60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 5,000 ಘೋಷಣೆ, ಈ ಯೋಜನೆಗೆ ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

  ದುಡಿಯುವ ವಯಸ್ಸಿನಿಂದಲೇ ನಿವೃತ್ತಿ ಜೀವನದ ಬಗ್ಗೆ ಚಿಂತೆ ಮಾಡಬೇಕು ಯಾಕೆಂದರೆ ವಯಸ್ಸಾದ ಮೇಲೆ ಕೂಡ ಹಣದ ಅವಶ್ಯಕತೆ ಇರುತ್ತದೆ ಆದರೆ ದುಡಿಯಲು ಕೆಲಸ ಹಾಗೂ ಶಕ್ತಿ ಇರುವುದಿಲ್ಲ ಆ ಸಮಯದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವ ಬದಲು ಚಿಕ್ಕದಾದ ಹೂಡಿಕೆಯಲ್ಲಿ (Money Invest) ಹಣ ಉಳಿಸಿದ್ದರೆ ವಯಸ್ಸಾದ ಕಾಲಕ್ಕೆ ಅದು ನೆರವಿಗೆ ಬರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra M) 2015 ಜೂನ್ 1ರಲ್ಲಿ ಅಟಲ್ ಪೆನ್ಷನ್ ಯೋಜನೆಯನ್ನು (Atal Pension Scheme) ಜಾರಿಗೆ ತಂದರು. … Read more

ಪೋಸ್ಟ್ ಆಫೀಸ್ ನಲ್ಲಿ ಹಣ ಇಟ್ಟವರಿಗೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.! ಪೋಸ್ಟ್ ಆಫಿಸ್ FD ಅಥವಾ ಇನ್ನಿತರ ಇನ್ವೆಸ್ಟ್ ಮೆಂಟ್ ಮಾಡಿದ್ದವರು ತಪ್ಪದೆ ಇದನ್ನು ನೋಡಿ.!

  ಈಗ ಟೆಕ್ನಾಲಜಿ ಬಹಳ ಬೆಳದಿದೆ ಸೆಕೆಂಡ್ ಗಳಲ್ಲಿ ನಾವು ವಿಶ್ವದಾದ್ಯಂತ ಯಾವುದೇ ಮೂಲೆಯಲ್ಲಿ ಇರುವವರ ಜೊತೆಗೂ ಕೂಡ ಸಂಪರ್ಕ ಬೆಳೆಸಿ ಮಾತನಾಡಬಹುದು. ಆಡಿಯೋ ಕಾಲಿಂಗ್ ಮಾತ್ರವಲ್ಲ ವಿಡಿಯೋ ಕಾಲಿಂಗ್ ಸೌಲಭ್ಯ ಕೂಡ ಇದೆ. ಆದರೆ ದಶಕಗಳ ಹಿಂದೆ ಪರಿಸ್ಥಿತಿ ಈ ರೀತಿ ಇರಲಿಲ್ಲ, ಅದರಲ್ಲೂ ಎರಡು ದಶಕಗಳ ಹಿಂದೆಯಂತೂ ಸಂಪರ್ಕ ಸಾಧನಕ್ಕೆ ಪತ್ರ ವ್ಯವಹಾರವೇ ಗಟ್ಟಿಯಾಗಿತ್ತು. ಆಗ ಅಂಚೆ ಇಲಾಖೆಯೇ (Postal Department) ಊರಿಂದ ಊರಿಗೆ ಸಂಬಂಧ ಬೆಸೆಯುವ ಸೇತುವೆಯಾಗಿತ್ತು, ಕಾಲ ಬದಲಾದಂತೆ ಪತ್ರ ವ್ಯವಹಾರದ … Read more

RTO ಕಚೇರಿಗೆ ಹೋಗದೆ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಹಾಕುವ ವಿಧಾನ.!

  ಈಗ ಸರ್ಕಾರದ ಎಲ್ಲಾ ಸೇವೆಗಳನ್ನು ಹಾಗೂ ಕಛೇರಿ ಕೆಲಸಗಳನ್ನು ಕೂಡ ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲಿ ಅಪ್ಲೈ ಮಾಡುವ ಮೂಲಕ ಮಾಡಬಹುದು. ಅದೇ ರೀತಿ RTO ಕಛೇರಿಯಿಂದ ನೀಡಲಾಗುವ ಡ್ರೈವಿಂಗ್ ಲೈಸೆನ್ಸ್ (Driving Liecense) ಪಡೆಯಲು ಕೂಡ ಮೊಬೈಲ್ ಮೂಲಕ ಅಥವಾ ಪರ್ಸನಲ್ ಕಂಪ್ಯೂಟರ್ ಮೂಲಕ ನಾವೇ ಅರ್ಜಿ ಸಲ್ಲಿಸಬಹುದು. ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಪಾಲಿಸಿ. ● ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://parivahan.gov.in/parivahan/ ಭೇಟಿಕೊಡಿ. … Read more

7ನೇ ತರಗತಿ, SSLC, PUC, ಡಿಗ್ರಿ ಮುಗಿಸಿದವರಿಗೆ ಮುಕ್ತ ವಿವಿಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 58,250

  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU Recruitments) ಬೋಧಕೇತರ ವರ್ಗಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು, ನಿರುದ್ಯೋಗಿಗಳು ಅಥವಾ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಭೋದಕೇತರ ವರ್ಗದ ಹುದ್ದೆಗಳಾಗಿರುವ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ವಯೋಮಿತಿ, ಶೈಕ್ಷಣಿಕ ವಿದ್ಯಾರ್ಹತೆ ವಿವರವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇವುಗಳ ಜೊತೆ ಈ ಹುದ್ದೆಗಳಿಗೆ ಸಿಗುವ ವೇತನ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಎಷ್ಟಿದೆ ಮತ್ತು … Read more

ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದವರಿಗೆ ಗುಡ್ ನ್ಯೂಸ್ RBI ಕಡೆಯಿಂದ ಮಹತ್ವದ ಘೋಷಣೆ.!

  ಬ್ಯಾಂಕ್​(Bank)ಗಳು ಸುಮ್ಮನೆ ಜನರಿಗೆ ಸಾಲ(loan) ನೀಡೋದಿಲ್ಲ. ಅವುಗಳು ಸಾಲಕ್ಕೆ ಇಂತಿಷ್ಟು ಬಡ್ಡಿ(Intrest) ಅಂತಾ ವಿಧಿಸುತ್ತವೆ. ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ) ತಮ್ಮ ಸಂಸ್ಥೆಯ ಆದಾಯ ಹೆಚ್ಚಿಸಲು ದಂಡ ಬಡ್ಡಿ (ಪೀನಲ್ ಇಂಟರೆಸ್ಟ್) ಹಾಕುವುದನ್ನು ಒಂದು ಸಾಧನವನ್ನಾಗಿ ಮಾಡಿಕೊಂಡಿರುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳವಳ ವ್ಯಕ್ತಪಡಿಸಿದೆ ಅಲ್ಲದೇ ದಂಡ ಬಡ್ಡಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಸಾಲ ಮರುಪಾವತಿಗೆ ವಿಫಲರಾದರೆ ದಂಡ ಬಡ್ಡಿಗೆ ಬದಲಾಗಿ ತರ್ಕಬದ್ಧವಾದ ದಂಡ ಶುಲ್ಕವನ್ನು ಮಾತ್ರ ಹೇರಬಹುದು. ದಂಡ ಬಡ್ಡಿ … Read more

ಆಗಸ್ಟ್ 31 ರ ಒಳಗೆ E-kyc ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ.! ಮೊಬೈಲ್ ನಲ್ಲಿಯೇ E-kyc ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ಬಡತನ ರೇಖೆಗಿಂತ ಕೆಳಗಿರುವ (Below poverty line) ಕುಟುಂಬಗಳು ಪಡೆಯುವ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅನೇಕರು ಸರ್ಕಾರಕ್ಕೆ ವಂಚಿಸಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ ರೇಷನ್ ಕಾರ್ಡ್ (ration card) ಪಡೆದು ಬಡವರ ಸವಲತ್ತುಗಳನ್ನು ದೋಚುತ್ತಿದ್ದಾರೆ. ಉಚಿತ ಪಡಿತರ ಮಾತ್ರವಲ್ಲದೆ ಇನ್ನು ಅನೇಕ ಸೇವೆಗಳು ಈ ಮೂಲಕ ಉಳ್ಳವರ ಪಾಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಾದ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಇದೇ ಕಾರಣಕ್ಕಾಗಿ ರೇಷನ್ ಕಾರ್ಡಿಗೆ E-kyc ಮಾಡಿಸುವುದು ಕಡ್ಡಾಯ ಎಂದು ಸರ್ಕಾರ ಘೋಷಿಸಿತ್ತು. … Read more

ಹಸು ಎಮ್ಮೆ ಖರೀದಿಗೆ ಬಡ್ಡಿ ಇಲ್ಲದೆ 50,000 ಸಾಲ, ಹಾಲು ಒಕ್ಕೂಟ ಸಂಘದಿಂದ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!

  ಬೆಳಗಾವಿ (Belagavi) ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ (dairy farming) ಉತ್ತೇಜನ ನೀಡುವ ಉದ್ದೇಶದಿಂದ ರಾಸುಗಳಾದ ಹಸು ಎಮ್ಮೆಯನ್ನು ಖರೀದಿಸಲು ರೈತರಿಗೆ (farmers) ಬಡ್ಡಿ ಇಲ್ಲದೇ 50 ಸಾವಿರ ಸಾಲ ( 0% intrest loan) ನೀಡಲಿದ್ದೇವೆ ಎನ್ನುವ ಭರವಸೆಯನ್ನು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ (President of Belagavi District Co-Operative Milk Producers Society) ವಿವೇಕರಾವ್‌ ಪಾಟೀಲ ರವರು ಮಂಗಳವಾರದ ನಡೆದ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ ಚರ್ಮಗಂಟು ರೋಗ … Read more

ವೋಟರ್ ಐಡಿಗೆ ಹೊಸ ವೆಬ್ಸೈಟ್ ಪ್ರಾರಂಭ, ಬದಲಾದ ಹೊಸ ವಿಧಾನದ ಪ್ರಕಾರ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

ಈಗ ಸರ್ಕಾರದ (government) ಎಲ್ಲಾ ಕೆಲಸ ಕಾರ್ಯಗಳು ಡಿಜಿಟಲೀಕರಣಗೊಂಡಿರುವುದರಿಂದ (Digitalizes) ಎಲ್ಲದಕ್ಕೂ ಕೂಡ ಆನ್ಲೈನ್ (online) ಮೂಲಕ ಅರ್ಜಿ ಹಾಕುವ ಅಭ್ಯಾಸವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಿಗೆ ಕೂಡ ಅದರದ್ದೇ ಆದ ವೆಬ್ಸೈಟ್ ಇದ್ದು ಕಚೇರಿಗಳಿಗೆ ಹೋಗಿ ಸಮಯ ಹಾಗೂ ಹಣ ವ್ಯರ್ಥ ಮಾಡಿಕೊಳ್ಳುವ ಬದಲು ನೇರವಾಗಿ ವೆಬ್ಸೈಟ್ ವಿಳಾಸಕ್ಕೆ ತಮ್ಮಲ್ಲಿರುವ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಭೇಟಿ ಕೊಟ್ಟು ಆ ಸೇವೆಗಳನ್ನು ಪಡೆಯಬಹುದು. ಈ ವಿಧಾನದಲ್ಲಿ ಸರ್ಕಾರದ ಒಂದು ದಾಖಲೆ ಪಡೆಯುವ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. … Read more

ನಿಮ್ಮ ಜಮೀನಿನ ಹಳೆಯ ದಾಖಲೆಗಳನ್ನು ಮೊಬೈಲ್ ಮೂಲಕ ಡೌನ್ಲೋಡ್ ಮಾಡುವುದು ಮತ್ತು ಅವುಗಳನ್ನು ಪ್ರಿಂಟ್ ತೆಗೆಯುವ ಸುಲಭ ವಿಧಾನ.!

  ರೈತನಿಗೆ (Farmer) ಆತನ ಜಮೀನಿನ (land old records) ಹಳೆಯ ದಾಖಲೆಗಳಾದ ಪೋಡಿ, ಟಿಪ್ಪಣಿ, ಮೂಲ ಸರ್ವೆ, ಜಮೀನಿನ ಮೂಲ ಪುಸ್ತಕ, ಕಾಲೊಚಿತಗೊಳಿಸಿರುವ ಹಿಸ್ಸಾ ಸರ್ವೆ ಮುಂತಾದ ದಾಖಲೆಗಳ ಅವಶ್ಯಕತೆ ನಾನಾ ಕಾರಣಗಳಿಂದ ಇದ್ದೇ ಇರುತ್ತದೆ. ಜಮೀನಿನ ಹದ್ದುಬಸ್ತು ಗುರುತಿಸಲು, ಅಂದರೆ ಜಮೀನಿನ ಗಡಿ ವಿಸ್ತೀರ್ಣ ಜಮೀನ ಗುಡ್ಡಗಳು, ಅದರಲ್ಲಿದ್ದ ಮರಗಳು ಇತ್ಯಾದಿ ಹಾಳಾಗಿದ್ದಾಗ ಅವುಗಳನ್ನು ಗುರುತಿಸಿ ಸರ್ವೇ ಮಾಡಲು ಭೂಮಾಪನ ಇಲಾಖೆ ಸಿಬ್ಬಂದಿಗಳಿಗೆ ಜಮೀನಿನ ಹಳೆ ದಾಖಲೆಗಳು ಇದ್ದರೆ ಅನುಕೂಲವಾಗುತ್ತದೆ. ಜಮೀನಿನ ಹಳೆಯ ಮಾಲೀಕರು … Read more

ಅನ್ನಭಾಗ್ಯ ಯೋಜನೆಯ ಹಣ ಜಮೆ ದಿನಾಂಕ ನಿಗದಿ.! ಈ ಬಾರಿ ಎಲ್ಲಾ ಜಿಲ್ಲೆಗಳಿಗೂ ಏಕಕಾಲಕ್ಕೆ ಹಣ ಬಿಡುಗಡೆ.! ಯಾವ ದಿನಾಂಕ ದಂದು ಹಣ ಬಿಡುಗಡೆ ಆಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

  ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ (Annabhagya Scheme) ಪ್ರಯೋಜನವನ್ನು ರಾಜ್ಯದ ಕೋಟ್ಯಾಂತರ ಫಲಾನುಭವಿಗಳು ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 10KG ಪಡಿತರವನ್ನು ನೀಡಬೇಕಾಗಿತ್ತು ಆದರೆ ದಾಸ್ತಾನು ಕೊರತೆ ಉಂಟಾಗಿದ ಕಾರಣ 5 ಅಕ್ಕಿ ಹಾಗೂ ಹೆಚ್ಚುವರಿ 5KG ಅಕ್ಕಿ ಬದಲಿಗೆ 170 ರೂಗಳನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ (head of the family account) DBT ಮೂಲಕ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಜುಲೈ ತಿಂಗಳಿನಲ್ಲಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ಕೂಡ … Read more