ಕಣ್ಣಿನ ಸುತ್ತಲೂ ಇರುವ ಡಾರ್ಕ್ ಸರ್ಕಲ್ಸ್ ದೂರ ಮಾಡಲು ಈ ಮನೆಮದ್ದು ಹಚ್ಚಿ ಸಾಕು‌. ಎರಡೇ ದಿನಕ್ಕೆ ಕಪ್ಪು ಕಲೆ ನಿವಾರಣೆಯಾಗುತ್ತೆ.

  ಡಾರ್ಕ್ ಸರ್ಕಲ್ಸ್ ಗಳನ್ನು ದೂರ ಮಾಡಲು ಇಲ್ಲಿವೆ ಸರಳವಾದ ಮನೆಮದ್ದುಗಳು. ಸಾಮಾನ್ಯವಾಗಿ ಎಲ್ಲಾ ಜನರಲ್ಲಿ ಕಾಡುವಂತಹ ಸಮಸ್ಯೆ ಎಂದರೆ ಡಾರ್ಕ್ ಸರ್ಕಲ್. ಕಣ್ಣಿನ ಸುತ್ತ ಇರುವ ಕಪ್ಪು ಭಾಗವನ್ನು ಡಾರ್ಕ್ ಸರ್ಕಲ್ ಎಂದು ಕರೆಯುತ್ತೇವೆ. ಹೈಪರ್ಪಿಗ್ಮೆಂಟೇಶನ್‌ಗೆ ಕಾರಣವಾಗುವ ಸಂಕುಚಿತ ರಕ್ತನಾಳಗಳಿಂದ ಅಥವಾ ಕಣ್ಣುಗಳ ಸುತ್ತಲಿನ ಚರ್ಮವು ತೆಳುವಾಗುವುದರಿಂದ ಕಣ್ಣುಗಳ ಕೆಳಗಿರುವ ಪ್ರದೇಶವು ಗಾಢವಾಗಿ ಕಾಣಿಸಬಹುದು. ಆಯಾಸ ಮತ್ತು ನಿದ್ರೆಯ ಕೊರತೆಯಿಂದಾಗಿ ಕಪ್ಪು ವೃತ್ತಗಳು ಉಂಟಾಗುತ್ತವೆ ಎಂದು ಜನರು ಭಾವಿಸುತ್ತಾರೆ. ಇದು ಒಂದು ಕಾರಣವಾಗಿದ್ದರೂ ಸಹ, ಅಲರ್ಜಿಗಳು … Read more

ಮುಖದ ಮೇಲೆ ಇರುವ ಮೊಡವೆಯನ್ನು ನಿವಾರಣೆ ಮಾಡಲು ಈ ನೈಸರ್ಗಿಕ ಮನೆಮದ್ದು ಬಳಸಿ ಸಾಕು 3 ದಿನಕ್ಕೆ ಮೊಡವೆ ಸಂಪೂರ್ಣ ಮಾಯವಾಗುತ್ತೆ.

  ಕೇವಲ ಮೂರು ದಿನಗಳಲ್ಲಿ ಈ ಮನೆಮದ್ದನ್ನೂ ಉಪಯೋಗಿಸಿ, ಮೊಡವೆಗಳಿಂದ ದೂರ ಉಳಿಯಬಹುದು ಸ್ನೇಹಿತರೆ ಇಂದು ನಾವು ನಮ್ಮ ಮುಖದ ಮೇಲಿರುವಂತಹ ಮೊಡವೆಗಳ ಓಡಿಸುವ ಮನೆಮದ್ದನ್ನು ನೋಡೋಣ. ಸಾಮಾನ್ಯವಾಗಿ ಮೊಡವೆಗಳು ಪ್ರಕೃತಿಯಲ್ಲಿರುವಂತಹ ಧೂಳಿಂದ ಇರಬಹುದು, ನಾವು ತಿನ್ನುವ ಜಿಡ್ಡಿನ ಅಂಶದ ಆಹಾರ ವಿರಬಹುದು, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಬದಲಾವಣೆಗಳಿರಬಹುದು ಹೀಗೆ ನಾನಾತರಹದ ಕಾರಣಗಳಿಂದ ನಮ್ಮ ಮುಖದ ಮೇಲೆ ಆವರಿಸಿಕೊಳ್ಳುತ್ತದೆ ಜೊತೆಗೆ ನಮ್ಮ ತಲೆಯಲ್ಲಿ ಆಗುವ ಒಟ್ಟುಗಳಿಂದ ಕೂಡ ಹೆಚ್ಚಾಗುತ್ತದೆ. ಇನ್ನು ಬಿಸಿಲಿಂದ ಓಡಾಡುವಾಗ ಜಿಟಿನಂಶದ ಪ್ರಭಾವದಿಂದ … Read more

ನೈಸರ್ಗಿಕವಾಗಿ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಈ ಮನೆಮದ್ದು ಬಳಸಿ ಸಾಕು, ಒಂದೇ ಬಾರಿಗೆ ಕಪ್ಪಗೆ ಇರುವ ಕೈ ಕಾಲು ಬಿಳಿಯಾಗುತ್ತದೆ.

ಇವತ್ತಿನ ಬಹಳ ಇಂಟರೆಸ್ಟಿಂಗ್ ವಿಷಯ ಏನೆಂದರೆ, ನಮ್ಮ ಲೇಖನದಲ್ಲಿ ನಮ್ಮ ತ್ವಚೆಯ ಹೊಳಪನ್ನು ಹೇಗೆ ಹೆಚ್ಚಿಸುವುದು ಅಥವಾ ನಮ್ಮ ಕಪ್ಪು ತ್ವಚೆಯನ್ನು ಹೇಗೆ ಬಿಳುಪಾಗಿಸುವುದು ಎಂದು ನೋಡೋಣ. ನಮ್ಮ ಚರ್ಮವು ಕಪ್ಪಗಲು ನಾನಾ ತರಹದ ಹಲವು ಕಾರಣಗಳು ಇದ್ದಾವೆ, ಕೆಲವೊಂದು ಮೆಡಿಕೇಷನ್ಸ್ ಗಳಿಂದ ಇರಬಹುದು ಇನ್ನೂ ಕೆಲವೊಂದು ಟ್ಯಾನ್ ಆಗುವ ಕಾರಣದಿಂದ ಇರಬಹುದು ಇನ್ನು ಗರ್ಭವಸ್ಥೆಯಲ್ಲಿ ಕೆಲವು ಹಾರ್ಮೋನ್ ಗಳ ಬದಲಾವಣೆಗಳಿಂದ ಚರ್ಮದ ಕಾಂತಿಯು ಹಾಗೂ ಬಣ್ಣವು ಬದಲಾಗುತ್ತದೆ. ಕೆಲವೊಬ್ಬರಿಗೆ ತುಂಬಾ ದಿನಗಳ ಕಾಲ ಹೋಗದೆ ಅದೇ … Read more

ಮೇಷ ರಾಶಿಯ 2023 ರ ವಾರ್ಷಿಕ ಭವಿಷ್ಯ. ಈ ವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತ.?

  ಮೇಷ ರಾಶಿಯವರಿಗೆ 2023ರಲ್ಲಿ ಬಹಳ ಆದಾಯದ ಸಂಗತಿ ಒದಗಿ ಬರಲಿದೆ. ಮೇಷ ರಾಶಿಯವರು ಈಗಾಗಲೇ 2020 ರ ಎರಡರಲ್ಲಿ ಬಹಳ ನಷ್ಟವನ್ನು ಹಾಗೂ ಕಷ್ಟವನ್ನು ಅನುಭವಿಸಲಿದೆ ಅನುಭವಿಸಿದ್ದೀರಿ ಆದರೆ 2023ರ ವರ್ಷ ನಿಮ್ಮ ಉಜ್ವಲವಾದ ಭವಿಷ್ಯಕ್ಕೆ ದಾರಿಯಾಗಲಿದೆ. ಈ ವರ್ಷ ನಿಮ್ಮ ಎಲ್ಲ ಚಿಂತನೆಗಳು ಈಡೇರಲಿವೆ ಅಲ್ಲದೆ ಗೆಲ್ಲ ಕಾರ್ಯಗಳು ಬಹಳ ಸುಗಮವಾಗಿ ಸಾಗಲಿದೆ. ಇದೆಲ್ಲದಕ್ಕೂ ಮುಖ್ಯ ಕಾರಣ ಎಂದರೆ ಯಥೇಚ್ಛವಾಗಿ ಬದಲಾಗಬಹುದು ಆಗಲಿದೆ ಹೌದು 2023ರಲ್ಲಿ ಮೇಷ ರಾಶಿಯಲ್ಲಿ ರಾಹು ಇದ್ದಾನೆ ಜೊತೆಗೆ ಕೇತು … Read more

ಸಾಲ ಪಡೆದ ಸ್ನೇಹಿತ ಹಣ ವಾಪಸ್ ಕೊಡ್ತಿಲ್ವ.? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ.!

  ಸ್ನೇಹಿತರೆ ಪ್ರಪಂಚಾದ್ಯಂತ ಎಲ್ಲರಲ್ಲಿ ಸದಾ ಒಂದಲ್ಲ ಒಂದು ರೀತಿಯ ಸಾಲಗಳು ಕಾಡುತ್ತಲೇ ಇರುತ್ತದೆ ಅದು ಚಿಕ್ಕದಾಗಬಹುದು ದೊಡ್ಡದಾಗಿರಬಹುದು ಹೌದು ಸಾಲ ಎಂದಲ್ಲಿ ಕೆಲವು ಬಡತನದ ಹಸಿವು ಇರಬಹುದು, ಕೆಲವೊಂದು ಕಡೆ ಚಟವಿರಬಹುದು ಇನ್ನೊಂದು ಕಡೆ ಸಾಲ ಎನ್ನುವುದು ಎಲ್ಲವನ್ನು ಮೀರಿ ನಿಂತಿರುತ್ತದೆ. ಒಂದು ಘಟಕದ ವ್ಯಕ್ತಿ, ಸಂಸ್ಧೆ ಸಾಲವನ್ನು ವಿಸ್ತರಿಸುವುದು ಮತ್ತೊಂದು ಘಟಕದ ಅನುಮತಿ ಪಡೆದು ಹಣವನ್ನು ಮುಂದಿನ ಒಂದು ದಿನಾಂಕದಂದು ಮತ್ತೆ ಮರಳಿ ಪಡೆಯುವುದು. ಸಾಲವನ್ನು ವ್ವಯಕ್ತಿಕ ಅಥವಾ ನಿಜವಾದ ಎಂದು ಬೇರ್ಪಡಿಸಲಾಗಿದೆ. ವ್ಯಕ್ತಿಯ … Read more

ಸ್ವಂತ ಮನೆ ಕಟ್ಟುವ ಅಥವಾ ನಿವೇಶನವನ್ನು ಖರೀದಿಸುವ ಆಸೆ ಇದ್ದಾರೆ, ಭೂವರಹ ಸ್ವಾಮಿಯ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ವರ್ಷದ ಒಳಗೆ ನಿಮ್ಮ ಆಸೆ ಇಡೇರುತ್ತದೆ.

  ಸ್ನೇಹಿತರೆ ನಮ್ಮ ಭಾರತಾದ್ಯಂತ ಪೂರ ಪುರಾಣ ಕಥೆಗಳ ಇತಿಹಾಸವೇ ಇದೆ ಪ್ರತಿಯೊಂದು ಮಣ್ಣಿನಲ್ಲಿ ಹಾಗೂ ಕಲ್ಲಿನಲ್ಲು ಪುರಾಣಗಳ ಸತ್ವವೇ ತುಂಬಿದೆ ಅಲ್ಲದೆ ಅದಕ್ಕೆ ಪುರಾವೆಗಳು ಕೂಡ ನಾವು ಕಂಡಿದ್ದೇವೆ ಅದೇ ರೀತಿ ನಮ್ಮ ಕರ್ನಾಟಕವು ಕೂಡ ಇತಿಹಾಸಗಳನ್ನು ತುಂಬಿಕೊಂಡಿದೆ ಹೌದು ಎಷ್ಟು ಹಳೆಯ ದೇವಸ್ಥಾನಗಳು ನಮ್ಮ ಒಂದೊಂದು ಜಿಲ್ಲೆಯಲ್ಲೂ ಕೈಬಿಸಿ ಕರೆಯುತ್ತದೆ. ಆ ಪೈಕಿ ಇಂದು ಒಂದು ವಿಶಿಷ್ಟವಾದ ಪೌರಾಣಿಕ ಕಥೆಯನ್ನು ಹೊಂದಿರುವಂತಹ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಹೌದು ನಮ್ಮ ಹಿಂದಿನ ಸಂಚಿಕೆಯಲ್ಲಿ ಮೈಸೂರು ಜಿಲ್ಲೆ … Read more

ರಾಯರ ದರ್ಶನ ಪಡೆಯೋದು ತುಂಬಾ ಸುಲಭ, ಕೇವಲ 450 ರೂಪಾಯಿ ಇದ್ರೆ ಸಾಕು ಮಂತ್ರಾಲಯಕ್ಕೆ ಹೋಗಿ ಬರಬಹುದು ಹೇಗೆ ಗೊತ್ತ.?

ಶ್ರೀ ಗುರು ರಾಘವೇಂದ್ರ ಸ್ವಾಮಿ. ಮಂತ್ರಾಲಯ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಯ ಭಾಗದಲ್ಲಿರುವಂತಹ ಪವಿತ್ರವಾದ ಕ್ಷೇತ್ರ. ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಆಂಧ್ರ ಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯವಾಗಿದೆ. ಈ ದೇವಾಲಯದ ವಿಶೇಷತೆಗಳ ಬಗ್ಗೆ ತಿಳಿಯೋಣ. ಇಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನಂ ಇದೆ. ಶ್ರೀ ಗುರು ರಾಘವೇಂದ್ರ ಸ್ವಾಮಿ ಹಿಂದೂ ಧರ್ಮದಲ್ಲಿ … Read more

ವಿನೋದ್ ರಾಜ್ ಕುಮಾರ್ ತಂದೆ ಬೇರೆ ಯಾರೋ ಎಂದು ಟೀಕೆ ಮಾಡೋರಿಗೆ ಇಲ್ಲಿದೆ ನೋಡಿ ಉತ್ತರ, ವಿನೋದ್ ರಾಜ್ ಹೇಳಿದ ಈ ಮಾತು ಕೇಳಿದ್ರೆ ಅರ್ಥ ಆಗುತ್ತೆ.

  ವಿನೋದ್ ರಾಜ್ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಂದಿನ ಕಾಲದ ಲ್ಲಿಯೇ ಡ್ಯಾನ್ಸ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಬಂದಂತಹ ಮೊದಲ ಕನ್ನಡಿಗ ಎಂದು ಹೆಸರ ನ್ನು ಪಡೆದಂತಹ ವಿನೋದ್ ರಾಜ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯುತ್ತಮ ನಟನಾಗಿ ಅಭಿನಯಿಸುತ್ತಿದ್ದರು ಆದರೆ ಅವರು ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯಾದಂತಹ ಸಿನಿಮ ಕ್ಷೇತ್ರಕ್ಕೆ ಬಾರದೆ ತಮ್ಮ ತಾಯಿಯನ್ನು ನೋಡಿಕೊಳ್ಳು ವುದರಲ್ಲಿ ಹೆಚ್ಚಾಗಿ ನಿರತರಾಗಿದ್ದಾರೆ. ಅದಕ್ಕೂ ಮುನ್ನ ಲೀಲಾವತಿ ಅವರು … Read more

ಅಪ್ಪು ನಟಿಸಬೇಕಿದ್ದ ದ್ವಿತ್ವ ಚಿತ್ರ ಈಗ ಯಾರ ಪಾಲಾಗಿದೆ ಗೊತ್ತ.? ಅಪ್ಪು ಬದಲು ಈ ಸ್ಟಾರ್ ನಟ ಅಭಿನಯಿಸುತ್ತಿದ್ದಾರೆ.

  ಪುನೀತ್ ರವರು ಈಗಾಗಲೇ ಕನ್ನಡ ಚಿತ್ರರಂಗವನ್ನು ಅ.ಗ.ಲಿ ಒಂದು ವರ್ಷ ಕಳೆದಿದೆ ಆದರೂ ಈ ಮುಂಚೆ ಅವರು ಇದ್ದಾಗ ಸಹಿ ಮಾಡಿದ ಚಿತ್ರಗಳು ಇನ್ನೂ ಚಿತ್ರೀಕರಣವನ್ನು ಮುಗಿಸಲಿಲ್ಲ ಎನ್ನಬಹುದು. ಪುನೀತ್ ರವರು ತಮ್ಮ ಕರ್ನಾಟಕ ಜನತೆಯ ಹಾಗೂ ಚಿತ್ರರಂಗವನ್ನು ತೊರೆದು ಎಲ್ಲರಿಂದ ದೂರ ಹೋಗಿರುವುದು ಕನ್ನಡಿಗರಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರೆ ಸುಳ್ಳಾಗುವುದಿಲ್ಲ ಇಂತಹ ಪಟ್ಟಿಯಲ್ಲಿ ಪವನ್ ರವರ ದ್ವಿತ್ವ ಚಿತ್ರವು ಒಂದು. ಹೌದು ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಲು … Read more

ಮದುವೆಯಾಗಿ ಬರೋಬ್ಬರಿ 22 ವರ್ಷದ ನಂತರ ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಮದುವೆ ಲಗ್ನ ಪತ್ರಿಕೆ. ಅಂತದೇನಿದೆ ಗೊತ್ತ.! ಈ ಲಗ್ನ ಪತ್ರಿಕೆಯಲ್ಲಿ.

  ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ ರೂಪದಲ್ಲಿ … Read more