ಅಂತಿಮ ಮತದಾರರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ವೋಟ್ ಹಾಕಲು ಅವಕಾಶ.! ನಿಮ್ಮ ಹೆಸರು ಇದೆಯೇ ಹೀಗೆ ಚೆಕ್ ಮಾಡಿ.!

  2024ರ ಲೋಕಸಭಾ ಚುನಾವಣೆಗೆ (Parliment Election – 2024) ಭರ್ಜರಿಯಾಗಿ ಚಾಲನೆ ಸಿಕ್ಕಿದೆ ಏಪ್ರಿಲ್ 19 ರಿಂದ ದೇಶದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯ ಚುರುಕಿನಿಂದ ಸಾಗುತ್ತಿದ್ದು ಕರ್ನಾಟಕದಲ್ಲಿ ಕೂಡ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಏಪ್ರಿಲ್ 26ರಂದು ಮೊದಲನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು ಎಲ್ಲಾ ಕಡೆಯಿಂದಲೂ ಸರ್ವ ಸಿದ್ಧತೆಗಳು ತಯಾರಾಗಿದೆ. ಕರ್ನಾಟಕದಲ್ಲಿ ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ (CEO Karnataka) ಇವರ ಸುಪರ್ಧಿಯಲ್ಲಿ ತಯಾರಿ ನಡೆಯುತ್ತಿದ್ದು ಇದರ ಸಂಬಂಧ ಚುನಾವಣೆ ಕುರಿತಂತೆ ಒಂದು … Read more

ಮನೆ ಕಟ್ಟುವವರಿಗೆ ಸಂಕಷ್ಟ.! ಸಿಮೆಂಟ್, ಕೆಂಪು ಇಟ್ಟಿಗೆ, ಕಬ್ಬಿಣದ ಬೆಲೆ ಎಷ್ಟಾಗಿದೆ ಗೊತ್ತಾ.?

  ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಪ್ರತಿಯೊಬ್ಬರಿಗೂ ತಮ್ಮ ಜೀವಮಾನದಲ್ಲಿ ಒಂದಾದರೂ ಮನೆ ಕಟ್ಟಬೇಕು ಎನ್ನುವುದು ಮನುಷ್ಯರಾದವರಲ್ಲಿ ಸಹಜ ಅಭಿಲಾಷೆ. ಹತ್ತರಲ್ಲಿ ಒಂಬತ್ತು ಜನರ ಯೋಜನಾ ಪಟ್ಟಿಯಲ್ಲಿ ಈ ಆಸೆಯೂ ಸೇರಿರುತ್ತದೆ. ಕೆಲವರಿಗೆ ಇದು ಅಂದುಕೊಂಡ ಹಾಗೆ ಸರಾಗವಾಗಿ ಸಾಧ್ಯವಾದವರಿಗೆ ಹಲವರಿಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೆಲವರಿಗೆ ಇದು ಪ್ರತಿಷ್ಠೆಯ ವಿಚಾರವಾದರೆ ಮಧ್ಯಮ ವರ್ಗದವರೇ ಹೆಚ್ಚಾಗಿ ತುಂಬಿರುವ ನಮ್ಮ ದೇಶದಲ್ಲಿ ಬಹುತೇಕರಿಗೆ ಮೂಲಭೂತ ಅವಶ್ಯಕತೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಸೂರಿನಡಿ ನಡೆಸುವ ಸೌಲಭ್ಯ ಕಲ್ಪಿಸಬೇಕು … Read more

ಗೃಹಲಕ್ಷ್ಮಿ 8ನೇ ಕಂತಿನ ಹಣ ಇಂದು ಬಿಡುಗಡೆ.! ನಿಮ್ಮ ಖಾತೆಗೂ ಹಣ ಬಂದಿದಿಯೇ ಈ ರೀತಿ ಚೆಕ್ ಮಾಡಿ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ.!

  ಲೋಕಸಭಾ ಚುನಾವಣೆ (Election) ಗದ್ದಲದ ನಡುವೆ ಕೂಡ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳ ಮಟ್ಟಿಗೆ ಹೈ ಬಜೆಟ್ ಯೋಜನೆಯಾಗಿದ್ದು ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ರೂ.2000 ಸಹಾಯಧನ ನೀಡುವಂತಹ ಯೋಜನೆ ಎನ್ನುವ ಖ್ಯಾತಿಯೊಂದಿಗೆ ಯಶಸ್ವಿಯಾಗಿ ಏಳು ಕಂತುಗಳನ್ನು ಪೂರೈಸಿದೆ. ಏಪ್ರಿಲ್ ತಿಂಗಳ 7ನೇ ಕಂತಿನ ಹಣವು ಸರ್ಕಾರದಿಂದ ಪೂರ್ತಿ ಬಿಡುಗಡೆಯಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದ 1.20 ಕೋಟಿ ಮಹಿಳೆಯರ ಪೈಕಿ 90% ಗಿಂತ ಹೆಚ್ಚು ಮಹಿಳೆಯರು ಈಗಾಗಲೇ … Read more

ಅಂಚೆ ಇಲಾಖೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-

  ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಯ್ಕೆ ಆಗುವ ಅದ್ಭುತಾವಕಾಶ ಸಿಗುತ್ತದೆ. ಅದರಲ್ಲೂ ಕಡಿಮೆ ವಿದ್ಯಾಭ್ಯಾಸ ಅಂದರೆ SSLC ಉತ್ತೀರ್ಣರಾಗಿದ್ದರು ಕೂಡ ಪ್ರಯತ್ನಿಸಬಹುದಾಗಿದೆ ಎನ್ನುವುದೇ ಸಂತಸದ ಸುದ್ದಿಯಾಗಿದೆ. ಹೀಗಾಗಿ ರಾಜ್ಯದ ಬಹುತೇಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು. ಅಂಚೆ ಇಲಾಖೆಗೆ ನೋಟಿಫಿಕೇಶನ್ ಮಾಡಿರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತಿಳಿದುಕೊಳ್ಳಬೇಕಾದ ಮಾಹಿತಿ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಯಾವ ಬಗೆಯ ಹುದ್ದೆ, ವೇತನ ಶ್ರೇಣಿ ಎಷ್ಟಿರುತ್ತದೆ? ಕರ್ನಾಟಕದ ಯಾವ … Read more

USA ಟೆಕ್ನಾಲಜಿಯ ಬೋರ್ ವೆಲ್ ಪಾಯಿಂಟ್, ಈ ವಿಧಾನ ಅನುಸರಿಸುವುದರ ಬೋರ್ವೆಲ್ ಪಾಯಿಂಟ್ ಫೇಲ್ ಆಗುವ ಚಾನ್ಸೇ ಇರಲ್ಲ.!

  ನಮ್ಮ ದೇಶದ ಕೃಷಿ ಪ್ರಧಾನ ದೇಶವಾದರೂ ಕೂಡ ಇಲ್ಲಿನ ಕೃಷಿ ಮಳೆ ಜೊತೆ ಆಡುವ ಜೂಜಾಟ ಎಂದೇ ಹೆಸರುವಾಸಿಯಾಗಿದೆ. ಭಾರತದ ಆರ್ಥಿಕತೆಯಲ್ಲಿ ಮೊದಲ ಹಂತದಲ್ಲಿರುವ ಈ ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಾಗಬೇಕು ಎಂದರೆ ನೀರಾವರಿ ಸೌಲಭ್ಯ ಇರಬೇಕು. ಹಾಗಾಗಿ ಜನರು ಕೊಳವೆ ಬಾವಿಗಳನ್ನು ಅನುಸರಿಸಿ ವಾಣಿಜ್ಯ ಬೆಳೆಗಳನ್ನು ತೋಟಗಾರಿಕೆ ಮಾಡಿ ತರಕಾರಿ ಹಣ್ಣುಗಳನ್ನು ಬೆಳೆದು ಆದಾಯ ಮಾಡಲು ಬಯಸುತ್ತಿದ್ದಾರೆ. ಈ ಸೌಲಭ್ಯ ಸಿಗಬೇಕು ಎಂದರೆ ನಮ್ಮ ಜಮೀನಿನಲ್ಲಿ ನೀರಿನ ಸೆಲೆ ಸಿಗಬೇಕು, ಹೀಗಿದ್ದಾಗ ಮಾತ್ರ ನಾವು … Read more

ಮನೆಯಲ್ಲಿ ಅಕ್ವೇರಿಯಂ ಇದ್ದವರು ತಪ್ಪದೆ ನೋಡಿ ಹೊಸದಾಗಿ ಮೀನು ಸಾಕುವವರಿಗೆ ಯಾವ ಮೀನು ಸೂಕ್ತ.? ಮೀನು ಪದೇ ಪದೇ ಯಾಕೆ ಸಾಯುತ್ತೆ ಸಂಪೂರ್ಣ ಮಾಹಿತಿ.!

  ಮನೆಗಳಲ್ಲಿ ಅಕ್ವೇರಿಯಂ ಇಡುತ್ತಾರೆ, ಇದರ ಹಿಂದೆ ವಾಸ್ತು ಕಾರಣ ಹಾಗೂ ಕೆಲ ನಂಬಿಕೆಗಳು ಇದೆ. ಅಕ್ವೇರಿಯಂ ನಲ್ಲಿ ಮೀನುಗಳನ್ನು ಇಟ್ಟು ಸಾಕುವುದರಿಂದ ವಾಸ್ತುದೋಷ ಪರಿಹಾರವಾಗುತ್ತದೆ, ಮನೆಯಲ್ಲಿ ನೆಗೆಟಿವ್ ಎನರ್ಜಿ ಎಂಟ್ರಿ ಆಗುವುದಿಲ್ಲ, ಹಣದ ಆಕರ್ಷಣೆ ಹೆಚ್ಚಿಸುತ್ತದೆ ಮನೆ ಏಳಿಗೆ ಆಗುತ್ತದೆ ಇನ್ನು ಇತ್ಯಾದಿ ಕಾರಣಗಳಿವೆ. ಮನೆ ಮಾತ್ರವಲ್ಲದೆ ಆಫೀಸ್ ಗಳಲ್ಲಿ ತಮ್ಮ ಅಂಗಡಿ ಮುಗ್ಗಟ್ಟುಗಳಲ್ಲಿ ಕೂಡ ಅಕ್ವೇರಿಯಂ ನಲ್ಲಿ ಫಿಶ್ ಗಳನ್ನು ಸಾಕುತ್ತಾರೆ. ಆದರೆ ಈ ವಿಚಾರವಾಗಿ ಒಂದು ಬೇಸರ ಏನೆಂದರೆ, ಹೊಸದಾಗಿ ಫಿಶ್ ಟ್ಯಾಂಕ್ … Read more

PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!

  ನೌಕರರ ಭವಿಷ್ಯ ನಿಧಿ (Employee provident Fund) ಈ ವಿಚಾರವಾಗಿ ಮಾಧ್ಯಮಗಳಲ್ಲಿ ಆಗಾಗ ಸುದ್ದಿ ಪ್ರಸಾರವಾಗುತ್ತಲೇ ಇರುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕನ ವೇತನದಲ್ಲಿ ಆತನ ದುಡಿಮೆಯ ಮೂಲ ವೇತನದ 12% ನ್ನು ಕಡಿತಗೊಳಿಸಿ ಆತನ PF ಖಾತೆಗೆ ಜಮಾ ಮಾಡಿ ಆತ ಕೆಲಸ ಬಿಟ್ಟ ನಂತರ ಅಥವಾ ನಿವೃತ್ತಿ ಹೊಂದಿದ ನಂತರ. ಆತನಿಗೆ ಅದನ್ನು ಅನ್ವಯವಾಗುವ ಬಡ್ಡಿದರಗಳ ಲಾಭದೊಂದಿಗೆ ಹಿಂತಿರುಗಿಸುವ ನಿಯಮವನ್ನು ಇಟ್ಟುಕೊಂಡು ಭಾರತದ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯ (EPFO) ಈ EPF … Read more

ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್

ಹಿಂದೆ ಜೀವನ ಬಹಳ ಕಷ್ಟವಾಗಿತ್ತು ಜನರು ಕಷ್ಟಪಟ್ಟು ಬೆವರು ಸುರಿಸು ದುಡಿದು ಹಣ ಸಂಪಾದನೆ ಮಾಡಬೇಕಿತ್ತು. ಹೀಗಿದ್ದು ಕೂಡ ನೂರು ರೂಪಾಯಿ ಗಳಿಸುವುದೇ ಬಹಳ ದೊಡ್ಡ ಶ್ರಮವಾಗುತ್ತಿತ್ತು. ಆದರೆ ಈಗ ಕಾಲ ಬಹಳ ಬದಲಾಗಿದೆ. ಕಾಲಕ್ಕೆ ತಕ್ಕ ಹಾಗೆ ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಯಾಗಿದೆ. ಇಂದು ಹಣ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರ ಕೈಗಳಲ್ಲೂ ಸರಾಗವಾಗಿ ಲೆಕ್ಕವೇ ಇಲ್ಲದೆ ಹರಿದಾಡುತ್ತದೆ. ಈಗಿನ ಕಾಲದಲ್ಲಿ ಹಣ ಗಳಿಸುವುದು, ಉಳಿಸುವುದು, ಬಳಸುವುದು ಎಲ್ಲವೂ ಸುಲಭ. ಆದರೆ ಹಣದ ಬಗ್ಗೆ ಸರಿಯಾದ … Read more

ಮನೆ ಕಟ್ಟಿಸುತ್ತಿದ್ದೀರಾ.? ಆಗಿದ್ರೆ ಈ ವಿಷ್ಯ ತಿಳ್ಕೋಳಿ ವುಡನ್, UPVC, ಅಲ್ಯೂಮಿನಿಯಂ ಯಾವ ರೀತಿ ಕಿಟಕಿ ಹಾಕಿಸುವುದು ಬೆಸ್ಟ್ ಅಂತ ನೋಡಿ.!

  ಮನೆ ಕಟ್ಟುವ ವಿಚಾರವಾಗಿ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ ಮನೆಯನ್ನು ಎಷ್ಟು ಅಳತೆಗೆ ಕಟ್ಟಿಸಿದರೆ ಉತ್ತಮ ಎನ್ನುವುದರಿಂದ ಹಿಡಿದು ಕಬ್ಬಿಣ, ಸಿಮೆಂಟು ಯಾವ ಕಂಪನಿಯದ್ದು ಆರಿಸುವುದು? ಎಲೆಕ್ಟ್ರಿಕಲ್ ಹಾಗೂ ಫಿಟ್ಟಿಂಗ್ ಗಳು ಯಾವ ಬ್ರಾಂಡ್ ಉತ್ತಮ? ಯಾವ ಕಲರ್ ಪೈಂಟ್ ಮಾಡಿಸುವುದು? ಯಾವ ಡಿಸೈನ್ ಇಂಟೀರಿಯರ್ ಮಾಡಿಸುವುದು? ಎನ್ನುವುದರಿಂದ ಹಿಡಿದು ಕಿಟಕಿ ಬಾಗಿಲು ಹೇಗಿರಬೇಕು? ಯಾವುದನ್ನು ಆರಿಸುವುದು ಎನ್ನುವುದರವರೆಗೆ ಬಹಳ ಕನ್ಫ್ಯೂಷನ್ ಕ್ರಿಯೇಟ್ ಆಗುತ್ತದೆ. ನೀವು ಮನೆ ಕಟ್ಟಿಸುತ್ತಿದ್ದರೆ ಅಥವಾ ಆ ಆಲೋಚನೆಯಲ್ಲಿದ್ದರೆ ವುಡನ್, UPVC ಅಥವಾ … Read more

HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!

HSRP ನಂಬರ್ ಪ್ಲೇಟ್ ವಿಚಾರ ದೇಶದಾದ್ಯಂತ ಕಳೆದು ಒಂದು ವರ್ಷಗಳಿಂದ ಬಾರಿ ಸದ್ದು ಮಾಡಿದೆ. ಯಾಕೆಂದರೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು HSRP (High Security registration Plate) ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಸ್ಟಿಕ್ಕರ್ ಕಡ್ಡಾಯಗೊಳಿಸಲಾಗಿದೆ. 2019 ರ ನಂತರ ವಾಹನಗಳನ್ನು ಖರೀದಿಸುವಂತಹ ಮಾಲೀಕರಿಗೆ ವಾಹನಗಳ ಜೊತೆಯಲ್ಲಿಯೇ HSRP ನಂಬರ್ ಪ್ಲೇಟ್ ನೀಡಲಾಗಿದೆ. ಆದರೆ 2019 ಏಪ್ರಿಲ್ 1ಕ್ಕೂ ಮುಂಚೆ ಯಾವುದೇ ದ್ವಿಚಕ್ರ / ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿದರೆ ಸರ್ಕಾರದ ನಿಯಮದ … Read more