ಕಾರ್ ಇದ್ದವರಿಗೆ ರಾತ್ರೋರಾತ್ರಿ ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್, ದೇಶದಾದ್ಯಂತ ಅನ್ವಯ.!

  ದೇಶದಲ್ಲಿ ಹಲವಾರು ಬಾರಿ ಕಾನೂನು ಬದಲಾಗಿದೆ, ಮತ್ತು ಕಾನೂನಿನ ತಿದ್ದುಪಡಿಗಳು ಆಗಿವೆ. ಇದೆಲ್ಲದರ ಮೂಲ ಉದ್ದೇಶ ದೇಶದ ನಾಗರಿಕರ ಹಿತರಕ್ಷಣೆಯೇ ಆಗಿದೆ. ಸದ್ಯಕ್ಕೆ ದೇಶದಲ್ಲಿ ಹೆಚ್ಚಿನ ಜನರು ಸಂಚಾರಿ ನಿಯಮಗಳು ಮತ್ತು ಮೋಟಾರು ವಾಹನ ಕಾಯಿದೆಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಯಾಕೆಂದರೆ ಕಳೆದ ವರ್ಷಗಳಲ್ಲಿ ಸಾಕಷ್ಟು ಈ ವಿಷಯಗಳಲ್ಲಿ ಬದಲಾವಣೆ ಆಗಿದೆ, ಜೊತೆಗೆ ಪದೇಪದೇ ಸರ್ಕಾರವು ಈ ಮೋಟಾರ್ ವಾಹನ ಕಾಯ್ದೆ ಮತ್ತು ವಾಹನ ಚಾಲಕರಿಗೆ ಹಲವಾರು ರೂಲ್ಸ್ ಗಳನ್ನು ಮಾಡುವ ಮೂಲಕ ಕಾನೂನನ್ನು ಬಿಗಿಗೊಳಿಸುತ್ತಾ … Read more

ಹರ್ಬಲ್ ಲೈಫ್, ಅಮೃತ ನೋನಿ, ಜೀನಿ ಇವುಗಳನ್ನು ಸೇವಿಸಿದ್ರೆ ಏನಾಗುತ್ತೆ ಗೊತ್ತ.? ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರ ಇದು.!

  ಒಣ ದ್ರಾಕ್ಷಿ ಒಂದು ಅತ್ಯುತ್ತಮ ಆಹಾರ ಪದಾರ್ಥ. ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಯುವಕರಿಗೆ ಹೀಗೆ ಎಲ್ಲರಿಗೂ ಸಹ ಒಣ ದ್ರಾಕ್ಷಿ ಸೇವನೆ ಒಳ್ಳೆಯದು ಎಂದೇ ವೈದ್ಯರು ಸೂಚಿಸುತ್ತಾರೆ. ಆದರೆ ಮಧುಮೇಹಿಗಳಿಗೆ ಈ ಬಗ್ಗೆ ಗೊಂದಲ ಇದೆ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಅವರ ದೇಹದ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆಯೇ ಎಂದು, ಆದರೆ ಆರ್ಗಾನಿಕ್ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಈ ರೀತಿ ಸಕ್ಕರೆ ಪ್ರಮಾಣ ಹೆಚ್ಚಾಗಬಾರದು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳನ್ನು ಬೆಳೆಯುವುದಕ್ಕೆ ಮತ್ತು ಅವುಗಳನ್ನು ಸಂಸ್ಕರಿಸಿ ಇಟ್ಟುಕೊಳ್ಳುವುದಕ್ಕೆ ಕೆಲ … Read more

ಮೊಬೈಲ್ ಚಾರ್ಜಿಂಗ್ ಹಾಕಿದ ಮೇಲೆ ಈ ತಪ್ಪುಗಳನ್ನು ಮಾಡಬೇಡಿ. ಮೊಬೈಲ್ ಬ್ಲಾ’ಸ್ಟ್ ಆಗುವ ಸಾಧ್ಯತೆ ಇರುತ್ತದೆ.!

  ಮೊಬೈಲ್ ಫೋನ್ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಬಹಳ ಅವಶ್ಯಕತೆಯಾಗಿ ಬೇಕಾಗಿರುವ ಒಂದು ಸಾಧನ. ಮೊದಲೆಲ್ಲಾ ಕಮ್ಯುನಿಕೇಷನ್ ಗಾಗಿ ದೂರವಾಣಿ ಬೇಕು ಎಂದು ಹೇಳಲಾಗುತ್ತಿತ್ತು, ಆದರೆ ಕಾಲ ಬದಲಾದಂತೆ ನಮ್ಮ ಬದುಕಿನ ಬಹುಭಾಗವನ್ನು ಮೊಬೈಲ್ ಆವರಿಸಿಕೊಂಡಿದೆ. ಇಂದು ಬೆಳಗ್ಗೆ ಎದ್ದು ಸಮಯ ನೋಡಲು ಮೊಬೈಲ್ ಬಳಸುವುದರಿಂದ ಹಿಡಿದು ನಮ್ಮ ಸಂದೇಶಗಳು, ಕರೆಗಳು, ಕೆಲಸ, ಅಲರಾಂ, ಬ್ಯಾಂಕಿಂಗ್, ಶಾಪಿಂಗ್, ಎಂಟರ್ಟೈನ್ಮೆಂಟ್ ಎಲ್ಲವೂ ಕೂಡ ಮೊಬೈಲ್ ಆಗಿ ಹೋಗಿದೆ. ಇಂದು ಅದೆಷ್ಟೋ ವಸ್ತುವಿನ ಜಾಗವನ್ನು ಮೊಬೈಲ್ ಒಂದೇ ತುಂಬಿಸುತ್ತದೆ. … Read more

ಈ ತಿಂಗಳಲ್ಲಿ ರಾಜ್ಯದ ಜನತೆಗೆ ಅನ್ನಭಾಗ್ಯ ಯೋಜನೆ ಜೊತೆ ಹಣ ಭಾಗ್ಯ ಕೂಡ, ಹೆಚ್ಚುವರಿ ಅಕ್ಕಿಯ ಹಣ ಯಾವ ದಿನಾಂಕ ಸಿಗುತ್ತದೆ ಗೊತ್ತಾ.?

ಕಳೆದ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜುಲೈ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯ ಪಡಿತರವನ್ನು 10Kg ನೀಡುತ್ತೇವೆ ಎಂದು ಮಾಡಿದ್ದ ಘೋಷಣೆಯ ಜಾರಿಗೆ ಇರುವ ಬದಲಿ ಮಾರ್ಗದ ಬಗ್ಗೆ ಚರ್ಚೆ ನಡೆದಿದೆ. ಬಳಿಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ K.H ಮುನಿಯಪ್ಪ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ CM ಸಿದ್ದರಾಮಯ್ಯ ಅವರು ಮಾತನಾಡಿ ವಿಷಯ ಹಂಚಿಕೊಂಡಿದ್ದರು. 1Kgಗೆ 34 ರೂಪಾಯಿಯಂತೆ ಹಣ ಕೊಟ್ಟು ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಖರೀದಿಸಲು ಪ್ರಯತ್ನ ಪಟ್ಟೆವು ಆದರೆ ಸಾಧ್ಯವಾಗಲಿಲ್ಲ, ಉಳಿದ … Read more

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಆಗಿದೆಯಾ ಇಲ್ಲವೋ ಚೆಕ್ ಮಾಡುವುದು ಹೇಗೆ.? ಲಿಂಕ್ ಆಗಿಲ್ಲ ಅಂದರೆ ನೀವೇ ಅಪ್ಲೈ ಮಾಡಬಹುದು.!

  ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ:- ● ಮೊದಲಿಗೆ ಗೂಗಲ್ ಗೆ ಹೋಗಿ www.ahara.kar.nic.in ವೆಬ್ ಸೈಟ್ ಗೆ ಭೇಟಿ ಕೊಡಿ. ● ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಇ-ಸೇವೆಗಳು ಎಂದು ಇರುವ ಆಪ್ಷನ್ ಅನ್ನು ಆಯ್ಕೆ ಮಾಡಿ. ● ಈ ಸೇವೆಗಳು ಆಯ್ಕೆ ಕ್ಲಿಕ್ ಮಾಡಿದ ಮೇಲೆ ಮೆನುಬಾರ್ ನ ಮೂರು ಲೈನ್ಗಳು ಕಾಣುತ್ತವೆ, … Read more

12 ವರ್ಷದಿಂದ ಒಂದೇ ಜಾಗದಲ್ಲಿ ಇದ್ದೀರಾ.? ಆಗಾದ್ರೆ ಇನ್ಮುಂದೆ ಆ ಮನೆ, ಅಂಗಡಿ ಅಥವಾ ಜಾಗ ನಿಮ್ಮ ಸ್ವಂತದ್ದೆ ಆಗುತ್ತೆ ಕೋರ್ಟ್ ಕೊಟ್ಟ ಆದೇಶ ನೋಡಿ.!

  ಕಾನೂನಿನಲ್ಲಿ ಅಡ್ವರ್ಡ್ ಪೊಸೆಷನ್ ಎನ್ನುವ ಒಂದು ಅವಕಾಶ ಇದೆ, ಇದನ್ನು ಕನ್ನಡದಲ್ಲಿ ಪ್ರತಿಕೂಲ ಸ್ವಾಧೀನತೆ ಎನ್ನುತ್ತಾರೆ. ಪ್ರತಿಕೂಲಕ್ಕ ಸ್ವಾಧೀನತೆ ಎಂದರೆ ಒಂದು ಆಸ್ತಿಯ ಓನರ್ ಬೇರೆ ಇರುತ್ತಾರೆ, ಆ ಮಾಲೀಕರಿಗೆ ಗೊತ್ತಿರುವಂತೆ ನೀವು ಅವರ ಜಾಗವನ್ನು ಸ್ವಾದೀನ ಪಡಿಸಿಕೊಂಡರು ಉದಾಹರಣೆಗೆ ಹೇಳುವುದಾದರೆ ಒಂದು ಜಮೀನಿನಲ್ಲಿ ನೀವು ಉಳುಮೆ ಮಾಡಿ ಬೆಳೆಯನ್ನು ಪಡೆದುಕೊಳ್ಳುತ್ತಿರುತ್ತೀರಿ ಆದರೆ ಆ ಜಮೀನಿನ ಮಾಲಿಕ ಬೇರೆಯವರಾಗಿರುತ್ತಾರೆ, ಆ ಮಾಲೀಕನಿಗೆ ನೀವು ಅಲ್ಲಿ ಉಳುಮೆ ಮಾಡುತ್ತಿರುವುದು ಬೆಳೆ ತೆಗೆಯುತ್ತಿರುವುದು ಅಥವಾ ಆ ಜಮೀನಿನಲ್ಲಿ ಮರಗಳನ್ನು … Read more

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಕೇವಲ 55 ರೂಪಾಯಿ ಕಟ್ಟಿದ್ರೆ ಸಾಕು ತಿಂಗಳಿಗೆ 3000 ಸಿಗುತ್ತೆ. ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ ಬಗ್ಗೆ ಇಂದೇ ತಿಳಿಯಿರಿ.!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಲಿಂದಲೂ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದ ಪ್ರತಿಯೊಂದು ವರ್ಗವನ್ನು ಕೂಡ ಗಮನದಲ್ಲಿಟ್ಟುಕೊಂಡು ಅವರ ಭವಿಷ್ಯದ ಚಿಂತನೆ ನಡೆಸಿ ಅನುಕೂಲಕರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅದರಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿಯೇ ಜಾರಿಗೆ ತಂದಿರುವ ಯೋಜನೆ ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ. ಈ ಯೋಜನೆಯಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವಂತಹ ಕಾರ್ಮಿಕರಾದ ಟೈಲರ್ಗಳು, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ದಿನಗೂಲಿ ಮಾಡುವವರು, ಚಮ್ಮಾರರು ಮತ್ತು ಸಣ್ಣಪುಟ್ಟ … Read more

ಪೆಟ್ರೋಲ್ ಖಾಲಿಯಾದರೆ ಬ್ಯಾಟರಿಯಲ್ಲಿ, ಬ್ಯಾಟರಿ ಖಾಲಿಯಾದರೆ ಪೆಟ್ರೋಲ್ ನಲ್ಲಿ 2 ರೀತಿಯಲ್ಲೂ ಕೂಡ ಓಡಿಸಬಹುದಾದ ವಿಶಿಷ್ಟ ಸ್ಕೂಟರ್ ಲಭ್ಯ, ಬೆಲೆ ಕೂಡ ತೀರ ಕಡಿಮೆ.!

ಪ್ರಪಂಚದಾದ್ಯಂತ ಈಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಜನರು ಎಲೆಕ್ಟ್ರಿಕ್ ವಾಹನಗಳನ್ನೇ ಖರೀದಿಸಲು ಇಷ್ಟಪಡುತ್ತಿದ್ದಾರೆ. ಇದಕ್ಕೆ ಕಾರಣಗಳು ಸಾಕಷ್ಟು ಇದೆ. ಯಾಕೆಂದರೆ ನವೀಕರಿಸಲಾಗದ ಮೂಲದ ಇಂಧನಗಳಾದ ಪೆಟ್ರೋಲ್ ಮತ್ತು ಡೀಸೆಲ್ಗಳು ಇನ್ನು ಕೆಲವೇ ವರ್ಷಗಳಲ್ಲಿ ಮುಗಿದು ಹೋಗುವುದರಿಂದ ಇದಕ್ಕೆ ಪರ್ಯಾಯವಾಗಿ ಮತ್ತೊಂದು ಭಾಗವನ್ನು ಕಂಡುಹಿಡಿದುಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಎಲ್ಲರೂ ಸಹ ಎಲೆಕ್ಟ್ರಿಕ್ ಬೈಕ್ ಗಳ ಬಳಕೆಯನ್ನು ಶುರು ಮಾಡಿದ್ದಾರೆ. ದ್ವಿಚಕ್ರ ವಾಹನ ತಯಾರಿಕೆಗಳ ಎಲ್ಲಾ ಕಂಪನಿಗಳು ಕೂಡ ತಮ್ಮ ಕಂಪನಿಯ ಎಲೆಕ್ಟ್ರಿಕಲ್ ಬೈಕ್ ಅನ್ನು ಲಾಂಚ್ … Read more

ಅನ್ನ ಭಾಗ್ಯ ಯೋಜನೆ ಇಂದಿನಿಂದ ಜಾರಿ, ನಿಮ್ಮ ಖಾತೆಗೆ ಹಣ ಬರಬೇಕು ಅಂದ್ರೆ ತಪ್ಪದೇ ಈ 3 ಕೆಲಸ ಮಾಡಲೇಬೇಕು.! ಇಲ್ಲದಿದ್ರೆ ಹಣ ಸಿಗಲ್ಲ.

  ಕಾಂಗ್ರೆಸ್ ಪಕ್ಷವು ಚುನಾವಣೆ ವೇಳೆ ಮಾತು ಕೊಟ್ಟಿದ್ದ ರೀತಿ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ 5Kg ಅಕ್ಕಿಯನ್ನು 10Kg ಗೆ ಏರಿಸಲು ಸಾಕಷ್ಟು ಶ್ರಮಿಸಿದೆ. ಅದು ಸಾಧ್ಯವಾಗದ ಬಳಿಕ ಸಚಿವ ಸಪುಟ ಸಭೆಯೊಂದಿಗೆ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳು ಹೆಚ್ಚುವರಿ 5Kg ಅಕ್ಕಿಯನ್ನು ರಾಜ್ಯದ ಜನತೆಗೆ ವಿತರಣೆ ಮಾಡಲು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ ಆದರೆ ಅಕ್ಕಿ ಸಿಗದ ಕಾರಣ ಪ್ರತಿ ಸದಸ್ಯನಿಗೆ ಆ ಹೆಚ್ಚುವರಿ 5Kg ಅಕ್ಕಿ ಬದಲು 170ರೂಗಳನ್ನು ಅಕ್ಕಿ ದೊರೆಯುವ ತನಕ ನೀಡಲು ನಿರ್ಧರಿಸಿದ್ದೇವೆ ಎಂದು … Read more

ಅನ್ನಭಾಗ್ಯ ಯೋಜನೆಯ ದುಡ್ಡು ಪಡೆಯಲು ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ.! ಇಲ್ಲದಿದ್ದರೆ ಹಣ ದೊರೆಯುವುದಿಲ್ಲ.!

  ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರದ ವೇಳೆ ತಮ್ಮ ಸರ್ಕಾರ ಗೆದ್ದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಅನೌನ್ಸ್ ಮಾಡಿತ್ತು. ಈ ಐದರ ಪೈಕಿ ಅನ್ನ ಭಾಗ್ಯ ಯೋಜನೆ ಅಡಿ ನೀಡುತ್ತಿರುವ 5Kg ಪಡಿತರವನ್ನು 10 Kg ಗೆ ಏರಿಸಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಅನ್ನ ಭಾಗ್ಯ ಯೋಜನೆಯು ಜುಲೈ ತಿಂಗಳಿಂದ ಜಾರಿಗೆ ಬರುತ್ತದೆ ಎನ್ನುವ ಆದೇಶ ಪತ್ರವು ಕೂಡ ಹೊರಬಿದ್ದಿತ್ತು. ಈ ಯೋಜನೆ … Read more