ಇಂದಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ರೂಲ್ಸ್ ನೋಡಿ ಬಸ್ ಹತ್ತಿ, ಜೊತೆಗೆ ಕಡ್ಡಾಯವಾಗಿ ಈ ಕಾರ್ಡ್ ಜೊತೆಯಲ್ಲಿ ತೆಗೆದುಕೊಂಡು ಹೋಗಿ.!

ಇಂದಿನ ಲೇಖನದಲ್ಲಿ ಶಕ್ತಿ ಉಚಿತ ಬಸ್ ಪಾಸ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮಹಿಳೆಯರಿಗೆ ಸರ್ಕಾರದ ವತಿಯಿಂದ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗಿದೆ. ಇಂದಿನಿಂದ ಉಚಿತವಾಗಿ ಬಸ್ಸುಗಳಲ್ಲಿ ಓಡಾಡಲು ಶಕ್ತಿ ಬಸ್ ಪಾಸುಗಳನ್ನು ಪಡೆಯಬೇಕು. ಈ ಬಸ್ ಪಾಸುಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?, ಇದಕ್ಕೆ ಬೇಕಾದ ದಾಖಲೆಗಳು ಯಾವುವು?, ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಕೊನೆವರೆಗೂ ಮಿಸ್‌ ಮಾಡದೇ ಓದಿ… ಕರ್ನಾಟಕ ಸರ್ಕಾರವು ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ … Read more

ಪಿಂಚಣಿ ಆರ್ಡರ್ ಕಾಪಿಯನ್ನು ಮನೆಯಲ್ಲಿಯೇ ಕುಳಿತುಕೊಂಡು ಮೂರೇ ದಿನದ ಒಳಗೆ ಪಡೆದುಕೊಳ್ಳಬಹುದು ಹೇಗೆ ಗೊತ್ತಾ.?

  ಕರ್ನಾಟಕದಲ್ಲಿ ವಿಧವೆ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ದೇವದಾಸಿಯರಿಗೆ ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಪಿಂಚಣಿ ಹಣ ಬರುತ್ತದೆ. ಈ ಪಿಂಚಣಿಯನ್ನು ಪಡೆಯಲು ಹಿಂದೆಲ್ಲಾ ಫಲಾನುಭವಿಗಳು ನಾಡಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗಿತ್ತು. ಕಛೇರಿಯಿಂದ ಕಛೇರಿಗೆ ಅಲೆಯಬೇಕಾಗಿತ್ತು. ಜೊತೆಗೆ ಇದು ವಿಳಂಬವು ಸಹ ಆಗುತ್ತಿತ್ತು. ಆ ಪ್ರಕ್ರಿಯೆ ಮುಗಿದ ಮೇಲೆ ಅವರಿಗೆ ಒಂದು ಆರ್ಡರ್ ಕಾಪಿ ಸಿಗುತ್ತಿತ್ತು. ಇದಾದ ಮೇಲೆ ಪ್ರತಿ ತಿಂಗಳೂ ಕೂಡ ಸರ್ಕಾರದಿಂದ ಅವರಿಗೆ ಪಿಂಚಣಿ ಹಣ ಹೋಗುತ್ತಿತ್ತು. ಆದರೆ ಈಗ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ … Read more

ಚೆಕ್‌ ಮೇಲೆ 2 ಗೆರೆಯನ್ನು ಏಕೆ ಎಳೆಯಲಾಗುತ್ತದೆ ಗೊತ್ತ.? ಚೆಕ್ ಉಪಯೋಗಿಸುವ ಪ್ರತಿಯೊಬ್ಬರು ಕೂಡ ಇದನ್ನು ತಿಳಿದುಕೊಳ್ಳಿ

ಸರಕು ಅಥವಾ ಸೇವೆಗಳ ವಿನಿಮಯಕ್ಕೆ ಹಣ ಒಂದು ಪ್ರಮುಖ, ಪ್ರಭಾವಿ ಮತ್ತು ಅವಶ್ಯಕ ಮಾಧ್ಯಮ. ಪುರಾತನ ಕಾಲದಲ್ಲಿ ವಿನಿಮಯ ಪದ್ಧತಿ (ಬಾರ್ಟರ್ ಸಿಸ್ಟಮ್) ಅನುಸರಿಸುತ್ತಿದ್ದರು. ಕಾಲ ಗತಿಸಿದಂತೆ ಚಿನ್ನ ಬೆಳ್ಳಿ ಮುಂತಾದ ಲೋಹದ ನಾಣ್ಯಗಳ ಬಳಕೆ ಆರಂಭವಾಯಿತು. ತರುವಾಯ ಕಾಗದದ ಕರೆನ್ಸಿಗಳು ಚಲಾವಣೆಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಮನಿ ಅಂದರೆ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಬಳಕೆ ಸರ್ವೇ ಸಾಮಾನ್ಯವಾಯಿತು. ಇಂದು ಸಾಮಾನ್ಯ ಜನರಿಗೂ ಇದರ ಬಳಕೆ ತಿಳಿದಿದೆ. ಇಂದಿನ ಆಧುನಿಕ ಸಮಾಜದಲ್ಲಿ ಬ್ಯಾಂಕಿಂಗ್ ಸೇವೆ ಬಳಸಿಕೊಳ್ಳದ … Read more

ನಿಮಗಿರುವ ಕಾಯಿಲೆಗಳು ನಿಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಪ್ರವೇಶಿಸಿ ಕಾಡುತ್ತ.? ಇಲ್ಲಿದೆ ನೋಡಿ ಸೂಕ್ತ ಮಾಹಿತಿ.. !

  ಸ್ನೇಹಿತರೇ, ಕೆಲವೊಮ್ಮೆ ನೀವು ನಿಮ್ಮ ಪುಟಾಣಿ ಮಕ್ಕಳನ್ನೋ ಅಥವಾ ಅಣ್ಣ-ತಮ್ಮಂದಿರನ್ನೋ ನೋಡಿ, ಇವರು ನನ್ನ ಅಪ್ಪನ ಹಾಗೆ ಇದ್ದಾನೆ; ಅಜ್ಜನ ಹಾಗೆ ನಡೆಯುತ್ತಾನೆ; ಅಜ್ಜಿಯ ಹಾಗೆ ಸೂಕ್ಷ್ಮವಾಗಿ ಗಮನಿಸುತ್ತಾನೆ ಎಂದೆಲ್ಲ ಚರ್ಚೆಗಳನ್ನು ಮಾಡಿರಬಹುದು. ಹೌದು ಕೆಲವು ಗುಣಗಳು ವಂಶೀಯವಾಗಿ ಪಾಲಕರಿಂದ ಮಕ್ಕಳಿಗೆ ಬಂದಿರುತ್ತವೆ. ಕೆಲವು ಸಿದ್ಧಾಂತಗಳು ಜೀವಕೋಶದ ರಚನಾ ಸಮಯದಲ್ಲಿ ಗುಣಗಳು ಹರಿಯುತ್ತವೆ ಎಂದು ಹೇಳಿದರೆ, ಇನ್ನು ಕೆಲವು ಆತ್ಮದ ಮುಖೇನ ಗುಣಗಳು ದೇಹವನ್ನು ಸೇರುತ್ತವೆ ಎಂದು ಹೇಳುತ್ತವೆ. ಪಾಲಕರಿಂದ ಅಂಶಗಳು ಮಕ್ಕಳಿಗೆ ಬರುವುದಾದರೆ ಕಾಯಿಲೆಗಳು … Read more

ಮಕ್ಕಳಿದ್ದವರಿಗೆ ಗುಡ್ ನ್ಯೂಸ್, ಮಕ್ಕಳ ಹೆಸ್ರಲ್ಲಿ 500 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ 1.5 ಲಕ್ಷ ರೂಪಾಯಿ ಈಗಲೇ ಅಪ್ಲೈ ಮಾಡಿ.!

  ಸರ್ಕಾರದಿಂದಲ್ಲಿ ಮಕ್ಕಳ ಅಭಿವೃದ್ದಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಇಂದಿನ ಲೇಖನದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಯೋಜನೆಯ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ಯೋಜನೆಯ ಹೆಸರು PPF ಎಂದು. ಅಂದರೆ, ʻಸಾರ್ವಜನಿಕ ಭವಿಷ್ಯ ನಿಧಿʼ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ನಿಮ್ಮ ಮಕ್ಕಳ ಹೆಸರಿನಲ್ಲಿ ನಿಮ್ಮ ಖಾತೆಯನ್ನು ತೆರೆಯುವುದರಿಂದ ಹೆಚ್ಚಿನ ಲಾಭ ನಿಮ್ಮದಾಗುತ್ತದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಈ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ. … Read more

ಈ ವರ್ಷದ ಬೆಳೆವಿಮೆಗೆ ಅರ್ಜಿ ಆಹ್ವಾನ… ಬೆಳೆವಿಮೆ ಎಷ್ಟು ಬಂದಿದೆ ಅಂತ ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ಮಾರ್ಗ ಇಲ್ಲಿದೆ.!

  ರೈತರಿಗೆ ಇಲ್ಲಿದೆ ಪ್ರಮುಖ ಮಾಹಿತಿ. ಇಂದಿನ ಲೇಖನದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸಂಭಂಧಿಸಿದಂತೆ ನೋಂದಣಿ ಮಾಡಲು ಗ್ರಾಮ ಒನ್ ಕೇಂದ್ರಗಳಲ್ಲಿ ಅವಕಾಶ ನೀಡಿರುವ ಮತ್ತು ಕಳೆದ ವರ್ಷದ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನದ ಕುರಿತು ತಿಳಿಸಿಕೊಡಲಾಗುತ್ತದೆ. ಕೊನೆವರೆಗೂ ಈ ಲೇಖನವನ್ನು ಓದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ… ರೈತ ಬಾಂಧವರೇ ಮೊದಲು ಕಳೆದ ವರ್ಷದ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳೋಣ ನಂತರ ಈ … Read more

ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.

  ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ವತಿಯಿಂದ ಭಾರತದಾತ್ಯಂತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. IBPS ಇದಕ್ಕಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಯನ್ನು ಕೂಡ ಆಹ್ವಾನಿಸಿದೆ. ಇದರ ಪ್ರಕಾರ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ್ ಬ್ಯಾಂಕ್ ಸೇರಿದಂತೆ ಇನ್ನು ಹಲವು ಪ್ರಾದೇಶಿಕ ಬ್ಯಾಂಕುಗಳ ಒಟ್ಟು 8812 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ. ಈಗಾಗಲೇ ಹಲವು ಬಾರಿ IBPS ಇದೇ ರೀತಿ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ದುಕೊಂಡು ಬ್ಯಾಂಕ್ ಗಳಲ್ಲಿ … Read more

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ. ಈ ಡೈರೆಕ್ಟ್‌ ಲಿಂಕ್‌ ಕ್ಲಿಕ್‌ ಮಾಡಿ ಅರ್ಜಿ ಸಲ್ಲಿಸಿ.!

  ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ. ಆದರೆ, ಈ ಯೋಜನೆಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯು ಗುರುವಾರ 5 ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯನ್ನು (Gruha Lakshmi Scheme Application Form) ಬಿಡುಗಡೆ ಮಾಡಿದೆ. ಅರ್ಜಿಯಲ್ಲಿ ಜಾತಿ ನಮೂನೆಯನ್ನು ಕಡ್ಡಾಯ ಮಾಡಿದೆ. ಅರ್ಜಿ ನಮೂನೆಯ ಮೇಲ್ಭಾಗದಲ್ಲಿ ಸಿಎಂ, ಡಿಸಿಎಂ, ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಸೇರಿಂತೆ ಮೂವರ ಭಾವಚಿತ್ರವಿರುವ ‘ಗೃಹಲಕ್ಷ್ಮೀ’ಅರ್ಜಿ … Read more

ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ವಿಧಾನ.! ಈ ದಿನಾಂಕದೋಳಗೆ ಅಪ್ಡೇಟ್ ಮಾಡಿದ್ರೆ ಉಚಿತ ಇಲ್ಲದಿದ್ರೆ ದಂಡ ಕಟ್ಟ ಬೇಕಾಗುತ್ತೆ.!

  ಭಾರತದಲ್ಲಿ ಕಾಲಕಾಲಕ್ಕೆ ಅನುಗುಣವಾಗಿ ಒಂದು ಸದ್ದುದ್ದೇಶಕ್ಕಾಗಿ ನಿಯಮಗಳು ಬದಲಾಗುತ್ತಾ ಇರುತ್ತವೆ. ಅಂತೆಯೇ ಆಧಾರ್ ಕಾರ್ಡ್ ಎನ್ನುವ ಗುರುತಿನ ಚೀಟಿ ಭಾರತದಲ್ಲಿ ಕಡ್ಡಾಯವಲದಿದ್ದರೂ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈಗಷ್ಟೇ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಎಷ್ಟು ಅನಿವಾರ್ಯವಾಯಿತು ಎನ್ನುವ ಅನುಭವ ಭಾರತದಾತ್ಯಂತ ಎಲ್ಲರಿಗೂ ಆಗಿದೆ. ಈಗ ಅದೇ ರೀತಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವ ಸಮಯ ಬಂದಿದೆ. UIDAI ಇದಕ್ಕಾಗಿ ಒಂದು ಸುತ್ತೋಲೆಯನ್ನು ಹೊರಡಿಸಿ ಭಾರತದ ನಾಗರಿಕರಿಗೆ ಮಾಹಿತಿಯನ್ನು ತಿಳಿಸಿದೆ. ನೀವು … Read more

5 ಎಕರೆಯೊಳಗೆ ಭೂಮಿ ಹೊಂದಿರುವ ರೈತರಿಗೆ ಸಿಗಲಿದೆ ಪ್ರತೀ ತಿಂಗಳು 3000 ರೂಪಾಯಿ.! ಇದನ್ನು ಪಡೆಯುವುದು ಹೇಗೆ ಗೊತ್ತಾ.?

  ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಆರಂಭಿಸಿದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ನೀಡುತ್ತದೆ, ಅಂದರೆ, ವರ್ಷದಲ್ಲಿ 3 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಜತೆಗೆ ರೈತರ ಆರ್ಥಿಕ ಸಹಾಯಕ್ಕಾಗಿ ಮತ್ತು ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಸರ್ಕಾರವು ಪಿಎಂ ಕಿಸಾನ್ ಮಂದನ್ ಯೋಜನೆ’ಯನ್ನೂ ಆರಂಭಿಸಿದೆ. ರೈತರಿಗೂ ಕೂಡ ಪಿಂಚಣಿ ಸೌಲಭ್ಯ … Read more