SBI ಬ್ಯಾಂಕ್ ನಲ್ಲಿ 10 ಲಕ್ಷ ಠೇವಣಿ ಇಟ್ಟರೆ 21 ಲಕ್ಷ ರಿಟರ್ನ್ಸ್ ಪಡೆಯಬಹುದು. ಸ್ಟೇಟ್ ಬ್ಯಾಂಕ್ ನ ಈ ಸ್ಕೀಮ್ ಗೆ ಹಣ ಹೂಡಿಕೆ ಮಾಡಲು ಮುಗಿಬಿದ್ದ ಜನ.!

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎನಿಸಿರುವ SBI (State bank of Mysore) ಬ್ಯಾಂಕು ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಕೊಡುತ್ತಿದೆ. ಉಳಿತಾಯ ಯೋಜನೆಗಳು, ಹೂಡಿಕೆ ಯೋಜನೆಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಬಾರಿ ಹಿರಿಯ ನಾಗರಿಕರಿಗಾಗಿ (for Senior Citizens new Scheme) ಹೊಸ ಯೋಜನೆ ತಂದಿದ್ದು ಇದರ ಬಗ್ಗೆ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಹಿರಿಯ ನಾಗರಿಕರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಜೀವನ ನಿರ್ವಹಣೆಗಾಗಿ ಹಣದ … Read more

ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಪಡೆಯಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ.! ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

  ಸರ್ಕಾರದ ಗ್ಯಾರಂಟಿ ಯೋಜನೆ ಭಾಗವಾದ ಗೃಹಜ್ಯೋತಿ ಯೋಜನೆಯಿಂದ (Gruhajyothi Guarantee Scheme) ಪ್ರತಿ ಕುಟುಂಬವು ಕೂಡ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದೆ. ಇದರ ಬೆನ್ನಲ್ಲಿಯೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ರಾಜ್ಯದ್ಯಂತ ಎಲ್ಲ ವರ್ಗದ ಗ್ರಾಹಕರಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ (Prepaid Smart Meter) ಅಳವಡಿಸಲು ಕರಡು ನಿಯಮಗಳ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕೈಗೊಂಡಿರುವ ಈ ಕ್ರಮದಿಂದ ESCOM ಗಳಿಗೆ ವಾರ್ಷಿಕ ಭದ್ರತಾ ಠೇವಣಿ (ESD) … Read more

BP ಬಂದ ತಕ್ಷಣ ಮಾತ್ರೆಗಳ ಮೊರೆ ಹೋಗುವುದಕ್ಕಿಂತ ಸರಳ ಹಾಗೂ ನೈಸರ್ಗಿಕ ಚಿಕಿತ್ಸೆಗಳ ಕಡೆ ಗಮನ ಕೊಡಿ ಯಾಕೆ ಗೊತ್ತಾ.? ವೈದ್ಯರ ಸಲಹೆ ಇದು

  ಇತ್ತೀಚಿನ ದಿನಗಳಲ್ಲಿ ಹೈಪರ್ BP (Blood pressure) ಎನ್ನುವುದು ಎಲ್ಲರಿಗೂ ಸರ್ವೇ ಸಾಮಾನ್ಯ ಕಾಯಿಲೆ ಆಗಿದೆ. ಈ ಮೊದಲು ಇದನ್ನು ವಯೋ ಸಹಜ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು ವಯಸ್ಸಾದ ಬಳಿಕ ಬರುವಂತಹ ಸಾಮಾನ್ಯ ಕಾಯಿಲೆ ಇಂದು ಕರೆಯಲಾಗುತ್ತಿತ್ತು ಆದರೆ ಈಗ ಯುವಜನತೆಯನ್ನು ಕೂಡ ಅದರಲ್ಲೂ 30ರ ಆಸು ಪಾಸಿನಲ್ಲಿ ಇರುವವರಿಗೂ ಕೂಡ ಇದು ಶುರುವಾಗುತ್ತಿದೆ. ಇದಕ್ಕೆ ಮುಖ್ಯವಾದ ಕಾರಣ ಏನು ಎಂದು ನೋಡುವುದಾದರೆ ನಾವು ಬೆಳೆಸಿಕೊಂಡಿರುವ ಆಹಾರ ಕ್ರಮ, ಜೀವನ ಶೈಲಿ. ಇದು ನೇರವಾಗಿ ಆರೋಗ್ಯದ … Read more

ಹೊಸ BPL ರೇಷನ್ ಕಾರ್ಡ್ ಪಡೆಯಲು ಸರ್ಕಾರದಿಂದ 6 ಕಂಡಿಷನ್ ಪಾಲಿಸುವುದು ಕಡ್ಡಾಯ, ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್‌

  ನಮ್ಮ ದೇಶದಲ್ಲಿ ರೇಷನ್ ಕಾರ್ಡ್ (Ration card) ಒಂದು ಕಡ್ಡಾಯ ದಾಖಲೆ. ಪ್ರತಿ ಕುಟುಂಬವೂ ಕೂಡ ಆಹಾರ ಇಲಾಖೆಯಿಂದ (Food department) ರೇಷನ್ ಕಾರ್ಡ್ ಪಡೆದಿರುತ್ತಾರೆ. ಇದರಲ್ಲಿ ಬಡತನ ರೇಖೆಗಿಂತ ಮೇಲಿರುವವರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಬೇರೆ ಬೇರೆ ರೀತಿಯ ರೇಷನ್ ಕಾರ್ಡ್ ಗಳು ವಿತರಣೆ ಆಗುತ್ತದೆ. ಅವುಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗುತ್ತವೆ. ನಮ್ಮ ದೇಶದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ … Read more

ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತ ಮನೆಯಲ್ಲಿ ವಾಸಿಸಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತದೆ. ಅದಕ್ಕಾಗಿ ತಮ್ಮದೇ ಆದ ಗೂಡು ಕಟ್ಟಿಕೊಳ್ಳಲು ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಯಾಕೆಂದರೆ, ಸ್ವಂತ ಪರಿಶ್ರಮದಿಂದ ಕಟ್ಟುಕೊಂಡ ಪುಟ್ಟ ಗೂಡಿನ ನೆಮ್ಮದಿಯನ್ನು ಅಂಗಿನ ಅರಮನೆಯು ಕೊಡಲಾರದು. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಮೂಲಭೂತ ಸೌಕರ್ಯಗಳು ಇರುವ ಒಂದು ಮನೆಯನ್ನು ಆದಷ್ಟು ಬೇಗ ಹೊಂದಬೇಕು ಎಂದು ಪ್ಲಾನ್ ಮಾಡುತ್ತಾರೆ. ಇವುಗಳಿಗೆ ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೂಡ ಕೈಜೋಡಿಸುತ್ತಿವೆ. ನಮ್ಮ … Read more

ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ಬರಲು ಇದೇ ಕಾರಣ.! ಹಾರ್ಟ್ ಅಟ್ಯಾಕ್ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಸಂಬಂಧ ಇದೆಯೇ.? ಇಲ್ಲಿದೆ ನೋಡಿ ವೈದ್ಯರು ಬಿಚ್ಚಿಟ್ಟ ಸತ್ಯಾಂಶ.!

  ಗ್ಯಾಸ್ಟಿಕ್ (Gastric) ಹಾಗೂ ಎದೆ ಉರಿ (Heart burn) ಸಮಸ್ಯೆ ಇತ್ತೀಚಿನ ದಿನಮಾನಗಳಲ್ಲಿ ಎಲ್ಲರಿಗೂ ಇದೆ ಎಂದು ಹೇಳಬಹುದು. ಇದಕ್ಕೆ ಕಾರಣಗಳು ಹಲವಾರು, ಹೆಚ್ಚಾದ ಮಸಾಲೆ ಪದಾರ್ಥಗಳ ಸೇವನೆ, ಸುಲಭವಾಗಿ ಕರಗದ ಆಹಾರಗಳಾದ ಮೈದಾ ಹಿಟ್ಟು ಮುಂತಾದ ಪದಾರ್ಥಗಳಿಂದ ತಯಾರಿಸಿದ ಆಹಾರದ ಸೇವನೆ, ತಪ್ಪಾದ ಆಹಾರ ಪದ್ಧತಿ, ಕೆಟ್ಟಿರುವ ಜೀವನ ಶೈಲಿ, ಇನ್ನು ಸಾಕಷ್ಟು ಕಾರಣಗಳಿಂದಾಗಿ ಗ್ಯಾಸ್ಟಿಕ್ ಹಾಗೂ ಎದೆ ಉರಿ ಸಮಸ್ಯೆ ಬರುತ್ತದೆ. ಈ ಸಮಸ್ಯೆಯನ್ನು ಎದೆ ಉರಿ ಸಮಸ್ಯೆಯಿಂದ ಕೂಡಲೇ ಹೆಚ್ಚಿನವರು ಹೃದಯಕ್ಕೂ … Read more

ಸಾರ್ವಜನಿಕರಿಗೆ ಕೆಡಿಮೆ ಬೆಲೆಗೆ ಸೈಟ್ ಮಾರಟ C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಯಾವ ಜಿಲ್ಲೆಯ ಜನರಿಗೆ ಈ ಭಾಗ್ಯ ಸಿಗಲಿದೆ.! ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾದ ಹಲವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (C.M Siddaramaih) ಅವರು ನೆರವಾಗುತ್ತಿದ್ದಾರೆ. ಬಡತನ ನಿರ್ಮೂಲನೆಗಾಗಿ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಘೋಷಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಈಗ ಜನರ ಮೂಲಭೂತ ಸೌಕರ್ಯಗಳಲ್ಲಿ ಇನ್ನಿತರ ಅಗತ್ಯ ಅಂಶಗಳ ಕಡೆಗೂ ಕೂಡ ಗಮನ ಹರಿಸುತ್ತಿದೆ. ಇದರ ಬಗ್ಗೆ ಅಧಿಕೃತವಾಗಿ ತಮ್ಮ ಟ್ವಿಟರ್ (Twitter post) ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಕರ್ನಾಟಕದ ಜನತೆಗೆ … Read more

ಇಂದಿನಿಂದ ಮನೆ ಮನೆ ಸರ್ವೆ ಕೆಲಸ ಆರಂಭ. ರದ್ದಾಗಲಿದೆ ಇಂತಹ ಕುಟುಂಬಗಳ ರೇಷನ್ ಕಾರ್ಡ್, ಇಲ್ಲಿದೆ ನೋಡಿ ಸರ್ಕಾರದ ಹೊಸ ಮಾನದಂಡಗಳು.!

ರೇಷನ್ ಕಾರ್ಡ್ ಗಳು (Ration card) ಕೂಡ ಸರ್ಕಾರ ನೀಡುವ ಒಂದು ಅಧಿಕೃತ ಗುರುತಿನ ಚೀಟಿ (proof if address). ಇದನ್ನು ಆದಾಯ ಮಾಪನವಾಗಿ ಕೂಡ ಪರಿಗಣಿಸುತ್ತಾರೆ ಎಂದರೆ ತಪ್ಪಾಗದಾರರು. ಯಾಕೆಂದರೆ ರೇಷನ್ ಕಾರ್ಡ್ ವಿತರಣೆ ಮಾಡುವಾಗ ಬಡತನ ರೇಖೆಗಿಂತ ಮೇಲೆ ಇರುವವರು (above poverty line) ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (below poverty line) ಪ್ರತ್ಯೇಕವಾದ ರೇಷನ್ ಕಾರ್ಡ್ ನೀಡಲಾಗುತ್ತದೆ. ಕುಟುಂಬಗಳು ಹೊಂದಿರುವ ರೇಷನ್ ಕಾರ್ಡ್ ನೋಡುವುದರಿಂದ ಆ ಕುಟುಂಬವು ಆರ್ಥಿಕವಾಗಿ ಯಾವ … Read more

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಹೆಸರು ಬದಲಾಯಿಸಲು ನಾಳೆಯೇ ಕೊನೆ ದಿನ.! ತಿದ್ದುಪಡಿಗೆ ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಅನ್ನಭಾಗ್ಯ (Annabhagya) ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಪಡೆಯಲು ಹಾಗೂ ಗೃಹಲಕ್ಷ್ಮಿ (Gruhalakshmi) ಯೋಜನೆಗೆ 2,000 ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಪಡಿತರಚೀಟಿ (ration card) ಅಗತ್ಯ ದಾಖಲೆಯಾಗಿ ಬೇಕಾಗಿದೆ. ಪಡಿತರ ಚೀಟಿ ಹೊಂದಿಲ್ಲದೆ ಇರುವವರು ಹಾಗೂ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಕುಟುಂಬದ ಹಿರಿಯ ಮಹಿಳೆ ಹೆಸರು ಇಲ್ಲದೆ ಇದ್ದಲ್ಲಿ ಈ ಎರಡು ಯೋಜನೆಯ ಸಹಾಯಧನದಿಂದ ನಾಗರಿಕರು ವಂಚಿತರಾಗುತ್ತಿದ್ದಾರೆ. ಹಾಗಾಗಿ ಈ ಸಮಸ್ಯೆಗೆ ಸಿಲುಕಿರುವ ಕರ್ನಾಟಕದ ಲಕ್ಷಾಂತರ ಮಂದಿ ಈಗ ರೇಷನ್ ಕಾರ್ಡ್ ತಿದ್ದುಪಡಿಗಾಗಿ … Read more

ಅಂಚೆ ಇಲಾಖೆಯಲ್ಲಿ ಖಾಲಿ ಇರುವ 30,041 ಹುದ್ದೆಗಳಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಕೆಗೆ ಆಗಸ್ಟ್ 23 ಕೊನೇ ದಿನ. ವೇತನ 29,380/-

ಭಾರತೀಯ ಅಂಚೆ(India Post) ಇಲಾಖೆಯು 23 ವೃತ್ತಗಳನ್ನು ಹೊಂದಿರುವ ಸರ್ಕಾರಿ ನಿರ್ವಹಿಸುವ ಅಂಚೆ ವ್ಯವಸ್ಥೆಯಾಗಿದೆ ಮತ್ತು ಸಂವಹನ ಸಚಿವಾಲಯದ ಅಡಿಯಲ್ಲಿ ಅಂಚೆ ಇಲಾಖೆಯ ಒಂದು ಭಾಗವಾಗಿದೆ. ಇಂತಹ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತ 30,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನೀವು ಎಸ್‌ಎಸ್ಎಲ್‌ಸಿ ಪಾಸ್ ಆಗಿದ್ದರೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ತಪ್ಪದೇ ಅರ್ಜಿ ಸಲ್ಲಿಸಿ. ಹೌದು ಇಂಡಿಯಾ ಪೋಸ್ಟ್ ಆಫೀಸ್ ಜಿಡಿಎಸ್ ಖಾಲಿ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು 02 ಆಗಸ್ಟ್ 2023 … Read more