ಹೃದಯಾಘಾತ ತಡೆಗಟ್ಟುವ ಪಾರು ಚುಚ್ಚು ಮದ್ದು ಉಚಿತ, ಆರೋಗ್ಯ ಸಚಿವ ಗುಂಡುರಾವ್ ರಿಂದ ಅಧಿಕೃತ ಘೋಷಣೆ.!
ಪಾಶ್ವವಾಯು ಹಾಗೂ ಹೃದಯಘಾತಕ್ಕೆ ಒಳಗಾದವರನ್ನು ನಿರ್ಲಕ್ಷ ಮಾಡದೆ ತಕ್ಷಣ ಆಸ್ಪತ್ರೆಗೆ ಸಾಗಿಸುವುದು ಬಹಳ ಮುಖ್ಯ. ಅದು ಅವರ ಜೀವನದ ಗೋಲ್ಡನ್ ಟೈಮ್ ಆಗಿರುತ್ತದೆ. ಒಂದು ವೇಳೆ ವಿಳಂಬವಾದರೆ ಪಾಶ್ವವಾಯು ಪೀಡಿತರಾದವರಿಗೆ ಅಂಗಾಂಗ ವೈಫಲ್ಯ ಅಥವಾ ಮ’ರ’ಣ ಉಂಟಾಗುತ್ತದೆ, 90 ನಿಮಿಷಗಳ ಒಳಗೆ ಹೃದಯಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸದೇ ಹೋದರೆ ಅವರು ಕೂಡ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಆಸ್ಪತ್ರೆಗೆ ಸೇರಿಸುವುದು ಮುಖ್ಯ ಆದರೆ ಈ ಸಮಯದಲ್ಲಿ ಆಸ್ಪತ್ರೆಗಳಿಂದ ನೀಡುವ ಚುಚ್ಚುಮದ್ದುಗಳು ಬಹಳ ದುಬಾರಿಯಾಗಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯು ನಿರ್ವಹಣೆಗೆ … Read more