ನಿಮ್ಮ ಮೇಲೆ ಯಾರದ್ರೂ ಕೇಸ್ ಹಾಕಿದ್ರೆ ಅಥವಾ ನೀವೇ ಬೇರೆ ಅವರ ಮೇಲೆ ಕೇಸ್ ಹಾಕಿ ಇದನ್ನು ಕೋರ್ಟ್ ನಲ್ಲಿ ಮುನ್ನಡೆಸುವುದಕ್ಕೆ ಆರ್ಥಿಕವಾಗಿ ಕಷ್ಟ ಇದ್ರೆ ಪರಿಹಾರ ಏನು‌.?

  ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆ, ಕೇಸು, ಕೋರ್ಟು ಎಂದು ಅಲೆಯುವುದು ಸರ್ವೆ ಸಾಮಾನ್ಯ ವಿಚಾರವಾಗಿದೆ. ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಈ ರೀತಿ ಕೋರ್ಟಿನ (Court) ಮೊರೆ ಹೋಗಲೇ ಬೇಕಾಗಿದೆ. ಕೌಟುಂಬಿಕ ಪ್ರಕರಣಗಳು ಅಥವಾ ಸಿವಿಲ್ ಮೊಕದ್ದಮೆಗಳು ಈ ರೀತಿ ಕೇಸ್ ಗಳಿಗೆ ಒಮ್ಮೆ ನಾವು ವಾದಿಗಳಾಗಿ ಕೋರ್ಟ್ ಗೆ ಹೋದರೆ ಕೆಲವೊಮ್ಮೆ ನಮ್ಮ ಕೇಸ್ ಬಿದ್ದಾಗ ಪ್ರತಿವಾದಿಗಳಾಗಿ ಹೋಗಲೇಬೇಕಾಗುತ್ತದೆ. ಆದರೆ ಎಲ್ಲರಿಗೂ ಕೂಡ ಈ ರೀತಿ ತಮ್ಮ ಮೇಲೆ ಆಗುವ ಕೇಸ್ ಅನ್ನು … Read more

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ, ಉಚಿತ ಲ್ಯಾಪ್ ಟಾಪ್ ವಿತರಣೆಗೆ ಅರ್ಜಿ ಆಹ್ವಾನ.! C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದ (Karnataka government) ಎಲ್ಲಾ ವಿದ್ಯಾರ್ಥಿಗಳಿಗೂ (for Students) ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದು ಸದಾ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಣದ ಹಾದಿಯನ್ನು ಭದ್ರಗೊಳಿಸುತ್ತಿದೆ. ಜೊತೆಗೆ ಆರ್ಥಿಕ ಕಾರಣದಿಂದ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಗಳು, ವಿದ್ಯಾರ್ಥಿವೇತನ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮುಂತಾದ ಪರಿಕರಗಳನ್ನು ಕೂಡ ನೀಡಿ ಸಹಿಯ ಮಾಡುತ್ತಿದೆ. ಶಾಲಾ ಮಟ್ಟದಲ್ಲಿ ಮಾತ್ರವಲ್ಲದೆ … Read more

ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆ ದಿನಾಂಕ ವಿಸ್ತರಣೆ.! ಇನ್ನು ಎಷ್ಟು ದಿನಗಳವರೆಗೆ ಸಿಗಲಿದೆ ಅವಕಾಶ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು (Guarantee Scheme) ಘೋಷಣೆ ಮಾಡಿದ ಮೇಲೆ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಕೊಳ್ಳುವ ಮತ್ತು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ (new ration card apply) ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೆಂದರೆ, ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ (Gruhalakshmi) ಮತ್ತು ಅನ್ನಭಾಗ್ಯ ಯೋಜನೆ (Annabhagya) ಫಲಾನುಭವಿಗಳಾಗಲು ರೇಷನ್ ಕಾರ್ಡ್ ಹೊಂದಿರಬೇಕಾದದ್ದು ಕಡ್ಡಾಯವಾಗಿದೆ. ಅಲ್ಲದೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಆ … Read more

ಗೃಹಲಕ್ಷ್ಮಿ ಯೋಜನೆ ಹಣ ಜಮಾ ದಿನಾಂಕ ಮತ್ತಷ್ಟು ಮುಂದೂಡಿಕೆ. ಈ ದಿನ ಕುಟುಂಬದ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುವುದು ಪಕ್ಕಾ.!

ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಆರಂಭದಿಂದಲೂ ಸಾಕಷ್ಟು ವಿಜ್ಞಗಳು ಎದುರಾಗುತ್ತಿವೆ ಅಂತಲೇ ಹೇಳಬಹುದು. ಅರ್ಜಿ ಸ್ವೀಕಾರ ಮಾಡುವ ದಿನಾಂಕವನ್ನು ಕೂಡ ಅನೇಕ ಸಮಸ್ಯೆಗಳ ಕಾರಣದಿಂದ ಪದೇಪದೇ ಮುಂದೂಡಲಾಗುತ್ತಿತ್ತು. ಕೊನೆಗೆ ಅಂತಿಮವಾಗಿ ಜುಲೈ 19 ರಿಂದ ಅರ್ಜಿ ಸ್ವೀಕಾರ ಮಾಡಲು ಅನುಮತಿ ನಿಡಲಾಯಿತಾದರೂ ಅದಕ್ಕೆ ರೂಪಿಸಿರುವ ಮನದಂಡಗಳಲ್ಲಿ ಪದೇಪದೇ ಬದಲಾವಣೆ ಆಯ್ತು. ಅಂತಿಮವಾಗಿ ಈಗ ಯೋಚನೆ ಲಾಂಚ್ ದಿನಾಂಕ (launch date postponed) ಯಾವುದು ಎನ್ನುವುದು ಕುರಿತು ಗೊಂದಲ ಎದುರಾಗಿದೆ. ವಾಹನ … Read more

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ.! ಇನ್ಮುಂದೆ RC ಮತ್ತು DL ಗಾಗಿ ಅಲೆದಾಡಬೇಕಿಲ್ಲ. ಮನೆ ಬಾಗಿಲಿದೆ ಪೋಸ್ಟಲ್ ಮೂಲಕ ಬರಲಿದೆ.!

ವಾಹನ ಖರೀದಿಸುವುದು ಮಾತ್ರವಲ್ಲದೆ ಖರೀದಿಸಿದ ಮೇಲೆ ವಾಹನವನ್ನು ರಿಜಿಸ್ಟರ್ ಮಾಡಿಸಿಕೊಂಡು ದಾಖಲೆ ಪತ್ರ ಪಡೆಯುವುದು (RC Card) ಕೂಡ ಜವಾಬ್ದಾರಿ ಮತ್ತು ಡ್ರೈವಿಂಗ್ ಲೈಸೆನ್ಸ್ (Driving License) ಅರ್ಹತಾ ಪರೀಕ್ಷೆಗಳನ್ನು ಎದುರಿಸುವುದು ಮಾತ್ರವಲ್ಲದೆ ಭೌತಿಕ ಕಾರ್ಡ್ ನ್ನು ಸಂಬಂಧಪಟ್ಟ RTO ಕಚೇರಿಯಿಂದ ಪಡೆಯಬೇಕು. ಇದಕ್ಕಾಗಿ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಂಡು ಪದೇಪದೇ RTO ಕಛೇರಿಗೆ ಅಲೆದಾಡುವುದು ವಾಹನ ಮಾಲೀಕರರ ಪಾಡಗಿತ್ತು. ಇದರಿಂದ ಸಾಕಷ್ಟು ಮಂದಿ ಬೇಸತ್ತು ಹೋಗಿದ್ದರು. ಇದನ್ನು ಅರಿತು ವಾಹನ ಮಾಲೀಕರು ಮತ್ತು ಸವಾರರಿಗೆ … Read more

ಇನ್ಮುಂದೆ ಕೈ ಬರಹದ ಅರ್ಜಿ ಬಂದ್, ಇ-ಸ್ವತ್ತು, ಖಾತೆ ಬದಲಾವಣೆಗೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ.! ಈ ಸೇವೆ ಆರಂಭ ಯಾವಾಗ ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಸಾರ್ವಜನಿಕರು ಇನ್ನು ಮುಂದೆ ಇ-ಸ್ವತ್ತು, ಖಾತೆ ಬದಲಾವಣೆ ಮುಂತಾದ ಕೆಲಸಗಳಿಗಾಗಿ ನಗರಸಭೆ ಕಚೇರಿಗಳಿಗೆ ತಿಂಗಳುಗಟ್ಟಲೇ ಅಲೆಯಬೇಕಾದ ಅವಶ್ಯಕತೆ ಇಲ್ಲ, ಯಾಕೆಂದರೆ ಪೌರಾಡಳಿತ ಇಲಾಖೆಯು e-AASTHI ಎನ್ನುವ ಹೊಸ ತಂತ್ರಾಂಶವನ್ನು ಸಿದ್ದಪಡಿಸಿದೆ. ಇದರ ಮೂಲಕ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ಸೇವೆಗಳಿಗೆ ಆನ್ಲೈನ್ (online application) ಮೂಲಕವೇ ಅರ್ಜಿ ಸಲ್ಲಿಸಿ ಏಳು ದಿನಗಳಲ್ಲಿಯೇ ನಿಮ್ಮ ಕೆಲಸವನ್ನು ಪೂರ್ತಿ ಮಾಡಿಕೊಳ್ಳಬಹುದು. ಇನ್ನು ಮುಂದೆ ಆಸ್ತಿಗೆ ಸಂಬಂಧಿಸಿದಂತಹ ಕೆಲಸಗಳಾದ ಇ-ಸ್ವತ್ತು, ಖಾತೆ ಬದಲಾವಣೆ ಇವುಗಳಿಗೆ ಮಾಲೀಕರು ಕೈಬರಹದಲ್ಲಿ ಪತ್ರ … Read more

ನಾರ್ಮಲ್ ಡೆಲಿವರಿ ಅಪರೂಪ ಆಗಿರುವುದು ಯಾಕೆ ಗೊತ್ತಾ.? ನಿಮಗೂ ನಾರ್ಮಲ್ ಡೆಲಿವರಿ ಆಗಬೇಕಾ ವೈದ್ಯರ ಈ ಸಲಹೆ ಪಾಲಿಸಿ ಸಾಕು.!

  ತಾಯ್ತನ (Pregnency) ಎನ್ನುವುದು ಪ್ರತಿಯೊಬ್ಬ ಹೆಣ್ಣಿನ ಜೀವನದ ಸಂತೋಷದ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೂಡ ಹೊರೆ ಎನಿಸುವಂತಹ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಇತ್ತೀಚಿತ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಕಛೇರಿಗಳಲ್ಲಿ ದುಡಿಯುತ್ತಿದ್ದಾರೆ, ಹೊರಗಡೆ ಓಡುತ್ತಿದ್ದಾರೆ, ಹಾಗಾಗಿ ತಾಯಿಯಾಗುವ ಸಮಯ ಬಂದಾಗ ಸಂಭ್ರಮದ ಜೊತೆಗೆ ಆತಂಕವು ಕೂಡ ಮನೆ ಮಾಡುತ್ತದೆ. ಹೀಗಾಗಿ ಪ್ರಗ್ನೆನ್ಸಿ ಟೆಸ್ಟ್ ಪಾಸಿಟಿವ್ ಬಂದ ದಿನದಿಂದಲೇ ಈ ವಿಚಾರದ ಬಗ್ಗೆ ಪ್ಲಾನಿಂಗ್ ಗಳು ಹಾಗೂ ಸಾಕಷ್ಟು ಕಂಡೀಷನ್ ಗಳು ಬೀಳತೊಡಗುತ್ತವೆ. ಇನ್ನು … Read more

ಇಂತವರಿಗೆ ಒಂದು ಲಕ್ಷದವರೆಗಿನ ಸಾಲ ಮನ್ನಾ.! ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಜಾರಿ.! ಸಾಲ ಪಡೆದಿರುವವರು ಈ ಸುದ್ದಿ ನೋಡಿ.!

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (Government) ರೈತನಿಗಾಗಿ (Farmers Schemes) ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರತಿ ಬಜೆಟ್ ನಲ್ಲೂ ಕೂಡ ರಾಜ್ಯದಿಂದ ಹಾಗೂ ಕೇಂದ್ರದಿಂದ ಕೃಷಿ ಕ್ಷೇತ್ರಕ್ಕಾಗಿ ದೊಡ್ಡ ಮೊತ್ತದ ಹಣ ಈ ಕ್ಷೇತ್ರಕ್ಕಾಗಿ ಮೀಸಲಾಗಿರುತ್ತದೆ. ಈ ಅನುದಾನವನ್ನು ಗ್ರಾಮ ಪಂಚಾಯಿತಿಗಳು, ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಪಡೆದು ಅವುಗಳ ಮೂಲಕ ರೈತರಿಗೆ ಸೂಕ್ತವಾದ ಯೋಜನೆಯನ್ನು ರೂಪಿಸಿ ತಲುಪಿಸುತ್ತವೆ. ಇದರ ಜೊತೆಗೆ ಕೃಷಿಗೆ ಸಂಬಂಧಿಸಿದ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳು ಹಾಗೂ … Read more

ಬೆಳ್ಳಂ ಬೆಳಗ್ಗೆ SBI ಬ್ಯಾಂಕ್ ಗ್ರಾಹಕರಿಗೆ ಶಾ’ಕ್ ಇಂದಿನಿಂದಲೇ 5 ಹೊಸ ರೂಲ್ಸ್ ಜಾರಿ.! SBI ಬ್ಯಾಂಕ್ ನಾ ಪ್ರತಿಯೊಬ್ಬ ಗ್ರಾಹಕರು ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.!

  ಭಾರತದ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡಣ್ಣ ಎಂದೇ ಕರೆಯಬಹುದಾದ ಬ್ಯಾಂಕ್ ಎಂದರೆ ಅದು SBI (State Bank of Mysore) ಬ್ಯಾಂಕ್ ಇದಕ್ಕೆ ಕಾರಣ ಬಹುತೇಕ ಎಲ್ಲರಿಗೂ ಗೊತ್ತಿದೆ. ಯಾಕೆಂದರೆ SBI ಬ್ಯಾಂಕಿನ ಗ್ರಾಹಕರು ಈಗ ಮನೆ ಮನೆಗಳಲ್ಲಿ ಕೂಡ ಸಿಗುತ್ತಾರೆ SBI ನ ಬ್ರಾಂಚ್ ಗಳು ಬಹುತೇಕ ಭಾರತದ ಪ್ರತಿ ಗ್ರಾಮಗಳಲ್ಲೂ ಸ್ಥಾಪನೆಯಾಗಿ ಜಾಲವನ್ನು ಹರಡಿದೆ. ಹಾಗೆಯೇ SBI ರಾಷ್ಟ್ರೀಕೃತ ಬ್ಯಾಂಕ್ ಆಗಿರುವುದ ಕಾರಣ ಭದ್ರತೆಯ ಉದ್ದೇಶದಿಂದ ಈ ಬ್ಯಾಂಕಿಗೆ ಗ್ರಾಹಕರು ಇನ್ನಷ್ಟು ಆತ್ಮೀಯರಾಗಿದ್ದಾರೆ ಎಂದರೆ … Read more

LIC ಪಾಲಿಸಿ ಮಾಡಿಸಿದವರಿಗೆ ಶಾ-ಕಿಂಗ್ ನ್ಯೂಸ್ ಇನ್ಮುಂದೆ ಈ ಹಣಕ್ಕೆ ಟ್ಯಾಕ್ಸ್ ಕಟ್ಟಲೇಬೇಕು ಕೇಂದ್ರದಿಂದ ಜಾರಿ ಆಯ್ತು ಹೊಸ ರೂಲ್ಸ್, LIC ಪಾಲಿಸಿ ಮಾಡಿಸಿದವರು ತಪ್ಪದೆ ನೋಡಿ.!

  ಭಾರತೀಯ ಜೀವ ವಿಮೆ (LIC) ಭಾರತದ ಹೆಸರಾಂತ ವಿಮೆ ಕಂಪನಿಯಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಕಂಪನಿಯು ಜನಸಾಮಾನ್ಯರಿಗೆ ಜೀವವಿಮೆಯ ಜೊತೆಗೆ ಅನೇಕ ಹೂಡಿಕೆ ಯೋಜನೆಗಳ ಅನುಕೂಲತೆಯನ್ನು ಕೂಡ ನೀಡುತ್ತಿದೆ. LIC ಮೂಲಕ ಜನರು ಇನ್ಶುರೆನ್ಸ್ ಮಾತ್ರವಲ್ಲದೆ ಆದಾಯ ತರುವಂತಹ ಯೋಚನೆಗಳ ಹೂಡಿಕೆದಾರರು (Invest) ಆಗಬಹುದು. ಆದರೆ ಸರ್ಕಾರ ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳ ನಿಯಮಕ್ಕೆ ಒಳಪಟ್ಟಿರುತ್ತಾರೆ. ಈಗ LIC ಯ ಗ್ರಾಹಕರಿಗೆ ಕೇಂದ್ರ ಸರ್ಕಾರವು (Central government) ಹೊಸದಾದ ನಿಯಮಗಳನ್ನು ಜಾರಿ ಮಾಡಿದೆ. … Read more