ರಾಷ್ಟ್ರೀಯ ವಿದ್ಯಾರ್ಥಿ ವೇತನ. ಒಮ್ಮೆ ಅರ್ಜಿ ಸಲ್ಲಿಸಿದರೆ ಸಾಕು ಖಾತೆಗೆ ಪ್ರತಿ ವರ್ಷ 50,000 ಜಮೆ ಆಗುತ್ತೆ ಆಸಕ್ತರು ಇಂದೆ ಅರ್ಜಿ ಸಲ್ಲಿಸಿ.!

  ರಾಷ್ಟ್ರೀಯ ವಿದ್ಯಾರ್ಥಿವೇತನ 2023 ಈ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಯೋಜನೆಗೆ ದೇಶದಾದ್ಯಂತ ಯಾವುದೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ವಿದ್ಯಾರ್ಥಿ ಯೋಜನೆಯಲ್ಲಿ UGC ಯೋಜನೆಗಳು ಅಂದರೆ UGCಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, AICTE ಯೋಜನೆಗಳು. ಅಂದರೆ MHRD ನಿಯಮ ಗಡಿ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಂತ್ರಿಕ ಮತ್ತು ನಿರ್ವಹಣಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಮಂಡಳಿ ನಿಯಮಗಳಡಿ ವಿದ್ಯಾಭ್ಯಾಸ ಮಾಡುತ್ತಿರುವ … Read more

ಬ್ಯಾಂಕ್ ಅಥವಾ ಗಿರವಿ ಅಂಗಡಿಯಲ್ಲಿ ಚಿನ್ನದ ಮೇಲೆ ಸಾಲ ಮಾಡಿದ್ದ ಎಲ್ಲ ಜನತೆಗೆ ಗುಡ್ ನ್ಯೂಸ್, ಬಂತು ಹೊಸ ರೂಲ್ಸ್.!

ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ ಎನ್ನುವ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಕಷ್ಟಕಾಲಕ್ಕೆ ಕೈಯಲ್ಲಿ ಹಣ ಇಲ್ಲದಿದ್ದರೆ ಮನೆಯಲ್ಲಿರುವ ಬಂಗಾರವನ್ನು ಅಡವಿಟ್ಟು ಸಾಲ ಪಡೆದು ಸಮಸ್ಯೆಯಿಂದ ಹೊರ ಬರಬಹುದು. ಹಾಗಾಗಿ ಹೆಚ್ಚಿನ ಜನ ಬಂಗಾರವನ್ನು ಕೂಡ ಒಂದು ಪ್ರಾಪರ್ಟಿ ಆಗಿ ಪರಿಗಣಿಸಿ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಬಂಗಾರದ ಮೇಲೆ ಎಷ್ಟು ಮೋಹ ಇದೆ ಎಂದು ಎಲ್ಲರಿಗೂ ಗೊತ್ತು. ಅದೊಂದು ಅಲಂಕಾರಿಕ ಸಾಧನವು ಆಗಿದೆ ಹಾಗೆ ಪ್ರತಿಷ್ಠೆಯನ್ನು ತೋರಿಸುವಂತಹ ಸೊತ್ತು … Read more

ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿದವರಿಗೆ ಡಬಲ್ ಸಿಹಿ ಸುದ್ದಿ.! ಶೀಘ್ರದಲ್ಲೇ ಸಾಲ ಮನ್ನ ಮಹತ್ವದ ಸುಳಿವು ನೀಡಿದ ಸಂಸ್ಥೆ.!

  ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಧರ್ಮಸ್ಥಳ ಕ್ಷೇತ್ರವೂ ಕೂಡ ಒಂದು. ನಾಡಿನಾದ್ಯಂತ ಅಪಾರ ಸಂಖ್ಯೆಯಲ್ಲಿ ಧರ್ಮಸ್ಥಳ ಮಂಜುನಾಥನ ಭಕ್ತಾದಿಗಳು ಇದ್ದಾರೆ. ಆ ಕಾರಣಕ್ಕಾಗಿ ಧರ್ಮಸ್ಥಳ ಕ್ಷೇತ್ರದ ಖ್ಯಾತಿಯು ನಾಡಿನ ಹೊರಗೆ ಕೂಡ ಪಸರಿಸುತ್ತಿದೆ. ದರ್ಮಸ್ಥಳ ಕ್ಷೇತ್ರವು ಭಕ್ತಿ ಪ್ರಧಾನ ಕೇಂದ್ರ ಈ ವಿಚಾರವಾಗಿ ಹಾಗೂ ಅಲ್ಲಿನ ಆಚಾರ ವಿಚಾರ ಪದ್ಧತಿಗಳಿಂದ ಕೂಡ ಸುದ್ದಿಯಾಗಿದೆ. ಇದರ ಜೊತೆಗೆ ಧರ್ಮಸ್ಥಳ ಟ್ರಸ್ಟ್ ನಡೆಸುವ ಜನಸ್ನೇಹಿ ಕೆಲಸಗಳಿಂದ ಕೂಡ ಧರ್ಮಸ್ಥಳ ಕ್ಷೇತ್ರದ ಹೆಸರು ದೇಶದಾದ್ಯಂತ ಪಸರಿಸುತ್ತಿದೆ. ಧರ್ಮಸ್ಥಳ ಟ್ರಸ್ಟ್ ವತಿದಿಂದ ನಾಡಿನ … Read more

ಈ ಶ್ರಮ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 2 ಲಕ್ಷ ಹಣ ಆಸಕ್ತರು ಅರ್ಜಿ ಸಲ್ಲಿಸಿ.!

  ಇ-ಶ್ರಮ್ ಕಾರ್ಡ್ ದೇಶದಾದ್ಯಂತ ಎಲ್ಲ ಜನರಿಗೂ ಪರಿಚಿತವಾಗಿರುವ ಒಂದು ಗುರುತಿನ ಚೀಟಿ ಆಗಿದೆ. ಅಸಂಘಟಿತ ವಲಯದ ಕಾರ್ಮಿಕರಾದ ತರಕಾರಿ ಮಾರಾಟಗಾರರು, ಸಣ್ಣ ರೈತರು, ಕೃಷಿ ಕಾರ್ಮಿಕರು, ಕಟ್ಟಡ ಕೆಲಸಗಾರರು, ಮನೆ ಕೆಲಸದವರು ಈ ರೀತಿ ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರು ಪಡೆಯುವಂತಹ ಗುರುತಿನ ಚೀಟಿ ಆಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸುವ ಸಲುವಾಗಿ ಹಾಗೂ ಅವರಿಗಾಗಿ ಯೋಜನೆಗಳನ್ನು ರೂಪಿಸಿದಾಗ ಶೀಘ್ರವಾಗಿ ಅವರಿಗೆ ತಲುಪಿಸಲು ಸರ್ಕಾರ ಇ-ಶ್ರಮ್ ಕಾರ್ಡ್ … Read more

PF ಅಮೌಂಟ್ ಕ್ಲೈಮ್ ಮಾಡಬೇಕೇ ಅಥವಾ ಸಾಲ ಪಡೆದುಕೊಳ್ಳಬೇಕೇ, ಕೇವಲ 7 ದಿನದಲ್ಲಿ ನಿಮ್ಮ ಖಾತೆಗೆ ಹಣ ಬರುತ್ತೆ. ಈ ರೀತಿ ಅಪ್ಲೈ ಮಾಡಿ.!

  EPF ಎಂದರೆ ಎಂಪ್ಲಾಯಿ ಪ್ರಾವಿಟೆನ್ಟ್ರಿ ಫಂಡ್. ಇದರಲ್ಲಿ ಮೂರು ಜನರ ಶೇರ್ ಇರುತ್ತದೆ ಎಂಪ್ಲಾಯಿ, ಎಂಪ್ಲಾಯರ್ ಮತ್ತು ಸರ್ಕಾರ. ಮೂರು ಜನರ ಶೇರ್ ಯಿಂದ ನಿಮ್ಮ PF ಖಾತೆಗೆ ಹಣ ತುಂಬುತ್ತಾ ಇರುತ್ತದೆ. ಪ್ರತಿ ತಿಂಗಳು ಕೂಡ ಉದ್ಯೋಗ ಮಾಡುವವರ ಖಾತೆಯಿಂದ PF ಅಕೌಂಟ್ ಗೆ ಹಣ ಹೋಗುತ್ತದೆ ನಿಮ್ಮಷ್ಟೇ ಕಂಪೆನಿಯಿಂದಲೂ ಕೂಡ ಶೇರ್ ಹೋಗುತ್ತದೆ. ಸರ್ಕಾರ ಅದಕ್ಕೆ ಮತ್ತಷ್ಟು ಹಣ ಸೇರಿಸಿ ನೀವು ಕ್ಲೈಮ್ ಮಾಡಿದಾಗ ಕೊಡುತ್ತದೆ. ಹೆಚ್ಚು ಜನರು ಕೆಲಸ ಬಿಟ್ಟಾಗ ಈ … Read more

ಹೊಸ ಎಲೆಕ್ಟ್ರಿಕಲ್ ಬೈಕ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 187 ಕಿ.ಮೀ ಮೈಲೇಜ್ ಪಕ್ಕಾ, ಕೇವಲ 30 ಸಾವಿರ ಕಟ್ಟಿ ಈ ಬೈಕ್ ನಿಮ್ಮದಾಗಿಸಿಕೊಳ್ಳಿ.

  ಸ್ಟೈಲಿಶ್ ಲುಕ್ ನೊಂದಿಗೆ ಮೈಲೇಜ್ ಅಲ್ಲೂ ಕೂಡ ಕಾಂಪ್ರಮೈಸ್ ಇಲ್ಲದ ಎಲ್ಲಾ ವರ್ಗದ ಗ್ರಾಹಕರಿಗೂ ಖರೀದಿ ಮಾಡಬಹುದಾದಂತಹ ಅನುಕೂಲತೆ ಹೊಂದಿರುವ ಹೊಸ ಎಲೆಕ್ಟ್ರಿಕಲ್ ಬೈಕ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಒಬೆನ್ ಎನ್ನುವ ಕಂಪನಿಯು ರೋರ್ ನಿಮ್ಮ ಹೆಸರಿನ ಈ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಈ ಎಲೆಕ್ಟ್ರಿಕಲ್ ಬೈಕ್ ಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ತೈಲಗಳ ಬೆಲೆ ಏರಿಕೆ ಆಗಿರುವುದು ಹಾಗೂ ಅವುಗಳ ನಿವಾಹಣಾ ವೆಚ್ಚದ ದುಬಾರಿ ಖರ್ಚು ಮತ್ತು … Read more

BPL ಕಾರ್ಡ್ ಹೊಂದಿದ್ದರೂ ಈ ಲಿಸ್ಟ್ ನಲ್ಲಿ ಇರುವ 6 ಲಕ್ಷ ಜನರಿಗೆ ಅನ್ನ ಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ.! ಹಣ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ.!

  ರಾಜ್ಯ ಸರ್ಕಾರವು ಗ್ಯಾರಂಟಿ ಕಾರ್ಡ್ ಯೋಜನೆಯಲ್ಲಿ ಘೋಷಿಸಿದಂತೆ ಜುಲೈ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಕೇಂದ್ರದ 5Kg ಅಕ್ಕಿ ಜೊತೆ ರಾಜ್ಯದಿಂದ 5Kg ಹೆಚ್ಚುವರಿ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಸದಸ್ಯರಿಗೂ ನೀಡಬೇಕಾಗಿತ್ತು. ಆದರೆ ಅಕ್ಕಿ ಖರೀದಿಗೆ ಸರ್ಕಾರ ಎಷ್ಟೇ ಶತ ಪ್ರಯತ್ನ ಪಟ್ಟರು ಕೂಡ ಜುಲೈ ತಿಂಗಳಿನಲ್ಲಿ ನಾಗರಿಕರಿಗೆ ಅಕ್ಕಿ ವಿತರಣೆ ಮಾಡಲು ದಾಸ್ತಾನು ಲಭ್ಯವಾಗಿಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆ ಜೊತೆ ಚರ್ಚಿಸಿದ ಮಾನ್ಯ ಮುಖ್ಯಮಂತ್ರಿಗಳು Kg ಅಕ್ಕಿಗೆ 34 … Read more

ರೈತರಿಗೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವುದಕ್ಕೆ 4 ಲಕ್ಷ ಸಹಾಯಧನ ಘೋಷಣೆ.! ಆಸಕ್ತರು ಅರ್ಜಿ ಸಲ್ಲಿಸಿ.!

  2014-15ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಎನ್ನುವ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರವು ಜಾರಿಗೆ ತಂದಿತ್ತು. ಮಳೆಯಾಶ್ರಿತ ರೈತರ ಜೀವನಮಟ್ಟವನ್ನು ಉತ್ತಮ ಪಡಿಸುವ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಬಿದ್ದ ಮಳೆ ನೀರು ವ್ಯರ್ಥವಾಗಿ ಹೋಗುವ ಬದಲು ರೈತರು ಅದನ್ನು ಸಂಗ್ರಹಿಸಿಟ್ಟುಕೊಂಡು ಮತ್ತೆ ಪುನರ್ ಬಳಕೆ ಮಾಡಲು ಅನುಕೂಲವಾಗುವಂತೆ ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ತೆಗೆದು ಸಂರಕ್ಷಿಸಿ ಇಟ್ಟುಕೊಳ್ಳಲು ಉತ್ತೇಜಿಸುವುದು ಮತ್ತು ಅದಕ್ಕೆ ಅನುಕೂಲ ಮಾಡಿಕೊಡುವುದು ಈ ಯೋಜನೆಯ ಗುರಿಯಾಗಿತ್ತು. ಈ ಯೋಜನೆಯಡಿ ನೀರು ಸಂಗ್ರಹಣೆಗಾಗಿ … Read more

ನವ ದಂಪತಿಗಳಿಗೆ ಸರ್ಕಾರದಿಂದ 2,50,000 ಸಹಾಯಧನ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ಸರ್ಕಾರಗಳಿಂದ ದೇಶದ ಎಲ್ಲ ವರ್ಗದ ಜನರಿಗೂ ಕೂಡ ಒಂದಲ್ಲಾ ಒಂದು ಸಹಾಯಧನ ಮತ್ತು ಪ್ರೋತ್ಸಾಹ ಧನ ಮುಂತಾದ ಅನುಕೂಲತೆಗಳು ಸಿಗುತ್ತಿವೆ. ಈಗ ದೇಶದಾದ್ಯಂತ ವಿದ್ಯಾರ್ಥಿಗಳಿಗೆ, ರೈತರಿಗೆ, ಗೃಹಿಣೀಯರಿಗೆ, ಕಾರ್ಮಿಕರಿಗೆ ಹೀಗೆ ಎಲ್ಲಾ ವರ್ಗದವರಿಗೂ ಕೂಡ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯೋಜನೆಗಳ ಸಹಾಯಧನ ಸಿಗುತ್ತಿದೆ. ಇದರ ಜೊತೆಗೆ ವಿಶೇಷವಾದ ಪ್ರೋತ್ಸಾಹ ಧನವು ಕೂಡ ಕೆಲವೊಮ್ಮೆ ಸರ್ಕಾರದಿಂದ ಘೋಷಣೆ ಆಗುತ್ತದೆ. ಕೆಲವೊಂದು ವಿಶೇಷತೆಗಳಿಗಾಗಿ ಇದನ್ನು ಸರ್ಕಾರ ನೀಡುತ್ತದೆ. ಉದಾಹರಣೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಇಡಿ ಇದುವರೆಗೆ … Read more

ಈ ರೀತಿ ಹಣ ಕೊಟ್ಟರೆ ನೀವು ಕೊಟ್ಟದ್ದಕ್ಕಿಂತ 3 ಪಟ್ಟು ಹೆಚ್ಚು ಹಣ ನಿಮಗೆ ವಾಪಸ್ ಬರುತ್ತದೆ. ಯಾರಾದರೂ ನಿಮ್ಮ ಬಳಿ ಹಣ ಕೇಳಿದಾಗ ಹೀಗೆ ಮಾಡಿ.!

  ಸದ್ಯಕ್ಕೆ ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಬದುಕು ಕೂಡ ಹಣದ ಹಿಂದೆಯೇ ಸುತ್ತುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಹಾಗೆ ಪ್ರತಿದಿನ ಕೂಡ ಆರಂಭವಾಗುವುದು ಹಣದಿಂದಲೇ ಎಂದರು ಕೂಡ ಅದು ತಪ್ಪಾಗುವುದಿಲ್ಲ. ಇದು ಹಣಕ್ಕೆ ಹೆಚ್ಚು ಮಹತ್ವವಿರುವ ಕಾಲ, ಜೊತೆಗೆ ನಮ್ಮಲ್ಲಿ ಅವಶ್ಯಕತೆಗೆ ಬೇಕಾದಷ್ಟು ಹಣ ಇದ್ದಾಗ ಮಾತ್ರ ನಾವು ನಮ್ಮಿಷ್ಟದ ಬದುಕನ್ನು ಬದುಕಬೇಕು. ಹಣದ ಹರಿವು ಹೆಚ್ಚಾಗುತ್ತಿದ್ದರೆ ಯಾರಿಗೂ ಬೇಡ ಎನಿಸುವುದೇ ಇಲ್ಲ ಒಳ್ಳೆಯ ಮಾರ್ಗದಲ್ಲಿ ಹಣ ಹೆಚ್ಚಾಗುತ್ತಿದೆ ಎಂದರೆ ಬರಲಿ ಬಿಡಿ ಎನ್ನುತ್ತಾರೆ ಮತ್ತು ಹಣದ ಆಕರ್ಷಣೆ … Read more