ಪೋಸ್ಟ್ ಆಫೀಸ್’ನಾ ಈ ಸ್ಕೀಮ್ ನಲ್ಲಿ 1,000 ಕಟ್ಟಿದ್ರೆ ಸಾಕು 3,25,457/- ಸಿಗುತ್ತೆ.! ಹೆಚ್ಚು ಲಾಭ ಕೊಡುವ ಸ್ಕೀಮ್ ಇದು.!

  ಪೋಸ್ಟ್ ಆಫೀಸ್ ನಲ್ಲಿ (Post office) ಹಲವಾರು ಯೋಜನೆಗಳು ಇವೆ. ಕೇಂದ್ರ ಸರ್ಕಾರದಡಿಯಲ್ಲಿ (Central government) ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದರಿಂದ ನೀವು ಉಳಿತಾಯ ಮಾಡುವ ಅಥವಾ ಹೂಡಿಕೆ ಮಾಡುವ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ ಇರುತ್ತದೆ. ಉಳಿತಾಯ ಮಾಡುವವರಿಗೆ ಬೆಸ್ಟ್ ಆಪ್ಷನ್ ಆಗಿ ಪೋಸ್ಟ್ ಆಫೀಸ್ ಯೋಜನೆಗಳು ರೂಪುಗೊಂಡಿದ್ದು ಪ್ರತಿಯೊಂದು ವರ್ಗಗಳಿಗೂ ಅನುಗುಣವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹೆಣ್ಣು ಮಕ್ಕಳು ಇರುವವರು 10 ವರ್ಷದ ಒಳಗೆ ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಹಾಗೂ ಹಿರಿಯ ನಾಗರಿಕರು ತಮ್ಮ … Read more

ರೈತರ ಕೃಷಿ ಸಾಲ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಪಡೆಯಲು FID ನೋಂದಣಿ ಕಡ್ಡಾಯ.! ಇಲ್ಲದಿದ್ದರೆ ಯಾವುದೇ ಅನುದಾನ ಪಡೆಯಲು ಸಾಧ್ಯವಿಲ್ಲ.! ನೊಂದಣಿ ಮಾಡುವ ಲಿಂಕ್ ಇಲ್ಲಿದೆ ನೋಡಿ.!

  ರೈತರಿಗಾಗಿ (Farmers) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು (government) ಹಲವಾರು ಯೋಜನೆಗಳನ್ನು ರೂಪಿಸುತ್ತವೆ. ಈ ಎಲ್ಲಾ ಯೋಜನೆಗಳಿಗೂ ಕೂಡ ರೈತನು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸುವುದಕ್ಕಾಗಿ FRUITS (Farmers Registration and Unified Beneficiary information System) ಎನ್ನುವ ಹೊಸ ಕ್ರಮವನ್ನು ಜಾರಿಗೆ ತಂದಿದೆ. ರೈತನು ಒಮ್ಮೆ ಈ ಫ್ರೂಟ್ಸ್ ವೆಬ್ಸೈಟ್ ನಲ್ಲಿ ವಿವರ ನೋಂದಾಯಿಸಿದರೆ ಸರ್ಕಾರಗಳಿಂದ ಸಿಗುವ ಎಲ್ಲ ಸಬ್ಸಿಡಿ ಯೋಜನೆಗಳ ಪ್ರಯೋಜನವನ್ನು ಮತ್ತು ರೈತರಿಗಾಗಿ ಸಿಗುವ ಇನ್ನಿತರೆ ಸಹಾಯವನ್ನು ಪಡೆಯಲು ಪ್ರತಿ … Read more

ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿಗೆ ಅರ್ಜಿ ಆಹ್ವಾನ, ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವೇತನ 83,900

  ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿಸುದ್ದಿ. ನಿರುದ್ಯೋಗಿಗಳು ಅಥವಾ ಉದ್ಯೋಗವನ್ನು ಬದಲಾಯಿಸಬೇಕು ಎನ್ನುವ ಆಕಾಂಕ್ಷಿಗಳು ಅಥವಾ ತಮ್ಮ ಭಾಗದಲ್ಲಿ ಉದ್ಯೋಗ ಪಡೆದುಕೊಂಡು ನೆಲೆಸಬೇಕು ಎಂದು ಆಸೆ ಪಡುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಲ್ಲಿ (BEMUL Recruitment 2023) ಹಲವಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಬಿದ್ದಿದೆ. BEMUL ನ ಈ ನೇಮಕಾತಿ ಕುರಿತು ಅಧಿಸೂಚನೆಯಲ್ಲಿರುವ ಪ್ರಮುಖ ವಿಷಯಗಳಾದ … Read more

ಅನ್ನ ಭಾಗ್ಯ ಯೋಜನೆ ಆಗಸ್ಟ್ ಕಂತಿನ ಹಣ ಜಮೆ ಆಗಿದೆ.! ನಿಮ್ಗೆ ಇನ್ನೂ ಹಣ ಜಮೆ ಆಗಿಲ್ವಾ, ಈ ರೀತಿ ಚೆಕ್ ಮಾಡಿ ಹಣ ಯಾಕೆ ಜಮೆ ಆಗಿಲ್ಲ ಅನ್ನೋ ಕಾರಣ ತಿಳ್ಕೊಳ್ಳಿ.!

  ಕರ್ನಾಟಕ ರಾಜ್ಯ ಸರ್ಕಾರದ (Government) ಗ್ಯಾರಂಟಿ ಕಾರ್ಡ್ ಯೋಜನೆಗಳ (Gyarantee Scheme) ಪೈಕಿ ಅನ್ನಭಾಗ್ಯ ಯೋಜನೆ (Annabhagya Scheme) ಕೂಡ ಒಂದು. ಅನ್ನ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (Below poverty line families) ಸದಸ್ಯರಿಗೆ ನೀಡುವ ಪಡಿತರವನ್ನು 10KG ಗೆ ಏರಿಸಲಾಗುವುದು ಎಂದು ಭರವಸೆಯನ್ನು ನೀಡಿದ ಕಾಂಗ್ರೆಸ್ ಪಕ್ಷವು ಅಂತೆಯೇ ಸರ್ಕಾರ ಸ್ಥಾಪನೆ ಆದಮೇಲೆ ಪ್ರತಿ ಸದಸ್ಯನಿಗೂ 10KG ಪಡಿತರ ನೀಡುವುದಕ್ಕೆ ಪ್ರಯತ್ನ ಪಟ್ಟಿದೆ. ಆದರೆ ದಾಸ್ತಾನು ಕೊರತೆ ಕಾರಣದಿಂದಾಗಿ ಪಡಿತರ … Read more

ಗೃಹಲಕ್ಷ್ಮೀ ಯೋಜನೆಯ ಹೊಸ ರೂಲ್ಸ್, ಆಗಸ್ಟ್ 30 ಕ್ಕೆ ಹಣ ಬರಬೇಕು ಎಂದರೆ ಈ ಕೆಲಸ ಕಡ್ಡಾಯ.!

  ಕರ್ನಾಟಕ ರಾಜ್ಯ ಸರ್ಕಾರವು (Government) ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Scheme) ಜಾರಿಗೊಳಿಸಿದೆ. ಚುನಾವಣೆ ಪೂರ್ವವಾಗಿ ಕಾಂಗ್ರೆಸ್ ಪಕ್ಷ (Congress party) ಪ್ರಣಾಳಿಕೆಯಲ್ಲಿ (Manifesto) ಇಂತಹದೊಂದು ಭರವಸೆ ನೀಡಿತ್ತು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವವಾದದ್ದು ಅವರು ಆರ್ಥಿಕವಾಗಿ ಸಬಲರಾಗಿದ್ದರೆ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ ಎಂದು ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಯರಿಗೂ (head of the family ) ಕೂಡ ಮಾಸಿಕವಾಗಿ 2000 ಸಹಾಯಧನವನ್ನು ನೀಡುವುದಾಗಿ ಹೇಳಿಕೆ ನೀಡಿತ್ತು. ಅದೇ ರೀತಿಯಾಗಿ ಬಹುಮತದೊಂದಿಗೆ ಸ್ಥಾಪನೆಯಾಗಿರುವ ನೂತನ … Read more

ಆಸ್ತಿ ಖರೀದಿ & ಮಾರಾಟ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ.!

  ಆಸ್ತಿ ಖರೀದಿ (Property purchase) ಎನ್ನುವುದು ಅವಶ್ಯಕತೆ ಹಾಗೂ ಪ್ರತಿಷ್ಠೆಯ ವಿಷಯವೂ ಕೂಡ ಹಾಗಿದೆ. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ದುಡಿದ ಹಣದಿಂದ ಒಂದಷ್ಟು ಆಸ್ತಿಯನ್ನು ಖರೀದಿಸಿ ತನ್ನ ವಾರಸುದಾರರಿಗೆ ನೆರವಾಗಬೇಕು ಎಂದು ಬಯಸಿರುತ್ತಾನೆ. ತನ್ನ ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ ಹೀಗೆ ಕನಸು ಕಂಡು ಆಸ್ತಿಯನ್ನು ಖರೀದಿಸುತ್ತಾನೆ ಕೆಲವರು ಕೃಷಿ ಭೂಮಿಯನ್ನು ಖರೀದಿಸಿದರೆ ಇನ್ನು ಕೆಲವರು ಖಾಲಿ ನಿವೇಶನಗಳು ಹಾಗೂ ಮನೆಗಳನ್ನು ಖರೀದಿಸುತ್ತಾರೆ. ಈ ರೀತಿ ಆಸ್ತಿಗಳನ್ನು ಖರೀದಿಸುವುದರ ಹಿಂದೆ ಮತ್ತೊಂದು ಉದ್ದೇಶವೇರುತ್ತದೆ ಇದನ್ನು ಹೂಡಿಕೆ ದೃಷ್ಟಿಯಿಂದ … Read more

ರೇಷನ್ ಕಾರ್ಡ್ ಗೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡುವುದು ಕಡ್ಡಾಯ. ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

  ರೇಷನ್ ಕಾರ್ಡ್ ಗೆ (Ration card) ಅರ್ಜಿ ಸಲ್ಲಿಸುವಾಗ ಆ ಕುಟುಂಬದ ಸದಸ್ಯರಲ್ಲಿ (members) ಒಬ್ಬರ ಅಥವಾ ಕುಟುಂಬದ ಮುಖ್ಯಸ್ಥರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು (Caste and Income Certificate) ದಾಖಲೆಯಾಗಿ ನೀಡಲೇಬೇಕು ಎನ್ನುವ ನಿಯಮ ಇದೆ. ಆದರೆ ಬಹಳ ಹಳೆಯ ರೇಷನ್ ಕಾರ್ಡ್ ಹೊಂದಿರುವವರು ಅವರ ರೇಷನ್ ಕಾರ್ಡಿಗೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡದೆ ಇರಬಹುದು ಅಥವಾ ಇನ್ನು ಕೆಲವರ ರೇಷನ್ ಕಾರ್ಡ್ ಗಳಿಗೆ ನಾನಾ ಕಾರಣಗಳಿಂದ ಈ ರೀತಿ … Read more

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!

  ಮನೆ (House) ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ. ಸಣ್ಣದಾದರೂ ಪರವಾಗಿಲ್ಲ ಒಂದು ಸ್ವಂತ ಸೂರು ಇದ್ದರೆ ಸಾಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (government Schemes) ಕೂಡ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಕೈಗೊಂಡು ವಸತಿರಹಿತರಿಗೆ ಸಹಾಯ ಮಾಡಿ ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಸೌಲಭ್ಯ ಸಿಗುವಂತೆ ನೆರವಾಗುತ್ತಿದೆ. ಸರ್ಕಾರದ ಸಹಾಯ ಹಸ್ತದೊಂದಿಗೆ ಪ್ರತಿಯೊಬ್ಬರೂ ಅವರ ಸ್ವಂತ ಶ್ರಮದಿಂದ ಹಣ ಹೊಂದಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮನೆ … Read more

ಕಾಶಿಯಾತ್ರೆ ಮಾಡುವವರಿಗೆ ಸರ್ಕಾರದಿಂದ 7,500 ಸಹಾಯಧನ, ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಹಿಂದೂಗಳ ಪಾಲಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾದ ವಿಶ್ವೇಶ್ವರನು ಇರುವ ಕಾಶಿಯನ್ನು ಜೀವನದಲ್ಲಿ ಒಂದು ಬಾರಿಯಾದರೂ ದರ್ಶನ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಆಸ್ತಿಕರ ಕನಸು. ಆದರೆ ಇದುವರೆಗೆ ಎಲ್ಲರಿಗೂ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ನಮ್ಮ ಸರ್ಕಾರವು IRCTC ಮತ್ತು ಭಾರತೀಯ ರೈಲ್ವೆ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ (Karnataka Bharath Gourava Kashi Darshana) ಎನ್ನುವ ಯೋಜನೆಯನ್ನು ಜಾರಿಗೆ ತಂದಿತು. 2022 ಜುಲೈ 29ರಂದು ಲಾಂಚ್ ಆಗಿದ್ದ ಈ … Read more

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ನೋಡಿ.!

2023-24 ನೇ ಸಾಲಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (Department of Industry and Commerce) ಗ್ರಾಮೀಣ ಕೈಗಾರಿಕೆಗಳು (ಖಾದಿ ಮತ್ತು ಗ್ರಾಮೋದ್ಯೋಗ) ಜಿಲ್ಲಾ ಪಂಚಾಯತ್ ವತಿಯಿಂದ ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ (Free toolkit Scheme) ವಿದ್ಯುತ್ ಚಾಲಿತ ಹೊಲಿಗೆ ತಂತ್ರ ಮತ್ತು ಮರಗೆಲಸ, ಗಾರೆಕೆಲಸ ಹಾಗೂ ಕ್ಷೌರಿಕ ಮತ್ತು ಧೋಬಿ ಉಪಕರಣಗಳನ್ನು ಪಡೆಯಬಹುದು. ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಮತ್ತು ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದಕ್ಕಾಗಿ ಅರ್ಜಿ ಆಹ್ವಾನ … Read more