ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!

  ಪ್ರತಿದಿನದ ಪೂಜೆಗೆ, ಹಬ್ಬ ಹರಿದಿನಗಳಲ್ಲಿ, ದೇವಸ್ಥಾನ ಮದುವೆ ಮನೆ ಅಲಂಕಾರಕ್ಕೆ, ಇತ್ಯಾದಿ ಕಾರಣಗಳಿಗಾಗಿ ಸೇವಂತಿಗೆ ಹೂವಿಗೆ ಬಾರಿ ಡಿಮ್ಯಾಂಡ್ ಇದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಿಂದ ಶುರುವಾಗುವ ಸೀಸನ್ ಗೌರಿ ಗಣೇಶ, ನವರಾತ್ರಿ, ದೀಪಾವಳಿ ಮುಗಿಯುವವರೆಗೂ ಕೂಡ ಬಹಳ ಬೇಡಿಕೆಯಲ್ಲಿರುತ್ತದೆ. ಇಂತಹ ಸೀಸನ್ ನೋಡಿಕೊಂಡು ರೈತನೇನಾದರೂ ಸೇವಂತಿಗೆ ಕೃಷಿ ಮಾಡುವುದಾದರೆ ಆತನಿಗೆ ಕೈತುಂಬ ಆದಾಯ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಟ್ರಿಕ್ ಉಪಯೋಗಿಸಿ ಸೇವಂತಿಗೆ ಕೃಷಿ ಮಾಡಿ ಮೊದಲ ಕುಯ್ಲಿಗೆ 7.50 ಲಕ್ಷ ಆದಾಯ ಕಂಡಿರುವ … Read more

ಜಮೀನು ರಿಜಿಸ್ಟರ್ ಆದ ಮೇಲೆ ಮ್ಯೂಟೇಷನ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ನೋಡಿ.!

  ಜಮೀನು ಹೊಂದಿರುವ ಅಥವಾ ಜಮೀನನ್ನು ಖರೀದಿಸಬೇಕು ಎಂದು ಪ್ಲಾನಿಂಗ್ ನಲ್ಲಿರುವ ಪ್ರತಿಯೊಬ್ಬರೂ ಕೂಡ ಆಸ್ತಿಗೆ ಸಂಬಂಧಪಟ್ಟ ಹಾಗೆ ಕೆಲ ಮಾಹಿತಿಗಳನ್ನು ತಿಳಿದುಕೊಂಡಿರಲೇಬೇಕು. ಸದ್ಯದ ಪರಿಸ್ಥಿತಿಗೆ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಆಸ್ತಿಗೆ ಸಂಬಂಧಪಟ್ಟ ಹಾಗೆ ಕಾನೂನಿನ ಪ್ರಕ್ರಿಯೆಗಳು ಯಾವ ರೀತಿಯಲ್ಲಿ ಜರಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಗೊತ್ತಿರಬೇಕು. ಇಲ್ಲವಾದಲ್ಲಿ ನಮ್ಮ ಕೆಲಸ ಕಾರ್ಯಗಳು ಜಟಿಲವಾಗುವುದರ ಜೊತೆಗೆ ಹೆಚ್ಚು ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಹಾಗಾಗಿ ಇಂದು ಈ ಅಂಕಣದಲ್ಲಿ ಒಂದು ಆಸ್ತಿ ಖರೀದಿಸಿದ ಮೇಲೆ ಅದರ ರಿಜಿಸ್ಟರ್ … Read more

ಟಾಟಾ ಕಂಪನಿಯಿಂದ ಸಾರ್ವಜನಿಕರಿಗೆ ಗುಡ್ ನ್ಯೂಸ್.!

  ಕರ್ನಾಟಕ ವಿಧಾನಸಭಾ ಚುನಾವಣೆ-2023ರ (Karnataka Assembly Election-2023) ವೇಳೆ ರಾಜ್ಯದ ಕಾಂಗ್ರೆಸ್ ಪಕ್ಷವು (Congress party) ಘೋಷಣೆ ಮಾಡಿದ ಪಂಚಖಾತ್ರಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು (Gruhajyothi Scheme) ಕೂಡ ಒಂದು ಅಂತೆಯೇ ರಾಜ್ಯದಲ್ಲಿ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಂಡ ಮೇಲೆ ತನ್ನ ಮೊದಲನೇ ಗ್ಯಾರಂಟಿಯಾಗಿದ್ದ ಗೃಹಲಕ್ಷ್ಮಿ ಯೋಜನೆಯನ್ನು ಜುಲೈ ತಿಂಗಳಲ್ಲಿ ಜಾರಿಗೆ ತಂದು ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿದ್ದಾರೆ ಆದರೆ ಇದು ಕೆಲವು ಕಂಡಿಶನ್ … Read more

ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!

  ಅಂಚೆ ಕಚೇರಿಯಲ್ಲಿ ಅಂಚೆ ಸೌಲಭ್ಯಗಳು ಮಾತ್ರವಲ್ಲದೆ ಉತ್ತಮ ಆದಾಯ ಮೂಲ ಕಲ್ಪಿಸುವಂತಹ ಹೂಡಿಕೆ ಯೋಜನೆಗಳು ಹಾಗೂ ನಮ್ಮ ಹಣವನ್ನು ಬೆಳೆಸುವಂತಹ ಉಳಿತಾಯ ಯೋಜನೆಗಳು ಕೂಡ ಇವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಅಂಚೆ ಯೋಜನೆಗಳಲ್ಲಿ ನಾವು ಉಳಿತಾಯ ಮಾಡುವ ಹಣಕ್ಕೆ 100% ಸುರಕ್ಷತೆ ಇರುತ್ತದೆ. ಈಗಂತೂ ಅಂಚೆ ಕಚೇರಿಯಲ್ಲಿ ಆಕರ್ಷಕ ಬಡ್ಡಿ ದರಗಳು ಸಿಗುತ್ತಿದ್ದು, ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕೊಡಲಾಗುತ್ತಿದೆ. … Read more

ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಗ್ರಾಮೀಣ ಪ್ರದೇಶದಲ್ಲೇ ಇರಲಿ ಅಥವಾ ನಗರ ಪ್ರದೇಶದಲ್ಲಿಯೇ ಆಗಲಿ ವಾಸಿಸಲು ಸ್ವಂತ ಮನೆ ಇಲ್ಲದ ಕಾರಣದಿಂದಾಗಿ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟುಕೊಂಡಿದ್ದವರಿಗೆ ಆ ಅಕ್ರಮ ಮನೆಯನ್ನು ಸಕ್ರಮ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಕೇಳಲಾಗುವ ಪೂರಕ ಸಾಕ್ಷ್ಯಳನ್ನು ಒದಗಿಸಿ ನಿಮ್ಮ ಮನೆಯಲ್ಲಿ ಸಕ್ರಮ ಮಾಡಿಕೊಳ್ಳಬಹುದು. ಆದರೆ ಅನೇಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ಈ ಲೇಖನದಲ್ಲಿ ಎಲ್ಲರಿಗೂ ಅನುಕೂಲತೆ ಆಗಲಿ ಎನ್ನುವ ಉದ್ದೇಶದಿಂದ ಅಕ್ರಮ … Read more

ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!

ಯಾವುದೇ ಜಮೀನು ಸೈಟು ಕೊಂಡುಕೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಿ ಪರಿಚಯಸ್ಥರ ಬಳಿ ವಿಚಾರಿಸಿ ಕೈ ಹಾಕಬೇಕು. ಅದರಲ್ಲೂ ನಗರ ಪ್ರದೇಶದಲ್ಲಿ ಆಸ್ತಿ ಮಾಡುವುದಾದರೆ ಖಾಲಿ ನಿವೇಶನವಾಗಲಿ ಅಥವಾ ಮನೆಯಾಗಲಿ ಕೊಂಡುಕೊಳ್ಳುವ ಸಂದರ್ಭದಲ್ಲಿ ಎಷ್ಟು ಜಾಗೃತೆ ವಹಿಸಿದರೂ ಸಾಲದು. ಯಾಕೆಂದರೆ ಒಂದೇ ಸೈಟ್ ನ್ನು ಏಕಕಾಲದಲ್ಲಿ 4-5 ಮಂದಿಗೆ ಮಾರಾಟ ಮಾಡಿ ಮೋ’ಸ ಮಾಡುವವರು ಇರುತ್ತಾರೆ ಅಥವಾ ಬೇರೆಯವರ ಹೆಸರಿನಲ್ಲಿರುವ ಭೂಮಿಯನ್ನು ತಮ್ಮದು ಎಂದು ಸುಳ್ಳು ಹೇಳಿ ನ’ಕ’ಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಹೊಡೆದಿರುತ್ತಾರೆ. ಹೀಗಾಗಿ ಈ … Read more

ಸಕ್ಕರೆ ಕಾಯಿಲೆ ಯಾರಿಗೆ ಬರುತ್ತೆ.? ಹೇಗೆ ಬರುತ್ತೆ ಇದಕ್ಕೆ ಪರಿಹಾರವೇನು ಸಂಪೂರ್ಣ ಮಾಹಿತಿ ನೇರವಾಗಿ ವೈದ್ಯರಿಂದ ತಿಳಿಯಿರಿ.!

  ಡಯಾಬಿಟಿಸ್ ಎಂದರೆ ಸಕ್ಕರೆ ಕಾಯಿಲೆ, ಸಕ್ಕರೆ ಕಾಯಿಲೆಯು ದೇಹದಲ್ಲಿ ಹೆಚ್ಚಾಗುವ ಕಾರಣದಿಂದ ಬರುತ್ತದೆ ಎನ್ನುವುದು ಜನರು ತಿಳಿದುಕೊಂಡಿರುವ ಮಾಹಿತಿ. ಆದರೆ ಇದೇ ಪೂರ್ತಿ ಸತ್ಯವಲ್ಲ, ಡಯಾಬಿಟಿಸ್ ನಲ್ಲಿ ಎರಡು ವಿಧ ಇದೆ. ಟೈಪ್ ಒನ್ ಡಯಾಬಿಟಿಸ್ (Type 1) ಮತ್ತು ಟೈಪ್ ಟು ಡಯಾಬಿಟೀಸ್ (Type 2). ಇದರಲ್ಲಿ ಟೈಪ್ 1 ಡಯಾಬಿಟಿಸ್ ನಾವು ತಿನ್ನುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಹೆಚ್ಚಾಗಿದ್ದಾಗ ದೇಹದಲ್ಲಿ ಗ್ಲುಕೋಸ್ ಶೇಖರಣೆಯಾಗಿ ಗ್ಲೈಕೋಸ್ ಆಗದೆ ಇದ್ದಾಗ ಉಂಟಾಗುವ ದೇಹದ ಅಬ್ ನಾರ್ಮಲಿಟಿ … Read more

ಜಮೀನು ಮತ್ತು ಸೈಟ್ ರಿಜಿಸ್ಟರ್ ಪ್ರಕ್ರಿಯೆ ಹೇಗಿರುತ್ತೆ.? ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!

ಪ್ರತಿಯೊಬ್ಬರ ಹೆಸರಿನಲ್ಲೂ ಕೂಡ ಜಮೀನು, ಸೈಟ್ ಹಾಗೂ ಮನೆ ಇಂತಹ ಆಸ್ತಿಗಳು ಇರುತ್ತವೆ. ಆದರೆ ಇದು ಯಾವ ರೀತಿ ರಿಜಿಸ್ಟರ್ ಆಗುತ್ತದೆ ಎನ್ನುವ ಮಾಹಿತಿ ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡ ಪ್ರತಿಯೊಂದು ವಿಷಯದ ಬಗ್ಗೆಯೂ ಸ್ವಲ್ಪವಾದರೂ ತಿಳಿದು ಕೊಂಡಿರಲೇಬೇಕು. ಅದರಲ್ಲೂ ಆಸ್ತಿ ವಿಚಾರವಾಗಿ ಸಾಮಾನ್ಯ ಜ್ಞಾನ ಇದ್ದರೆ ಉತ್ತಮ ಹಾಗಾಗಿ ಇಂದು ಈ ಅಂಕಣದಲ್ಲಿ ಆಸ್ತಿ ಖರೀರಿಸಿದ ಮೇಲೆ ರಿಜಿಸ್ಟರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಈ ಸಮಯದಲ್ಲಿ ಏನೆಲ್ಲ ದಾಖಲೆಗಳನ್ನು ಕೇಳುತ್ತಾರೆ? ಇದರಲ್ಲಿ ಕೊಂಡುಕೊಳ್ಳುವವರ … Read more

ಮನೆ ಕಟ್ಟಿಸುತ್ತಿದ್ದಿರಾ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಮನೆ ಕಟ್ಟಿಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿರಲಿ. ಮನೆ ಕಟ್ಟಿಸುವ ಲೇಬರ್ ಕಾಂಟ್ರಾಕ್ಟ್ ನಲ್ಲಿ ಏನು ಸೇರಿದೆ.? ಏನೆಲ್ಲಾ ಸೇರಿಲ್ಲ ಈಗಿನ ಕಾಲದಲ್ಲಿ ಲೇಬರ್ ಗಳ ಬೆಲೆಗಳ ವಿವರ ಹೇಗಿದೆ.? ಇವುಗಳನ್ನು ತಿಳಿದುಕೊಂಡೆ ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಿ.! ಮನೆ ಕಟ್ಟಿಸುವ ವಿಚಾರ ಕೊಡುವ ಟೆನ್ಷನ್ ಅಷ್ಟು ಮತ್ಯಾವ ಸಂಗತಿಯೂ ಟೆನ್ಷನ್ ಕೊಡಲಾರದು ಎಂದೇ ಹೇಳಬಹುದು. ಯಾಕೆಂದರೆ ಇದು ಒಂದೆರಡು ದಿನಕ್ಕೆ ಮುಗಿಯುವ ವಿಚಾರ ಅಲ್ಲವೇ ಅಲ್ಲ ಮತ್ತು ನಾವು ಅಂದುಕೊಂಡ ಬಜೆಟ್ ಗೆ ಆಗದೇ … Read more

ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!

  ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹ ಎಂದು ಕರ್ನಾಟಕದಲ್ಲಿ ಖ್ಯಾತಿಗೆ ಹೊಂದಿರುವ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಮಹತ್ವದ ಬಗ್ಗೆ ಇಡಿ ವಿಶ್ವವೇ ಕೊಂಡಾಡುತ್ತಿದೆ. ಇದೇ ಭೂಮಿಯಲ್ಲಿರುವ ಮತ್ತೊಂದು ಪ್ರೈವೇಟ್ ಕಾಲೇಜೊಂದು ಇಂಥಹದೇ ಆದರ್ಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ತುಮಕೂರಿನಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಭಾಗದಲ್ಲಿ ಈ ಕಾಲೇಜು ತನ್ನಲ್ಲಿ ಸಿಗುತ್ತಿರುವ ವಿಶೇಷ ಸೌಕರ್ಯಗಳಿಂದ ಬಹಳ ಹೆಸರುವಾಸಿ ಆಗಿದೆ, ಅದೇ ತುಮಕೂರಿನ ಮೇಳೆಕೋಟೆ ಮೇನ್ ರೋಡ್ ನಲ್ಲಿ ಇರುವ ಕೇಂಬ್ರಿಡ್ಜ್ ಪ್ರಿ ಯೂನಿವರ್ಸಿಟಿ ಕಾಲೇಜ್. ಈ ಕಾಲೇಜಿನ ವಿಶೇಷತೆಗಳು ಏನೆಂದರೆ … Read more