60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್, ಇನ್ಮುಂದೆ ಬಸ್ ಪ್ರಯಾಣ ಸಂಪೂರ್ಣ ಉಚಿತ.!

  ಹಿರಿಯ ನಾಗರಿಕರಿಗೆ (Senior Citizena) ಸರ್ಕಾರ ಮತ್ತು ಸರ್ಕಾರೇತರವಾಗಿ ವಿವಿಧ ವಿಭಾಗಗಳಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ. ಕೆಲವು ಕಡೆ ಹಿರಿಯ ನಾಗರಿಕರು ಎನ್ನುವ ಕಾರಣಕ್ಕಾಗಿ ಹಣಕಾಸಿನ ವಿಚಾರವಾಗಿ ಖರ್ಚು ವೆಚ್ಚಗಳಲ್ಲಿ ವಿನಾಯಿತಿ ಕೂಡ ಇರುತ್ತದೆ. ಇನ್ನು ಸರ್ಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲೆ ಸಾಮಾನ್ಯಕ್ಕಿಂತ 0.50% ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಸರ್ಕಾರದ ಕಡೆಯಿಂದ ಜೀವನ ನಿರ್ವಹಣೆಗಾಗಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ವೃದ್ದಾಪ್ಯ ವೇತನ ಸಹ ನೀಡಲಾಗುತ್ತಿದೆ. … Read more

ಲವಂಗ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? KGಗೆ ರೂ.750 ಮತ್ತು 100 ವರ್ಷಗಳವರೆಗೆ ಬೆಳೆ ಗ್ಯಾರಂಟಿ

  ಮಸಾಲೆ ಪದಾರ್ಥಗಳಿಗೆ ಸಾಕಷ್ಟು ಬೇಡಿಕೆ ಇದೆ ಇದನ್ನು ಆಹಾರದಲ್ಲಿ ಬಳಸುವುದನ್ನು ಮಾತ್ರವಲ್ಲದೆ ಆಯುರ್ವೇದದಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಇದರಿಂದ ಆಹಾರದ ರುಚಿ ಹೆಚ್ಚಿಸಬಹುದು ಮತ್ತು ಇದರಿಂದ ತಯಾರಿಸಲಾದ ಔಷಧಿಗಳ ಮೂಲಕ ನ್ಯಾಚುರಲ್ ಆಗಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎನ್ನುವ ಕಾರಣದಿಂದಲೇ ಪೋರ್ಚುಗೀಸರ ಹಾದಿಯಾಗಿ ಬ್ರಿಟಿಷರವರೆಗೆ ವಿದೇಶಿಕರು ಭಾರತಕ್ಕೆ ವಲಸೆ ಬಂದದ್ದು. ಮಸಾಲೆ ವ್ಯಾಪಾರದಿಂದ ಆರಂಭವಾಗಿ ನಂತರ ನೂರಾರು ವರ್ಷಗಳ ಕಾಲ ನಮ್ಮ ಮೇಲಿನ ನಡೆದ ದ’ಬ್ಬಾ’ಳಿ’ಕೆ ಬಗ್ಗೆ ಗೊತ್ತೇ ಇದೆ. ಆ ಸಮಯದಲ್ಲಿ ನಮ್ಮ ಮೇಲಾದ ರಾಜಕೀಯ … Read more

ಮನೆಗೆ ಪ್ಲಂಬಿಂಗ್ ಮಾಡಿಸುವಾಗ ಮುಖ್ಯವಾಗಿ ಈ ವಿಚಾರಗಳು ಗೊತ್ತಿರಲಿ, ಇಲ್ಲವಾದಲ್ಲಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ..

  ಮನೆ ಕಟ್ಟಿಸಬೇಕು ಎನ್ನುವುದು ಸುಲಭವಾದ ವಿಚಾರವಲ್ಲ ಮನೆ ಕಟ್ಟಿಸುವಾಗ ಪಾಯ ತೆಗೆಯುವುದರಿಂದ ಹಿಡಿದು ಬೆಡ್ ಹಾಕುವವರಿಗೆ, ಇಂಟೀರಿಯರ್ ಮಾಡಿಸುವುದರಿಂದ ಹಿಡಿದು ಪೇಂಟ್ ಆಗುವವರಿಗೆ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ವಿಚಾರ ಪ್ರತಿಯೊಂದರಲ್ಲೂ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಯಾವುದೇ ವ್ಯತ್ಯಾಸಗಳಾದರೂ ನಂತರ ಸುಮ್ಮನೆ ಸರಿಪಡಿಸುವುದಕ್ಕೆ ಹಣ ಹಾಗೂ ಸಮಯ ವ್ಯರ್ಥವಾಗುವುದಲ್ಲದೆ ಅಥವಾ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಡಬೇಕು. ಇದರಲ್ಲಿ ಮನೆಯ ಪ್ಲಂಬಿಂಗ್ ವಿಚಾರ ಕೂಡ ಬಹಳ ಮುಖ್ಯ ಪಾತ್ರ ವಹಿಸುವಂಥದ್ದು ಹಾಗಾಗಿ ಇಂದು ಈ ಲೇಖನದಲ್ಲಿ ಮನೆ … Read more

ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ನೆರವು.! ಆಸಕ್ತರು ಅರ್ಜಿ ಸಲ್ಲಿಸಿ.!

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Government) ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಮಹಿಳಾ ಪರ ಯೋಜನೆಗಳನ್ನು (for Womens) ಜಾರಿಗೆ ತಂದಿವೆ. ಹಣಕಾಸು ವಿಚಾರದಲ್ಲೂ ಕೂಡ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಅವರ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯಮ ಸ್ಥಾಪನೆಗೆ ವಿವಿಧ ಯೋಜನೆಗಳ ಮೂಲಕ ಹಣಕಾಸಿನ ನೆರವು ಒದಗಿಸುತ್ತಿದೆ. ಸರ್ಕಾರ ಮಾತ್ರವಲ್ಲದೆ ಸರ್ಕಾರದ ಸಹಭಾಗಿತ್ವದಲ್ಲಿ ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಕೂಡ ಸ್ತ್ರೀಶಕ್ತಿ ಪರವಾಗಿ ಕಾಳಜಿ ಮೆರೆಯುತ್ತಿವೆ. ಈ ಹಾದಿಯಲ್ಲಿ SBI ಬ್ಯಾಂಕ್ (State Bank … Read more

ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನ, ಪ್ರತಿ ತಿಂಗಳು 3,200 ಸ್ಕಾಲರ್ಶಿಪ್ ಬರುತ್ತೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!

  ಸರ್ಕಾರ ಮಾತ್ರವಲ್ಲದೇ ಸರ್ಕಾರೇತರವಾಗಿ ಕೂಡ ಕೆಲ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿವೆ. ಭಾರತದ ಹೆಸರಾಂತ ಅನೇಕ ಕಂಪನಿಗಳು ಈ ಈ ಪಟ್ಟಿಗೆ ಸೇರುತ್ತಿದ್ದು, ಸೀತಾರಾಮ್ ಜಿಂದಾಲ್ ಫೌಂಡೇಶನ್ (Sitaram Zindal Foundation) ಎನ್ನುವ ಸಂಸ್ಥೆಯು (NGO) ಕೂಡ ಈ ಪಟ್ಟಿಗೆ ಸೇರುತ್ತಿದೆ. ಸಂಸ್ಥೆ ಈಗ ಪ್ರಸಕ್ತ ಸಾಲಿನ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ವಿದ್ಯಾರ್ಥಿ ವೇತನ (Scholarship) ನೀಡುವ ಸಲುವಾಗಿ ಸೀತಾರಾಮ್ ಜಿಂದಾಲ್ ಫೌಂಡೇಶನ್ ಸ್ಕಾಲರ್‌ಶಿಪ್ ಸ್ಕೀಮ್ 2024 ಅಡಿಯಲ್ಲಿ ಅರ್ಜಿ … Read more

ಜಲಸಂಪನ್ಮೂಲ ಇಲಾಖೆಯಲ್ಲಿ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600

  ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ KPSC ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ (Group C) ವರ್ಗದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಇದರ ಸಂಬಂಧಿತವಾಗಿ ಇಲಾಖೆ ವತಿಯಿಂದ ಅಧಿಕೃತ ಅರ್ಜಿ ಸೂಚನೆ ಪ್ರಕಟಿಸಲಾಗಿದೆ. ನೋಟಿಫಿಕೇಶನ್ ನಲ್ಲಿ ಸೂಚಿಸಿದ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಆಸಕ್ತಿ ಹೊಂದಿರುವವರಿಗಾಗಿ ಈ ಲೇಖನದಲ್ಲಿ ಪ್ರಕಟಣೆಯಲ್ಲಿ ಕುರಿತಂತೆ ಇರುವ ಎಲ್ಲ … Read more

ಕಾರಿನಲ್ಲಿ 1 ಗಂಟೆ A/C ಹಾಕಿದ್ರೆ ಪೆಟ್ರೋಲ್​ ಖರ್ಚು ಆಗುತ್ತೆ ನೋಡಿ.! ನಿಜಕ್ಕೂ ಬೆಚ್ಚಿ ಬೀಳ್ತಿರಾ.

  ಬೇಸಿಗೆಯ ಬಿಸಿಲು ಜೋರಾಗಿದೆ. ಬಿಸಿಲಿನ ಈ ತಾಪ ಎಷ್ಟಿದೆ ಎಂದರೆ ಮನೆ ಒಳಗೆ ಆರಾಮಾಗಿ ಇರಲು ಆಗುತ್ತಿಲ್ಲ ಅಷ್ಟು ಹಬೆ, ಮನೆ ಹೊರಗೆ ಕೂಡ ಬಿಸಿಲಿನ ಶಾಖ. ಈ ಬಿಸಿಲಿನ ಬೇಗೇಗೆ ಜನ ತತ್ತರಿಸಿ ಹೋಗುತ್ತಿದ್ದಾರೆ ಹಾಗೂ ಇದರಿಂದ ಸುಧಾರಿಸಿಕೊಳ್ಳಲು ಮನೆ ಮತ್ತು ಕಚೇರಿಗಳಲ್ಲಿ ಫ್ಯಾನ್, ಕೂಲರ್, AC, ತಂಪು ಪಾನೀಯಗಳು, ಎಳನೀರು, ಮಜ್ಜಿಗೆ ಹಣ್ಣಿನ ರಸಗಳು, ಐಸ್ ಕ್ರೀಮ್ ನ ಮೊರೆ ಹೋಗಿದ್ದಾರೆ. ಆದರೂ ಜನದಟ್ಟಣೆ ಇರುವ ಜಾಗಗಳಲ್ಲಿ ಬೇಸಿಗೆಯನ್ನು ಸಹಿಸುವುದು ಕಷ್ಟವಾಗಿದೆ. ಸಾಮಾನ್ಯವಾಗಿ … Read more

ಹೂ ಕೋಸು ಬೆಳೆಯುವುದರಿಂದ ಎಷ್ಟು ಲಾಭ ಇದೆ ಗೊತ್ತಾ.? 90 ದಿನಕ್ಕೆ ಎಕರೆಗೆ 1 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ ರೈತ.!

ಕೃಷಿ ಮಾಡುವುದು ಈಗಿನ ಕಾಲದಲ್ಲಿ ಸುಲಭದ ಮಾತಲ್ಲ. ನಮ್ಮ ದೇಶದಲ್ಲಿ ಕೃಷಿ ಯಾವಾಗಲೂ ಮಳೆ ಜೊತೆ ಆಡುವ ಜೂಜಾಟವಾಗಿದೆ ಆದರೆ ನೀರಾವರಿ ಸೌಲಭ್ಯ ಇದ್ದವರಿಗೆ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ ಎಂದುಕೊಂಡರೂ ನೀರಿನ ಸೌಲಭ್ಯ ಇರಬಹುದು ಆದರೆ ಹಾಕಿದ ಬೆಳೆಗಳಿಗೆ ಅಷ್ಟೇ ಲಾಭ ಬರುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಇಷ್ಟೆಲ್ಲಾ ರಿಸ್ಕ್ ನಡುವೆ ದೇಶದ ಆಹಾರ ಕೊರತೆ ನೀಗಿಸಲು ಮತ್ತು ತನ್ನ ಕುಟುಂಬ ನಿರ್ವಹಣೆಗಾಗಿ ಅನ್ನದಾತ ಭೂಮಿ ತಾಯಿಯನ್ನು ನಂಬಿ ಕೃಷಿ ಮಾಡುತ್ತಾನೆ. ಶ್ರಮಜೀವಿಯಾದ ರೈತನೇನಾದರೂ ಕಮರ್ಷಿಯಲ್ … Read more

ಮನೆ ಕಟ್ಟಿಸುತ್ತಿದ್ದೀರಾ.? ಪಾರ್ಕಿಂಗ್ ವಿಚಾರವಾಗಿ ಈ ಟೆಕ್ನಿಕ್ ಗಳು ಗೊತ್ತಿರಲಿ.!

  ಮನೆ ಕಟ್ಟಿಸುವುದು ಸುಲಭವಾದ ವಿಚಾರವೇ ಅಲ್ಲವೇ ಅಲ್ಲ. ಅದುವರೆಗೂ ಕಷ್ಟಪಟ್ಟು ಒಂದೊಂದು ರೂಪಾಯಿ ಕೂಡಿಟ್ಟ ಹಣವನ್ನು ಅಥವಾ ಮನೆ ಕಟ್ಟಬೇಕು ಎನ್ನುವ ಕಾರಣಕ್ಕಾಗಿಯೇ ದೊಡ್ಡ ಮಟ್ಟದಲ್ಲಿ ಸಾಲವನ್ನು ಮಾಡಿಕೊಂಡು ಮನೆ ಕಟ್ಟುತ್ತಿರುತ್ತೇವೆ ಎಲ್ಲರಿಗೂ ಪದೇ ಪದೇ ಮನೆ ಕಟ್ಟುವ ಯೋಗ ಇರುವುದಿಲ್ಲ. ಒಂದು ಬಾರಿ ಅಚ್ಚುಕಟ್ಟಾಗಿ ನಮ್ಮ ಆಸೆ ಪ್ರಕಾರ ವ್ಯವಸ್ಥಿತವಾಗಿ ಒಂದು ಮನೆ ಕಟ್ಟಿಸಿಕೊಂಡು ನೆಮ್ಮದಿಯಾಗಿ ಬದುಕಬೇಕು ಎನ್ನುವುದು ಬಹಳ ದೊಡ್ಡ ಸಮಾಧಾನಕರ ಸಂಗತಿ. ಹಾಗಾಗಿ ಮನೆ ಕಟ್ಟುವಾಗ ಪ್ರತಿ ವಿಚಾರದಲ್ಲೂ ಕೂಡ ಯೋಚಿಸಿ … Read more

ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!

  ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ವಿಕಾಸ – ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಹೊಸಪೇಟೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಒಳಗೊಂಡ ಅಧಿಕೃತ ಅಧಿಸೂಚನೆಯನ್ನು ಬ್ಯಾಂಕ್ ಹೊರಡಿಸಿದ್ದು ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನಾವು ಸಹ ಈ ಲೇಖನದಲ್ಲಿ ನೇಮಕಾತಿ ಕುರಿತಂತೆ ಇರುವ ಪ್ರಮುಖ ಸಂಗತಿಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ತಪ್ಪದೆ ಈ … Read more