ಸಿಂಗಲ್ ಡೋರ್ ಅಥವಾ ಡಬಲ್ ಡೋರ್ ಯಾವ ರೆಫ್ರಿಜರೇಟರ್ ತೆಗೆದುಕೊಳ್ಳುವುದು ಬೆಸ್ಟ್ ನೋಡಿ.!

  ಮನೆಗೊಂದು ಫ್ರಿಡ್ಜ್ ಬೇಕೇ ಬೇಕು. ಸೊಪ್ಪು, ಹಣ್ಣು, ತರಕಾರಿಗಳನ್ನು ಹೆಚ್ಚು ದಿನ ಫ್ರೆಶ್ ಆಗಿರುವ ರೀತಿ ಇಟ್ಟುಕೊಳ್ಳಲು, ಮೆಡಿಸನ್ ಸ್ಟೋರ್ ಮಾಡಲು ಮನೆಯಲ್ಲಿ ಆಹಾರ ಪದಾರ್ಥ ಹೆಚ್ಚಾಗಿ ಉಳಿದಿದ್ದರೆ ಅದನ್ನು ವೇಸ್ಟ್ ಆಗದಂತೆ ಉಪಯೋಗಿಸಿಕೊಳ್ಳಲು ಇನ್ನು ಇತ್ಯಾದಿ ಕಾರಣಕ್ಕಾಗಿ ಮನೆಗೊಂದು ರೆಫ್ರಿಜರೇಟರ್ ಖಂಡಿತವಾಗಿಯೂ ಈಗಿನ ಕಾಲದಲ್ಲಿ ಬೇಕೆ ಬೇಕು ಯಾಕೆಂದರೆ ವರ್ಕಿಂಗ್ ವುಮೆನ್ ಗಳ ವರ್ಕ್ ಲೋಡ್ ಈ ಫ್ರಿಜ್ ಖಂಡಿತ ಕಡಿಮೆ ಮಾಡುತ್ತದೆ. ಇದೆಲ್ಲ ಸರಿ ಆದರೆ ತೆಗೆದುಕೊಳ್ಳುವಾಗ ಕನ್ಫ್ಯೂಷನ್ ಮಾತ್ರ ತಪ್ಪುವುದಿಲ್ಲ ಹತ್ತಾರು … Read more

ಸಿಟಿಜನ್ ಕಾರ್ಡ್ ಮಾಡಿಸುವುದರಿಂದ ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳು ದೊರೆಯಲಿದೆ ಗೊತ್ತ.!

  60 ವರ್ಷ ವಯೋಮಾನವನ್ನು ಪೂರೈಸುವ ಹಿರಿಯರಿಗೆ ಗೌರವ ಸೂಚಿಸುವುದು ಮಾನವೀಯತೆ. ಆ ಸಮಯದಲ್ಲಿ ಹಿರಿಯರು ತಮ್ಮ ಜೀವನದ ಹಲವು ಹಂತಗಳನ್ನು ಪೂರೈಸಿ ಅಪಾರ ಅನುಭವಗಳೊಂದಿಗೆ ಕುಗ್ಗಿದ್ದ ದೈಹಿಕ ಶಕ್ತಿಯಲ್ಲಿ ಬದುಕುತ್ತಿರುತ್ತಾರೆ. ಈ ಸಮಯದಲ್ಲಿ ಅವರಿಗೆ ಆಸರೆಯಾಗಿರಬೇಕಾದದ್ದು ಮಕ್ಕಳ ಕರ್ತವ್ಯ. ಮಕ್ಕಳು ಮಾತ್ರವಲ್ಲದೇ ಸಮಾಜ ಕೂಡ ಅವರಿಗೆ ಮೃದುವಾಗಿ ಸ್ಪಂದಿಸಬೇಕು. ಇದನ್ನೆಲ್ಲ ಹೊರತುಪಡಿಸಿ ಸರ್ಕಾರವು ಮತ್ತು ಸರ್ಕಾರೇತರವಾದ ಸಂಸ್ಥೆಗಳು ಕೂಡ ವಿಭಿನ್ನ ರೀತಿಯಲ್ಲಿ ತನ್ನ ಕಾಳಜಿ ಮೆರೆಯುತ್ತಿವೆ. ಹಾಗಾಗಿ ಹಿರಿಯ ನಾಗರಿಕರಿಗೆ ಬಸ್ಸು ರೈಲ್ವೆ ಟಿಕೆಟ್ ರಿಯಾಯಿತಿ‌‌, … Read more

ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ.? ಚಿಂತೆ ಬಿಡಿ ಹೊಸ ಫೋಟೋ ಚೇಂಜ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ಆಧಾರ್ ಕಾರ್ಡ್ (Aadhar Caard) ಸದ್ಯಕ್ಕೆ ಭಾರತದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿರುವಂತಹ ಒಂದು ದಾಖಲೆ ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದಲ್ಲಿ ಶಾಲೆ ದಾಖಲಾತಿ ಮಾಡಿಸುವುದರಿಂದ ಹಿಡಿದು ಉದ್ಯೋಗ ಸೇರಲು, ಬ್ಯಾಂಕ್ ಖಾತೆ ತೆರೆಯಲು, ವ್ಯಕ್ತಿಯೊಬ್ಬರ ಮ.ರಣ ಪ್ರಮಾಣ ಪತ್ರ ಪಡೆಯಲು ಹೀಗೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ವಲಯದ ಕಾರ್ಯಗಳು ನಡೆಯುವುದಿಲ್ಲ. ಇಷ್ಟೊಂದು ಪ್ರಮುಖವಾದ ದಾಖಲೆಯಾಗಿರುವ ಆಧಾರ್ ಕಾರ್ಡ್ ನ್ನು ಭಾರತ ಸರ್ಕಾರದ ಅಂಗ ಸಂಸ್ಥೆಯಾಗಿರುವ ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುತ್ತದೆ … Read more

LIC ಈ ಸ್ಕೀಮ್ ನಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಜೀವನ ಪರ್ಯಂತ ಪ್ರತಿ ತಿಂಗಳು 12,000 ಪಿಂಚಣಿ ಬರುತ್ತೆ.!

ಹಣ ಎನ್ನುವುದು ಬದುಕಿನಲ್ಲಿ ಬಹಳ ಮುಖ್ಯವಾದ ಸಂಗತಿಯಾಗಿದೆ. ಜೀವನದಲ್ಲಿ ಕೆಲವರಿಗೆ ಬಹಳ ಬೇಗ ಹಣದ ಪ್ರಾಮುಖ್ಯತೆ ತಿಳಿಯುತ್ತದೆ. ಕೆಲವರು ವಿದ್ಯಾಭ್ಯಾಸ ಮುಗಿಸಿ ದುಡಿಯಲು ಆರಂಭಿಸಿದ ಮೇಲೆ ಇದರ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಒಟ್ಟಾರೆಯಾಗಿ ಹಣ ಎಲ್ಲರಿಗೂ ಪಾಠ ಕಲಿಸುತ್ತದೆ ಎಂದರೆ ತಪ್ಪಾಗುವುದಿಲ್ಲ. ಹಣದ ಬಗ್ಗೆ ನಾವು ನಿರ್ಲಕ್ಷ ತೋರಿ ಸರಿಯಾಗಿ ಪ್ಲಾನಿಂಗ್ ಮಾಡದೇ ಇದ್ದರೆ ಜೀವನದ ಇಳಿ ವಯಸ್ಸಿನಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲದೆ, ದುಡಿಯುವ ವಯಸ್ಸು ಅಲ್ಲದೆ, ಜೇಬಿನಲ್ಲಿ ಹಣ ಕೂಡ ಇಲ್ಲದೆ ಬ್ಯಾಂಕ್ ಬ್ಯಾಲೆನ್ಸ್ … Read more

ನಿಮ್ಮ ಜಮೀನಿಗೆ ಹೋಗಲು ಅಕ್ಕ ಪಕ್ಕದವರು ದಾರಿ ಬಿಡುತ್ತಿಲ್ಲವೇ,‌ ಇಲ್ಲಿದೆ ನೋಡಿ ಪರಿಹಾರ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ರೈತರಿಗೆ ಬೆಳೆ ಹಾನಿಯಾಗುವ ಅಥವಾ ಕಷ್ಟಪಟ್ಟು ಶ್ರಮವಹಿಸಿ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ನ’ಷ್ಟವಾಗುವ ಕಷ್ಟಗಳು ಒಂದು ಕಡೆಯಾದರೆ ತಾನು ಹೊಂದಿರುವ ಆಸ್ತಿ ಕುರಿತಾದ ವಿವಾದಗಳು ಮತ್ತೊಂದು ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಉದಾಹರಣೆಗೆ ಒಬ್ಬ ರೈತನಿಗೆ ಆತನ ಜಮೀನಿನಲ್ಲಿ ಫಲವತ್ತತೆ ಇದೆ, ಉತ್ತಮವಾದ ಇಳುವರಿ ಕೂಡ ಪಡೆಯುತ್ತಿದ್ದಾನೆ, ಹಾಗೆಯೇ ಆತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಬೇಡಿಕೆ ಕೂಡ ಇದೆ ಎಲ್ಲವೂ ಸರಿ ಆದರೆ ಆತನ ಜಮೀನಿಗೆ ಹೋಗಲು ಮುಂದೆ ಇರುವ ರೈತ ಜಾಗ ಬಿಡದೆ … Read more

ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಬರುತ್ತೆ ಗೊತ್ತಾ.? ಇಲ್ಲಿದೆ ನೋಡಿ ಪಕ್ಕಾ ಲೆಕ್ಕಾ.!

  ಅಂಚೆ ಕಚೇರಿಗಳು (Post Office) ಈಗ ಪತ್ತ ವ್ಯವಹಾರಕ್ಕಾಗಿ ಮಾತ್ರವಲ್ಲದೇ ಅಂಚೆ ಬ್ಯಾಂಕ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಜನರಿಗೆ ಸಂಪರ್ಕ ನಾಡಿಯಾಗಿದ್ದ ಅಂಚೆ ಕಛೇರಿ ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕನ ಹಣಕ್ಕೆ 100% ಭದ್ರತೆ ಒದಗಿಸುತ್ತದೆ. ಯಾಕೆಂದರೆ ಅಂಚೆ ಕಚೇರಿಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ನಾವು ಕೊಡುವ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಮತ್ತು ಖಚಿತ ರೂಪದ ಲಾಭವು ಸಿಗುವುದು ಕೂಡ ಅಷ್ಟೇ ಗ್ಯಾರಂಟಿ ಆಗಿದೆ. ಸದ್ಯಕ್ಕೆ ಅಂಚೆ … Read more

ಜಮೀನು ಖರೀದಿ ಮಾಡುವ ಮುನ್ನ ಈ ದಾಖಲೆ ಚೆಕ್ ಮಾಡುವುದು ಕಡ್ಡಾಯ.! ಹೊಸ ರೂಲ್ಸ್ ತಂದ ಸರ್ಕಾರ

  ಹಿಂದೆಲ್ಲಾ ಕೃಷಿ ಉದ್ದೇಶಕ್ಕಾಗಿ ಭೂಮಿಯನ್ನು ಖರೀದಿಸುತ್ತಿದ್ದರು, ಆದರೆ ಈಗ ಕೃಷಿಗಿಂತ ಹೆಚ್ಚಾಗಿ ಹೂಡಿಕೆ ಉದ್ದೇಶದಿಂದ ಖರೀದಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಸೈಟ್ ಗಳ ಬೆಲೆ ವಿಪರೀತವಾಗಿ ಏರುತ್ತಿದ್ದೆ ಹಾಗಾಗಿ ಚಿನ್ನಕ್ಕಿಂತಲೂ ಹೂಡಿಕೆಗೆ ಕಡಿಮೆ ಅವಧಿಗೆ ಗರಿಷ್ಠ ಲಾಭ ತಂದು ಕೊಡುವುದು ಪ್ರಾಪರ್ಟಿ ಎಂದು ಜನರಿಗೆ ಮನವರಿಕೆಯಾಗಿ ಹೋಗಿದೆ. ಹಾಗಾಗಿಯೇ ಭೂಮಿ ಖರೀದಿಗೆ ಬಹಳ ದೊಡ್ಡ ಕಾಂಪಿಟೇಶನ್ ಇದೆ. ಆದರೆ ಇದು ಅಷ್ಟು ಸುಲಭವಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಭೂಮಿ ಒಲಿಯಲು ಯೋಗ ಬೇಕು ಆದರೆ ಕಾನೂನಿನ ಪ್ರಕಾರವಾಗಿ … Read more

ಬೋರ್ ವೆಲ್ ಕೊರೆಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ.! ಬೋರ್ವೆಲ್ ಫೇಲ್ ಆಗೋಕ್ಕೆ ಮುಖ್ಯ ಕಾರಣ ಇದು.!

  ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿಗೆ ಮುಖ್ಯ ಆಸರೆಯೇ ಮಳೆ. ಆದರೆ ಇತ್ತೀಚಿನ ಜಾಗತಿಕ ಬದಲಾವಣೆಗಳ ಕಾರಣದಿಂದಾಗಿ ಮಳೆಯೂ ಅಕಾಲಿಕವಾಗಿದ್ದು, ಮಳೆ ಆಶ್ರಿತ ಬೆಳೆಗಳು ಕೂಡ ಅನಿಶ್ಚಿತತೆಯಿಂದ ಕೂಡಿದೆ ಹೀಗಾಗಿ ರೈತರು ಹೆಚ್ಚು ಬೆಳೆ ಬೆಳೆಯುವ ಉದ್ದೇಶದಿಂದ ನೀರಾವರಿ ಮೊರೆ ಹೋಗುತ್ತಾರೆ. ನಮ್ಮ ದೇಶದಲ್ಲಿ ಹಿಂದೆ ಬಾವಿ ನೀರಾವರಿ ಪದ್ಧತಿ ಇತ್ತು ಈಗ ಕೊಳವೆ ನೀರಾವರಿ ಪದ್ಧತಿಗೆ ಹೆಚ್ಚಾಗಿದೆ. ಬೋರ್ವೆಲ್ ಪಾಯಿಂಟ್ ಗಳನ್ನು ಗುರುತಿಸಿ, ಬೋರ್ವೆಲ್ ಕೊರೆಸಿ ಆ ಮೂಲಕ ತೋಟಗಾರಿಕೆ ಬೆಳೆ, ವಾಣಿಜ್ಯ … Read more

ಉಚಿತ ಟೈಲರಿಂಗ್ ತರಬೇತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ.!

  ಗ್ರಾಮೀಣ ಭಾಗದ ಜನತೆಗೆ ನಗರ ಪ್ರದೇಶದಲ್ಲಿ ಇರುವವರಿಗೆ ಹೋಲಿಸಿದರೆ ಉದ್ಯೋಗವಕಾಶಗಳ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಆದರೆ ಇರುವ ಪ್ರತಿಭೆ ಹಾಗೂ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಅಥವಾ ಅವುಗಳ ಬಗ್ಗೆ ಸರಿಯಾದ ಮಾರ್ಗದರ್ಶನ ದೊರೆತರೆ ಯಾವುದೇ ಮೆಟ್ರೋ ಪಾಲಿಟನ್ ಸಿಟಿಗಿಂತ ಕಡಿಮೆ ಇಲ್ಲದಂತಹ ಜೀವನ ಸಾಗಿಸಬಹುದು. ಇದು ಸಾಧ್ಯವಾಗಬೇಕು ಎಂದರೆ ಉದ್ಯೋಗವಕಾಶ ಎನ್ನುವುದು ಮೊದಲ ಆಪ್ಷನ್ ಆಗಿರುತ್ತದೆ ಹಾಗಾಗಿ ಇಂದು ಈ ಲೇಖನದಲ್ಲಿ ಹಳ್ಳಿಗಾಡಿನ ಜನರಿಗೆ ಅನುಕೂಲವಾಗುವಂತಹ ಒಂದು ಮಾಹಿತಿಯನ್ನು ತಿಳಿಸುತ್ತೇವೆ. ಅದೇನೆಂದರೆ, ರೂಟ್ ಜೆಡ್ … Read more

ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!

ಕೆನರಾ ಬ್ಯಾಂಕ್ (Canara Bank) ಭಾರತೀಯರು ಅತಿ ಹೆಚ್ಚು ವಿಶ್ವಾಸ ಹೊಂದಿರುವ ಬ್ಯಾಂಕ್ ಗಳ ಸಾಲಿನಲ್ಲಿ ನಂಬರ್ 1, ಸ್ಥಾನ ಗಿಟ್ಟಿಸಿಕೊಂಡಿದೆ. ಸದಾ ಕಾಲ ತನ್ನ ಗ್ರಾಹಕರ ಅವಶ್ಯಕತೆಗೆ ತಕ್ಕ ಹಾಗೆ ಯೋಜನೆಗಳನ್ನು ರೂಪಿಸಿ ಅನುಕೂಲತೆ ಮಾಡಿಕೊಡುವ ಬ್ಯಾಂಕ್ ಕಳೆದ 19 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದೆ ಎನ್ನುವ ಕಾರಣದಿಂದಾಗಿ ಪ್ರತಿ ವರ್ಷವೂ ಕೂಡ ಕೆನರಾ ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಕೆನರಾ ಬ್ಯಾಂಕ್ ನಲ್ಲಿ ಇತರ … Read more