ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಕೇವಲ 4 ದಿನಗಳು ಮಾತ್ರ ಅವಕಾಶ, ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

  ಸರ್ಕಾರದ (government Schemes) ಹಲವು ಯೋಜನೆಗಳಿಗೆ ಕಡ್ಡಾಯ ದಾಖಲೆಯಾಗಿ ರೇಷನ್ ಕಾರ್ಡ್ (Ration card) ಕೇಳಲಾಗುತ್ತದೆ. ಸದ್ಯಕ್ಕೆ ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಾದ (Guarantee Schemes) ಅನ್ನಭಾಗ್ಯ ಯೋಜನೆ (Annabhagya) ಮತ್ತು ಗೃಹಲಕ್ಷ್ಮಿ ಯೋಜನೆಗೆ (Gruhalakshmi) ಕಡ್ಡಾಯವಾಗಿ ರೇಷನ್ ಕಾರ್ಡ್ ಬೇಕು ಹಾಗೂ ರೇಷನ್ ಕಾರ್ಡ್ ಪಟ್ಟಿಯಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿ ಮಹಿಳೆ (for these schemes head of the family women is beneficier) ಇರುವುದು ಕೂಡ ಅಷ್ಟೇ … Read more

ಗೃಹಲಕ್ಷ್ಮಿಗೆ ಹಣ ಹಾಕಲು ಡೇಟ್ ಫಿಕ್ಸ್ ಆದ್ರೆ ಈ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯುವ ಭಾಗ್ಯ ಇಲ್ಲ.!

  ಗೃಹಲಕ್ಷ್ಮಿ ಯೋಜನೆ (Gruhalashmi Scheme) ಅರ್ಜಿ ಸ್ವೀಕೃತಿ ಪ್ರಕ್ರಿಯೆ ಮತ್ತು ಯೋಜನೆ ಲಾಂಚ್ (launch date postponed) ಆಗುವ ಹಲವಾರು ಕಾರಣಗಳಿಗಾಗಿ ಮುಂದೂಡುತ್ತಲೇ ಇದೆ. ಮೊದಲಿಗೆ ಆಗಸ್ಟ್ 15 ರ ಸ್ವತಂತ್ರ ದಿನಾಚರಣೆ ಪ್ರಯುಕ್ತ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಲಾಂಚ್ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತಾದರೂ ಕಾರಣಾಂತರಗಳಿಂದ ಇದು ಮುಂದೆ ಹೋಗಿದೆ. ಬೆಳಗಾವಿಯಲ್ಲಿ (Belagavi) ಅದ್ದೂರಿ ಕಾರ್ಯಕ್ರಮ ನಡೆಸಿ ರಾಷ್ಟ್ರೀಯ ನಾಯಕರುಗಳ ಮುಂದಾಳತ್ವದಲ್ಲಿ ಯೋಜನೆಯನ್ನು ಲಾಂಚ್ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಬಗ್ಗೆ 76ನೇ … Read more

ಎದೆಯಲ್ಲಿ ಈ ಲಕ್ಷಣಗಳು ಇದ್ದರೆ ಖಂಡಿತ ಅದು ಖಂಡಿತ ಬ್ರೆಸ್ಟ್ ಕ್ಯಾನ್ಸರ್, ಇದಕ್ಕೆ ಪರಿಹಾರವೇನು ಗೊತ್ತಾ.? ಡಾ.ಅಂಜನಪ್ಪ ಅವರ ಈ ಸಲಹೆ ಅನುಸರಿಸಿ ಸಾಕು.!

  ಕ್ಯಾನ್ಸರ್ ಎನ್ನುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಕಾಯಿಲೆ ಎನಿಸಿ ಹೋಗಿದೆ. ಅದರಲ್ಲೂ ಕೂಡ ಮಹಿಳೆಯರನ್ನು ಕಾಡುತ್ತಿರುವ ಗರ್ಭಕೋಶದ ಕ್ಯಾನ್ಸರ್ (Survical Cancer) ಎನ್ನುವುದು ಅತಿ ಹೆಚ್ಚಿಗೆ ಹೆಣ್ಣು ಮಕ್ಕಳು (for ladies) ಬಾಧೆ ಪಡುತ್ತಿರುವ ಒಂದು ಕಾಯಿಲೆ. ಇದರ ನಂತರ ಎರಡನೇ ದೊಡ್ಡ ಕ್ಯಾನ್ಸರ್ ಆಗಿರುವ ಹೆಣ್ಣು ಮಕ್ಕಳನ್ನು ಕಾಡುತ್ತಿರುವುದು ಬ್ರೆಸ್ಟ್ ಕ್ಯಾನ್ಸರ್ (Breast Cancer). 35 ವರ್ಷಗಳಾದ ಮಹಿಳೆಗೆ ಬೆಸ್ಟ್ ಕ್ಯಾನ್ಸರ್ ಬರವ ಸಾಧ್ಯತೆ ಕಡಿಮೆ ಎಂದು ಅಂಕೋಲಜಿಸ್ಟ್ ಗಳು (ancholigist) ಹೇಳುತ್ತಾರೆ. ಆದರೆ … Read more

SBI ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ವಿಚಾರ ತಿಳಿಯುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುನ್ನುಗಿ ಬರುತ್ತಿರುವ ಜನ.!

  ಭಾರತದಲ್ಲಿ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ಇವೆ. ಈ ಪೈಕಿ SBI (state bank of mysore) ಬ್ಯಾಂಕ್ ಅತಿಹೆಚ್ಚಿನ ಗ್ರಾಹಕರನ್ನು ಹೊಂದಿದ್ದು ತನ್ನದೇ ಆದ ವಿಶಿಷ್ಟ ಸೇವೆಗಳನ್ನು ದೇಶದ ನಾಗರಿಕರಿಗೆ ನೀಡುವ ಮೂಲಕ ಮುಂಚೂಣಿಯಲ್ಲಿದೆ. ಬ್ಯಾಂಕುಗಳಲ್ಲಿ ಅನೇಕ ಯೋಜನೆಗಳ ಲಾಭವಿದೆ ಬ್ಯಾಂಕುಗಳ ಮೂಲಕ ಜನರು ಅನೇಕ ಲಾಭವನ್ನು ಪಡೆಯುತ್ತಿದ್ದಾರೆ. ಉಳಿತಾಯ ಮಾಡುವುದು, ಸಾಲ ಪಡೆಯುವುದು, ಸರ್ಕಾರದ ಸೌಲಭ್ಯಗಳ ಮೇಲೆ ಸಾಲ ಪಡೆಯುವುದು, ವಿದ್ಯಾಭ್ಯಾಸಕ್ಕಾಗಿ ಸಾಲ, ಉಳಿತಾಯ ಮಾಡುವುದರ ಜೊತೆಗೆ ಅವುಗಳನ್ನು ಹೂಡಿಕೆ ಮಾಡುವುದರ ಮೇಲೆ … Read more

1 ಲಕ್ಷ ವಸತಿಗೆ ಅಸ್ತು ಎಂದ ಸರ್ಕಾರ ಈ ಯೋಜನೆಗೆ ಯಾರು ಅರ್ಹರು ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರ(Karnataka State Govt) ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ವಸತಿ ಯೋಜನೆ(Bangalore housing project)ಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಯೋಜನೆಯು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಒಂದು ಲಕ್ಷ ಬಹುಮಹಡಿ ಮನೆಗಳನ್ನು ಒದಗಿಸುತ್ತದೆ. ಅದರಂತೆ ರಾಜ್ಯ ಸರ್ಕಾರ. ಮನೆ ನಿರ್ಮಾಣಕ್ಕೆ (ಹೊಸ) ಅಥವಾ ಮನೆ ನವೀಕರಣಕ್ಕೆ (ಹಳೆಯ) ಸಬ್ಸಿಡಿ ನೀಡುತ್ತದೆ. ಅದರಂತೆ, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ashraya.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸಿಎಂ 1 ಲಕ್ಷ ಮನೆ … Read more

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಹೊಸ ರೂಲ್ಸ್ ಜಾರಿ.! ತಪ್ಪದೆ ಈ ಕೆಲಸ ಮಾಡಿ.!

  ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಕ್ಷೇತ್ರವು (Banking) ವಿಸ್ತಾರವಾಗಿ ಬೆಳೆಯುತ್ತಿದೆ. ದೇಶದಲ್ಲಿ ನೂರಾರು ಬ್ಯಾಂಕ್ಗಳು ಇವೆ, ಈಗ ಯಾವುದೇ ಹಣದ ವಹಿವಾಟು ಆದರೂ ಕೂಡ ಬ್ಯಾಂಕ್ ಖಾತೆಗಳ (bank account) ಮೂಲಕವೇ ಜರುಗುವುದು. ಯಾವುದೇ ಸರ್ಕಾರಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಹಾಯಧನ, ಪ್ರೋತ್ಸಾಹಧನ, ಸಾಲ ಸೌಲಭ್ಯ ಪಡೆಯಬೇಕು ಎಂದರೂ ಕೂಡ ಫಲಾನುಭವಿಯ ಬ್ಯಾಂಕ್ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತದೆ. ಇದು ನಾವು ನಮ್ಮ ಅವಶ್ಯಕತೆಗಾಗಿ ತೆರೆಯುವ ಉಳಿದ ಖಾತೆಯ (personal saving account) … Read more

ಕೇವಲ 1 ರೂಪಾಯಿ ಕಟ್ಟಿ ಈ ಎಲೆಕ್ಟ್ರಿಕಲ್ ಬೈಕ್ ಅನ್ನು ಮನೆಗೆ ತರಬಹುದು ಕಂಪನಿಯಿಂದ ಬಿಡುಗಡೆ ಆಯ್ತು ಹೊಸ ಆಫರ್.!

  ಭಾರತ ದ್ವಿಚಕ್ರವಾಹನ ಕಂಪನಿಗಳಿಗೆ (two wheeler) ಅತ್ಯಂತ ದೊಡ್ಡ ಮಾರ್ಕೆಟ್ ಆಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಭಾರತವು ಯುವಜನತೆ ಹೆಚ್ಚಾಗಿರುವ ದೇಶ. ಅಲ್ಲದೆ ಕಾಲೇಜು ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಕ್ಕೆ ಹೋಗುವ ಯುವಕರು ಮತ್ತು ವೃದ್ಧರವರೆಗೆ ನಾನ ಕಾರಣಗಳಿಂದಾಗಿ ದ್ವಿಚಕ್ರ ವಾಹನಗಳ ಮೇಲೆ ಜನರು ಡಿಪೆಂಡ್ ಆಗಿದ್ದಾರೆ. ಇ-ಕಾಮರ್ಸ್ ವೇದಿಕೆಗಳಲ್ಲಿ ದ್ವಿಚಕ್ರ ವಾಹನಗಳ ಆಧಾರದ ಮೇಲೆ ಉದ್ಯೋಗ ಸೃಷ್ಟಿ ಆಗಿರುವುದನ್ನು ನಾವು ಕಾಣಬಹುದು. ಅವಶ್ಯಕತೆಯೋ ಅಥವಾ ಅನಿವಾರ್ಯತೆಯೋ ದ್ವಿಚಕ್ರ ವಾಹನ ಎಲ್ಲರಿಗೂ ಬೇಕಾಗಿದೆ. ಅದರಲ್ಲಿ ಈಗ … Read more

ಸ್ವಂತ ಬಿಸಿನೆಸ್ ಮಾಡಲು ಸರ್ಕಾರದಿಂದ ನೇರಸಾಲ, 7 ದಿನಗಳಲ್ಲೇ ನಿಮ್ಮ ಖಾತೆಗೆ ಹಣ ಜಮಾ.! ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

  ದೇಶದಲ್ಲಿ ಕೋವಿಡ್‌(covid) ಸಾಂಕ್ರಾಮಿಕ ಕಾಲಿಟ್ಟಾಗಿನಿಂದ ನಿರುದ್ಯೋಗ(Unemployment) ಸಮಸ್ಯೆ ಯುವಜನತೆಯನ್ನು ಬೆಂಬಿಡದಂತೆ ಕಾಡುತ್ತಿದೆ. ಉದ್ಯೋಗ ಸಿಗದೇ ಹಲವರು ಸ್ವಂತ ಬಿಸಿನೆಸ್ ಪ್ರಾರಂಭಿಸಿದರೆ, ಇನ್ನೂ ಕೆಲವರು ಹಣಕಾಸಿನ ಆರ್ಥಿಕ ತೊಂದರೆಯಿಂದಾಗಿ ಮುಂದೇನು ಅಂತಾ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇದೀಗ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು, ಕರ್ನಾಟಕದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ಸಾಲ ಯೋಜನೆ ತರಲಾಗಿದ್ದು, ಈ ಯೋಜನೆಯಲ್ಲಿ ನೇರ ಸಾಲ ಅವಕಾಶ ನೀಡಲಾಗಿದೆ. ಬನ್ನಿ … Read more

ಇದನ್ನ ತಿಂದ್ರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ, ಬ್ರೆಸ್ಟ್ ಕ್ಯಾನ್ಸರ್ ಲಕ್ಷಣಗಳೇನು ಗೊತ್ತಾ.? ಡಾ.ಅಂಜನಪ್ಪ ಅವರ ಮಾತನ್ನು ತಪ್ಪದೆ ಒಮ್ಮೆ ಕೇಳಿ ನಿಮ್ಮ ಆರೋಗ್ಯ ಕಾಪಡಿಕೊಳ್ಳಿ.!

  ಮನುಷ್ಯನಿಗೆ ಕ್ಯಾನ್ಸರ್ ಕಾಯಿಲೆ (Cancer disease) ವಂಶ ಪಾರಂಪರ್ಯವಾಗಿ (Inheritance) ಬರುವ ಕಾಯಿಲೆ ಅಲ್ಲ, ಆದರೆ ಬ್ರೆಸ್ಟ್ ಕ್ಯಾನ್ಸರ್ (Breast Cancer) ಮಾತ್ರ ಖಂಡಿತವಾಗಿಯೂ ತಾಯಿಯ ಕಡೆಯಿಂದ ಬರುತ್ತದೆ. ಕುಟುಂಬದಲ್ಲಿ ಅಜ್ಜಿ, ತಾಯಿ ಅಥವಾ ದೊಡ್ಡಮ್ಮ, ಚಿಕ್ಕಮ್ಮ ಈ ರೀತಿ ರಕ್ತ ಸಂಬಂಧಗಳಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಬಂದಿದ್ದರೆ ಮುಂದಿನ ತಲೆಮಾರಿಗೂ ಕೂಡ ಅದು ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ರೆಸ್ಟ್ ಕ್ಯಾನ್ಸರ್ ಬರಲು ಇರುವ ಇನ್ನಿತರ ಕಾರಣಗಳು ಏನೆಂದರೆ ಅತಿಯಾದ ಅವೈಜ್ಞಾನಿಕ ಆಹಾರಗಳ ಸೇವನೆ, … Read more

ಇನ್ಮುಂದೆ ಬ್ಯಾಂಕ್ ಕೆಲಸಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ, ಹೊಸ ಸೇವೆ ಆರಂಭಿಸಿದ ಬ್ಯಾಂಕ್.! ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ಇದನ್ನು ನೋಡಿ.!

ಬ್ಯಾಂಕ್ ಗಳಲ್ಲಿ ಸೇವೆಗಳನ್ನು (Bank services) ಪಡೆಯಲು ಗಂಟೆಗಟ್ಟಲೇ ಜನರು ಸರತಿಯಲ್ಲಿ ಕ್ಯೂ ನಿಂತುಕೊಳ್ಳುವ ಭೌತಿಕ ವಿಧಾನ ಈಗ ಬಹುತೇಕ ಕಡಿಮೆಯಾಗಿದೆ. ಬ್ಯಾಂಕ್ ಗ್ರಾಹಕರು ಈಗ ಕುಡಿತಲ್ಲಿಯೇ ಬ್ಯಾಂಕಿಂಗ್ ಸಹಾಯವಾಣಿಗೆ (customer care) ಕರೆ ಮಾಡುವ ಮೂಲಕ ತಮ್ಮ ಬ್ಯಾಂಕ್ ಖಾತೆಗಳ ವಹಿವಾಟಿನ ಕುರಿತು ಮಾಹಿತಿ ಪಡೆಯುತ್ತಾರೆ. ತೀರಾ ಅವಶ್ಯಕತೆ ಬಿದ್ದರೆ ಮಾತ್ರ ಬ್ಯಾಂಕ್ ಗಳಿಗೆ ಭೇಟಿ ಕೊಡುತ್ತಾರೆ. ಇನ್ನು ಕೆಲವರು ಈಗ ಎಲ್ಲ ಬ್ಯಾಂಕ್ಗಳು ಕೂಡ ಆಯಾ ಬ್ಯಾಂಕುಗಳಿಗೆ ಸಂಬಂಧಪಟ್ಟ ಹಾಗೆ ಮೊಬೈಲ್ ಆಪ್ (Bank … Read more