ಹೃದಯಾಘಾತ ತಡೆಗಟ್ಟುವ ಪಾರು ಚುಚ್ಚು ಮದ್ದು ಉಚಿತ, ಆರೋಗ್ಯ ಸಚಿವ ಗುಂಡುರಾವ್ ರಿಂದ ಅಧಿಕೃತ ಘೋಷಣೆ.!

ಪಾಶ್ವವಾಯು ಹಾಗೂ ಹೃದಯಘಾತಕ್ಕೆ ಒಳಗಾದವರನ್ನು ನಿರ್ಲಕ್ಷ ಮಾಡದೆ ತಕ್ಷಣ ಆಸ್ಪತ್ರೆಗೆ ಸಾಗಿಸುವುದು ಬಹಳ ಮುಖ್ಯ. ಅದು ಅವರ ಜೀವನದ ಗೋಲ್ಡನ್ ಟೈಮ್ ಆಗಿರುತ್ತದೆ. ಒಂದು ವೇಳೆ ವಿಳಂಬವಾದರೆ ಪಾಶ್ವವಾಯು ಪೀಡಿತರಾದವರಿಗೆ ಅಂಗಾಂಗ ವೈಫಲ್ಯ ಅಥವಾ ಮ’ರ’ಣ ಉಂಟಾಗುತ್ತದೆ, 90 ನಿಮಿಷಗಳ ಒಳಗೆ ಹೃದಯಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸದೇ ಹೋದರೆ ಅವರು ಕೂಡ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಆಸ್ಪತ್ರೆಗೆ ಸೇರಿಸುವುದು ಮುಖ್ಯ ಆದರೆ ಈ ಸಮಯದಲ್ಲಿ ಆಸ್ಪತ್ರೆಗಳಿಂದ ನೀಡುವ ಚುಚ್ಚುಮದ್ದುಗಳು ಬಹಳ ದುಬಾರಿಯಾಗಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯು ನಿರ್ವಹಣೆಗೆ … Read more

ಎಂತಹದ್ದೇ ಕಾಯಿಲೆ ಇರಲಿ ತೀರ್ಥ ಸ್ಥಾನದಿಂದ ಕಣ್ಣೆದುರೇ ಪರಿಹಾರ ಕೊಡುತ್ತಾರೆ ಈ ದೇವಸ್ಥಾನದಲ್ಲಿ.!

  ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ದೇವಸ್ಥಾನಗಳಿಗೆ ಹೋಗುವುದನ್ನು ಬಹಳ ವಿಶೇಷವಾಗಿ ಕಾಣುತ್ತೇವೆ. ದೇವಸ್ಥಾನಕ್ಕೆ ಹೋಗುವುದು, ಮಂತ್ರಗಳನ್ನು ಹೇಳುವುದು, ಹೋಮ ಯಜ್ಞಗಳಲ್ಲಿ ಭಾಗಿಯಾಗುವುದು, ತೀರ್ಥ ಪ್ರಸಾದ ತೆಗೆದುಕೊಳ್ಳುವುದು ಇದೆಲ್ಲವೂ ಕೂಡ ನಮಗೆ ದೇವರ ಜೊತೆ ಕನೆಕ್ಷನ್ ಆಗುವುದಕ್ಕೆ ಇರುವ ಒಂದು ವಿಧಾನ ಎಂದೇ ನಾವು ನಂಬಿದ್ದೇವೆ. ಹಾಗೆಯೇ ನಮ್ಮಲ್ಲಿ ಒಂದೊಂದು ದೇವರು ಹಾಗು ದೇವತೆಗಳಿಗೂ ವಿಶೇಷವಾದ ಆಚರಣೆ ಇರುತ್ತದೆ. ಆ ಪ್ರಕಾರವಾಗಿ ಆ ದೇವರಿಗೆ ಅಥವಾ ಆ ದೇವಸ್ಥಾನದಲ್ಲಿ ನಡೆದುಕೊಂಡಾಗ ದೇವರು ಪ್ರಸನ್ನರಾಗಿ ನಮಗೆ ಆಶೀರ್ವಾದ ನೀಡುತ್ತಾರೆ ಎನ್ನುವ … Read more

SSLC ಮಾರ್ಕ್ಸ್ ಕಾರ್ಡ್ ತಿದ್ದುಪಡಿಗೆ ಅವಕಾಶ, ಹೆಸರು, ಇನ್ಸಿಯಲ್, ಇನ್ನಿತರ ಏನೇ ಬದಲಾವಣೆ ಇದ್ದರೂ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.!

  SSLC ಅಂಕಪಟ್ಟಿ (Marks card) ಒಂದು ಪ್ರಮುಖ ದಾಖಲೆಯಾಗಿದೆ. SSLC ಮುಗಿದ ನಂತರ ಮುಂದಿನ ಶಿಕ್ಷಣಕ್ಕೆ ಅದನ್ನೇ ಪ್ರಮುಖ ದಾಖಲೆಯಾಗಿ ನೀಡುವುದರಿಂದ ಈ ಅಂಕಪಟ್ಟಿಯಲ್ಲಿ ಯಾವ ರೀತಿ ಮಾಹಿತಿಗಳು ಇರುತ್ತವೆ ಮುಂದೆ ಅದೇ ಮಾಹಿತಿಗಳು PUC ಹಾಗೂ ಡಿಗ್ರಿ ಅಂಕ ಪಟ್ಟಿಗಳಲ್ಲಿ ಮುಂದುವರೆಯುತ್ತವೆ. ಹಾಗಾಗಿ SSLC ಅಂಕಪಟ್ಟಿಯಲ್ಲಿ ಹೆಸರು, ತಂದೆ-ತಾಯಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇವುಗಳೆಲ್ಲ ಸರಿಯಾಗಿರಬೇಕು. ಒಂದು ವೇಳೆ ಇವುಗಳಲ್ಲಿ ವ್ಯತ್ಯಾಸವಿದ್ದರೆ ಮುಂದೆ ಸರ್ಕಾರಿ ಉದ್ಯೋಗದ ಸಮಯದಲ್ಲಿ ಅಥವಾ ಇನ್ಯಾವುದೇ ಪ್ರಮುಖ ವಿಷಯಕ್ಕೆ … Read more

ನಿಮ್ಮೂರಿನ ಕಾಲುದಾರಿ ಬಂಡಿದಾರಿ ನಕ್ಷೆಯನ್ನು ಮೊಬೈಲ್ ನಲ್ಲಿಯೇ ನೋಡುವ ವಿಧಾನ.!

  ಅನೇಕ ಕಾರಣಗಳಿಂದಾಗಿ ನಮಗೆ ನಮ್ಮ ಗ್ರಾಮದ ನಕ್ಷೆ ಬೇಕಾಗಿರುತ್ತದೆ. ಗ್ರಾಮದ ಕಂದಾಯನಕ್ಷೆಗಳಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿರುತ್ತದೆ. ಇವು ಕೆಲವೊಮ್ಮೆ ನಿಮ್ಮ ಅವಶ್ಯಕತೆಗೂ ಬರುತ್ತವೆ ಹಾಗಾಗಿ ನಿಮ್ಮ ಬಳಿ ಇದರ ಒಂದು ಪ್ರಿಂಟ್ ಇಟ್ಟುಕೊಂಡರೆ ಉತ್ತಮ. ರೈತರಿಗೆ ತಮ್ಮ ಜಮೀನಿನ ಕಾಲು ದಾರಿ, ಬಂಡಿದಾರಿ ಅಥವಾ ಸರ್ವೇ ನಂಬರ್ ಅಥವಾ ಒತ್ತುವರಿ ಆಗಿರುವುದು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಈ ನಕ್ಷೆ ಅನುಕೂಲಕ್ಕೆ ಬರುತ್ತದೆ. ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗುವ ಮಾಹಿತಿ ಇದಾಗಿತ್ತು ಇದನ್ನು ಈಗ ಮೊಬೈಲ್ ನಲ್ಲಿ … Read more

ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿ.! ದೇಶದ ಯಾವುದೇ ಮೂಲೆಯಲ್ಲಿ ಇದ್ರೂ ರೇಷನ್ ಪಡೆಯಬಹುದು.!

  ಕಡ್ಡಾಯ ಆಹಾರ ನೀತಿ ಎನ್ನುವ ಯೋಜನೆಯ ಮೂಲಕ ದೇಶದ ಎಲ್ಲಾ ಜನರು ಕೂಡ ಉಚಿತ ಪಡಿತರ ಪಡೆಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಕೇಂದ್ರ ಸರ್ಕಾರವು (Government) ಇಂತಹ ಒಂದು ನೆರವನ್ನು ನೀಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಈ ಆದೇಶವನ್ನು ತಂದರು. ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಗಳನ್ನು ಹೊಂದಿರುವ ಪ್ರತಿಯೊಬ್ಬ ಸದಸ್ಯನೂ ಕೂಡ ಈ ಯೋಜನೆಯ ಮೂಲಕ 5Kg ಉಚಿತಪಡಿತರವನ್ನು ಪಡೆಯಬಹುದು. ಕೆಲವೊಮ್ಮೆ 5Kgಅಕ್ಕಿ ನೀಡಿದರೆ … Read more

ಗಡಿಯಾರವನ್ನು ಈ ದಿಕ್ಕಿನಲ್ಲಿ ಹಾಕುವುದರಿಂದ ದಟ್ಟದರಿದ್ರ್ಯ ಕಾಡುತ್ತದೆ. ಹಾಗಾದರೆ ಗಡಿಯಾರವನ್ನು ಯಾವ ಗೋಡೆಗೆ ಹಾಕಬೇಕು ಅದಕ್ಕೆ ಏನು ಫಲ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

  ಗಡಿಯಾರ ಸಮಯವನ್ನು ಪ್ರತಿನಿಧಿಸುವ ಒಂದು ಸಾಧನ. ಯಾರನ್ನು ಕಾಯದ ಗಡಿಯಾರವನ್ನು ಮನೆಯಲ್ಲಿ ಯಾವ ರೀತಿ ಹಾಕಿದರೆ ಏನು ಫಲ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಸಮಸ್ಯೆಗಳು ತಪ್ಪುವುದಿಲ್ಲ. ಹಾಗಾಗಿ ಇದರ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ● ಮನೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಗಡಿಯಾರವನ್ನು ಹಾಕಬಾರದು ಅದನ್ನು ಹೊರತುಪಡಿಸಿ ಪೂರ್ವ ಪಶ್ಚಿಮ ಅಥವಾ ಉತ್ತರದ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಿ. ● ಮನೆಯಾಗಲಿ, … Read more

ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ವಸತಿ ಸೌಲಭ್ಯ.! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

  ಮನೆ ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ. ಆದರೆ ಎಲ್ಲರಿಗೂ ಕೂಡ ಸ್ವಂತ ಮನೆ ಖರೀದಿಸುವ ಅಥವಾ ನಿರ್ಮಾಣ ಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ. ಈ ರೀತಿ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರವು ಸಹಾಯ ಹಸ್ತ ಚಾಚುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಅನೇಕ ಯೋಜನೆಗಳನ್ನು ರೂಪಿಸಿ, ಎಲ್ಲರಿಗೂ ಸ್ವಂತ ಸೂರಿನಡಿ ಜೀವಿಸುವ ಅವಕಾಶ ಸಿಗಲಿ ಎಂದು ಬಯಸುತ್ತದೆ. ಈಗಾಗಲೇ ದೇಶದಾದ್ಯಂತ ವಸತಿ ಯೋಜನೆ ಹೆಸರಿನಲ್ಲಿ ಅನೇಕ ಯೋಜನೆಗಳು ಜಾರಿ ಬಂದಿರುವುದನ್ನು ನಾವು ಇದಕ್ಕೆ ಉದಾಹರಿಸಬಹುದು. … Read more

ದಸಾರ ದೀಪಾವಳಿ ಪ್ರಯುಕ್ತ ಎಲ್ಲಾ ಕುಟುಂಬಕ್ಕೂ 2 ಗ್ಯಾಸ್ ಉಚಿತ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಈ ವರ್ಷದ ರಕ್ಷಾಬಂಧನ ಹಬ್ಬದ (Rakshabandhan gift) ಪ್ರಯುಕ್ತ ದೇಶದ ಎಲ್ಲಾ ಮಹಿಳಾ ಸಹೋದರಿಯರಿಗೆ ಗೃಹಬಳಕೆಯ ಸಿಲಿಂಡರ್ ಬೆಳಿಗ್ಗೆ 200ರೂ ಸಬ್ಸಿಡಿ (Subsidy) ನೀಡುವ ಮೂಲಕ ಹಬ್ಬದ ಉಡುಗೊರೆ ನೀಡಿದ್ದರು. ಇದರ ಅನ್ವಯ ಈಗಾಗಲೇ ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY) 200 ರೂ. ಸಬ್ಸಿಡಿ ಪಡೆಯುತ್ತಿದ್ದವರಿಗೆ ಒಟ್ಟು ನಾಲ್ಕು ನೂರು ರೂಪಾಯಿ ಸಬ್ಸಿಡಿ ಸಿಕ್ಕಿದ ರೀತಿ ಆಯ್ತು ಇದರಿಂದ ದೇಶದಾದ್ಯಂತ ಎಲ್ಲಾ ಮಹಿಳೆಯರು ಕೂಡ ಸಂತಸಗೊಂಡಿದ್ದಾರೆ. ಹೆಚ್ಚುತ್ತಿರುವ … Read more

ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್.!

  ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ ಎನ್ನುವುದು ಅಕ್ಷರಶಃ ಸತ್ಯವಾದ ಮಾತು ಯಾಕೆಂದರೆ ಮನೆಯಲ್ಲಿ ಚಿನ್ನ ಇದ್ದರೆ ಹಣ ಇದ್ದಂತೆಯೇ, ಆಪತ್ಕಾಲದ ಬಂಧು ಎಂದೇ ಚಿನ್ನವನ್ನು ಕರೆಯಲಾಗುತ್ತದೆ. ಯಾಕೆಂದರೆ ಚಿನ್ನ ಇದ್ದರೆ ನಮ್ಮ ಕಷ್ಟದ ಸಮಯಕ್ಕೆ ಅದನ್ನು ಅಡ ಇಟ್ಟು ಸಾಲ ಪಡೆದುಕೊಳ್ಳಬಹುದು. ಈ ಕಾರಣಕ್ಕಾಗಿ ಚಿನ್ನವನ್ನು ಹೂಡಿಕೆ ಎಂದು ಪರಿಗಣಿಸಿ, ಅನೇಕರು ಖರೀದಿಸುತ್ತಾರೆ ಈಗಾಗಲೇ ಅನೇಕರು ಇದರ ಅನುಭವವನ್ನು ಕೂಡ ಪಡೆದಿರುತ್ತಾರೆ. ನಮ್ಮ ಕುಟುಂಬದಲ್ಲೂ ಕೂಡ ಕಷ್ಟ ಕಾಲದಲ್ಲಿ ಬೇರೆಯವರ ಮುಂದೆ ಕೈ … Read more

ಬ್ಯಾಂಕ್ ಆಫ್ ಬರೋಡದಲ್ಲಿ ಅಕೌಂಟ್ ಇದ್ದವರಿಗೆ ಮಹತ್ವದ ಸೂಚನೆ, ರಿಸರ್ವ್ ಬ್ಯಾಂಕ್ ನಿಂದ ಹೊಸ ಆದೇಶ.!

  ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಸಿಕೊಂಡಿರುವ ರಿಸರ್ವ್ ಬ್ಯಾಂಕ್ ದೇಶದ ಎಲ್ಲಾ ಹಣಕಾಸು ಸಂಸ್ಥೆಗಳ ಮೇಲೆ ಹಿಡಿತವನ್ನು ಹೊಂದಿದೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಯಾವುದೇ ಹಣಕಾಸು ಸಂಸ್ಥೆಗಳ ನಿಯಮಗಳನ್ನು ರೂಪಿಸುವ ಮತ್ತು ಗ್ರಾಹಕರಿಗೆ ಸಮಸ್ಯೆ ಆದಾಗ ಮಧ್ಯ ನಿಂತು ಪರಿಹರಿಸುವ, ನೀಡಿದ ಆದೇಶದ ಉಲ್ಲಂಘನೆಯಾದಾಗ ಅವುಗಳಿಗೆ ದಂಡ ವಿಧಿಸುವುದರಿಂದ ಹಿಡಿದು ಮಿತಿಮೀರಿದಾಗ ಲೈಸನ್ಸ್ ಕ್ಯಾನ್ಸಲ್ ಮಾಡುವವರಿಗೆ ಸಂಪೂರ್ಣ ಅಧಿಕಾರವನ್ನು RBI ಹೊಂದಿದೆ. ಈಗಾಗಲೇ ಅನೇಕ ಬಾರಿ ಇಂತಹ ಕಾರಣಗಳಿಂದ ದೇಶದ ಅನೇಕ ಬ್ಯಾಂಕ್ ಗಳು … Read more