ಸಿಟಿ ಬಿಟ್ಟು ಹಳ್ಳಿಗೆ ಬಂದ ದಂಪತಿಗಳಿಂದ ಕಂಟೇನರ್ ಮನೆ ನಿರ್ಮಾಣ, ಬರಿ 7 ಲಕ್ಷದಲ್ಲಿ ಡಬಲ್ ಬೆಡ್ ರೂಮ್ ಮನೆ ರೆಡಿ.! ಕಡಿಮೆ ಬಡ್ಜೆಟ್ ಗೆ ಮನೆ ಕಟ್ಟಬೇಕು ಅನ್ನುವವರು ಇದನ್ನು ನೋಡಿ.

  ಒಂದು ಹೊಸ ಮನೆ ಕಟ್ಬೇಕು ಅನ್ನೋದು ಎಲ್ಲರ ದೊಡ್ಡ ಕನಸು. ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ವಸತಿ, ಆಹಾರ, ಉದ್ಯೋಗ ಇತ್ಯಾದಿಯ ಕೊರತೆ ಉಂಟಾಗುತ್ತಿದೆ. ಜನರಿಗೆ ಅವರು ಕನಸು ಕಂಡಂತಹ ಮನೆಯನ್ನು ಕಟ್ಟಿಸಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ಜಾಗದ ಅಭಾವ ತುಂಬಾ ಇದೆ ನಾವು ಅಂದುಕೊಂಡಂತಹ ಜಾಗ ನಮಗೆ ಮನೆ ಕಟ್ಟಲು ಸಿಗುತ್ತಿಲ್ಲ. ಸುಸ್ಥಿರ ಜೀವನ ಮತ್ತು ಪರಿಸರ ಸ್ನೇಹಿ ವಾಸ್ತುಶಿಲ್ಪದ ಏರಿಕೆಯು ಹೊಸ ವಸತಿ ಆಯ್ಕೆಯ ರಚನೆಗೆ ಕಾರಣವಾಗಿದೆ ಕಂಟೈನರ್ ಮನೆಗಳು. ಈ ಮನೆಗಳನ್ನು ಮರುಬಳಕೆಯ ಶಿಪ್ಪಿಂಗ್ ಕಂಟೈನರ್‌ಗಳಿಂದ … Read more

ಕೃಷಿ ಪಂಪ್‌ ಸೆಟ್‌ಗಳಿಗೆ ಸೌರವಿದ್ಯುತ್ ಸೌಲಭ್ಯ… ಫಲಾನುಭವಿ ರೈತರಿಗೆ 3.5 ಲಕ್ಷ ಉಚಿತ ಆಸಕ್ತ ರೈತರು ಅರ್ಜಿ ಸಲ್ಲಿಸಿ.!

  ರಾಜ್ಯದಲ್ಲಿ ಸರ್ಕಾರ ತನ್ನ 5 ಗ್ಯಾರಂಟಿಗಳ ಜಾರಿಗೆ ತಯಾರಿ ನಡೆಸುತ್ತಿದ್ದರೂ ಕೂಡ ಇತರ ಜನೋಪಯೋಗಿ ಯೋಜನೆಗಳಿಗೂ ಚಿಂತನೆ ನಡೆಸಿ, ಅವುಗಳ ಜಾರಿಗೂ ತಯಾರಿ ನಡೆಸಿದೆ. ಅಂತೆಯೇ ಇದೀಗ ಸರ್ಕಾರವು ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು, ಶಕ್ತಿ ಯೋಜನೆ(Shakthi yojane)ಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ, ಗೃಹ ಲಕ್ಷ್ಮೀ(Gruha lakshmi) ಯೋಜನೆಯಡಿ ಮನೆ ಯಜಮಾನಿಗೆ ಹಣ ನೀಡಲು ತಯಾರಿ ನಡೆಸುತ್ತಿರುವ ನಡುವೆಯೇ ಸರ್ಕಾರವು ರಾಜ್ಯದ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಶೀಘ್ರದಲ್ಲೇ … Read more

2023 ಕರ್ನಾಟಕ ಬಜೆಟ್, ಸಿಎಂ ಸಿದ್ದರಾಮಯ್ಯರಿಂದ ರೈತರಿಗೆ ಬಂಪರ್ ಗಿಫ್ಟ್

  2023 ನೇ ಸಾಲಿನ ಕರ್ನಾಟಕದ ಬಜೆಟ್ ಇಂದು ನಡೆದಿದ್ದು ಈ ಒಂದು ಬಜೆಟ್ ನಲ್ಲಿ ರೈತರಿಗೆ ಹಲವಾರು ರೀತಿಯ ಸಿಹಿ ಸುದ್ದಿಗಳನ್ನು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಅವರು ಅದರಲ್ಲಿ ರೈತರಿಗೆ ಅನುಕೂಲವಾಗುವಂತೆ ಅವರಿಗೆ ಯಾವುದೇ ರೀತಿಯ ಸಂಭವಿಸದಂತೆ ಕೆಲವೊಂದಷ್ಟು ಉತ್ತಮವಾದಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು ಇದು ರೈತರಿಗೆ ಉಪಯೋಗವಾಗುವಂತಹ ವಿಷಯವಾಗಿದೆ ಎಂದು ಹೇಳಬಹುದು. ಹೌದು ಸಾಮಾನ್ಯವಾಗಿ ಪ್ರತಿಬಾರಿ ಬಜೆಟ್ ಮಂಡನೆ ಮಾಡುವಂತಹ ಸಮಯದಲ್ಲಿ ಬಹಳ ಮುಖ್ಯವಾಗಿ ರೈತರನ್ನು ನೆನಪಿ ನಲ್ಲಿಟ್ಟುಕೊಂಡು ಅವರು ಬೆಳೆಯುವಂತಹ ಬೆಳೆಗಳಿಗೆ ಯಾವುದೇ … Read more

SBI ಬ್ಯಾಂಕ್ ನಲ್ಲಿ ಕೇವಲ 1.5 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ರಿಟರ್ನ್ಸ್ ಸಿಗುತ್ತೆ.!

  ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ SBI ಕೂಡ ಒಂದು. SBI ಈಗಾಗಲೇ ತನ್ನ ಗ್ರಾಹಕರಿಗಾಗಿ ಹಲವು ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದೆ. SBI ನ ಹಿರಿಯ ನಾಗರಿಕರ ಯೋಜನೆ ಮತ್ತು ಅಮೃತ ಕಳಶ ಯೋಜನೆ ಮುಂತಾದ ಯೋಜನೆಗಳು ಗ್ರಾಹಕರ ಜನಮನ ಸೆಳೆದಿದೆ. SBI ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ಹಣದ ಮೇಲೆ ಸಿಗುವ ಬಡ್ಡಿ ದರ ಉಳಿದ ಬ್ಯಾಂಕುಗಳಿಗಿಂತ ಹೆಚ್ಚಿಗೆ ಇರುವುದರಿಂದ ಇದು ಗ್ರಾಹಕರ ಉಳಿತಾಯದ ಅಚ್ಚುಮೆಚ್ಚಿನ ಬ್ಯಾಂಕ್ ಆಗಿದೆ ಮತ್ತು ಗ್ರಾಹಕರು ಉಳಿತಾಯ ಮಾಡಿದ … Read more

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

ದುಡಿಯುವ ಪ್ರತಿ ವ್ಯಕ್ತಿಯೂ ಕೂಡ ತಾನು ದುಡಿದ ಹಣವನ್ನು ಉಳಿತಾಯ ಮಾಡಲು ನೋಡುತ್ತಾನೆ. ಆತನ ಹಣಕ್ಕೆ ಭದ್ರತೆ ಇರುವ ಹಣಕಾಸಿನ ಸಂಸ್ಥೆ ಮತ್ತು ಅದಕ್ಕೆ ಉತ್ತಮವಾದ ಬಡ್ಡಿದರ ಇದ್ದರೆ ಸಾಕು ಅದರತ್ತ ವಾಲುತ್ತಾರೆ. ಇಂತಹ ವಿಷಯಗಳಲ್ಲಿ ಭಾರತೀಯರಿಗೆ ನಂಬಿಕೆ ಆದ ಒಂದು ಹಣಕಾಸಿನ ಸಂಸ್ಥೆ ಎಂದರೆ ಅಂಚೆಕಛೇರಿ. ಯಾಕೆಂದರೆ, ಅಂಚೆ ಕಛೇರಿ ಕೇಂದ್ರ ಸರ್ಕಾರದ ಒಂದು ಭಾಗ ಆಗಿರುವ ಕಾರಣ ಅಂಚೆಕಛೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ನೂರಕ್ಕೆ ನೂರರಷ್ಟು ಗ್ಯಾರಂಟಿ ಆಗಿರುತ್ತದೆ. ಹಾಗಾಗಿ ಯಾವುದೇ … Read more

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ ಮೇಲೆ ಈ ರೀತಿ ಬಂದಿಲ್ಲ ಅಂದ್ರೆ ಉಚಿತ ವಿದ್ಯುತ್ ಸಿಗಲ್ಲ. ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

  ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇ ಗ್ಯಾರಂಟಿಯಾಗಿ ಘೋಷಣೆ ಆಗಿದ್ದ ಗೃಹಜ್ಯೋತಿ ಯೋಜನೆಯು ಜುಲೈ 1 ರಿಂದ ಅನ್ವಯ ಆಗಲಿದೆ. ಸರ್ಕಾರ ಅರ್ಜಿ ಆಹ್ವಾನ ಮಾಡಿದ್ದು ಸೇವಾಸಿಂಧು ಪೋರ್ಟಲ್ ಮೂಲಕ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳಿಂದ ಕೂಡ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರಿಗೆ ಗ್ರಾಮ ಪಂಚಾಯಿತಿ ಅಥವಾ … Read more

ಕರ್ನಾಟಕ ಆಹಾರ & ನಾಗರಿಕ ಸರಬರಾಜು ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ – ಆಸಕ್ತರು ಈಗಲೇ ಅಪ್ಲೈ ಮಾಡಿ ವೇತನ 83,900. PUC ಪಾಸ್ ಆಗಿದ್ರೆ ಸಾಕು.!

  ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಒಂದು ಗುಡ್​ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರವು ತನ್ನ ಸಂಸ್ಥೆಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ (Karnataka Food and Civil Supplies Corporation Limited) ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ನೇರ ನೇಮಕಾತಿ ಇದಾಗಿದ್ದು, ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಒಟ್ಟು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ಒಟ್ಟು 386 ಜೂನಿಯರ್ ಅಸಿಸ್ಟೆಂಟ್ (Junior Assistant), ಸೀನಿಯರ್ ಅಸಿಸ್ಟೆಂಟ್ … Read more

ಇದೊಂದು ಯಂತ್ರ & ಸಂಖ್ಯೆಯನ್ನು ಯಾರಿಗೂ ತಿಳಿಯದಂತೆ ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ, ಹಣದ ಆಕರ್ಷಣೆಯಾಗಿ ಬೇಗ ಶ್ರೀಮಂತರಾಗುವಿರಿ.!

  ಇಂದು ಪ್ರಪಂಚ ಸಂಖ್ಯೆಗಳ ಆಧಾರದಲ್ಲಿ ನಿಂತಿದೆ ಎಂದು ಹೇಳಬಹುದು. ಯಾಕೆಂದರೆ, ಜೀವನದಲ್ಲಿ ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು ಎನ್ನುವುದರಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿ ಕೂಡ ಸಂಖ್ಯೆಗಳೇ ಬಂದು ಹೋಗುತ್ತವೆ. ನಾವು ಮಾಡುವ ಹಣದ ವ್ಯವಹಾರದಲ್ಲಿ ಸಂಖ್ಯೆ, ನಾವು ಪರೀಕ್ಷೆಗಳಲ್ಲಿ ಪಡೆದುಕೊಳ್ಳುವ ಅಂಕೆಗಳನ್ನು ಸಂಖ್ಯೆ. ನಾವು ಕಾರ್ಖಾನೆಯಲ್ಲಿ ದುಡಿಯುವ ಸಮಯವು ಕೂಡ ಸಂಖ್ಯೆ, ಪಡೆವ ಸಂಬಳ ಕೂಡ ಸಂಖ್ಯೆ ಹೀಗೆ ಬದುಕು ಎನ್ನುವುದು ನಮ್ಮ ಬದುಕಿನ ಅತಿ ದೊಡ್ಡ ಅಂಶವಾಗಿದೆ. ಒಬ್ಬ ವ್ಯಕ್ತಿ ಹುಟ್ಟುವಾಗ ಯಾವ ದಿನಾಂಕಕ್ಕೆ … Read more

LIC ಪಾಲಿಸಿ ಮಾಡಿಸಿದವರು ತಪ್ಪದೆ ಈ ಸುದ್ದಿ ನೋಡಿ.!

ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರ ಕೈಗೆ ಹಸ್ತಾಂತರಿಸಿದೆ. ಇದಕ್ಕೆ ದೇಶದಾದ್ಯಂತ ಹಲವಾರು ಜನರು ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಸರ್ಕಾರದ ಈ ನಿರ್ಧಾರಕ್ಕೆ ತಲೆಬಾಗಲೇ ಬೇಕಾಯಿತು. ಈಗ ಸರ್ಕಾರದ ಬಲಿಷ್ಠ ಆರ್ಥಿಕ ಸಂಸ್ಥೆ ಆಗಿರುವ LIC ಕೂಡ ದೇಶದ ಬಲಿಷ್ಠ ಕುಲಗಳ ಪಾಲಾಗುತ್ತಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಜೊತೆಗೆ ಸುದ್ದಿಯ ಬಗ್ಗೆ ವಾಸ್ತವ ಬಯಲಾಗುತ್ತಿದ್ದಂತೆ ದೇಶದಾದ್ಯಂತ LIC ಏಜೆಂಟ್ ಗಳು ವಿರೋಧ ವ್ಯಕ್ತಪಡಿಸಿ ಇದರ ವಿರುದ್ಧ ಹೋರಾಟ ಕೂಡ ಮಾಡುವುದಾಗಿ ಹೇಳುತ್ತಿದ್ದಾರೆ. ಇನ್ನು … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 2 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 4 ಲಕ್ಷ ಲಾಭ ಪಡೆಯಬಹುದು. ನಿಮ್ಮ ಹಣ ದುಪ್ಪಟ್ಟು ಮಾಡಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ನೋಡಿ.!

ಉದ್ಯೋಗ ಮಾಡಿ ಹಣ ಸಂಪಾದಿಸುವುದು ಮಾತ್ರವಲ್ಲದೇ ಆ ಹಣವನ್ನು ಸುರಕ್ಷಿತವಾಗಿ ಇರುವ ಲಾಭ ಕೊಡುವ ಕಡೆ ಹೂಡಿಕೆ ಮಾಡಿ ಅದರಿಂದಲೂ ಕೂಡ ಹಣ ಗಳಿಸಬಹುದು. ಈಗಿನ ಕಾಲದಲ್ಲಿ ಹೆಚ್ಚಿನ ಜನ ಈ ರೀತಿ ಉಳಿತಾಯದ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚು ಹಣ ಗಳಿಸುತ್ತಾರೆ. ಆದರೆ ಇಂತಹ ಆಯ್ಕೆಗಳು ಬಂದಾಗ ಸುರಕ್ಷಿತವಾಗಿರುವ ಮತ್ತು ನಿಮ್ಮ ಬಂಡವಾಳಕ್ಕೆ ಭದ್ರತೆ ಇರುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ಶೇರ್ ಮಾರ್ಕೆಟ್ ಗಳಲ್ಲಿ ಮತ್ತು ಸ್ಟಾಕ್ಗಳಲ್ಲಿ ಹಣ ಹೂಡಿ ಶೀಘ್ರವಾಗಿ ಲಾಭ ಪಡೆಯಬಹುದು ಆದರೆ … Read more