ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತರಿಗೆ ಕೂಡ ಗೃಹಲಕ್ಷ್ಮಿ ಯೋಜನೆ ಅನ್ವಯ.! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಅಧಿಕೃತ ಘೋಷಣೆ.!

  ರಾಜ್ಯದಾದ್ಯಂತ ಗೃಹಲಕ್ಷ್ಮಿ ಯೋಜನೆ ( Gruhalakshmi Scheme) ಜಾರಿ ದಿನಾಂಕದ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆಂದರೆ ಪದೇ ಪದೇ ಈ ದಿನಾಂಕ ಮುಂದೂಡಲ್ಪಡುತ್ತಿತ್ತು ಆದರೀಗ ಇದಕ್ಕೆ ಅಂತಿಮವಾಗಿ ಇದಕ್ಕೆ ಉತ್ತರ ಸಿಕ್ಕಿದೆ. ಸರಕಾರಕ್ಕೆ ನೂರು ದಿನ ತುಂಬಿದ ಸಂಭ್ರಮದಲ್ಲಿಯೇ ಆಗಸ್ಟ್ 30ನೇ ತಾರೀಕು ಮೈಸೂರಿನಲ್ಲಿ (Mysore) ಅದ್ದೂರಿಯಾಗಿ ಕಾರ್ಯಕ್ರಮ (launching program) ನಡೆಸಿ ಇದುವರೆಗೂ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿರುವ ಎಲ್ಲಾ ಕುಟುಂಬದ ಯಜಮಾನಿಯರ ಖಾತೆಗೂ 2,000 ಸಹಾಯಧನವನ್ನು ಅಂದೇ DBT ಮೂಲಕ ವರ್ಗಾವಣೆ ಮಾಡಲು … Read more

ಸ್ವಂತ ಕಾರು ಇದ್ದವರ BPL ಕಾರ್ಡ್ ರದ್ದು ಸದ್ಯಕ್ಕಿಲ್ಲ ಸ್ಪಷ್ಟನೆ ಕೊಟ್ಟ ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಮುನಿಯಪ್ಪ.!

  ವೈಟ್ ಬೋರ್ಡ್ ಕಾರ್ (white bord Car) ಹೊಂದಿರುವವರು BPL ರೇಷನ್ ಕಾರ್ಡ್ (Ration Card) ಅರ್ಜಿ ಹಾಕಲು ಅರ್ಹರಲ್ಲ ಎಂದು ಆಹಾರ ಸಚಿವರು (Food Minister) ಹೇಳಿಕೆ ಕೊಟ್ಟಿದ್ದರು ಇದಾದ ಬಳಿಕ ಈಗಾಗಲೇ BPL ರೇಷನ್ ಕಾರ್ಡ್ ಗಳನ್ನು ಹೊಂದಿರುವ ಕುಟುಂಬಗಳು ವೈಟ್ ಬೋರ್ಡ್ ವಾಹನಗಳನ್ನು ಖರೀದಿ ಮಾಡಿದ್ದರೂ ಅವುಗಳ ತನಿಖೆ ನಡೆಸಿ ಶೀಘ್ರವೇ ಅವುಗಳನ್ನು ರದ್ದುಪಡಿಸಲಾಗುತ್ತದೆ ಎನ್ನುವ ಸುದ್ದಿ ರಾಜ್ಯದಾದ್ಯಂತ ಹಬ್ಬಿತು. ಆದರೆ ಈ ಬಗ್ಗೆ ಈಗ ಮಾನ್ಯ ಆಹಾರ ಮತ್ತು ನಾಗರಿಕ … Read more

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ಕಾಂಗ್ರೆಸ್ (Congress) ಸರ್ಕಾರವು ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಭರವಸೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಕೂಡ ಒಂದು. ಲಿಂಗ ಸಮಾನತೆ ಕಾಪಾಡುವ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸದೃಢಿಸುವ ಉದ್ದೇಶದಿಂದ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿ ಖಾತೆಗೂ ಕೂಡ ಪ್ರತಿ ತಿಂಗಳು 2000ರೂ. ಸಹಾಯಧನವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಜುಲೈ 19 ರಿಂದ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥ ಸ್ಥಾನದಲ್ಲಿರುವ ಮಹಿಳೆಯು ಆಧಾರ್ ಕಾರ್ಡ್ ಸಂಖ್ಯೆ ಮತ್ತು … Read more

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ.? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಕರ್ನಾಟಕ ಸರ್ಕಾರದ (Karnataka Government) ಗ್ಯಾರಂಟಿ ಯೋಜನೆಗಳ (Gyarantee Scheme) ಪೈಕಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಅದ್ದೂರಿಯಾಗಿ ಲಾಂಚ್ ಆಗುತ್ತಿದೆ. ಈವರೆಗೆ ಹಲವು ಬಾರಿ ಈ ಕಾರ್ಯಕ್ರಮದ ದಿನಾಂಕವನ್ನು ಮುಂದೂಡಲಾಗಿತ್ತು, ಅಂತಿಮವಾಗಿ ಕಾಂಗ್ರೆಸ್ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳ (CM) ತವರು ಜಿಲ್ಲೆಯಾದ ಮೈಸೂರು ಜಿಲ್ಲೆಯಲ್ಲಿ (Mysore) ಗೃಹಲಕ್ಷ್ಮಿ ಯೋಜನೆಯ ಲಾಂಚ್ ಗೆ ತಯಾರಿ ನಡೆದಿದೆ. ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಆಗಸ್ಟ್ 30ನೇ ತಾರೀಖಿನಂದು … Read more

ಮನೆ ಬಾಡಿಗೆ ಕೊಟ್ಟಿರುವವರಿಗೆ ಮಹತ್ವದ ಸೂಚನೆ, ಕೋರ್ಟ್ ನಿಂದ ಬಂತು ಹೊಸ ಆದೇಶ ತಪ್ಪದೆ ಈ ಸುದ್ದಿ ನೋಡಿ.!

  ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಉದ್ಯೋಗದ ಕಾರಣಕ್ಕಾಗಿ ಅಥವಾ ವಿದ್ಯಾಭ್ಯಾಸ ಕಾರಣಕ್ಕಾಗಿ ವಲಸೆ ಬರುವ ಎಲ್ಲರಿಗೂ ಕೂಡ ಬಾಡಿಗೆ ಮನೆಗಳೇ (Rent house) ಆಧಾರ. ಇತ್ತೀಚೆಗೆ PG ವ್ಯವಸ್ಥೆ ಇದ್ದರೂ ಕೂಡ ತಮ್ಮದೇ ಗುಂಪಿನ ಜೊತೆ ಬದುಕಲು ಇಚ್ಛಿಸುವವರು ಅಥವಾ ಹೆಚ್ಚು ಜನ ಒಟ್ಟಾಗಿ ಇರಲು ಇಚ್ಛಿಸುವವರು ಅಥವಾ ಸಂಸಾರ ಸಮೇತವಾಗಿ ವಲಸೆ ಬಂದಾಗ ಬಾಡಿಗೆಗೆ ಮನೆಗಳನ್ನು ಪಡೆದು ವಾಸಿಸಲು ಶುರು ಮಾಡುತ್ತಾರೆ. ನಮ್ಮ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. … Read more

SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಬಂಪರ್ ನ್ಯೂಸ್, 5 ಲಕ್ಷ ಡೆಪೋಸಿಟ್ ಮಾಡಿದ್ರೆ ಸಾಕು 10 ಲಕ್ಷ ಸಿಗುತ್ತೆ.! ವಿಚಾರ ಕೇಳುತ್ತಕದ್ದ ಹಾಗೇ ಹೂಡಿಕೆ ಮಾಡಲು ಮುಗಿಬಿದ್ದ ಜನ.!

  ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ SBI (State Bank of India) ಬ್ಯಾಂಕು, ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಎನ್ನುವ ಖ್ಯಾತಿಗೆ ಒಳಗಾಗಿದೆ. SBI ಬ್ಯಾಂಕ್ ಇಷ್ಟೊಂದು ಗ್ರಾಹಕರನ್ನು ಸೆಳೆಯಲು ಕಾರಣ ಅದು ನೀಡುವ ಹೊಸ ಹೊಸ ಯೋಜನೆಗಳು. ಸದಾ ಗ್ರಾಹಕರ ಕ್ಷೇಮವನ್ನು ಬಯಸುತ್ತಾ ಗ್ರಾಹಕರ ಅನುಕೂಲತೆಗಳಿಗೆ ಅವಸರಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವುದರಿಂದ ಮತ್ತು ಸೇವೆಗಳು ಕೂಡ ಅಷ್ಟು ಸರಳವಾಗಿ ಮತ್ತು ಶೀಘ್ರವಾಗಿ ದೊರಕುವುದರಿಂದ SBI ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. … Read more

ಹಸುಗಳ ರಬ್ಬರ್ ಮ್ಯಾಟ್ ಸಹಾಯಧನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ ಮ್ಯಾಟ್ ಪಡೆಯಿರಿ.!

  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (RKVY) ರೈತರಿಗೆ (Farmers) ಹಲವು ಪ್ರಯೋಜನಗಳನ್ನು ನೀಡಲಾಗುತ್ತಿದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಕಸುಬುಗಳಾದ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ ಇನ್ನು ಮುಂತಾದ ಚಟುವಟಿಕೆಗಳಿಗೆ ಆಧುನಿಕ ತಂತ್ರಜ್ಞಾನ ಹಾಗೂ ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಲು ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆರವು ನೀಡಲಾಗುತ್ತಿದೆ. 2023-24ನೇ ಸಾಲಿನ ಕೃಷಿ ವಿಕಾಸ ಯೋಜನೆಯಡಿ ಬರುವ RKVY ಯೋಜನೆಯಿಂದ ರೈತರು ಸಾಕುವ ಮಿಶ್ರ ತಳಿ … Read more

ಅನ್ನಭಾಗ್ಯ ಯೋಜನೆಯ DBT ಸ್ಟೇಟಸ್ ಚೆಕ್ ಮಾಡುವಾಗ NPCI ಚೆಕ್ ವಿಫಲವಾಗಿದೆ ಎಂದು ಬರುತ್ತಿದೆಯೇ.? ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.!

  ಸರ್ಕಾರವು ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳಿನ ಹೆಚ್ಚುವರಿ ಅಕ್ಕಿ ಹಣವನ್ನು (Annabhagya Scheme August month Money) ಜಿಲ್ಲಾವಾರು ಬಿಡುಗಡೆ ಮಾಡುತ್ತಿದೆ. ಜುಲೈ ತಿಂಗಳಿನಲ್ಲಿ ಈ ಹಣ ಪಡೆದಿದ್ದ ಎಲ್ಲರೂ ಕೂಡ ಆಗಸ್ಟ್ ತಿಂಗಳಲ್ಲಿಯೂ ಹಣ ಪಡೆಯಲಿದ್ದಾರೆ. ಆದರೆ ಜುಲೈ ತಿಂಗಳಲ್ಲಿ ಈ ಹಣಕ್ಕೆ ಅರ್ಹರಾಗಿದ್ದರೂ ಬ್ಯಾಂಕ್ ಮಾಹಿತಿಯಲ್ಲಿ ಅಥವಾ ರೇಷನ್ ಕಾರ್ಡ್ (Bank account and Ration card error correction) ಸಮಸ್ಯೆ ಇದ್ದ ಕಾರಣ ಈ ಯೋಜನೆಯ ಹಣ ಪಡೆಯಲು ಆಗದಿದ್ದವರು ಸಮಸ್ಯೆಯನ್ನು … Read more

ಟ್ಯಾಕ್ಸಿ, ಗೂಡ್ಸ್ ಟಾಟಾ ಏಸ್, ಕಾರ್ ಖರೀದಿ ಮಾಡುವವರಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಸಾರಥಿ ವಾಹನ ಯೋಜನೆ 2023-24 ಅರ್ಜಿ ಸಲ್ಲಿಸಿದವರಿಗೆ ಸಿಗಲಿದೆ ವಾಹನಗಳ ಖರೀದಿ ಮೇಲೆ 3 ಲಕ್ಷ ರೂ. ಸಬ್ಸಿಡಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaiah) ಅವರು ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳ ಜಾರಿ ಜೊತೆಗೆ ಗ್ಯಾರಂಟಿಯೇತರವಾದ ಹಲವು ಯೋಜನೆಗಳನ್ನು ಕೂಡ ಕೈಗೆತ್ತಿಕೊಂಡಿದ್ದಾರೆ. ಸ್ವಯಂ ಉದ್ಯೋಗ ಮಾಡಲು ಯುವ ಜನತೆಗಾಗಿ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಗೂಡ್ಸ್, ಟ್ಯಾಕ್ಸಿ, ಮಿನಿ ಟ್ರಕ್ … Read more

ಸೆಪ್ಟೆಂಬರ್ 1 ರಿಂದ 587 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

  ಗ್ಯಾಸ್ ಸಿಲಿಂಡರ್ ಬೆಲೆ (Gas Cylinder price) ವಿಪರೀತವಾಗಿ ಏರಿಕೆಯಾಗಿದೆ. ಗ್ಯಾಸ್ ಬೆಲೆ ಮಾತ್ರವಲ್ಲದೆ ದೇಶದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ಕೂಡ ಏರಿಕೆಯಾಗಿದೆ. ಆದರೆ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಜನರು ಸ್ವಲ್ಪ ಸಮಾಧಾನಗೊಂಡಿದ್ದರು ಯಾಕೆಂದರೆ, ಸರ್ಕಾರವು ಇದಕ್ಕೆ ನೆರವು ನೀಡುತ್ತದೆ ಅಥವಾ ಬೆಲೆ ಇಳಿಕೆಯ ಕಡೆ ಮನಸು ಮಾಡುತ್ತದೆ ಎಂದು. ಈ ಹಿಂದೆ ಕೇಂದ್ರ ಸರ್ಕಾರವು (Central government) ಗ್ಯಾಸ್ ಸಿಲಿಂಡರ್ ಖರೀದಿಸುವ ಗ್ರಾಹಕನಿಗೆ ಸಬ್ಸಿಡಿ ಹಣವನ್ನು ನೀಡುತ್ತಿತ್ತು. ನೇರವಾಗಿ ಆ ಹಣವು DBT … Read more