10 ತಿಂಗಳ ಮಗುವಿನಿಂದ 70 ವರ್ಷದ ವೃದ್ಧರವರೆಗೆ ಕೆಮ್ಮು, ಶೀತಾ, ನೆಗಡಿ ಏನೇ ಇರಲಿ ಈ ಮನೆಮದ್ದು ಸೇವಿಸಿ ಒಂದೇ ದಿನಕ್ಕೆ ಕೆಮ್ಮು ಮಾಯವಾಗುತ್ತದೆ.

  ಕೆಮ್ಮು ಹಾಗೂ ನೆಗಡಿಗೆ ಶಾಶ್ವತವಾದ ಪರಿಹಾರ!! ಸ್ನೇಹಿತರೆ ಇಂದಿನ ಲೇಖನದಲ್ಲಿ 10 ತಿಂಗಳಿನ ಮಗುವಿನಿಂದ ಹಿಡಿದು 70 ವರ್ಷದ ವಯಸ್ಸಾಗಿರುವವರೆಗೂ ಔಷಧಿಯನ್ನು ಒಂದು ಚಮಚ ತೆಗೆದುಕೊಂಡರೆ ಸಾಕು ಯಾವುದೇ ತರಹದ ಶೀತ ನೆಗಡಿ ಕೆಮ್ಮು ಶಾಶ್ವತವಾಗಿ ಒಂದೇ ದಿನದಲ್ಲಿ ದೂರವಿಡಬಹುದು. ಈ ಕಾಲದಲ್ಲಿ ಕೆಮ್ಮು ನೆಗಡಿ ಸರ್ವೇಸಾಮಾನ್ಯವಾಗಿದೆ ಇದು ಎಲ್ಲರಿಗೂ ಕಾಡುವಂತಹ ಸಾಮಾನ್ಯವಾಗಿ ಸಮಸ್ಯೆಯಾಗಿದೆ. ಇನ್ನು ನೆಗಡಿ ಕೆಮ್ಮು ಬಂದರೆ ರಾತ್ರಿ ಹೊತ್ತು ನಿದ್ದೆ ಸರಿಯಾಗಿ ಬರುವುದಿಲ್ಲ ಹೌದು ನಾವು ಇಂದು ಹೇಳುವ ಮನೆಮದ್ದನ್ನು ಒಮ್ಮೆ … Read more

2023 ಇಂದ 2080 ರ ವರೆಗೂ ಈ ಎರಡು ರಾಶಿಗಳಿಗೆ ಶನಿದೇವನ ಕೃಪಾ ಕಟಾಕ್ಷದಿಂದ ಕೋಟ್ಯಾಧಿಪತಿ ಆಗುವ ಯೋಗವಿದೆ ಆ ಅದೃಷ್ಟ ರಾಶಿ ಯಾವುದು ನೋಡಿ.!

  2022 ವರ್ಷ ಮುಗಿಯುವಷ್ಟರಲ್ಲಿ ಈ ವರ್ಷ ಮುಗಿದ ನಂತರ 2080 ಇಸವಿಯವರೆಗೂ ಈ ಎರಡು ರಾಶಿಯವರಿಗೆ ಅದೃಷ್ಟವು ಒಲಿದು ಬರಲಿದೆ. ಇವರು ಅದೃಷ್ಟಶಾಲಿಗಳಾಗಿ ಗುರುಬಲದಿಂದ ಶುಕ್ರದಸೆಯಿಂದ ಬಹಳ ಶ್ರೀಮಂತರಾಗಿ ಕಾಣುವುದನ್ನು ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ ಇನ್ನು ಇವರು ಶ್ರೀಮಂತರಾಗುವುದನ್ನು ಯಾರು ಕೂಡ ತಪ್ಪಿಸಲಾಗುವುದಿಲ್ಲ, ಕೆಲವು ಗ್ರಹಗಳಿಂದ ಈ ಎರಡು ರಾಶಿಯ ಅದೃಷ್ಟವೇ ಬದಲಾಗದೆ. ಇನ್ನು ಈ 2023 ರಿಂದ 2080 ರ ಗೋಚಾರ ಫಲದವರೆಗೂ ಈ ಎರಡು ರಾಶಿಯವರು ಬಹಳ ಉನ್ನತ ಸ್ಥಾನದಲ್ಲಿರುವುದನ್ನು ನಾವು ಮುಂದಿನ … Read more

ಮನೆ ಕಟ್ಟಿಸುವ ಆಸೆ ಇದ್ದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ, ವರ್ಷದೊಳಗೆ ನಿಮ್ಮ ಕನಸು ನನಸಾಗುತ್ತದೆ ಕಾಟೀರಮ್ಮ ದೇವಿ ಮಹಿಮೆ ನೋಡಿ.!

ಮನೆಕಟ್ಟುವ ಆಸೆ ಇರುವವರಿಗಾಗಿ ಈ ವಿಚಾರ ಸ್ನೇಹಿತರೆ ನಮ್ಮ ಭಾರತದಲ್ಲಿ ಹಿಂದೂ ಧಾರ್ಮಿಕ ವ್ಯವಸ್ಥೆಯು ಭಾರತದ ಹರಡಿದೆ ಇನ್ನು ಒಂದೊಂದು ಪ್ರದೇಶಗಳಲ್ಲೋ ವಿವಿಧ ವಿವಿಧ ರೀತಿಯ ಬಗೆಯ ದೈವದ ಆರಾಧನೆ ಇರುತ್ತದೆ ಆದರೆ ಎಲ್ಲಾ ಕಡೆ ಇರುವ ದೈವವನ್ನು ತಲುಪುವ ಮಾರ್ಗ ಒಂದೇ ಅದು ಭಕ್ತಿಯ ಮಾರ್ಗವಾಗಿದೆ ಇಂದು ಭಕ್ತಾದಿಗಳು ತಮ್ಮ ಕಷ್ಟಗಳನ್ನು ದೇವರ ಮುಂದೆ ಇಟ್ಟು ಬೇಡಿಕೊಳ್ಳುತ್ತಾರೆ ಅದೇ ರೀತಿ ದೈವವೂ ಕೂಡ ಭಕ್ತರನ್ನು ಸದಾ ರಕ್ಷಿಸುತ್ತಾ ಅವರ ಕಷ್ಟಗಳನ್ನು ಈಡೇರಿಸುತ್ತಾ ತಮ್ಮ ಭಕ್ತರನ್ನು ಕಾಪಾಡುತ್ತಾರೆ … Read more

ನಾರಾಯಣ ಅಂದರೆ ಸಾಕು ಕಣ್ಣು ತೆರೆದು ದರ್ಶನ ಕೊಡುವ ಆಂಡಾಳ ದೇವಿ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.!

  ಹೆಡತಲೆಯು ನಂಜನಗೂಡಿನ ದೇವಾಲಯದ ಪಟ್ಟಣಕ್ಕೆ ಸಮೀಪವಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಶ್ರೀ ಲಕ್ಷ್ಮೀಕಾಂತಸ್ವಾಮಿಯ ಪುರಾತನವಾದ ಹೊಯ್ಸಳ ದೇವಾಲಯವನ್ನು ಹೊಂದಿದೆ, ಇದು ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದೆ. 12ನೇ ಶತಮಾನದ ಲಕ್ಷ್ಮೀಕಾಂತಸ್ವಾಮಿ ದೇವಾಲಯವು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ಮುಖ್ಯ ದೇವಾಲಯದ ಒಳಗೆ ನರಸಿಂಹಸ್ವಾಮಿ ಮತ್ತು ವೇಣುಗೋಪಾಲಸ್ವಾಮಿ ವಿಗ್ರಹಗಳು ಮತ್ತು ಶ್ರೀ ಲಕ್ಷ್ಮೀಕಾಂತ ಸ್ವಾಮಿಯ ಮುಖ್ಯ ವಿಗ್ರಹವಿದೆ. ಇದರ ಹೊರತಾಗಿ ನಮಗೆ ಸುಂದರವಾದ ಆಂಡಾಳ್(Andal) ವಿಗ್ರಹವೂ ಎದುರಾಗುತ್ತದೆ. ಈ ವಿಗ್ರಹದ ವಿಶೇಷತೆಯೆಂದರೆ ಸಾಮಾನ್ಯ ಬೆಳಕಿನಲ್ಲಿ ಇದು ಸಾಮಾನ್ಯ … Read more

ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ ಸಾಕು. ಮೂಲವ್ಯಾಧಿಯನ್ನು ಬೇರು ಸಮೇತ ತೆಗೆದು ಹಾಕುತ್ತದೆ. ಮತ್ತೆಂದು ಪೈಲ್ಸ್ ಸಮಸ್ಯೆ ಕಂಡುಬರಲ್ಲ, ಶಾಶ್ವತ ಪರಿಹಾರ.

ಮೂಲವ್ಯಾಧಿ ಅಥವಾ ಪೈಲ್ಸ್, ಪಿಸ್ತೂಲ, ಫಿಷರ್ ಇಲ್ಲಿದೆ ಶಾಶ್ವತವಾದ ಮನೆಮದ್ದು!! ಸ್ನೇಹಿತರೆ ಇಂದಿನ ಪುಟದಲ್ಲಿ ಮೂಲವ್ಯಾದಿಯನ್ನು ಶಾಶ್ವತವಾಗಿ ದೂರ ಮಾಡುವ ಬಗ್ಗೆ ತಿಳಿಯೋಣ. ಮೂಲವ್ಯಾಧಿಗೆ(Piles) ಮೂಲ ಸಮಸ್ಯೆ ಎಂದರೆ ಮಲಬದ್ಧತೆ ಹಾಗೂ ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಅಜೀರ್ಣ ಆಗುವ ಕಾರಣ. ಇದರ ಜೊತೆಗೆ ಹೆಚ್ಚಿನ ಸಮಯ ಕುಳಿತುಕೊಂಡು ಕೆಲಸ ಮಾಡುವವರು ಉದಾಹರಣೆ, ಸಾಫ್ಟ್ವೇರ್ ಕೆಲಸ ಮಾಡುವವರಿಗೆ ಚಾಲಕರಾಗಿ ಕೆಲಸ ಮಾಡುವವರಿಗೆ ಮೂಲವ್ಯಾಧಿ ಹೆಚ್ಚಾಗಿ ಬಾಧಿಸುತ್ತದೆ ಮೂಲವ್ಯಾದಿಯು ನಾನಾಥರಗಳಲ್ಲಿ ಕಾಣಿಸಿಕೊಳ್ಳಬಹುದು. ಪೈಲ್ಸ್, ಪಿಸ್ತೂಲ ಹೀಗೆ ಮೂಲಕ್ಕೆ ತೊಂದರೆ … Read more

Blood Pressure: ಇನ್ನು ಬಿಪಿ ಸಮಸ್ಯೆಗೆ ಹೆದರೋದೇ ಬೇಡ ಈ ಟಿಪ್ಸ್ ಅನ್ನು ಫಾಲೋ ಮಾಡಿದ್ರೆ ಸಾಕು ಜನುಮದಲ್ಲಿ ರಕ್ತದೊತ್ತಡದ ಸಮಸ್ಯೆ ಬರೋದಿಲ್ಲ.

ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ಸ್ನೇಹಿತರೆ ಇಂದಿನ ದಿನಗಳಲ್ಲಿ ಬಿ.ಪಿ(BP) ಎಂಬುದು ಸರ್ಫೇಸಾಮಾನ್ಯವಾಗಿದೆ. ಇಂದಿನ ಕಾಲದಲ್ಲಿ ಯಾವುದು ಸಮಸ್ಯೆಯು ಇರುತ್ತಿರಲಿಲ್ಲ ಆದರೆ ಇತ್ತೀಚಿನಗಳಲ್ಲಿ 60 ಕ್ಕಿಂತ ಕಡಿಮೆ ವಯಸ್ಸಿನವರೆಗೂ ಕೂಡ ಬಿಪಿ(Blood Pressure) ಎಂಬ ಮಹಾಕಾಯಿಲೆ ಪುಟ ವಯಸ್ಸಿನಲ್ಲೆ ಬಂದುಬಿಡುತ್ತದೆ. ಯಾವ ಆಹಾರದ ಕ್ರಮವನ್ನು ಪಾಲಿಸಬೇಕು ಹೇಗೆ ನಮ್ಮ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಇಂದು ತಿಳಿಸಲಿದ್ದೇವೆ, ಕಲುಷಿತ ಆಹಾರದಿಂದ ಕೂಡ ಬರುತ್ತದೆ ಇನ್ನು ಕೆಲವರಿಗೆ ಪಿತ್ರಾರ್ಜಿತವಾಗಿಯೂ ಕೂಡ ಬರುತ್ತದೆ. ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳಬೇಕು … Read more

ಒಡೆದ ಹಿಮ್ಮಡಿಗೆ ಈ ಮನೆನದ್ದು ಬಳಸಿ ಕೇವಲ 3 ದಿನದಲ್ಲಿ ಬದಲಾವಣೆ ನೋಡಿ.

ಪಾದದ ಬಿರುಕು ಬಿಟ್ಟಿರುವವರಿಗೆ ಇಲ್ಲಿದೆ ಉತ್ತಮವಾದ ಮನೆ ಮದ್ದು!! ಸ್ನೇಹಿತರೆ ಕೈಕಾಲು ಹೊಡೆಯುವುದು ಹಿಮ್ಮಡಿ ಹೊಡೆಯುವುದು ಸಾಮಾನ್ಯ. ನಮ್ಮ ಹಿಮ್ಮಡಿಯೂ ಹೊಡೆಯುವುದರಿಂದ ನಡೆಯುವುದಕ್ಕೂ ಆಗುವುದಿಲ್ಲ ಇನ್ನೂ ಕೆಲವರಿಗೆ ರಕ್ತವು ಬರುತ್ತಾ ಇರುತ್ತದೆ ಜೊತೆಗೆ ಇದನ್ನು ನೋಡಲು ಸುಂದರವಾಗಿಯು ಇರುವುದಿಲ್ಲ ಸಾಮಾನ್ಯವಾಗಿ ಹಿಮ್ಮಡಿ ಒಡೆಯುವುದು ತೇವಾಂಶವು ಕಡಿಮೆಯಾದ ಕಾರಣ. ನಿರ್ಲಕ್ಷ್ಯದಿಂದಾಗಿ, ವಿಶೇಷವಾಗಿ ಚಳಿಗಾಲದಲ್ಲಿ, ತೇವಾಂಶವು ನಿಮ್ಮ ಪಾದಗಳಿಂದ ಹೊರಬರುತ್ತದೆ. ಇದರಿಂದಾಗಿ ನೀವು ಬಿರುಕು ಬಿಟ್ಟ ಹಿಮ್ಮಡಿಗಳು ಮತ್ತು ಸುಲಭವಾಗಿ ಗುರಿಯಾಗುತ್ತೀರಿ. ಜನರು ಮುಖದ ಆರೈಕೆಗೆ ಕೊಡುವ ಕಾಳಜಿಯನ್ನು ಪಾದದ … Read more

ಹಲ್ಲು ನೋವಿಗೆ ಶಾಶ್ವತ ಪರಿಹಾರ, ಈರುಳ್ಳಿ & ಸೋಡವನ್ನು ಒಮ್ಮೆ ಬಳಸಿ ನೋಡಿ ಹಲ್ಲು ನೋವನ್ನು ಶಾಶ್ವತವಾಗಿ ದೂರ ಉಳಿಯುತ್ತದೆ.

  ಸ್ನೇಹಿತರೆ ಇಂದು ನಾವು ಅಲ್ಲಿನ ನೋವಿಗೆ ಅಥವಾ ಅಲ್ಲ ಸಮಸ್ಯೆಗಳಿಗೆ ಮನೆಮದ್ದನ್ನು ಮಾಡುವ ವಿಧಾನವನ್ನು ನೋಡೋಣ ಸಾಮಾನ್ಯವಾಗಿ ಹಲ್ಲು ನೋವು ಎಲ್ಲರಿಗೂ ಕಾಡುತ್ತದೆ ಹಲ್ಲನ್ನು ಚೆನ್ನಾಗಿ ಸ್ವಚ್ಛಗಳು ಸ್ವಚ್ಛಗೊಳಿಸಲಿಲ್ಲ ಅಂದರೆ, ಸರಿಯಾದ ಆರೈಕೆ ಬಾಳುವುದಿಲ್ಲ ಅಂದರೆ ಹಲ್ಲು ನೋವುಗಳು ಬರುತ್ತದೆ. ಹಲ್ಲನ್ನು ಯಾವ ಸಮಯಕ್ಕೆ ಉಜ್ಜಬೇಕು ಊಟ ತಿಂದ ನಂತರ ಬಾಯಿ ಮುಕ್ಕಳಿಸಬೇಕು ಬೇಡವೋ ಇದರ ಬಗ್ಗೆಯೂ ಸರಿಯಾಗಿ ತಿಳಿದಿರುವುದಿಲ್ಲ ಸಾಧ್ಯತೆಗಳು ಹೆಚ್ಚಾಗಿ ಇದ್ದಾವೆ. ಈಗಿನ ಉಪಹಾರದ ಕಾರಣದಿಂದ ಇರಬಹುದು ಅಥವಾ ಬ್ಯುಸಿಯಾದ ದಿನಗಳಿಂದ ಇರಬಹುದು … Read more

ಎಳ ನೀರಲ್ಲಿ ಇದನ್ನು ಸ್ವಲ್ಪ ಇದನ್ನು ಬೆರೆಸಿ ಕುಡಿದ್ರೆ ಸಾಕು ಸಕ್ಕರೆ ಕಾಯಿಲೆ ಜನ್ಮದಲ್ಲೂ ಹತ್ತಿರ ಸುಳಿಯುವುದಿಲ್ಲ.

  ಯಾವುದೇ ಒಂದು ಸಮಸ್ಯೆಯೂ ಬಂದ ಮೇಲೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರ ಬದಲು ಯಾವುದೇ ಸಮಸ್ಯೆ ಬಾರದಂತೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಉತ್ತಮ ಎಂದು ಹೇಳಬಹುದು. ಅದೇ ರೀತಿ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಸಕ್ಕರೆ ಕಾಯಿಲೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಹೆಚ್ಚಾಗುತ್ತಿದ್ದು ಈ ಸಮಸ್ಯೆ ಬಂದ ನಂತರ ಇದನ್ನು ಗುಣಪಡಿಸಿಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಹಾಗೂ ಕೆಲವೊಂದು ಆಹಾರ ಪದ್ಧತಿಯಲ್ಲಿ ನಿಯಮಗಳನ್ನು ಅನುಸರಿಸುವುದರ ಮುಖಾಂತರ ಈ ಒಂದು ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅದಕ್ಕೂ … Read more

ಕಪ್ಪು ಕಲೆ, ಹೈಪರ್ ಪಿಗ್ಮೇಂಟೇಷನ್ ಯಾವುದೇ ಬಗೆಯ ಚರ್ಮ ಸಮಸ್ಯೆ ಇರಲಿ ತಪ್ಪದೆ ಈ ಮನೆಮದ್ದು ಬಳಸಿ 7 ದಿನದಲ್ಲಿ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ ನಿಜಕ್ಕೂ ನೀವೇ ಆಶ್ಚರ್ಯ ಪಡ್ತಿರಾ.

  ಸ್ನೇಹಿತರೆ ಇಂದು ನಾವು ಮೇಲಾಸ್ಮ, ಕಪ್ಪು ಚುಕ್ಕಿಗಳು, ಡಾರ್ಕ್ ಪಿಗ್ಮೆಂಟೇಷನ್ ಗಳಂತಹ ಚರ್ಮದ ಕಾಯಿಲೆಗೆ ಸುಲಭ ಹಾಗೂ ಉತ್ತಮವಾದ ಮನೆಮದ್ದನು ಮಾಡುವ ಬಗ್ಗೆ ನೋಡೋಣ. ಮೆಲಸ್ಮಾ ಸಾಮಾನ್ಯವಾಗಿ ನಿಮ್ಮ ಕೆನ್ನೆ, ಮೂಗು, ಗಲ್ಲದ, ಮೇಲಿನ ತುಟಿ ಮತ್ತು ಹಣೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಕೆಲವೊಮ್ಮೆ ನಿಮ್ಮ ತೋಳುಗಳು, ಕುತ್ತಿಗೆ ಮತ್ತು ಬೆನ್ನಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಸೂರ್ಯನ ಬೆಳಕಿಗೆ ಒಡ್ಡಿಕೊಂಡ ನಿಮ್ಮ ಚರ್ಮದ ಯಾವುದೇ ಭಾಗವನ್ನು ಮೆಲಸ್ಮಾ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಮೆಲಸ್ಮಾ ಹೊಂದಿರುವ … Read more