುದ್ದೆ ಹೆಸರು:- ● ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ● ವಿಷಯ … Read more