ದೃಷ್ಟಿಗೆ ಸಂಬಂಧಿಸಿದ ಯಾವುದೇ ದೋಷವಿದ್ದರೂ ಕಣ್ಣಿಗೆ 2 ಹಾನಿ ಈ ಎಣ್ಣೆ ಹಾಕಿ ಸಾಕು.!

  ಕಣ್ಣು ಎಷ್ಟು ಪ್ರಮುಖವಾದ ಅಂಗ ಎಂದು ಕಣ್ಣು ಕಳೆದುಕೊಂಡವರನ್ನೇ ಕೇಳಬೇಕು. ಯಾಕೆಂದರೆ ಕಣ್ಣಿಲ್ಲದ ಆ ಕತ್ತರಿನ ಬದುಕು ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದು ಕೂಡ ನಮಗೆ ಅಸಾಧ್ಯ. ಒಂದು ಕ್ಷಣ ರಾತ್ರಿ ಹೊತ್ತು ಕರೆಂಟ್ ಹೋಗಿ ಕತ್ತಲೆ ಆದರೆ ಮನುಷ್ಯ ಸಹಿಸುವುದಿಲ್ಲ ಅದಕ್ಕಾಗಿ ಎಷ್ಟೆಲ್ಲ ಬದಲಿ ವ್ಯವಸ್ಥೆಗಳ ಅನುಕೂಲತೆ ಮಾಡಿಕೊಂಡಿದ್ದಾನೆ. ಅಂತಹದರಲ್ಲಿ ಪ್ರಕಾಶಮಾನನಾದ ಆ ಸೂರ್ಯ ಹುಟ್ಟಿದರು ಕೂಡ ಅವನ ಬೆಳಕಲ್ಲೂ ದೃಷ್ಟಿ ಕಾಣಲಿಲ್ಲ ಎಂದರೆ ಅದು ಎಂತಹ ಶಾಪ ಎನಿಸದೇ ಇರದು. ದೃಷ್ಟಿ ಹೀನ ಸಮಸ್ಯೆ … Read more

ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ 6,000 ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತೆ.!

  ಸರ್ಕಾರದ ಒಂದು ಪ್ರಮುಖ ಆರ್ಥಿಕ ಸಂಸ್ಥೆಯಾಗಿರುವ ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ ಹಾಗೂ ದೇಶದ ನಾಗರಿಕರಿಗೆ ಹಣಕಾಸಿನ ವ್ಯವಹಾರ ಮಾತ್ರವಲ್ಲದೆ ಇನ್ನು ಅನೇಕ ವಿಚಾರಗಳ ಮೂಲಕ ನೆರವಾಗುತ್ತಿದೆ. ಹಣಕಾಸಿನ ವಿಚಾರವನ್ನೇ ಹೇಳುವುದಾದರೆ ಅಂಚೆ ಕಚೇರಿಯಲ್ಲಿ ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹಿಡಿದು ಹಿರಿಯರಿಗಾಗಿ ಇರುವ ಹಿರಿಯ ನಾಗರಿಕರ ಯೋಜನೆಗಳ ತನಕ ಸಾಕಷ್ಟು ಉಳಿತಾಯ ಹಾಗೂ ನಿಶ್ಚಿತ ಠೇವಣಿ ಯೋಜನೆಗಳು, ಪಿಂಚಣಿ ಯೋಜನೆಗಳ … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಆಪ್ ಬಿಡುಗಡೆಯಾಗಿದೆ ಅಂದುಕೊಂಡವರಿಗೆ ಬಿಗ್ ಶಾ-ಕ್ ತಪ್ಪದೆ ಈ ಸುದ್ದಿ ನೋಡಿ.!

  ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ತಾನು ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಮಾತಿನಂತೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಹಂತ ಹಂತವಾಗಿ ಶ್ರಮಿಸುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಬಿಡುಗಡೆ ಆಗಿದ್ದು ಗೃಹಜ್ಯೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಆಗುತ್ತಿದೆ. ಅನ್ನ ಭಾಗ್ಯ ಯೋಜನೆ ಕೂಡ ಜುಲೈ ತಿಂಗಳಲ್ಲಿಯೇ ಅಕ್ಕಿ ಬದಲು ನೀಡುವುದಾಗಿ ನಿರ್ಧಾರ ಆಗಿದ್ದು, ಗೃಹಲಕ್ಷ್ಮಿ ಯೋಜನೆಗೂ ಸಿದ್ಧತೆ ನಡೆಯುತ್ತಿದೆ. ಗೃಹಜ್ಯೋತಿ ಯೋಜನೆಗೆ ಸರ್ವರ್ ಸಮಸ್ಯೆ ಆದ ಕಾರಣ, ತಡವಾದರೂ ಗೃಹಲಕ್ಷ್ಮಿ ಯೋಜನೆಗೆ ಆ ಸಮಸ್ಯೆ … Read more

ವಂಶವೃಕ್ಷ ಯಾವ ಕೆಲಸಗಳಿಗೆ ಬೇಕಾಗುತ್ತದೆ.? ವಂಶವೃಕ್ಷ ಪ್ರಮಾಣಪತ್ರ ಇಲ್ಲದಿದ್ದರೆ ಅದನ್ನು ಪಡೆದುಕೊಳ್ಳುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ವಂಶವೃಕ್ಷ ಪ್ರಮಾಣ ಪತ್ರ ಅಥವಾ ವಂಶಾವಳಿ ಪತ್ರ ಇದರ ಬಗ್ಗೆ ನೀವು ಕೇಳಿರುತ್ತೀರಿ. ಹೆಸರೇ ಹೇಳುವಂತೆ ವಂಶವೃಕ್ಷ ಎಂದರೇನು ಎಂದು ಸುಲಭವಾಗಿ ಹೇಳುವುದಾದರೆ ಆ ಕುಟುಂಬದ ಮಾಹಿತಿ ಎಂದು ಹೇಳಬಹುದು. ಒಂದು ಕೂಡು ಕುಟುಂಬ ಇದೆ ಎಂದುಕೊಳ್ಳೋಣ. ಆ ಅವಿಭಜಿತ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ ಅದರೆ ತಂದೆಗೆ ಎಷ್ಟು ಜನ ಮಕ್ಕಳಿದ್ದಾರೆ. ಆ ಮಕ್ಕಳಲ್ಲಿ ಎಷ್ಟು ಜನರಿಗೆ ಮದುವೆ ಆಗಿದೆ, ಅವರ ಪತ್ನಿಯರು ಮತ್ತು ಅವರಿಗೆ ಮಕ್ಕಳಿದ್ದರೆ ಅವರ ಮಕ್ಕಳು ಹೀಗೆ ಒಬ್ಬ ತಂದೆಯ ಎಲ್ಲ ಹೆಣ್ಣು … Read more

ಸ್ವಂತ ಮನೆ ಇಲ್ಲದವರಿಗೆ 2,50,000 ಹಣ, ಅರ್ಜಿ ಸಲ್ಲಿಸಿ ಹಣ ಪಡೆಯಲು ಇದೇ ತಿಂಗಳು ಕೊನೆ, ಸಿಎಂ ಸಿದ್ದರಾಮಯ್ಯ ಘೋಷಣೆ.

  ಕರ್ನಾಟಕ ರಾಜ್ಯದ ನೂತನ ವಸತಿ ಸಚಿವರಾದ ಜಮೀರ್ ಅಹಮದ್ ಅವರು ರಾಜ್ಯದಲ್ಲಿ ಇರಲು ಸ್ವಂತ ಮನೆ ಇಲ್ಲದವರಿಗೆ ಹಾಗೂ ಸ್ವಂತ ಜಾಗ ಇಲ್ಲದವರಿಗೆ, ಬಾಡಿಗೆ ಮನೆಯಲ್ಲಿ ಇರುವವರಿಗೆ ರಾಜ್ಯದ ಎಲ್ಲಾ ಬಡವರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ನೀವು ಕೂಡ ಕರ್ನಾಟಕ ರಾಜ್ಯದಿಂದ ಉಚಿತವಾಗಿ ಪಡೆದು ಕೊಳ್ಳಲು ಬಯಸುತ್ತಿದ್ದರೆ ಈಗ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಈ ಮಾಹಿತಿ ತಿಳಿದರೆ ನೀವು ಈ ಒಂದು ಯೋಜನೆಯನ್ನು ಪಡೆದುಕೊಳ್ಳಲು ಅರ್ಹರಿದ್ದೀರಾ … Read more

ನಿಮ್ಮ ಬೇಡಿಕೆಗಳು ಏನೇ ಇರಲಿ 24 ಗಂಟೆ ಒಳಗಡೆ ನೆರವೇರಬೇಕೆ.? ಹಾಗಿದ್ರೆ ಈ ಕಾಲಭೈರವ ಮಂತ್ರವನ್ನು ಒಮ್ಮೆ ಹೇಳಿ ಸಾಕು ನಿಮ್ಮ ಬೇಡಿಕೆಗಳು ಖಂಡಿತವಾಗಿಯೂ ನೆರವೇರುತ್ತದೆ.!

  ಜೀವನದಲ್ಲಿ ಕೆಟ್ಟ ಪರಿಸ್ಥಿತಿಗಳು ಬಂದಾಗ ಅದನ್ನು ಎದುರಿಸಿ ಧೈರ್ಯದಿಂದ ಬದುಕುವುದಕ್ಕೆ ಹಾಗೂ ಆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅಥವಾ ಜೀವನದಲ್ಲಿ ಒಳ್ಳೆ ಉದ್ದೇಶಗಳಿದ್ದಾಗ ಕನಸು ಉನ್ನತ ಮಟ್ಟದಲ್ಲಿದ್ದಾಗ ಅದನ್ನು ನೆರವೇರಿಸಿಕೊಳ್ಳುವುದಕ್ಕೆ ದೈವಬಲ ಎನ್ನುವುದು ಮನುಷ್ಯನಿಗೆ ಬೇಕೇ ಬೇಕು. ಎಂತಹ ವಿಜ್ಞಾನಿಗಳಾಗಿದ್ದರು ಕೂಡ ಇಂದು ಅವರು ಮಾಡುವ ಸಂಶೋಧನೆಗೂ ಮೊದಲು ಅವರ ಇಷ್ಟದೈವದ ಪ್ರಾರ್ಥನೆ ಮಾಡಿ ಆರಂಭಿಸುವುದನ್ನು ನಾವು ಕೇಳಬಹುದು. ಈ ರೀತಿ ದೇವರ ಅನುಗ್ರಹ ಇದ್ದರೆ ಮಾತ್ರ ಅಂತವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಮತ್ತು ಯಾವುದೇ … Read more

ತಂದೆ ವಿಲ್ ಬರೆದು ಸತ್ತರೆ ಮಕ್ಕಳು ಅದನ್ನು ಹೇಗೆ ಬದಲಿಸಬಹುದು ಗೊತ್ತಾ.? ಕಾನೂನಿನ ಈ ಹೊಸ ನಿಯಮ ನೋಡಿ.

ತಂದೆ ತಾಯಿಯ ಆಸ್ತಿಯಲ್ಲಿ ಮಕ್ಕಳಿಗೆ ಯಾವ ರೀತಿ ಹಕ್ಕು ಇರುತ್ತದೆ ಎನ್ನುವುದನ್ನು ಭಾರತದ ಕಾನೂನು ವಿವರಿಸಿದೆ. ಹಿಂದೂ ಉತ್ತರಾಧಿಕತ್ವದ ಕಾಯಿದೆ ಪ್ರಕಾರ ಒಬ್ಬ ತಂದೆಯ ಆಸ್ತಿಯಲ್ಲಿ ಮಕ್ಕಳು ಹುಟ್ಟಿದಾಗಿನಿಂದಲೇ ಅಧಿಕಾರ ಹೊಂದಿರುತ್ತಾರೆ. ಆದರೆ ಅದು ತಂದೆಗೆ ಪಿತ್ರಾರ್ಜಿತವಾಗಿ ಬಂದಿದ್ದ ವಂಶ ಪಾರಂಪರ್ಯವಾದ ಆಸ್ತಿ ಆಗಿದ್ದರೆ ಮಾತ್ರ ಒಂದು ವೇಳೆ ತಂದೆಯು ಸ್ವಯಾರ್ಜಿತವಾಗಿ ಯಾವುದಾದರೂ ಆಸ್ತಿಯನ್ನು ಸಂಪಾದನೆ ಮಾಡಿದ್ದರೆ ಅವರ ನಂತರ ಅವರ ಆಸ್ತಿ ಯಾರಿಗೆ ಹೋಗಬೇಕು ಎಂದು ಅವರೇ ನಿರ್ಧಾರ ಮಾಡಬಹುದು, ಇದರಲ್ಲಿ ಅವರ ತೀರ್ಮಾನವೇ ಅಂತಿಮವಾಗಿರುತ್ತದೆ … Read more

ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಅರ್ಜಿ ಸಲ್ಲಿಸಿದರೂ ಕೆಲವರಿಗೆ ವಿದ್ಯುತ್ ಭಾಗ್ಯವಿಲ್ಲ ಯಾಕೆ ಗೊತ್ತ.?

  ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆಯೇ ಹೆಚ್ಚು ಸುದ್ದಿ. ಕೊಟ್ಟ ಮಾತಿನಂತೆ ಸರ್ಕಾರವು ಕೂಡ ಪ್ರತಿ ಯೋಜನೆಗೂ ಮಾರ್ಗಸೂಚಿಯನ್ನು ಸೂಚಿಸಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಅದರಂತೆ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದರು. ಅದರಂತೆ ಅರ್ಜಿ ಆಹ್ವಾನ ಮಾಡಿ ಆ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಿನಿಂದ ಅಂದರೆ ಜುಲೈ ತಿಂಗಳಲ್ಲಿ ಅವರು ಬಳಸಿದ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ … Read more

ಕಾನೂನು ಪದವಿ ಪಡೆದವರಿಗೆ ಪ್ರತಿ ತಿಂಗಳು 10,000 ಸ್ಟೈ ಫಂಡ್ ನೀಡುತ್ತಿದ್ದಾರೆ ಆಸಕ್ತರು ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾನೂನು ಪದವೀಧರರು ಎರಡು ವರ್ಷಗಳ ಲಾ ಪ್ರಾಕ್ಟೀಸ್ ಮಾಡಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಸಹಾಯಧನವನ್ನು ನೀಡಲು ನಿರ್ಧರಿಸಲಾಗಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿ ಕಾನೂನು ಪದವಿ ಪಡೆದು ಲಾ ಪ್ರಾಕ್ಟೀಸ್ ಮಾಡುತ್ತಿರುವ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಸಮಾಜ ಕಲ್ಯಾಣ ಇಲಾಖೆಯು ತನ್ನ ನೋಟಿಫಿಕೇಶನ್ ನಲ್ಲಿ ಇದಕ್ಕೆ ಸಂಬಂಧಪಟ್ಟ ಹಾಗೆ ಇರುವ … Read more

1 ರಿಂದ 5 ಎಕರೆ ಒಳಗೆ ಜಮೀನು ಹೊಂದಿರುವ ರೈತರಿಗೆ ಮತ್ತೊಂದು ಭಾಗ್ಯ ನೀಡಿದ ಸರ್ಕಾರ.!

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಶ್ರೇಯೋಭಿವೃದ್ದಿವಾಗಿ ಬಹಳಷ್ಟು ಶ್ರಮಿಸುತ್ತಿವೆ. ಈಗಾಗಲೇ ಕೇಂದ್ರದಿಂದ ಹಲವಾರು ಯೋಜನೆಗಳು ಹಾಗೂ ಸಹಾಯಧನದ ಸೌಲಭ್ಯ ಕೂಡ ದೇಶದ ಎಲ್ಲಾ ರೈತರಿಗೂ ಸಿಗುತ್ತದೆ. ಜೊತೆಗೆ ಪ್ರತ್ಯೇಕವಾಗಿ ಆಯಾ ರಾಜ್ಯ ಸರ್ಕಾರಗಳು ಕೂಡ ಕೃಷಿ ಚಟುವಟಿಕೆ ರಾಜ್ಯದಲ್ಲಿ ಹೆಚ್ಚಾಗಬೇಕು ಯುವಜನತೆಗೆ ಕೃಷಿಯೆಡೆ ಒಲವು ಬರಬೇಕು. ರೈತರು ಕೂಡ ಕೃಷಿಯಲ್ಲಿ ಖಚಿತ ಆದಾಯ ಪಡೆಯಬೇಕು ಇದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ ಕೊಡಬೇಕು ಎನ್ನುವ ಕಾರಣಕ್ಕಾಗಿ ತಮ್ಮದೇ ಆದ ವಿಭಿನ್ನ ಬಗೆಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. … Read more