ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನ ತಿಳಿದುಕೊಂಡಿರಬೇಕು.!

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತು ವಾಗಿರಬಹುದು ಪ್ರತಿಯೊಂದು ಭೂಮಿ ಜಾಗ ಎಲ್ಲದಕ್ಕೂ ಕೂಡ ಬೆಲೆ ಹೆಚ್ಚಾಗುತ್ತಿದ್ದಂತೆ ಮನುಷ್ಯರ ನಡವಳಿಕೆ ಅವರ ಸ್ವಭಾವಗಳು ಕೂಡ ಬದಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅವೆಲ್ಲದರ ಬೆಲೆ ಹೆಚ್ಚಾಗುತ್ತಿ ದ್ದಂತೆ ಜನರ ಸ್ವಭಾವವೂ ಕೂಡ ಬದಲಾಗುತ್ತಿದ್ದು ಎಲ್ಲದರಲ್ಲಿಯೂ ಕೂಡ ಆಸೆ ಹೆಚ್ಚಾಗುತ್ತಲೇ ಬೆಳೆಯುತ್ತಿದೆ. ಆದ್ದರಿಂದಲೇ ಯಾವುದನ್ನು ಸಹ ಮನುಷ್ಯ ಬಿಡಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದು ತಲುಪಿ ದ್ದಾನೆ. ಅದರಲ್ಲೂ ಆಸ್ತಿಯ ವಿಚಾರವಾಗಿ ಭೂಮಿ ಆಗಿರಬಹುದು, ಸೈಟುಗಳಾಗಿರಬಹುದು ಮನೆಗಳಾಗಿರಬಹುದು ಹೀಗೆ … Read more

ಅರಳಿ ಮರದ ಬಳಿ ಹೋಗಿ ಈ ಚಿಕ್ಕ ಮಂತ್ರ ಹೇಳಿಸಾಕು ನಿಮ್ಮ ಇಚ್ಛೆ ಏನೇ ಇರಲಿ ಕೇವಲ ಒಂದು ವಾರದಲ್ಲಿ ನೆರವೇರುತ್ತದೆ.! ನಂಬಿಕೆ ಇಟ್ಟು ಒಮ್ಮೆ ಪರೀಕ್ಷಿಸಿ ನೋಡಿ.!

  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಸಕಲ ಜೀವರಾಶಿಗಳಲ್ಲಿ ಕೂಡ ದೇವರನ್ನು ಕಾಣುತ್ತೇವೆ. ಪಶು, ಪಕ್ಷಿ, ಮರ, ವೃಕ್ಷ, ನದಿ, ಸೂರ್ಯ, ಆಕಾಶ ಎಲ್ಲವನ್ನು ಕೂಡ ದೈವ ಸ್ವರೂಪವಾಗಿ ಕಾಣುವ ನಾವು ಅವುಗಳ ಆರಾಧನೆಯನ್ನು ಕೂಡ ಮಾಡುತ್ತೇವೆ. ವೃಕ್ಷಗಳ ವಿಚಾರವಾಗಿ ಹೇಳುವುದಾದರೆ ನಮ್ಮಲ್ಲಿ ಹಲವು ವೃಕ್ಷಗಳಿಗೆ ವಿಶೇಷ ಶಕ್ತಿ ಇರುತ್ತದೆ. ಕೆಲವು ವೃಕ್ಷಗಳಲ್ಲಿ ದೇವತೆಗಳು ಹಾಗೂ ಕೆಲವು ವೃಕ್ಷಗಳಲ್ಲಿ ಸಾಕ್ಷಾತ್ ದೇವರೇ ವಾಸ ಮಾಡುತ್ತಾರೆ ಎಂದು ನಂಬಿ ಪೂಜೆ ಮಾಡುತ್ತೇವೆ. ಇಂತಹ ವೃಕ್ಷಗಳ ಪೈಕಿ ಅರಳಿ ವೃಕ್ಷಕ್ಕೆ … Read more

ರೇಷನ್ ಕಾರ್ಡ್ ಇದ್ದವರಿಗೆ ಇಂದು ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಿದೆ ನಿಮ್ಮ ಅಕೌಂಟ್ ಗೆ ಹಣ ಜಮೆ ಆಗಿದಿಯೋ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!

  ಕಾಂಗ್ರೆಸ್ ಪಕ್ಷದ ಪಂಚಖಾತ್ರಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ಅನ್ನಭಾಗ್ಯ ಯೋಜನೆಯ ಪಡಿತರವನ್ನು 10 ಕೆಜಿಗೆ ಏರಿಸಲಾಗುವುದು ಎನ್ನುವ ಕಾರ್ಯಕ್ಕೆ ಈ ತಿಂಗಳಿನಿಂದ ಚಾಲನೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದ್ದರೂ ದಾಸ್ತಾನು ಸಂಗ್ರಹವಾಗದ ಕಾರಣ ಸಚಿವ ಸಂಪುಟ ಜೊತೆ ಚರ್ಚಿಸಿ ಫಲಾನುಭವಿಗಳಿಗೆ ಕೆಲವು ಕಂಡೀಶನ್ಗಳ ಜೊತೆಗೆ ಹೆಚ್ಚುವರಿ ಅಕ್ಕಿಯ ಬದಲು ಹಣ ನೀಡುವ ಪರ್ಯಾಯ ಕ್ರಮವನ್ನು ಕಂಡುಕೊಂಡಿದೆ. ಇಂದು ಅಂದಾಜು ರಾಜ್ಯದ 4.42 ಕೋಟಿ ಜನರ … Read more

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಈ ಲಿಮಿಟ್ ಗಿಂತ ಹೆಚ್ಚು ಹಣ ಇದ್ರೆ ನಿಮ್ಮ ಮನೆಗೆ ಇನ್ಕಮ್ ಟ್ಯಾಕ್ಸ್ ನೋಟಿಸ್ ಬರೋದು ಗ್ಯಾರಂಟಿ, ಪ್ರೂಫ್ ಇಲ್ಲದಿದ್ರೆ ಎಷ್ಟು ದಂಡ ಕಟ್ಟಬೇಕು ಗೊತ್ತಾ.?

  ಒಂದು ಆರ್ಥಿಕ ವರ್ಷದಲ್ಲಿ ನಾವು ನಮ್ಮ ಬ್ಯಾಂಕ್ ಖಾತೆಗೆ ಹಾಕಬಹುದಾದ ಹಣಕ್ಕೆ ಲಿಮಿಟ್ ಇದೆ. ನಮ್ಮ ಭಾರತ ದೇಶದಲ್ಲಿರುವ ಪ್ರಸ್ತುತ ಹಣಕಾಸು ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಅಕೌಂಟ್ ಗೆ ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಳನ್ನು ಮಾತ್ರ ಹಾಕಬಹುದು. ಆತ ಎಷ್ಟೇ ಬ್ಯಾಂಕ್ ಅಕೌಂಟ್ ಹೊಂದಿದ್ದರು ಅಥವಾ ಆತ ಅದನ್ನು ಎಷ್ಟು ಕಂತುಗಳಾಗಿ ಹಾಕಿದರು ಕೂಡ ಒಂದು ಆರ್ಥಿಕ ವರ್ಷದ ಒಟ್ಟಾರೆ ಲೆಕ್ಕದಲ್ಲಿ ಅದನ್ನು ಪರಿಗಣಿಸಿ ಈ ಲಿಮಿಟ್ ವಿಧಿಸಲಾಗಿದೆ. ಒಂದು … Read more

ಅನ್ನ ಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ, ನೀವು ಹಣ ಪಡೆಯಲು ಅರ್ಹರೇ ಇಲ್ಲವೋ ಎಂಬುದನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.!

ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ತಮ್ಮ ಸರ್ಕಾರ ಜಾರಿಗೆ ಬಂದರೆ ಖಡಾಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ಯೋಜನೆಗೂ ಕೂಡ ಸಾಕಷ್ಟು ನಿಯಮಗಳನ್ನು ಹಾಕುತ್ತಿದ್ದಾರೆ. ಸದ್ಯಕ್ಕೀಕ ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಬೇಕಾಗಿತ್ತು. ಆದರೆ ಅಕ್ಕಿ ದಾಸ್ತಾನು ಲಭ್ಯವಾಗದ ಹಿನ್ನೆಲೆ ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 170 ರೂಪಾಯಿಗಳನ್ನು ನೀಡಲು ಮುಂದಾಗಿದೆ. ದಿನದಿಂದ … Read more

ಕೇವಲ 5 ನಿಮಿಷದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ವಿಧಾನ…

  ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು ಪಡೆಯಲು ಹಾಗೂ ಸರ್ಕಾರಿ ಹುದ್ದೆಗಳಲ್ಲಿಗೆ ಮೀಸಲಾತಿ ಆಧಾರದಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಯಾಗಿ ಬೇಕು. ಇದಕ್ಕಾಗಿ ನೀವು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿದರೆ ಆ ಪ್ರೋಸೆಸ್ ತಡ ಆಗಬಹುದು. ತಾಲೂಕು ಕಛೇರಿ ಅಥವಾ ನಾಡಕಛೇರಿಗಳ ಕೆಲಸಗಳಿಗಾಗಿ ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದಲ್ಲಿ ನಾಡಕಚೇರಿ ವೆಬ್ ಸೈಟ್ ಅಲ್ಲಿ ಅರ್ಜಿ ಸಲ್ಲಿಸಬಹುದು. ಈ ಅಂಕಣದಲ್ಲಿ ನಾವು ಮನೆಯಲ್ಲಿ ಕೂತು … Read more

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಆಗಿದ್ರೆ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಿ ಇಲ್ಲದಿದ್ದರೆ ಫ್ರೀ ಕರೆಂಟ್ ಸಿಗಲ್ಲ.!

  ಕಾಂಗ್ರೆಸ್ ಪಕ್ಷದ ಮೊದಲನೇ ಗ್ಯಾರಂಟಿ ಆಗಿ ಘೋಷಣೆಯಾಗಿದ್ದ ಗೃಹಜ್ಯೋತಿ ಯೋಜನೆಯು ರಾಜ್ಯದಾದ್ಯಂತ ಜುಲೈ ತಿಂಗಳಲ್ಲಿ ಅನ್ವಯವಾಗುತ್ತದೆ. ಅಂದರೆ ಜುಲೈ ತಿಂಗಳಿನಲ್ಲಿ ಬಳಸಿದ್ದ ವಿದ್ಯುತ್ ಖರ್ಚಿಗೆ ಆಗಸ್ಟ್ ತಿಂಗಳಿನಲ್ಲಿ ಕಟ್ಟುತ್ತಿದ್ದ ಬಿಲ್ ಅನ್ನು ಇನ್ನು ಮುಂದೆ ಸರ್ಕಾರ ಹೇಳಿದ ಕಂಡಿಶನ್ ವ್ಯಾಪ್ತಿಯಲ್ಲಿ ಬಳಸಿದ್ದಲ್ಲಿ ಸರ್ಕಾರವೇ ಆ ಶುಲ್ಕ ಭರಿಸಲಿದೆ. ಕಳೆದ ತಿಂಗಳು ಜೂನ್ 18ರಿಂದಲೇ ಗೃಹಜ್ಯೋತಿ ಯೋಜನೆಗೆ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ. ಪ್ರತಿ ತಿಂಗಳೂ ಕೂಡ 25ನೇ ತಾರೀಕಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ವಿದ್ಯುತ್ … Read more

ಕೇವಲ 1 ಎಕರೆ ಜಮೀನು ಇದ್ದರೆ ಸಾಕು ಸರ್ಕಾರದಿಂದ ಸಿಗಲಿದೆ 50 ಸಾವಿರ ರೂಪಾಯಿ, ಕೇಂದ್ರ ಸರ್ಕಾರದ ಹೊಸ ಯೋಜನೆ ಇಂದೆ ಇದರ ಲಾಭ ಪಡೆಯಿರಿ.!

  17ನೇ ಭಾರತೀಯ ಸಹಕಾರಿ ಕಾಂಗ್ರೆಸ್ ಉದ್ಘಾಟನೆ ಸಮಾರಂಭದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ಈ ಸಮಯದಲ್ಲಿ ಪ್ರಧಾನ ಮಂತ್ರಿಗಳು ತಾವು ಅಧಿಕಾರಕ್ಕೆ ಬಂದು 9 ವರ್ಷವಾಯಿತು ಇಷ್ಟು ವರ್ಷದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆಗಳಾಗಿದೆ ಎನ್ನುವುದನ್ನು ಮಾತನಾಡಿ ಮತ್ತೊಮ್ಮೆ ನೆನಪಿಸಿಕೊಂಡರು. ದೇಶದ ಎಲ್ಲ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಅಧಿಕಾರಕ್ಕೆ ಬಂದು 9 ವರ್ಷಗಳಾಯಿತು, ಈ 9 ವರ್ಷಗಳಲ್ಲಿ ಏನೇನು ಆಗಿದೆ ಎಂದು ನೀವು ಸಹ ನೋಡಿದ್ದೀರಿ. ಅದನ್ನೆಲ್ಲ ಮತ್ತೊಮ್ಮೆ … Read more

ಮದುವೆಯಾಗದೆ ಏಕಾಂಗಿ ಇರುವ ಗಂಡಸರಿಗೆ ಸರ್ಕಾರದಿಂದ ಪ್ರತಿ ತಿಂಗಳು 2750 ರೂಪಾಯಿ ಭತ್ಯೆ

  ನಮ್ಮ ದೇಶದಲ್ಲಿ ಅನೇಕ ವರ್ಗಗಳಿಗೆ ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಕೊಡುವ ಮೂಲಕ ನೊಂದ ವರ್ಗಗಳಿಗೆ ಸರ್ಕಾರ ಆಶಾಕಿರಣವಾಗಿದೆ. ಅಂಗವಿಕಲರು, ವಿಧವೆಯರು, ವೃದ್ಧರು ಈ ಯೋಜನೆಗಳು ಮಾಸಿಕ ಪಿಂಚಣಿ ಪಡೆದು ಬದುಕು ತಳ್ಳುತ್ತಿದ್ದಾರೆ. ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಕೂಡ ಪ್ರತಿ ತಿಂಗಳು ಕೂಡ ಅಂಗವಿಕಲರಿಗೆ, ವಿಧವೆಯರಿಗೆ ಮತ್ತು ವೃದ್ಧರಿಗೆ ಹಾಗೂ ಲೈಂಗಿಕ ಅಲ್ಪಸಖ್ಯಾತರಿಗೆ ಈ ರೀತಿಯ ಪಿಂಚಣಿ ಭಾಗ್ಯ ಸಿಗುತ್ತಿದೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಈ ವರ್ಗದವರಿಗೆ ಪಿಂಚಣಿಯನ್ನು ಅಲ್ಲಿನ … Read more

ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 2850/- ರೂಪಾಯಿ ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದಲ್ಲಿ BPL ಕಾರ್ಡ್ ಹೊಂದಿರುವ ಮನೆಯ ಯಜಮಾನಿಗೆ ಈಗ ಸಿಹಿ ಸುದ್ದಿ. ಯಾಕೆಂದರೆ ಇನ್ನು ಮುಂದೆ ನೀವು ಪ್ರತಿ ತಿಂಗಳೂ ಕೂಡ ಸರ್ಕಾರದಿಂದ 2850 ರೂಪಾಯಿಗಳನ್ನು ಸಹಾಯಧನವಾಗಿ ಪಡೆಯಬಹುದು. ಇದು ಹೇಗೆಂದರೆ ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಪಣತೊಟ್ಟಿದೆ. ಮನೆ ಯಜಮಾನಿಗೆ 2000 ಪ್ರತಿ ತಿಂಗಳು ಸಹಾಯಧನ ನೀಡುವುದಾಗಿ ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿ ಇದಕ್ಕೆ ಅರ್ಜಿ ಸ್ವೀಕೃತಿ ಮಾಡಲು ಆಪ್ ಸಿದ್ಧಗೊಳಿಸಿಕೊಳ್ಳುತ್ತಿದೆ. ಆಗಸ್ಟ್ ತಿಂಗಳಿಂದ ಪ್ರತಿ … Read more