ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ತಾಯಿಯ ಅಕೌಂಟಿಗೆ ವರ್ಷಕ್ಕೆ 15000 ಹಾಕುವುದಾಗಿ ಘೋಷಿಸಿದ ಸರ್ಕಾರ

  ಒಬ್ಬ ನಾಗರಿಕ ತನ್ನ ಸರ್ಕಾರದಿಂದ ಬಯಸಬೇಕಾದ ಮೂಲಭೂತ ಅವಶ್ಯಕತೆಯಲ್ಲಿ ಶಿಕ್ಷಣ ಹಾಗು ಆರೋಗ್ಯ ಅತ್ಯಂತ ಮಹತ್ವವಾದದ್ದು. ಈ ಎರಡು ಕೂಡ ಉತ್ತಮ ಗುಣಮಟ್ಟದಲ್ಲಿ ಸಿಕ್ಕಿದರೆ ಆದೇಶದ ಭವಿಷ್ಯ ಉಜ್ವಲರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಆದರೆ ಸದ್ಯಕ್ಕೀಗ ನಮ್ಮ ರಾಜ್ಯವು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಹೇಗಿದೆ ಎಂದರೆ ಖಾಸಗಿ ಶಾಲೆಗಳಿಗೆ ಹೋಗಲಾರದಂತಹ ಮನಸ್ಥಿತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಒಲ್ಲದ ಮನಸ್ಥಿತಿ. ಇದಕ್ಕೆಲ್ಲ ಕಾರಣ ಸರ್ಕಾರ ಇವುಗಳ ಉದ್ದಾರದ ಕಡೆ ಮನಸು ಮಾಡದೆ ಇರುವುದು. ಯಾಕೆಂದರೆ ಎಲ್ಲಾ … Read more

ಎಷ್ಟೇ ಹಳದಿ ಕಟ್ಟಿದ ಹಲ್ಲು ಇರಲಿ ಈ ಮನೆಮದ್ದು ಒಮ್ಮೆ ಬಳಸಿ ನೋಡಿ ಒಂದೇ ನಿಮಿಷದಲ್ಲಿ ಹಲ್ಲು ಬಿಳಿಯಾಗುತ್ತದೆ.!

ಹಲ್ಲು ನಮ್ಮ ಸೌಂದರ್ಯದ ಸಂಕೇತ, ಜೊತೆಗೆ ನಮ್ಮ ಕಾಂಫಿಡೆನ್ಸ್ ಅನ್ನು ಹೆಚ್ಚಿಸುವ ಭಾಗವೂ ಕೂಡ ಹೌದು ಎನ್ನಬಹುದು. ಯಾಕೆಂದರೆ ಹಲ್ಲು ಓರೆ ಕೋರೆಯಾಗಿ ಇದ್ದರೂ ಕೂಡ ಸಹಿಸಬಹುದು ಆದರೆ ಹಳದಿ ಆಗಿದ್ದರೆ ಅಥವಾ ಹಲ್ಲು ಹಾಳಾಗಿರುವ ಕಾರಣ ಬಾಯಿಯಿಂದ ವಾಸನೆ ಬರುತ್ತಿದ್ದರೆ ಅದು ನಮ್ಮನ್ನು ಎಲ್ಲರೆದುರು ಮುಜುಗರಕ್ಕೀಡು ಮಾಡುತ್ತದೆ. ಇದರಿಂದ ಈ ರೀತಿ ಸಮಸ್ಯೆ ಇರುವವರು ಮುಕ್ತವಾಗಿ ನಗುವುದಿಲ್ಲ, ಧೈರ್ಯವಾಗಿ ಮಾತನಾಡುವುದು ಇಲ್ಲ, ಈ ಸಮಸ್ಯೆ ಪರಿಹಾರಕ್ಕೆ ಮಾರ್ಕೆಟ್ ಅಲ್ಲಿ ಎಂತಹದೇ ಮೌತ್ ವಾಷರ್ ಅಥವಾ ಟೂತ್ಪೇಸ್ಟ್ಗಳು … Read more

ಕಬ್ಬು ಬೆಳೆದ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ.!

ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಸಾಲಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಕೂಡ ಸೇರಿದೆ. ಕರ್ನಾಟಕದ ರೈತರು ಸೇರಿದಂತೆ ದೇಶದ ಎಲ್ಲಾ ಕಬ್ಬು ಬೆಳೆಗಾರರಿಗೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಸಕ್ಕರೆಯಷ್ಟೇ ಸಿಹಿಯಾದ ಗುಡ್ ನ್ಯೂಸ್ ನೀಡಿದೆ. ಈಗಷ್ಟೇ ದೇಶದ ಮುಂಗಾರು ಸೀಸನ್ ನ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ್ದ ಕೇಂದ್ರ ಸರ್ಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಯ FRP ಕೂಡ ಹೆಚ್ಚಿಸುವ ತೀರ್ಮಾನಕ್ಕೆ ಬಂದು ರೈತರ ಮುಖದಲ್ಲಿ … Read more

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಪಡೆಯಿರಿ.

  ಭಾರತದ ಮಹಿಳೆಯರಿಗೆ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅವಕಾಶ ಕಲ್ಪಿಸಿಕೊಡುವುದಕ್ಕಾಗಿ ಅವರ ಆರೋಗ್ಯ ರಕ್ಷಣೆ ಉದ್ದೇಶದಿಂದ 2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡಿ ಸ್ಟೌವ್ ಕೂಡ ವಿತರಣೆ ಮಾಡಲಾಗಿತ್ತು. ದೇಶದಾದ್ಯಂತ ಕೋಟ್ಯಾಂತರ ಮಹಿಳೆಯರು ಈ ಯೋಜನೆ ಪ್ರಯೋಜನವನ್ನು ಪಡೆದಿದ್ದರು. ಈ ಯೋಜನೆಗೆ ಕಂಡುಬಂದ ಅಭೂತಪೂರ್ವ ಪ್ರತಿಕ್ರಿಯೆ … Read more

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ರಾಜ್ಯದ ಮಹಿಳೆಯರೆಲ್ಲರೂ ಬಹಳ ನಿರೀಕ್ಷೆ ಇಟ್ಟುಕೊಂಡಿರುವಂತಹ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅಂತಿಮವಾಗಿ ದಿನಾಂಕ ಫಿಕ್ಸ್ ಆಗಿದೆ. ಆರಂಭದಲ್ಲಿ ಈ ಯೋಜನೆ ಕುರಿತು ಆದೇಶ ಪತ್ರ ಹೊರ ಬಿದ್ದಾಗ ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಆಹ್ವಾನ ಮಾಡಲಾಗುವುದು. ಜುಲೈ 15 ರಿಂದ ಆಗಸ್ಟ್ 15 ರವರೆಗೆ ಅವುಗಳ ಪರಿಶೀಲನೆ ನಡೆದು ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆ ಅಂಗವಾಗಿ ಈ ಯೋಜನೆಯನ್ನು ಲಾಂಚ್ ಮಾಡಲಾಗುವುದು ಈ ಯೋಜನೆಯಡಿ ಫಲಾನುಭವಿಗಳಾಗುವ ಕರ್ನಾಟಕದ ಎಲ್ಲಾ ಕುಟುಂಬಗಳ … Read more

LIC ಯ ಈ ಯೋಜನೆಯಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು ವಾರ್ಷಿಕವಾಗಿ 7 ಲಕ್ಷ ಲಾಭ ಪಡೆಯಬಹುದು.! ಬಡ್ಡಿಗೆ ದುಡ್ಡು ಕೊಡದಕ್ಕಿಂತ ಬೆಸ್ಟ್ ಪಾಲಿಸಿ ಇದು.

ಭಾರತೀಯ ಜೀವ ವಿಮೆ ಈ ಸಂಸ್ಥೆಯು ಭಾರತೀಯರಿಗೆ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವುದಕ್ಕೆ ಅತಿ ನಂಬಿಕಸ್ಥ ಸಂಸ್ಥೆ ಆಗಿದೆ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಕೋಟ್ಯಾಂತರ ಗ್ರಾಹಕರು LICಯ ಯೋಜನೆಗಳನ್ನು ಖರೀದಿಸಿದ್ದಾರೆ LIC ಸಂಸ್ಥೆಯು ಸಹ ಕಾಲಕಾಲಕ್ಕೆ ಅನುಗುಣವಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ವಿಶೇಷ ಬಡ್ಡಿ ದರಗಳ ಮೂಲಕ ತನ್ನ ಗ್ರಾಹಕರನ್ನು ಉಳಿಸಿಕೊಂಡಿದೆ. ಸಾಲ ಸೌಲಭ್ಯ, ಬೋನಸ್ ಇನ್ನು ಮುಂತಾದ ವಿಷಯಗಳು ಜನರಿಗೆ ಮತ್ತಷ್ಟು ಅನುಕೂಲತೆಯನ್ನು ಮಾಡಿಕೊಟ್ಟಿವೆ. ಹಾಗಾಗಿ ಇಂದು ಬಹುತೇಕ … Read more

SSLC ಮಾರ್ಕ್ಸ್ ಕಾರ್ಡ್ ನಲ್ಲಿ ಹೆಸರು, ಜನ್ಮ ದಿನಾಂಕ, ಜಾತಿ ಇನ್ನಿತರ ತಪ್ಪುಗಳಾಗಿದ್ದರೆ ತಿದ್ದುಪಡಿಗೆ ಅವಕಾಶ.!

ನಮ್ಮಲ್ಲಿ ಹಲವಾರು ಜನರಿಗೆ ಈ ಸಮಸ್ಯೆ ಆಗಿದೆ. ಶಾಲೆ ದಾಖಲೆಗಳಲ್ಲಿ ಇರುವ ಮಾಹಿತಿಗೂ ಅಂಕಪಟ್ಟಿಯಲ್ಲಿ ಇರುವ ಮಾಹಿತಿಗೂ ವ್ಯತ್ಯಾಸಗಳಾಗಿರುತ್ತವೆ. ಹೆಸರಿನಲ್ಲಿ ವ್ಯತ್ಯಾಸ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್, ತಂದೆ-ತಾಯಿ ಹೆಸರು ತಪ್ಪಾಗಿರುವುದು, ತಪ್ಪಾದ ಜಾತಿ ಎಂಟ್ರಿ ಆಗಿರುವುದು ಇನ್ನೂ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮುಂದೊಂದು ದಿನ ಸರ್ಕಾರಿ ಹುದ್ದೆ ಪಡೆಯುವಾಗ ಅಥವಾ ಇನ್ಯಾವುದೋ ಕಾರಣಕ್ಕಾಗಿ ವೆರಿಫಿಕೇಶನ್ ಬಂದಾಗ ಈ ರೀತಿ ವ್ಯತ್ಯಾಸಗಳು ಕಂಡು ಬಂದರೆ ನಾವು ಆ ಹುದ್ದೆಗೆ ಅರ್ಹರಾಗಿದ್ದರು ಕೂಡ ಸರ್ಕಾರಿ ಉದ್ಯೋಗ ದಕ್ಕುವುದಿಲ್ಲ. ಹಾಗಾಗಿ … Read more

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5kg ಅಕ್ಕಿ ಬದಲು ಹಣ ನೀಡಲು ಸರ್ಕಾರದ ನಿರ್ಧಾರ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ.!

  ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ 5 ಗ್ಯಾರೆಂಟಿ ಯೋಜನೆಗಳ ಘೋಷಣೆ ಮಾಡಿ, ಗ್ಯಾರೆಂಟಿ ಕಾರ್ಡ್ ಕೂಡ ವಿತರಣೆ ಮಾಡಿತ್ತು. ಈಗ ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಪಡುತ್ತಿದೆ. ಶಕ್ತಿ ಯೋಜನೆ ಲಾಂಚ್ ಮತ್ತು ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ ಆದ ಬಳಿಕ ಉಳಿದ ಯೋಜನೆಗಳ ಬಗ್ಗೆ ಚಿಂತನೆ ನಡೆಸುತ್ತಿರುವ ಸರ್ಕಾರ. ಜುಲೈ ತಿಂಗಳಿನಲ್ಲಿಯೇ ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುತ್ತಿರುವ ಪಡಿತರವನ್ನು 10 … Read more

ಡಿ-ವೋರ್ಸ್ ಆದ ಮೇಲೆ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುತ್ತ.?

  ವಿ.ಚ್ಛೇಧನ ಎನ್ನುವುದು ನಮ್ಮ ಸಂಸ್ಕೃತಿಗೆ ಮಾರಕ. ಯಾವ ವಿವಾಹಗಳೂ ಕೂಡ ಈ ಉದ್ದೇಶಕ್ಕಾಗಿ ಜರುಗುವುದಿಲ್ಲ ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ವಿ.ಚ್ಛೇದನದ ಪ್ರಕರಣಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಸಿನಿಮಾ ಸ್ಟಾರ್ ಗಳು ಸೆಲೆಬ್ರೆಟಿಗಳು ಮಾತ್ರ ಅಲ್ಲದೆ ನಮ್ಮ ನಿಮ್ಮ ಕುಟುಂಬಗಳ ಸದಸ್ಯರ ಮತ್ತು ಸ್ನೇಹಿತರ ವಿವಾಹಗಳು ಮುರಿದು ಬೀಳುತ್ತಿರುವುದನ್ನು, ವಿ.ಚ್ಛೇದನ ಪಡೆದುಕೊಂಡಿರುವುದನ್ನು ನಾವು ಕೇಳುತ್ತಿದ್ದೇವೆ. ವಿ.ಚ್ಛೇದನ ಎನ್ನುವುದು ಈಗ ಒಂದು ರೀತಿ ಸಾಮಾನ್ಯ ವಿಷಯವೇ ಆಗಿ ಹೋಗಿದೆ. ಆದರೆ ಇದಾದ ಬಳಿಕ ಆಗುವ ಪರಿಣಾಮಗಳ ಬಗ್ಗೆ … Read more

ರೈತರಿಗೆ ಉಚಿತ ಬಿತ್ತನೆ ಬೀಜ ಕಿಟ್ ವಿತರಣೆ. ಕೂಡಲೇ ಅರ್ಜಿ ಸಲ್ಲಿಸಿ ನೀವು ಕೂಡ ಉಚಿತ ಬಿತ್ತನೆ ಬೀಜಾ ಪಡೆಯಿರಿ.!

  ಈ ಹಿಂದಿನ ವರ್ಷಗಳಲ್ಲಿ ಈ ಸಮಯಕ್ಕಾಗಲೇ ಮುಂಗಾರು ಮಳೆ ಬಿದ್ದು ಕೃಷಿ ಚಟುವಟಿಕೆಗಳು ಶುರು ಆಗುತ್ತಿತ್ತು. ಆದರೆ ಈ ಬಾರಿ ಯಾಕೋ ಮುಂಗಾರಿನ ಆಗಮನ ನಿಧಾನವಾಗಿ ಆಗಿದೆ. ಆದರೂ ಬಿದ್ದ ಮಳೆಗೆ ಭೂಮಿಯು ಕೂಡ ಹದವಾಗಿ ನಿಧಾನವಾಗಿ ರೈತರು ಈಗ ಭೂಮಿಯನ್ನು ಕೃಷಿ ಚಟುವಟಿಕೆ ಸಿದ್ದ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಕಡೆಯೂ ಕೂಡ ಮುಂಗಾರಿನ ಕೃಷಿ ಚಟುವಟಿಕೆ ಆರಂಭ ಆಗಿದ್ದು ಮಳೆಯಾಶ್ರಿತ ಪ್ರದೇಶದ ರೈತನ ಮೊಗದಲ್ಲಿ ಸಂತಸ ಮನೆ ಮಾಡಿದೆ. ಬೇಸಿಗೆಯ ಬೇಗೆಯಿಂದ … Read more