ಬ್ಯಾಂಕ್ ನಲ್ಲಿ ಹಣ ಇಟ್ಟಿದ್ದವರಿಗೆ RBI ಹೊಸ ರೂಲ್ಸ್ ಜಾರಿ.! ಇಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದ್ದರೆ ನೀವು ಟ್ಯಾಕ್ಸ್ ಕಟ್ಟಲೇಬೇಕು.!

  ಹಣಕಾಸು ವ್ಯವಹಾರದ ಮೇಲೆ ಆದಾಯ ತೆರಿಗೆ (Income tax) ಸದಾ ನಿಗಾ ಇಟ್ಟಿರುತ್ತದೆ. ನಮ್ಮ ಭಾರತ ದೇಶದ ಆದಾಯ ತೆರಿಗೆ ಇಲಾಖೆಯು ಬಹಳ ಕಟ್ಟುನಿಟ್ಟಾದ ನಿಯಮಗಳನ್ನು (Rules) ಹೊಂದಿದ್ದು ಆ ಮೂಲಕವಾಗಿ ತೆರಿಗೆ, ದಂಡ (fine punishment) ಇವುಗಳನ್ನು ವಿಧಿಸುತ್ತದೆ. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಆರ್ಥಿಕ ವಹಿವಾಟು ನಡೆಸುವವರು ಈ ತೆರಿಗೆ ಎನ್ನುವ ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಆದಾಯ ತೆರಿಗೆ ಇಲಾಖೆಯ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಲೇಬೇಕು. ಇಲ್ಲವಾದಲ್ಲಿ ಮುಂದೊಂದು … Read more

3D ಪ್ರಿಂಟ್ ಕಟ್ಟಡ ಕ್ರಾಂತಿ, ಇನ್ನು ಮುಂದೆ ಕಟ್ಟಡ ಕೆಲಸ ಕೂಡ ಸುಲಭ, ಖರ್ಚು ಸಹಾ ಅರ್ಧಕರ್ಧ ಕಡಿಮೆ.!

  ಇತ್ತೀಚೆಗಷ್ಟೇ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿ 1000Sq.ft ಅಂಚೆ ಕಚೇರಿಯನ್ನು (Post office) ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ (Central Minister Ashwin Vaishnav) ಅವರು ಉದ್ಘಾಟನೆ ಮಾಡಿದರು. ಇದರ ವಿಶೇಷತೆ ಏನೆಂದರೆ ಇದನ್ನು ಸಂಪೂರ್ಣವಾಗಿ 3D ಪ್ರಿಂಟ್ ಟೆಕ್ನಾಲಜಿ (3D Print technology) ಬಳಸಿ ಕಟ್ಟಲಾಗಿದೆ. ಕೇವಲ 48 ದಿನಗಳಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಒಟ್ಟಾರೆ ಎಲ್ಲಾ ಖರ್ಚು ಸೇರಿ 40 ಲಕ್ಷ ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ. ಹಾಗಾಗಿ ಇದು ಮತ್ತೊಮ್ಮೆ ಜನಸಾಮಾನ್ಯರ ಗಮನ … Read more

ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ.!

  ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಮಾನ್ಯ ಮುಖ್ಯಮಂತ್ರಿಗಳು (Chief Minister) ಈ ಯೋಜನೆಗಳ ಹೊರತಾಗಿ ಅನೇಕ ಜನಪ್ರಿಯ ಚಟುವಟಿಕೆಗಳ ಕಡೆಯೂ ಕೂಡ ಗಮನ ಹರಿಸುತಿದ್ದಾರೆ. ಎಲ್ಲಾ ವರ್ಗದವರಿಗೆ ಸಮಸ್ಯೆಗಳನ್ನು ಆಲಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಈಗ ರಾಜ್ಯದಲ್ಲಿ ರೈತರ (farmers) ಪರವಾಗಿ ಸರ್ಕಾರ ನಿಲ್ಲುವ ಭರವಸೆಯನ್ನು ನೀಡಿ ರೈತರಿಗೆ ಸಮಾಧಾನ ತಂದಿದ್ದಾರೆ. ಬೆಳೆ ಸಾಲ ಮಾಡಿ ಸುಸ್ತಿದಾರರಾಗಿರುವ ರೈತರಿಗೆ OTS (One time Settlement) ಯೋಜನೆಯಿಂದ ಅನುಕೂಲ … Read more

ಮಾತ್ರೆ, ಇನ್ಸುಲಿನ್ ಇಲ್ಲದೆ ಸಕ್ಕರೆ ಕಾಯಿಲೆ ಗುಣಪಡಿಸುವ ವಿಧಾನ. ಶುಗರ್ ಪೇಷಂಟ್ ಗಳು ತಪ್ಪದೆ ಈ ಮಾಹಿತಿಯನ್ನು ನೋಡಿ.!

  ಡಯಾಬಿಟಿಸ್ (Diabetes) ಈಗ ವಿಶ್ವವ್ಯಾಪಿಯಾಗಿದೆ. ಮನೆಮನೆಗಲ್ಲೂ ಕೂಡ ಸಕ್ಕರೆ ಕಾಯಿಲೆಗೆ ಒಳಗಾಗಿರುವವರು ಸಿಗುತ್ತಾರೆ. ಸಕ್ಕರೆ ಕಾಯಿಯನ್ನು ಈಗ ಅಸಲಿಗೆ ಕಾಯಿಲೆಗಿಂತ ಸರ್ವೇ ಸಾಮಾನ್ಯವಾಗಿ ಇರುವ ಲಕ್ಷಣ ಎನ್ನುವ ರೀತಿ ಮನುಷ್ಯರು ಭಾವಿಸಿ ಬಿಟ್ಟಿದ್ದಾರೆ. ಯಾಕೆಂದರೆ ಎಲ್ಲಡೆ ಕೂಡ ಅಷ್ಟು ಹೆಚ್ಚಾಗಿ ಸಕ್ಕರೆ ರೋಗಿಗಳು (Sugar patient) ಇದ್ದಾರೆ. ಸಕ್ಕರೆ ಕಾಯಿಲೆಗೆ ಒಳಗಾಗುವವರ ಅತಿ ದೊಡ್ಡ ಟೆನ್ಶನ್ ಏನೆಂದರೆ ಒಮ್ಮೆ ಸಕ್ಕರೆ ಕಾಯಿಲೆಗೆ ತುತ್ತಾದರೆ ನಾರ್ಮಲ್ ಆಗಿ ಇರುವಂತೆ ನೋಡಿಕೊಳ್ಳಲು ಜೀವನಪೂರ್ತಿ ಮೆಡಿಸನ್ ಸೇವಿಸಲೇಬೇಕು ಎನ್ನುವ ಭಾವನೆ. … Read more

ಎಲ್ಲಾ ವಾಹನ ಸಾವರರಿಗೆ ಸರ್ಕಾರದಿಂದ ಹೊಸ ಆದೇಶ ಜಾರಿ ಈ ಕೆಲಸ ಮಾಡದಿದ್ದರೆ 1000 ದಂಡ ಫಿಕ್ಸ್.!

ಪದೇ ಬದಲಾಗುತ್ತಿರುವ ಸಂಚಾರ ನಿಯಮಗಳು ಹಾಗೂ ಮೋಟಾರ್ ವಾಹನ ಕಾಯ್ದೆ ನಿಯಮಗಳಿಂದ ವಾಹನ ಸವಾರರು ಹಾಗೂ ಮಾಲೀಕರುಗಳು ಸಾಕಾಗಿ ಹೋಗಿದ್ದಾರೆ ಆದರೆ ಸರ್ಕಾರ ಜಾರಿಗೆ (Government new rule for Vehicle Owners) ತರುವ ಇಂತಹ ನಿಯಮಗಳ ಹಿಂದೆ ಒಂದು ಸದ್ದುದ್ದೇಶ ಖಂಡಿತ ಇರುತ್ತದೆ. ವಾಹನ ಸವಾರರು ಮತ್ತು ವಾಹನ ಮಾಲೀಕರ ಸುರಕ್ಷತೆ, ರಕ್ಷಣೆ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದಾಲೋಚನೆಯಿಂದ ಸರ್ಕಾರ ಈ ರೀತಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತದೆ. ಈಗ ಅದೇ ರೀತಿ ಮತ್ತೊಂದು ಹೊಸ … Read more

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಮುತ್ತೈದೆ ಕಿಟ್ ವಿತರಣೆ ಘೋಷಣೆ ಮಾಡಿದ ಮುಖ್ಯಮಂತ್ರಿಗಳು.!

  ಶಕ್ತಿ ಯೋಜನೆ (Shakthi Scheme) ಮತ್ತು ಗೃಹಲಕ್ಷ್ಮಿ (Gruhalakshmi Scheme) ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಮಹಿಳೆಯರಿಗೆ ಅನುಕೂಲತೆ ಮಾಡಿಕೊಟ್ಟಿರುವ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರವು (Government) ಈಗ ವರಮಹಾಲಕ್ಷ್ಮಿ (Varamahalakshmi festival) ಹಬ್ಬದ ಪ್ರಯುಕ್ತ ಮಹಿಳೆಯರಿಗಾಗಿ ಮುತ್ತೈದೆ ಕಿಟ್ (Muththaide kit) ವಿತರಣೆ ಮಾಡಲು ಮುಂದಾಗಿದೆ. 25.08.2023 ರಂದು ರಾಜ್ಯದಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಮಸ್ತ ಜನರು ಸಾಕಷ್ಟು ಸಡಗರ, ಸಂಭ್ರಮ ಹಾಗೂ ಸಂಪ್ರದಾಯ ಬದ್ಧವಾಗಿ ಭಕ್ತಿಯಿಂದ ಆಚರಿಸುತ್ತಾರೆ. ತಾಯಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿ, ತಾಯಿ … Read more

LIC ಈ ಯೋಜನೆಯಲ್ಲಿ 72 ಸಾವಿರ ಹೂಡಿಕೆ ಮಾಡಿದ್ರೆ, ಪ್ರತಿ ತಿಂಗಳು 25 ಸಾವಿರ ಪೆನ್ಷನ್ ಪಡೆಯಬಹುದು ಇಂದೇ ಅರ್ಜಿ ಸಲ್ಲಿಸಿ.!

  ವಯಸ್ಸಾದ ಬಳಿಕ ದೇಹದಲ್ಲಿ ದುಡಿಯಲು ಶಕ್ತಿ ಇರುವುದಿಲ್ಲ ಆಗ ಯಾರೂ ಕೆಲಸ ಕೂಡ ಕೊಡುವುದಿಲ್ಲ, ಜೀವನ ನಿರ್ವಹಣೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ನಮ್ಮ ಜೀವನದ ಹೊಣೆಯನ್ನು ಸಂಪೂರ್ಣವಾಗಿ ಮತ್ತೊಬ್ಬರ ಮೇಲೆ ಹಾಕುವುದು ಕೂಡ ಕ’ಷ್ಟ. ಏಕೆಂದರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ತಾಪತ್ರಯಗಳಿರುತ್ತವೆ. ಹಾಗಾಗಿ ದುಡಿಯುವ ವಯಸ್ಸಿನಿಂದಲೇ ವಿಶ್ರಾಂತಿ ಜೀವನದ ಬಗ್ಗೆ ಚಿಂತೆ ಮಾಡಿ ಯೋಜನೆ ರೂಪಿಸಿಕೊಂಡಿರಬೇಕು. ಹಣ ಸಂಪಾದನೆ ಮಾಡುತ್ತಾ ಇರುವಾಗಲೇ ಒಂದು ಸಣ್ಣದಾದ ಉಳಿತಾಯ (Saving) ಮಾಡಿ ವಯಸ್ಸಾದ ನಂತರ ಅವಶ್ಯಕತೆಗೆ ಬರುವಂತೆ … Read more

ಡಯಾಬಿಟೀಸ್ ಪೂರ್ತಿ ಗುಣವಾಗುತ್ತೆ.! ಈ ಬಗ್ಗೆ ವಿಜ್ಞಾನ ಹೇಳೋದೆ ಬೇರೆ ನಾವು ತಿಳಿದಿದ್ದೆ ಬೇರೆ.! ಸಕ್ಕರೆ ಖಾಯಿಲೆ ಇರೋರು ಇದನ್ನ ನೋಡಿ.!

  ಡಯಾಬಿಟಿಸ್, ಸಕ್ಕರೆ ಕಾಯಿಲೆ ಅಥವಾ ಮಧುಮೇಹ (Diabetes) ಈ ಕಾಯಿಲೆ ಹೆಸರು ಈಗ ಬಹಳ ಸರ್ವೇಸಾಮಾನ್ಯವಾಗಿ ಹೋಗಿದೆ. ಹಿಂದೆ ಇದನ್ನು ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನವರೆಗೂ ಕೂಡ ಮದುಮೇಹ ಕಾಯಿಲೆ ಕಾಡುತ್ತಿರುವುದನ್ನು ನೋಡಬಹುದು. ಈ ರೀತಿ ಸಕ್ಕರೆ ಕಾಯಿಲೆ ಬರುವುದಕ್ಕೆ ಇರುವ ಸಾಮಾನ್ಯ ಕಾರಣಗಳಲ್ಲಿ ಎಲ್ಲರೂ ಮೊದಲಿಗೆ ಹೇಳುವುದು ಇದು ವಂಶವಾಹಿನಿಯಿಂದ (inherited) ಬರುತ್ತದೆ ಎಂದು, ಹಿರಿಯರಿಗೆ ತಂದೆ ಅಥವಾ ತಾತ ಅಥವಾ ಕುಟುಂಬದಲ್ಲಿ ಮತ್ತಾರಿಗಾದರೂ ಸಕ್ಕರೆ ಕಾಯಿಲೆ … Read more

ಜಿಮ್ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನ ಧನ ಆಸಕ್ತರು ಈ ಕಛೇರಿಗೆ ಭೇಟಿ ನೀಡಿ.!

  ಇತ್ತೀಚಿಗೆ ಜಿಮ್ (Gym) ಗಳಿಗೆ ಹೋಗುವ ಬಗ್ಗೆ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ವೃದ್ಧಿಗಾಗಿ ಹಾಗೂ ದೇಹದ ದಾಢ್ಯತೆ ಸಂಪಾದಿಸಲು, ಕ್ರೀಡಾ ಮನೋಭಾವದಿಂದ ಇವುಗಳನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ಜಿಮ್ ಸ್ಥಾಪನೆ (Gym establishments) ಕೂಡ ಉತ್ತಮವಾದ ಆದಾಯವನ್ನು ತರುವಂತಹ ಉದ್ಯಮವೇ ಆಗಿದೆ ಎಂದರೆ ತಪ್ಪಾಗಲಾರದು. ಈಗ ಹಳ್ಳಿ ಹಳ್ಳಿಯವರೆಗು ಕೂಡ ಜಿಮ್ ಗಳ ಕ್ರೇಝ್ ಹೆಚ್ಚಾಗಿದೆ. ಪಟ್ಟಣ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಆಥವಾ ಹೆಚ್ಚು ಜನಸಂದಣಿ ಇರುವ ಆರಿಸಿದ ಪ್ರದೇಶಗಳಲ್ಲಿ ಜಿಮ್ ಸ್ಥಾಪನೆ ಮಾಡಿ ಹೊಸ … Read more

BECIL ನಲ್ಲಿ ವಿದ್ಯುತ್ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ವೇತನ 42,000/-

  ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟನ್ಸ್ ಇಂಡಿಯಾ ಲಿಮಿಟೆಡ್ (BECIL Recruitments) ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಬಿದ್ದಿದೆ. 10ನೇ ತರಗತಿ ಉತ್ತೀರ್ಣವಾದವರಿಂದ ಸ್ನಾತಕೋತರ ಪದವಿ ಪಡೆದವರಿಗೂ ಕೂಡ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಅನೇಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೂಚನೆಯಲ್ಲಿ ತಿಳಿಸಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಹಾಗಾಗಿ ಈ ಅಂಕಣದಲ್ಲಿ ಅವುಗಳ ಬಗ್ಗೆ … Read more