ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಚಿಂತೆ ಬೇಡ, ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಸಿಬ್ಬಂದಿ ಅವರಿಗೆ ಇದೊಂದು ದಾಖಲೆ ಕೊಟ್ಟರೆ ಸಾಕು ಪ್ರತಿ ತಿಂಗಳು ಸಿಗಲಿದೆ 2000 ರೂಪಾಯಿ.

  ಕಾಂಗ್ರೆಸ್ ಸರ್ಕಾರ ಜಾರಿಗೆ ತರುವುದಾಗಿ ಭರವಸೆ ನೀಡಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ರಾಜ್ಯದ ಮಹಿಳೆಯರು ನಿರೀಕ್ಷೆಯಿಂದ ಕಾಯುತ್ತಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಮುಖ್ಯವಾದದ್ದು. ಗೃಹಲಕ್ಷ್ಮಿ ಯೋಜನೆಗೆ ಜೂನ್ 15ರಿಂದ ಅರ್ಜಿ ಆಹ್ವಾನ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇದಕ್ಕೆ ಸಿದ್ಧತೆ ನಡೆಯುತ್ತಿದ್ದು ಈಗ ಕಂದಾಯ ಇಲಾಖೆಯು ಕೂಡ ಇದಕ್ಕೆ ಕೈ ಜೋಡಿಸುತ್ತಿದೆ. ಯಾಕೆಂದರೆ, ಈ ಯೋಜನೆಗೆ 1.30 ಕೋಟಿ ಅರ್ಜಿ ಸಲ್ಲಿಕೆ ಆಗುವ ನಿರೀಕ್ಷೆ … Read more

ಸಣ್ಣ ಫ್ಯಾಮಿಲಿಗೆ ಚಿಕ್ಕದಾಗಿ ಚೊಕ್ಕದಾಗಿ ಕಡಿಮೆ ಬಜೆಟ್ ಗೆ ಮನೆ ಬೇಕಾಗಿದ್ದರೆ ಈ ರೀತಿ ಕಟ್ಟಿಸಿ ಸಾಕು.! ಕೇವಲ 1 ಲಕ್ಷದಲ್ಲಿ ಮನೆ ನಿರ್ಮಿಸಬಹುದು.

  ಮನೆ ಎನ್ನುವುದು ಅವಶ್ಯಕತೆ ಹಾಗೂ ಪ್ರತಿಷ್ಠೆಯೂ ಹೌದು. ನಮ್ಮ ಸುತ್ತ ಮುತ್ತ ಇರುವ ಮನೆಗಳನ್ನು ಒಮ್ಮೆ ಗಮನಿಸಿದರೆ ಎಷ್ಟು ಕಡಿಮೆ ಬಜೆಟ್ಟಿಗೆ ಹಾಗೂ ಎಷ್ಟು ಅಚ್ಚುಕಟ್ಟಾಗಿ ಮನೆ ನಿರ್ಮಿಸಬಹುದು ಮತ್ತು ಎಷ್ಟು ಐಷಾರಾಮಿ ಮನೆ ಕಟ್ಟಿ ಅರಮನೆಯಂತಹ ಮನೆಗಳಲ್ಲಿ ಇರಬಹುದು ಎನ್ನುವ ಐಡಿಯಾಗಳು ತಲೆಯಲ್ಲಿ ಓಡಾಡುತ್ತವೆ. ಹೆಚ್ಚಿನ ಜನರು ಹೀಗೆಯೇ ಕಡಿಮೆ ಬಜೆಟ್ಟಿಗೆ ಅಚ್ಚುಕಟ್ಟಾದ ಮನೆ ಪಡೆದುಕೊಳ್ಳಲು ಇಚ್ಛೆ ಪಡುತ್ತಾರೆ. ಅದರಲ್ಲೂ ಒಂದು ಲಕ್ಷದ ಬಜೆಟ್ಟಿನಲ್ಲಿ ಎಲ್ಲಾ ವ್ಯವಸ್ಥೆ ಇರುವ ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂದು … Read more

ಎಲ್ಲ ರೈತರಿಗೂ ಗುಡ್ ನ್ಯೂಸ್, ಪ್ರತಿ ಹೆಕ್ಟೇರ್ ಗೆ 10,000 ಸಹಾಯಧನ.!

    ರಾಜ್ಯದ ಎಲ್ಲಾ ರೈತರಿಗೂ ಕೂಡ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿಯೊಂದು ಇದೆ. ರಾಜ್ಯದ ರೈತರಿಗೆ ಸರ್ಕಾರವು ಈಗಾಗಲೇ ನಾನಾ ಯೋಜನೆಯಿಂದ ಅನುಕೂಲತೆ ಮಾಡಿಕೊಟ್ಟಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ರೈತ ಯುವಕರನ್ನು ಪ್ರೋತ್ಸಾಹಿಸುವ ಕಾರಣ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ನಷ್ಟವನ್ನು ಅನುಭವಿಸುತ್ತಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತುಕೊಟ್ಟು ಪ್ರೋತ್ಸಾಹ ನೀಡುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಪ್ರತಿ … Read more

ಮಹಿಳೆಯರೇ ಇಲ್ಲಿ ಗಮನಿಸಿ, ಫ್ರೀ ಬಸ್​ ಹತ್ತೋ ಮುನ್ನ ಈ 9 ಅಂಶಗಳನ್ನು ಮರೆಯಬೇಡಿ. ಮರೆತರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ.!

ಮಹಿಳೆಯರೇ ಇಂದಿನಿಂದ ಬಸ್ ಟಿಕೆಟ್​ ತಗೋಬೇಡಿ, ಕರ್ನಾಟಕದಲ್ಲಿ ಎಲ್ಲೇ ಬಸ್ ಹತ್ತಿಳಿದ್ರೂ ಫ್ರೀ. ರಾಜ್ಯದ ಗಡಿ ಒಳಗೆ ಎಲ್ಲಿಗೆ ಬೇಕಾದ್ರೂ ಹೋಗ್​ ಬನ್ನಿ, ಗಂಡನ ಮನೆಗೂ ಫ್ರೀ.. ಅಪ್ಪನ ಮನೆಗೂ ಫ್ರೀ, ದೇವಸ್ಥಾನಕ್ಕೂ ಫ್ರೀ.. ಪ್ರವಾಸಕ್ಕೂ ಫ್ರೀ . KSRTCಯಲ್ಲೂ ಉಚಿತ.. BMTC ಯಲ್ಲೂ ಫ್ರೀ ಖಚಿತವಿದೆ. ಖಾಲಿ ಪರ್ಸ್​ ಇದೆ ಅಂತಾ ಫಜೀತಿ ಬೀಳೋದು ಬೇಡ. ಹೌದು, ಯಾವುದೇ ಭೇದವಿಲ್ಲದೆ ರಾಜ್ಯದ ಎಲ್ಲ ಮಹಿಳೆಯರಿಗೂ ಅನ್ವಯವಾಗುವ ಉಚಿತ ಬಸ್‌ ಪ್ರಯಾಣದ ಐತಿಹಾಸಿಕ ಕಾರ್ಯಕ್ರಮ ‘ಶಕ್ತಿ’ ಜೂನ್ … Read more

ಸರ್ಕಾರದಿಂದ 2023-24ನೇ ಸಾಲಿನ ವಸತಿ ಯೋಜನೆ, ಮನೆ ಇಲ್ಲದವರು ಮನೆ ಪಡೆಯಲು ಅರ್ಜಿ ಆಹ್ವಾನ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ಸರ್ಕಾರದಿಂದ ಉಚಿತ ಮನೆ ಪಡೆಯಿರಿ.

  ವಸತಿ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರಗಳು ಸಹ ಶ್ರಮಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದು ಈ ರೀತಿ ಎಲ್ಲರಿಗೂ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿವೆ. ಈಗಾಗಲೇ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಹಿಡಿದು ರಾಜೀವ್ ಗಾಂಧಿ ವಸತಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ರಾಜ್ಯದಲ್ಲಿ ಇವೆ. ಈಗಿನ ಕಾಲದಲ್ಲಿ ಸ್ವಂತ ಮನೆ ನಿರ್ಮಾಣ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ … Read more

ಇಂದಿನಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ.? ಯಾವ ದಾಖಲೆಗಳು ಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಐದು ಗ್ಯಾರಂಟಿಗಳನ್ನು ಅನುಷ್ಠಾನವನ್ನು ಘೋಷಿಸಿದ್ದಾರೆ. ರಾಜ್ಯದೊಳಗೆ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡುವ ‘ಶಕ್ತಿ’ ಯೋಜನೆಗೆ ಮಾರ್ಗಸೂಚಿಗಳನ್ನು ಕರ್ನಾಟಕದ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ. ಸರ್ಕಾರವು ‘ಶಕ್ತಿ’ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ ಯೋಜನೆಯು ಅನ್ವಯವಾಗುವ ಬಸ್‌ಗಳನ್ನು ಸಹ ಉಲ್ಲೇಖಿಸಿದೆ. ಮೂರು ತಿಂಗಳವರೆಗೆ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕೆ ಅವಕಾಶ ನೀಡಿದ್ದರು ಇಂದು 5 ಜನ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿ ಇಂದು ನಡೆದ ಈ … Read more

ಪ್ರತಿದಿನ ನೀವು ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದೀರಾ ಅಂತ ತಿಳಿಯೋದು ಹೇಗೆ. ತಿಂಗಳಿಗೆ 200 ಯೂನಿಟ್ ದಾಟದಂತೆ ವಿದ್ಯುತ್ ಬಳಕೆ ಮಾಡುವುದು ಹೇಗೆ ಗೊತ್ತಾ.?

ವಿದ್ಯುತ್ ಅನ್ನು ನಾವು ಕಿಲೋ ವ್ಯಾಟ್ ಪರ್ ಹವರ್ ಎನ್ನುವ ಮಾಪನದ ಮೂಲಕ ಅಳೆಯುತ್ತೇವೆ. ನಮ್ಮ ಮನೆಗೆ ಕೊಡುವ ವಿದ್ಯುತ್ ಬಿಲ್ ಅನ್ನು ಕೂಡ ನಾವು ತಿಂಗಳಿಗೆ ಎಷ್ಟು ಕಿಲೋಮೀಟರ್ ವಿದ್ಯುತ್ ಬಳಸುತ್ತೇವೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ನೀಡುತ್ತಾರೆ. ಸದ್ಯಕ್ಕೆ ಈಗ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಟ್ಟಿರುವ ಕಾರಣ ಎಲ್ಲರೂ ಈಗ ತಾವು ಬಳಸುತ್ತಿರುವ ವಿದ್ಯುತ್ಚ್ಛಕ್ತಿಯ ಲೆಕ್ಕಾಚಾರವನ್ನು ಹಾಕುತ್ತಿದ್ದಾರೆ. ಈ ಅಂಕಣದಲ್ಲೂ ಕೂಡ ಎಷ್ಟು ಕಿಲೋ ವ್ಯಾಟ್ … Read more

ಅರಣ್ಯ ಇಲಾಖೆಯಲ್ಲಿ ಹುದ್ದೆಗಳು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ವೇತನ 69,100

  ಭಾರತದಾತ್ಯಂತ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿ ಸುದ್ದಿ. ಯಾಕೆಂದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಅರಣ್ಯ ಇಲಾಖೆಯಲ್ಲಿ ಸಾವಿರಕ್ಕೂ ಹೆಚ್ಚು ಅರಣ್ಯ ರಕ್ಷಕ ಹುದ್ದೆಗಳು ಖಾಲಿಯಿದ್ದು ಈ ಹುದ್ದೆಗಳಿಗೆ ಭಾರತದ ಎಲ್ಲಾ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆಯಬಹುದಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆಯಿಂದ ಅಧಿಕೃತ ಅಧಿಸೂಚನೆ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳನ್ನು ಓದಿ ಅರ್ಥೈಸಿಕೊಂಡು ಅರ್ಹತೆ ಇದ್ದವರು ಅರ್ಜಿ ಸಲ್ಲಿಸಬೇಕು ಎಂದು ಕೇಳಲಾಗಿದೆ. ಅದಕ್ಕಾಗಿ ಈ ಅಂಕಣದಲ್ಲೂ … Read more

ಕೇಂದ್ರ ಸರ್ಕಾರದಿಂದ ರೈತ ಮಹಿಳೆಯರಿಗಾಗಿ ಬಂಪರ್ ಆಫರ್ ಪ್ರತಿ ತಿಂಗಳು ಸಿಗಲಿದೆ 5000 ಸಾವಿರ ರೂಪಾಯಿ.!

  ಹೊಸ ಯೋಜನೆಯೊಂದಕ್ಕೆ ಕೇಂದ್ರ ಸರ್ಕಾರವು ಚಾಲನೆ ನೀಡಿದ್ದು ಇದರಿಂದ ಮಹಿಳೆಯರು ಹಣ ಸಹಾಯವನ್ನು ಪಡೆದುಕೊಳ್ಳಬಹುದು. ಈ ಬರಹದಲ್ಲಿ ನಾವು ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯ ಮುಖಾಂತರ ಮಹಿಳೆಯರು ಹೇಗೆ ಹಣವನ್ನು ಪಡೆದುಕೊಳ್ಳಬಹುದು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳು ಯಾವುವು? ಹೀಗೆ ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ರಾಜ್ಯ ಸರ್ಕಾರವು ಕುಟುಂಬದ ನಿರ್ವಹಣೆಗಾಗಿ ಆರ್ಥಿಕ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಮನೆಯ ಯಜಮಾನಿಯ ಖಾತೆಗೆ ಮಾಸಿಕ ರೂಪಾಯಿ ಎರಡು … Read more

ಪಿಂಚಣಿ ಪಡೆಯುವವರೇ ಇಲ್ಲಿದೆ ನಿಮಗೆ ಪ್ರಮುಖ ಮಾಹಿತಿ… ಜೂನ್‌ 15ರೊಳಗೆ ಈ ಕೆಲಸ ಮಾಡದಿದ್ರೆ ನಿಮಗೆ ಸಿಗೋದಿಲ್ಲ ಪಿಂಚಣಿ ಹಣ.!

ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು, ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳೊಂದಿಗೆ ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡುವ ಪ್ರಾಮುಖ್ಯತೆಯು ಹೆಚ್ಚಿದೆ. ಏಕೆಂದರೆ, ಎಲ್ಲಾ ಸರ್ಕಾರಿ ಅನುದಾನಿತ ಯೋಜನೆಗಳು ಮತ್ತು ಪ್ರಯೋಜನಗಳು ಅದರಿಂದ ಬೇರೂರಿವೆ. ಸರ್ಕಾರದ ವೃದ್ದಾಪ್ಯ, ಅಂಗವಿಕಲ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುವವವರು ಜೂ. 15ರೊಳಗೆ ಪಿಂಚಣಿ ಜಮಾ ಆಗುವ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಹೋಗಿ ತಪ್ಪದೇ ಆಧಾರ್‌ ಕಾರ್ಡ್‌ ಅನ್ನು ನಂಬರ್‌ ಲಿಂಕ್‌ ಮಾಡಿಸಬೇಕು … Read more