ಇನ್ಮುಂದೆ ಅಕ್ಕಿ ಬದಲಿಗೆ ಹಣ ನೀಡಲು ಮುಂದಾದ ಸರ್ಕಾರ, ಅರ್ಜಿ ಸಲ್ಲಿಸುವುದು ಹೇಗೆ, ಎಷ್ಟು ಹಣ ನೀಡುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಪಕ್ಷ ಗೆದ್ದರೆ ಜಾರಿಗೆ ತರುವುದಾಗಿ ಹೇಳಿತ್ತು. ಅಂತಿಮವಾಗಿ ಎರಡು ತಿಂಗಳಿಂದ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಾನ್ಯ ಮುಖ್ಯಮಂತ್ರಿಗಳು ಈ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿಗೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಶಕ್ತಿ ಯೋಜನೆ ಸೌಲಭ್ಯ ಮಹಿಳೆಯರಿಗೆ ಸಿಗುತ್ತಿದ್ದು ಗೃಹಜ್ಯೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಅಂತೆಯೇ ಜುಲೈ ತಿಂಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10 … Read more

ಪೈಲ್ ಸಮಸ್ಯೆ ಇರುವವರು ಎಳನೀರಿಗೆ ಇದೊಂದು ಪಾದರ್ಥ ಸೇರಿಸಿ ಕುಡಿಯಿರಿ ಸಾಕು, ನಿಮ್ಮ ಸಮಸ್ಯೆ ಶಾಶ್ವತವಾಗಿ ಮಾಯವಾಗುತ್ತದೆ.!

ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಆರೋಗ್ಯ ಸಮಸ್ಯೆ. ಪ್ರತಿಯೊಂದು ಕುಟುಂಬದಲ್ಲೂ ಕೂಡ ಈ ಸಮಸ್ಯೆಯಿಂದ ನರಳುವವರನ್ನು ಕಾಣುತ್ತೇವೆ. ಜೊತೆಗೆ ನಮ್ಮ ಸ್ನೇಹಿತರ ಬಳಗದಲ್ಲೂ ಕೂಡ ಅನೇಕರು ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದನ್ನು ಕೇಳಿದ್ದೇವೆ ಇದಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನೇಕರು ಹೆದರುತ್ತಾರೆ. ಜೊತೆಗೆ ಚಿಕಿತ್ಸೆ ರಹಿತವಾಗಿ ಇದಕ್ಕೆ ಟ್ರೀಟ್ಮೆಂಟ್ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಕೆಲವೊಂದು ಮನೆ ಮದ್ದುಗಳನ್ನು ಪಾಲನೆ ಮಾಡಿದರೆ ಯಾವುದೇ ಹೆಚ್ಚಿನ ಖರ್ಚು ಮತ್ತು ನೋವುಗಳು ಇಲ್ಲದೆ … Read more

ಸೋಲಾರ್ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ.! ಆಸಕ್ತ ರೈತರು ಅರ್ಜಿ ಸಲ್ಲಿಸಿ

  ಕರ್ನಾಟಕದಲ್ಲಿ ನೀರಾವರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲು ನೀರಾವರಿ ಕೃಷಿಕರಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಇವುಗಳ ಮೂಲ ಉದ್ದೇಶ ರೈತರಿಗೆ ಅನುಕೂಲತೆಯನ್ನು ಸೃಷ್ಟಿಸಿ ಕೃಷಿ ಕ್ಷೇತ್ರವನ್ನು ಉತ್ತೇಜಿಸಿ ರೈತನ ವೆಚ್ಚವನ್ನು ಕಡಿಮೆ ಮಾಡಿ ಆದಾಯವನ್ನು ಹೆಚ್ಚಿಸುವುದು. ನೀರಾವರಿ ಕೃಷಿ ಮಾಡುವ ರೈತರಿಗೆ ಮುಖ್ಯವಾಗಿ ಬೇಕಾಗಿರುವ ವಿದ್ಯುತ್ ಸಂಪರ್ಕ ಹಾಗೂ ಪಂಪ್ಸೆಟ್ ವಿಚಾರವಾಗಿ ಸರ್ಕಾರ ಈಗ ಮತ್ತೊಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಸೂರ್ಯ ರೈತ ಯೋಜನೆ ಎನ್ನುವ ಹೆಸರಿನ ಈ ಯೋಜನೆಯಲ್ಲಿ ರೈತರು ಸೋಲಾರ್ ಪಂಪ್ … Read more

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 10th ಪಾಸ್ ಆಗಿದ್ರೆ ಸಾಕು ಅರ್ಜಿ ಸಲ್ಲಿಸಬಹುದು ವೇತನ 40,000/-

  ಭಾರತದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ನಡೆಯುತ್ತಿದ್ದು ಸುಮಾರು 3,000ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಈ ಹುದ್ದೆಗಳಿಗೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಕೇಳಿರುವ ವಯೋಮಾನ ಮತ್ತು ವಿದ್ಯಾರ್ಹತೆ ಹೊಂದಿರುವ ಭಾರತದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರಕಟಣೆಗಳು ತಿಳಿಸಿರುವ ಪ್ರಮುಖ ಅಂಶಗಳಾದ ಉದ್ಯೋಗ ಸ್ಥಳ, … Read more

ಈ ವರ್ಗದ ಮಹಿಳೆಯರಿಗೆ ಇನ್ಮುಂದೆ ಪಿಂಚಣಿ ಹಣ ಡಬಲ್ ಪ್ರತಿ ತಿಂಗಳು ಸಿಗುತ್ತೆ 4500 ರೂಪಾಯಿ.!

  ಪತಿ ಕುಟುಂಬವೊಂದರ ಮುಖ್ಯಸ್ಥ. ಆ ಪತಿಯು ಆಕಾಲಿಕ ಮರಣಕ್ಕೆ ತುತ್ತಾದರೆ ಆ ಕುಟುಂಬದ ಆಧಾರ ಸ್ತಂಭವೇ ಕಳಚಿ ಹೋದಂತೆ. ಆ ಸಮಯದಲ್ಲಿ ಕುಟುಂಬವು ಮಾನಸಿಕವಾಗಿ ಆರ್ಥಿಕವಾಗಿ ಕುಗ್ಗಿ ಹೋಗಿರುತ್ತದೆ ಅಂತಹ ಸಮಯಗಳಲ್ಲಿ ವಿಧವಾ ಪತ್ನಿ ಹಾಗೂ ಕುಟುಂಬದವರಿಗೆ ಸಹಾಯ ಮಾಡಲು ಸರ್ಕಾರವು ವಿಧವಾ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಇದು ಸರ್ಕಾರದ ಯೋಜನೆ ಆಗಿದ್ದು, ಮಾಸಿಕವಾಗಿ ಪ್ರತಿ ತಿಂಗಳು ವಿಧವಾ ಪಿಂಚಣಿ ಯೋಜನೆ ಪೂರ್ವ ನಿರ್ಧರಿತವಾದ ಮೊತ್ತವು ಮಹಿಳೆಯ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ … Read more

ಬ್ಯಾಂಕ್ ಅಥಾವ ಕೈ ಸಾಲ ಕೊಟ್ಟವರು ಕಿರುಕುಳ ನೀಡುತ್ತಿದ್ದಾರ.? ಯೋಚನೆ ಮಾಡಬೇಡಿ ಇನ್ಮುಂದೆ ಯಾರು ನಿಮ್ಮನ್ನ ಸಾಲ ಕಟ್ಟಿ ಅಂತ ಹಿಂಸೆ ನೀಡುವಂತಿಲ್ಲ.! ಇಲ್ಲಿದೆ ನೋಡಿ ಹೊಸ ಕಾನೂನು

    ಮನೆ ಕಟ್ಟುವುದಕ್ಕೆ, ಆಸ್ತಿ ಖರೀದಿಗೆ, ವಾಹನಗಳ ಖರೀದಿಗೆ ಅಥವಾ ಬಂಗಾರ ಖರೀದಿಗೆ ಈ ರೀತಿ ನಾನಾ ಉದ್ದೇಶಗಳಿಂದ ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬರ ಬಳಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಅದು ಕೈ ಸಾಲ ಇರಬಹುದು ಅಥವಾ ಬ್ಯಾಂಕ್ ಗಳಿಂದ ಪಡೆಯುವ ಲೋನ್ ಆಗಿರಬಹುದು ಅಥವಾ ಸೊಸೈಟಿಗಳಿಂದ ಪಡೆದ ಸಾಲವೇ ಆಗಿರಬಹುದು. ಅವುಗಳ ನಿಯಮಗಳಿಗೆ ಒಪ್ಪಿಕೊಂಡು ನೀವು ಸಾಲ ಪಡೆದಿರುತ್ತೀರಿ. ಆದರೆ ಒಂದು ಕಠಿಣ ಪರಿಸ್ಥಿತಿಯಲ್ಲಿ ಆತ ಸರಿಯಾದ ಸಮಯಕ್ಕೆ ಅದರ … Read more

D.C ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಪ್ರತಿ ಜಿಲ್ಲೆಯಲ್ಲೂ ಕೆಲಸ ಖಾಲಿ ಇದೆ, ಆಸಕ್ತ ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ. ವೇತನ 25,000/-

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೌಕರರನ್ನು ಭರ್ತಿ ಮಾಡಲು ರಾಜ್ಯ ಸರ್ಕಾರವು ಸಮಿತಿ ಒಂದನ್ನು ರಚಿಸಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಪೌರಾಡಳಿತ ನಿರ್ದೇಶಕರ ಜಂಟಿ ನಿರ್ದೇಶಕ ಶಿವ ಸ್ವಾಮಿ ಅವರು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. BBMP ಹೊರತುಪಡಿಸಿ ಉಳಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 22,000 ಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಇವೆ. ಇವೆಲ್ಲವೂ ಪೌರ ಕಾರ್ಮಿಕ ಸಂಬಂಧಿತ ಹುದ್ದೆಗಳಾಗಿದ್ದು ಜಿಲ್ಲಾ ಮಟ್ಟದಲ್ಲಿ ಪೌರಕಾರ್ಮಿಕರ ನೇಮಕಾತಿ ಮಾಡಿಕೊಳ್ಳಲು ನೇಮಕಾತಿ ನಿಯಮಗಳ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿಗಳ ಸಮಿತಿಯು … Read more

ಹೊಲ, ಗದ್ದೆ ಅಥವಾ ಕೃಷಿ ಜಮೀನಿನಲ್ಲಿ ಮನೆ ಕಟ್ಟುವವರಿಗೆ 2-15 ಲಕ್ಷದ ವರೆಗೆ ಆರ್ಥಿಕ ನೆರವು ಸಿಗಲಿದೆ. ರೈತರು ತಪ್ಪದೇ ಅರ್ಜಿ ಸಲ್ಲಿಸಿ ಈ ಪ್ರಯೋಜನ ಪಡೆದುಕೊಳ್ಳಿ.!

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಮುನ್ನಡೆಗೆ ತಂದು ಕೃಷಿ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ರೈತರ ಕ್ಷೇಮಾಭಿವೃದ್ದಿಗಾಗಿ ಅನೇಕ ರೀತಿಯಲ್ಲಿ ಶ್ರಮಿಸುತ್ತಿವೆ. ಈಗ ದೇಶದಾದ್ಯಂತ ಪ್ರಚಲಿತವಾದ ಅನೇಕ ರೈತ ಪರ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನಿಗೆ ನೆರವಾಗಿವೆ. ಇದರಲ್ಲಿ ಪ್ರಮುಖವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ ಇವುಗಳನ್ನು ಹೆಸರಿಸಬಹುದು. ಇದರ ಜೊತೆಗೆ ಸಹಕಾರಿ ಬ್ಯಾಂಕುಗಳ ಮೂಲಕ ಬಡ್ಡಿರಹಿತ ಸಾಲ ಅಥವಾ ಕಡಿಮೆ ಬಡ್ಡಿಗೆ … Read more

ಸ್ಯಾಮ್‌ಸಂಗ್‌ ಮೊಬೈಲ್ಸ್ ಮೇಲೆ 10,000/- ರೂಪಾಯಿ ಡಿಸ್ಕೌಂಟ್ ಮೊಬೈಲ್ ಖರೀದಿ ಮಾಡಬೇಕು ಅಂತ ಅಂದುಕೊಂಡವರಿಗೆ ಬಂಪರ್ ಆಫರ್.

  ಮಾರ್ಕೆಟ್ ಅಲ್ಲಿ ಪ್ರತಿದಿನವೂ ಕೂಡ ಹೊಸ ಹೊಸ ಪ್ರಾಡಕ್ಟ್ಗಳು ಲಾಂಚ್ ಆಗುತ್ತಿರುತ್ತವೆ. ಜೊತೆಗೆ ಈಗಾಗಲೇ ಇರುವ ವಸ್ತುವೊದರ ಅಥವಾ ಅದೇ ಕಂಪನಿಯ ವಸ್ತುವಿನ ಬದಲಾದ ಆವೃತ್ತಿಗಳು ಹೊಸ ಹೊಸ ಫೀಚರ್ ಗಳ ಜೊತೆ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಬರುತ್ತಲೇ ಇರುತ್ತವೆ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವ ಹಾಗೂ ಬೇಡಿಕೆ ಇರುತ್ತಿರುವ ವಸ್ತುಗಳ ಪೈಕಿ ಮೊಬೈಲ್ ಗೆ ಅಗ್ರಸ್ಥಾನ. ಈಗಾಗಲೇ ನೂರಾರು ಹೆಸರಿನ ಮೊಬೈಲ್ ಕಂಪನಿಗಳು ಸೃಷ್ಟಿ ಆಗಿದ್ದು ಹೊಸ ಹೊಸ ಮಾಡೆಲ್ ಮೊಬೈಲ್ ಗಳನ್ನು … Read more

ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಶಾ-ಕ್ ಕೊಟ್ಟ ಸರ್ಕಾರ..! ಈ ಯೋಜನೆ ಬಗ್ಗೆ ಈಗ ಸರ್ಕಾರ ಹೇಳ್ತಾ ಇರೋದೇನು ಗೊತ್ತಾ.?

  ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಪಂಚಖಾತ್ರಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಕರ್ನಾಟಕದ ಮಹಿಳೆಯರಿಗೆ ಬಾರಿ ನಿರೀಕ್ಷೆ ಇದೆ. ಕರ್ನಾಟಕದ ಎಲ್ಲಕ ಕುಟುಂಬಗಳ ಯಜಮಾನಿಗೂ ಕೂಡ ಪ್ರತಿ ತಿಂಗಳು 2000ರೂ. ಸಹಾಯಧನವನ್ನು ನೀಡುವುದಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರವು ಇದಕ್ಕಾಗಿ ಆದೇಶ ಪತ್ರವನ್ನು ಕೂಡ ಹೊರಡಿಸಿದೆ. ಆದರೆ ಆದೇಶ ಪತ್ರದಲ್ಲಿ ಇರುವಂತೆ ಆಗಸ್ಟ್ 15ನೇ ತಾರೀಖಿನಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಯೋಜನೆ ಲಾಂಚ್ ಆಗಲಿದ್ದು ಫಲಾನುಭವಿಗಳಾಗುವ ಎಲ್ಲರ ಖಾತೆಗಳಿಗೂ ಕೂಡ 2000ರೂ. DBT ಮೂಲಕ ಜಮೆ ಆಗಲಿದೆ. … Read more