ಎಲ್ಲಾ ವಾಹನ ಮಾಲೀಕರಿಗೂ ಬಿಗ್ ಶಾ’ಕ್ ಈ ತಪ್ಪು ಮಾಡಿದ್ರೆ ಕ್ಯಾನ್ಸಲ್ ಆಗಲಿದೆ ನಿಮ್ಮ ಲೈಸನ್ಸ್.!

ದೇಶದಲ್ಲಿ ಯಾವುದೇ ರೀತಿಯ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ಅಥವಾ ಬಹುಚಕ್ರದ ವಾಹನಗಳನ್ನು ಹೊಂದಿದ್ದರು ಅದು ವೈಟ್ ಬೋರ್ಡ್ ಅಥವಾ ಎಲ್ಲೋ ಬೋರ್ಡ್ ಆಗಿದ್ದರೂ ಪ್ರತಿಯೊಬ್ಬ ವಾಹನ ಮಾಲೀಕನು ಕೂಡ ಈ ಸುದ್ದಿಯನ್ನು ತಿಳಿದುಕೊಳ್ಳಲೇಬೇಕು. ವಾಹನ ದಟ್ಟಣೆ ತಡೆಗಟ್ಟಲು ಮತ್ತು ವಾಹನಗಳ ಮೂಲಕ ಆಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಅನೇಕ ರೀತಿಯ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ಅನೇಕ ಬಾರಿ ಸಂಚಾರ ನಿಯಮಗಳಲ್ಲಿ ಹೊಸ ನಿಯಮಗಳ ಸೇರ್ಪಡೆ ಆಗಿದ್ದು ಮೋಟಾರ್ ವಾಹನ ಕಾಯ್ದೆಗಳು ಕೂಡ ಪರಿಷ್ಕೃತಗೊಳ್ಳುತ್ತಿವೆ. ಈಗ … Read more

40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000 ಸಾವಿರ ಪೆನ್ಷನ್ ಪಡೆಯಬಹುದು.!

  ವಯಸ್ಸಾದ ಮೇಲೂ ಹಣದ ಅವಶ್ಯಕತೆ ಇರುತ್ತದೆ ಆದರೆ ಯಾರ ಮುಂದೂ ಕೈ ಚಾಚಲು ಮನಸಿರುವುದಿಲ್ಲ. ಹಾಗಿದ್ದರೆ ದುಡಿಯುವ ವಯಸ್ಸಿನಯೇ ಈ ಬಗ್ಗೆ ಪ್ಲಾನ್ ಮಾಡಬೇಕು ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಪೆನ್ಷನ್ ವ್ಯವಸ್ಥೆ ಇದೆ 60 ವರ್ಷವಾದ ಬಳಿಕ ರಿಟೈಡ್ ಆದವರೆಗೆ ಪೆನ್ಷನ್ ಬರುತ್ತದೆ. ಈಗ ಇದು ಎಲ್ಲರಿಗೂ ಅನ್ವಯಿಸುವಂತೆ ಪ್ರಧಾನಮಂತ್ರಿಯವರು 4 ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳಲ್ಲಿ ಸಾಮಾನ್ಯರು ಕೂಡ ಹೂಡಿಕೆ ಮಾಡಿ 60 ವರ್ಷ ಆದ ಬಳಿಕ ಅವರ ಉಳಿತಾಯದ ಆಧಾರದ … Read more

ಇನ್ಮುಂದೆ ಮಹಿಳೆಯರಿಗೆ ಈ ಬಸ್ ನಲ್ಲಿ ಉಚಿತ ಪ್ರಯಾಣ ಇಲ್ಲ.!

  ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Karnataka government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ (Skakthi yochane fee travel for womes) ರಾಜ್ಯಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ರಾಜ್ಯದ ಗಡಿಯೊಳಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು AC ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ ಗಳಲ್ಲೂ ಶೂನ್ಯ ದರ ಟಿಕೆಟ್ ಪಡೆದು … Read more

ರೈತರಿಗೆ ಸಿಹಿಸುದ್ದಿ, ಹಳ್ಳಿಯಲ್ಲಿ ಕೃಷಿ ಸಂಬಂಧಿತ ಉದ್ಯಮ ಆರಂಭಿಸಲು 50 ಲಕ್ಷದವರೆಗೆ ಸರ್ಕಾರದಿಂದ ಸಾಲ, 25 ಲಕ್ಷ ಸಬ್ಸಿಡಿ ಉಚಿತ.!

ಕೃಷಿ (Agriculture) ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ರೈತನನ್ನು (Farmer) ನಮ್ಮ ದೇಶದ ಬೆನ್ನೆಲುಬು ಎಂದು ಕೂಡ ಹೇಳುತ್ತೇವೆ. ಹಾಗಾಗಿ ಕೃಷಿ ವಲಯವು ಸಮೃದ್ಧಿಯಾಗಿದ್ದರೆ ದೇಶವು ಅಭಿವೃದ್ಧಿಯಾದಂತೆ. ಅದರಲ್ಲೂ ಕೂಡ ಭಾರತವು ಹಳ್ಳಿಗಳಿಂದ ಕೂಡಿದ ದೇಶ ಹಾಗಾಗಿ ಹಳ್ಳಿಯಲ್ಲಿ ಇರುವಂತಹ ಆರ್ಥಿಕ ಪರಿಸ್ಥಿತಿಯನ್ನು ಸುಭದ್ರವಾಗಿಸಲು ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿವೆ. ರೈತರಿಗೆ ಕೃಷಿ ಹೆಚ್ಚಿನ ಆದಾಯ ತರುವ ಮೂಲವಾಗಿದ್ದರೂ ಕೂಡ ಇದರೊಂದರಿಂದಲೇ ಆತನ ಜೀವನ ನಡೆಯಲಾರದು, … Read more

ರೈತನಿಗೆ ಮಹತ್ವದ ಸುದ್ದಿ.! ಆಕಸ್ಮಿಕವಾಗಿ ಹಸು ಕರು ಎತ್ತು ಮ-ರಣ ಹೊಂದಿದ್ರೆ ಈ ಯೋಜನೆಯಡಿ 10,000 ಪರಿಹಾರಧನ ಸಿಗುತ್ತೆ.!

  ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ (Congress ruling) ಸರ್ಕಾರ ಆಡಳಿತದಲ್ಲಿದಾಗ ಅನುಗ್ರಹ ಯೋಜನೆ(Anugraha) ಎನ್ನುವ ಯೋಜನೆಯನ್ನು ಜಾರಿಗೆ ತಂದಿತ್ತು. ನಂತರ BJP ಆಡಳಿತದಲ್ಲಿ ಹಿನ್ನಡೆಯಾಗಿದ್ದ ಈ ಯೋಜನೆಗೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿರುವುದರಿಂದ ಮತ್ತೆ ಬಲ ಬಂದಿದೆ. ಅದರಲ್ಲೂ ಈ ಬಾರಿ ರೈತರಿಗೆ ಮಳೆ ಕೊರತೆಯಾಗಿ ಕೃಷಿ ಕೈಕೊಟ್ಟಿರುವುದರಿಂದ ಜಾನುವಾರುಗಳನ್ನು ಪರ್ಯಾಯ ಆದಾಯವಾಗಿ ಅವಲಂಬಿಸಿರುವವರಿಗೆ ಈ ಯೋಜನೆ ನೆರವಿಗೆ ಬರಲಿದೆ. ರಾಜ್ಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯು (Animal husbandry and … Read more

ಗರ್ಭಕೋಶ ತೆಗೆಸುವುದರಿಂದ ಏನೆಲ್ಲಾ ಅಪಾಯಗಳು ಆಗುತ್ತದೆ ಗೊತ್ತಾ.? ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ವಿಷಯ ಇದು.!

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆಗಳು ಅತಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆಲ್ಲ ಕಾರಣ ಸಾಕಷ್ಟಿದೆ. ಈ ಸಮಸ್ಯೆಯನ್ನು ಗುಣ ಮಾಡಿಕೊಳ್ಳುವುದರ ಬದಲು ಮಕ್ಕಳಾಗಿದೆ ಇನ್ನು ಗರ್ಭಕೋಶದ ಅವಶ್ಯಕತೆ ಇಲ್ಲ ಎನ್ನುವ ರೀತಿ ಅದನ್ನು ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ತೆಗೆಸಿಬಿಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಹೆಣ್ಣು ಮಕ್ಕಳು ಈ ತಪ್ಪು ಮಾಡಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಹೆಣ್ಣು ಮಕ್ಕಳ ಋತುಚಕ್ರ ವ್ಯತ್ಯಾಸವಾದಾಗಲೇ ಅವರಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮೂಡ್ ಸ್ವಿಂಗ್ ಆಗುತ್ತದೆ, ದೇಹದ ತೂಕ ಹೆಚ್ಚಾಗುತ್ತದೆ ಇತ್ಯಾದಿ ಸಮಸ್ಯೆಗಳು … Read more

ಎಲ್ಲಾ ರೈತರಿಗೂ ಗುಡ್ ನ್ಯೂಸ್. ಕುರಿ, ಕೋಳಿ, ಹಸು, ಎಮ್ಮೆ ಸಾಕಾಣಿಕೆಗೆ ಸರ್ಕಾರದಿಂದ 10 ಲಕ್ಷ ಸಾಲ 3 ಸಬ್ಸಿಡಿ ಉಚಿತ ಆಸಕ್ತರು ಅರ್ಜಿ ಸಲ್ಲಿಸಿ.!

  ಕೃಷಿ ಮಾಡುವ ರೈತನು ಕೃಷಿ ಚಟುವಟಿಕೆ ಜೊತೆಗೆ ಹಸು, ಎಮ್ಮೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಇವುಗಳನ್ನು ರೂಢಿಸಿಕೊಳ್ಳುವುದರಿಂದ ರೈತನ ಆದಾಯ ಹೆಚ್ಚಾಗುತ್ತದೆ ಇದರಿಂದ ದೇಶದ ಆದಾಯವು ಹೆಚ್ಚಾಗುವುದರ ಜೊತೆಗೆ ಆಹಾರ ಕೊರತೆ ನೀಗುತ್ತದೆ. ರೈತನಿಗೆ ಈ ಬಗ್ಗೆ ಆಸಕ್ತಿ ಇದ್ದರೂ ಕೂಡ ಇದಕ್ಕೆ ತಗಲುವ ಖರ್ಚಿನ ಕಾರಣದಿಂದಾಗಿ ಹಿಂದೆ ಉಳಿದಿರುತ್ತಾರೆ. ಬಂಡವಾಳದ ಕೊರತೆಯಿಂದ ಆಸಕ್ತಿ ಇದ್ದೂ ಚಟುವಟಿಕೆಯಲ್ಲಿ ತೊಡಗಿಕೊಳ್ಳದಿರುವ ರೈತನಿಗೆ ಸರ್ಕಾರ ಅವಕಾಶ ಕೊಡುತ್ತಿದೆ. ಕರ್ನಾಟಕ ಸರ್ಕಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ … Read more

ಹೃದಯಾಘಾ-ತ ತಡೆಯುವುದಕ್ಕೆ ಈ ಸಿಂಪಲ್ ಸಲಹೆಗಳನ್ನು ಪಾಲಿಸಿ ಸಾಕು.!

  ಜಗತ್ತಿನಾದ್ಯಂತ ಉಂಟಾಗುತ್ತಿರುವ ಸಾವುಗಳಲ್ಲಿ ಅತಿ ಹೆಚ್ಚು ಸಾವುಗಳು ಸ್ಟ್ರೋಕ್ ಹೃ’ದ’ಯ’ಘಾ’ತ ಮುಂತಾದವುಗಳ ಕಾರಣದಿಂದ ಆಗುತ್ತಿದೆ. ಎರಡನೆಯದು ರಸ್ತೆ ಅಪಘಾತ, ಮೂರನೆಯದು ಆತ್ಮಹತ್ಯೆ. ರಸ್ತೆ ಅಪಘಾತದ ವಿಷಯದಲ್ಲಿ ಅದು ಒಬ್ಬರ ಜವಾಬ್ದಾರಿ ಆಗಿರುವುದಿಲ್ಲ ಸಂಬಂಧಪಟ್ಟ ಸರ್ಕಾರಗಳು ಅಧಿಕಾರಿಗಳು ಮತ್ತು ಅವರ ವಾಹನದ ಸ್ಥಿತಿ ಮತ್ತು ನಮ್ಮ ಮಾನಸಿಕ ಸ್ಥಿತಿ ಸುಸ್ಥಿತಿಯಲ್ಲಿರಬೇಕು. ಇದಿಷ್ಟೇ ಅಲ್ಲದೆ ಆ ರಸ್ತೆಯಲ್ಲಿ ನಮ್ಮ ಜೊತೆ ಅಥವಾ ವಿರುದ್ಧವಾಗಿ ಸಂಚರಿಸುವವರ ಪರಿಸ್ಥಿತಿ ಆರೋಗ್ಯ ಸ್ಥಿತಿ ವಾಹನದ ಸ್ಥಿತಿಯಿಂದಲೂ ಕೂಡ ಈ ರೀತಿ ಅಪಘಾತವಾಗಿ ಅಕಾಲಿಕ … Read more

ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾ-ಕ್ 10, 20 ರೂಪಾಯಿ ಬರುತ್ತಿದ್ದ ಕರೆಂಟ್ ಬಿಲ್ ಏಕಾಏಕಿ 100-200 ರೂಪಾಯಿಗೆ ಹೆಚ್ಚಳವಾಗಿದೆ ಕಾರಣವೇನು ಗೊತ್ತ.?

  ಸರ್ಕಾರದ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಿಂದ (Gruhajyothi) ಕಳೆದೆರಡು ತಿಂಗಳಲ್ಲಿ ಕರ್ನಾಟಕದಲ್ಲಿ ಅನೇಕ ಕುಟುಂಬಗಳು ಕಡಿಮೆ ವಿದ್ಯುತ್ ಬಿಲ್ ಪಡೆದಿದ್ದರು, ಇನ್ನು ಕೆಲವರು ಶೂನ್ಯ ವಿದ್ಯುತ್ ಬಿಲ್ (Free Current) ಪಡೆದಿದ್ದರು. ಆದರೆ ಎರಡೇ ತಿಂಗಳಿಗೆ ಇದು ಉಲ್ಟ ಆಗಿ ಹೆಚ್ಚಿನ ವಿದ್ಯುತ್ ಪಡೆ ಬಿಲ್ ಪಾವತಿಸುವಂತೆ ಆಗಿದೆ. ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆಯಡಿ 10 20 30 ಬಿಲ್ ಪಡೆದವರೆಲ್ಲ ಈಗ ದಿಢೀರೆಂದು ಅಕ್ಟೋಬರ್ ತಿಂಗಳಿನಲ್ಲಿ 200,300 ರಿಂದ 600 ವರೆಗೆ ಕರೆಂಟ್ … Read more

ಗಂಡು ಸಂತಾನ ಬೇಕು ಅಂದ್ರೆ ಈ ರೀತಿ ಮಾಡಿ, ಜ್ಯೋತಿಷ್ಯ ಶಾಸ್ತ್ರದ ಸೂಚನೆಯಂತೆ ಗಂಡ ಹೆಂಡತಿ ಸೇರಿದರೆ ತಾವು ಅಂದುಕೊಂಡ ಮಗು ಪಡೆಯಬಹುದು.!

  ಶಾಸ್ತ್ರಗಳಲ್ಲಿ ಜೀವನದ ಪ್ರತಿಯೊಂದು ಹಂತದ ಬಗ್ಗೆ ಕೂಡ ಸವಿವರವಾಗಿ ತಿಳಿಸಲಾಗಿದೆ. ಶಾಸ್ತ್ರೋಕ್ತವಾಗಿ ಬದುಕಿದಾಗ ಸುಖ ಶಾಂತಿ ನೆಮ್ಮದಿಯಿಂದ ಜೀವನವನ್ನು ಕಳೆಯಬಹುದು. ಸಕಾರಾತ್ಮಕ ವಾತಾವರಣದಿಂದ ಬದುಕನ್ನು ಸಾರ್ಥಕ ಪಡಿಸಿಕೊಂಡು ಬದುಕಬಹುದು ಹಾಗಾಗಿ ನಮ್ಮ ಹಿರಿಯರು ಶಾಸ್ತ್ರದ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದರು. ಶಾಸ್ತ್ರೋಕ್ತವಾಗಿ ಬರುವುದು ಋಣದಿಂದ ಬರುತ್ತದೆ ಎನ್ನುವ ನಂಬಿಕೆ ಕೂಡ ನಮ್ಮವರಿಗೆ ಇದೆ. ಮದುವೆ ಹಾಗೂ ಮಕ್ಕಳ ವಿಚಾರದಲ್ಲಿ ಇದಕ್ಕೆ ಇನ್ನಷ್ಟು ಪ್ರಾಶಸ್ತವಿದೆ. ಜೀವಿಯೊಂದರ ಪ್ರಮುಖ ಘಟ್ಟವಾಗಿರುವ ಈ ಎರಡು ಕೂಡ ಜೀವನದಲ್ಲಿ ಸಂತೋಷ ಕೊಡುವ … Read more