ಮದುವೆಯಾಗಿ ಬರೋಬ್ಬರಿ 22 ವರ್ಷದ ನಂತರ ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಮದುವೆ ಲಗ್ನ ಪತ್ರಿಕೆ. ಅಂತದೇನಿದೆ ಗೊತ್ತ.! ಈ ಲಗ್ನ ಪತ್ರಿಕೆಯಲ್ಲಿ.

ಅಪ್ಪು ಅಶ್ವಿನಿ ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ … Read more

ಹಳದಿ ಹಲ್ಲನ್ನು ಬಿಳಿ ಹಲ್ಲುಗಳನ್ನಾಗಿ ಮಾಡಲು ಈ ಮನೆಮದ್ದು ಬಳಸಿ ಸಾಕು ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಸಿಗುತ್ತೆ.

  ಸ್ನೇಹಿತರೆ ಇಂದು ನಾವು ನಮ್ಮ ಹಲ್ಲುಗಳನ್ನು ಬಿಳುಪಾಗಿ ಮಾಡುವ ಮನೆಮದ್ದನ್ನು ಮಾಡುವ ವಿಧಾನವನ್ನು ನೋಡೋಣ. ಹಳದಿ ಹಲ್ಲುಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ, ವಯಸ್ಸಾದಂತೆ ದಂತಕವಚವು ಧರಿಸುವುದರಿಂದ ಮತ್ತು ದಂತದ್ರವ್ಯದ ಹಲ್ಲುಗಳು ಹಳದಿಯಾಗುತ್ತವೆ, ದಂತಕವಚದ ಕೆಳಗಿನ ಕ್ಯಾಲ್ಸಿಫೈಡ್ ಪದರವು ಬಹಿರಂಗಗೊಳ್ಳುತ್ತದೆ. ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ನೀವು ಬಯಸಿದರೆ ಹಳದಿ ಬಣ್ಣವನ್ನು ತಡೆಗಟ್ಟಲು ಹಲವಾರು ವಿಧಾನಗಳನ್ನು ಆಯ್ಕೆ ಮಾಡಬಹುದು. ಇವುಗಳಲ್ಲಿ ಹಲವು ಮನೆಮದ್ದುಗಳು ಮತ್ತು ಕೌಂಟರ್ ಉತ್ಪನ್ನಗಳಾಗಿವೆ. ಹಳದಿ ಬಣ್ಣವನ್ನು ಕಡಿಮೆ ಮಾಡಲು ಮತ್ತು ನಿಮಗೆ ಪ್ರಕಾಶಮಾನವಾದ ಸ್ಮೈಲ್ … Read more

ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಹೇಳಿರುವ ಖಡಕ್ ಡೈಲಾಗ್ ಮತ್ತು ಡಾನ್ಸ್ ಗೆ ಫಿದಾ ಆದ ಕನ್ನಡ ಜನತೆ ವೀಡಿಯೋ ನೋಡಿ.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕಳಶದಂತೆ ರಾರಾಜಿಸುತ್ತಿದ್ದಂತಹ ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದೇ ಹೇಳಬಹುದು. ಮನಸ್ಸಿನಿಂದ ಶ್ರೀಮಂತರಾಗುವುದು ತುಂಬಾ ಕಷ್ಟ ಆದರೆ ಪುನೀತ್ ರಾಜ್‌ಕುಮಾರ್ ಅವರು ಮನಸ್ಸು ಪರಿಶುದ್ಧವಾಗಿತ್ತು ಕಷ್ಟ ಎಂದು ಬಂದವರಿಗೆ ಸಾಂತ್ವನ ಹೇಳುವಂತಹ ಕೈಗಳು ಅಪ್ಪು ಅವರದಾಗಿತ್ತು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಜೀವಸಿದ ಅಪ್ಪು ಅವರು ನಮ್ಮನ್ನು ಅ’ಗ’ಲಿದ ನಂತರ ಅವರೊಬ್ಬರು ದೇವತಾ ಮನುಷ್ಯ ಎಂದು ನಮಗೆಲ್ಲರಿಗೂ ತಿಳಿಯಿತು. ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು … Read more

ಅಭಿಷೇಕ್ ಅಂಬರೀಶ್ ಅವರು ವಯಸ್ಸಿನಲ್ಲಿ ತಮಗಿಂತ ದೊಡ್ಡವರನ್ನು ಮದುವೆಯಾಗುತ್ತಿರಲು ಕಾರಣ ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ.

ಇಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲಾಗುತ್ತಿರುವ ವಿಷಯ ಎಂದರೆ ಅದು ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ್ಯದ ಬಗ್ಗೆ ಹೌದು ಅಭಿಷೇಕ್ ಅಂಬರೀಷ್ ಅವರು ಯಾವಾಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಹಾಗೆ ಯಾವ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾರೆ ಮದುವೆ ಯಾವಾಗ ಎಂಬ ವಿಚಾರದ ಬಗ್ಗೆ ಹೆಚ್ಚು ವೈರಲ್ ಆಗುತ್ತಿದೆ. ಅಭಿಷೇಕ್ ಅವರು ಮದುವೆಯಾಗಿದ್ದಿರುವಂತಹ ಹುಡುಗಿಯ ಹೆಸರು ಅವಿವ, ಈ ಅವಿವ ಸಖತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ 44 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಡಿಸೆಂಬರ್‌ … Read more

ಅಪ್ಪು ಜೊತೆ ಆಕ್ಟ್ ಮಾಡಲು ಆಫರ್ ಸಿಕ್ರು ಅದನ್ನು ತಿರಸ್ಕರಿಸಿದ ಮೇಘಾನ ರಾಜ್ ಕಾರಣವೇನು ಗೊತ್ತ.?

ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಪುನೀತ್ ರಾಜ್‌ಕುಮಾರ್ ಅವರು ನೀಡಿರುವಂತಹ ಕೊಡುಗೆ ಅಪಾರವಾದದ್ದು ತಮ್ಮ ನಟನೆಯ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು ಎಂದರೆ ತಪ್ಪಾಗುವುದಿಲ್ಲ, ಪುನೀತ್ ರಾಜ್‌ಕುಮಾರ್ ಯಾವುದೇ ಪಾತ್ರವನ್ನು ಕೊಟ್ಟರು ಸಹ ಲೀಲಾ ಜಲವಾಗಿ ನಿರ್ವಹಿಸುತ್ತಾ ಇದ್ದರು ಹಾಗೆಯೇ ಎಲ್ಲಾ ಜವಾಬ್ದಾರಿಗಳನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವರು ಬದುಕಿದ್ದಂತಹ ಸಮಯದಲ್ಲಿ ತಿಳಿದಿರುವುದಕ್ಕಿಂತ ಅವರು ನಮ್ಮೆಲ್ಲರನ್ನು ಅ’ಗ’ಲಿ’ದ ನಂತರ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳು ನಮಗೆ … Read more

ಅಭಿಷೇಕ್ ಅಂಬರೀಶ್ ಅವರನ್ನು ಕೈ ಹಿಡಿಯುತ್ತಿರುವ ಹುಡುಗಿ ಇವರೇ ನೋಡಿ.

ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಎಂದೇ ಕರೆದಿಕೊಂಡಂತಹ ಅಂಬರೀಶ್ ಅವರು ತಮ್ಮ ಖಡಕ್ ಮಾತು ಮತ್ತು ಲುಕ್ ನಿಂದ ಜನಪ್ರಿಯರಾಗಿ ಅತ್ತೆ ಯಥೇಚ್ಛವಾದಂತಹ ಅಭಿಮಾನಿ ಬಳಗವನ್ನು ಹೊಂದಿದ್ದರು. ಅಂಬರೀಶ್ ಅವರು ನಮ್ಮೆಲ್ಲರನ್ನು ಹಗಲಿದರು ಸಹ ಇಂದಿಗೂ ಅವರಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಸಹ ನೋಡಲು ತಂದೆಯ ಹೋಲಿಕೆಯಲ್ಲಿ ಕಾಣುತ್ತಾರೆ ಇದೀಗ ಎಲ್ಲೆಡೆ ಅಭಿಷೇಕ್ ಅವರ ಮದುವೆ ಯಾವಾಗ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ ಯಾವುದೇ ಒಂದು ಸಂದರ್ಶನಕ್ಕೆ ಸುಮಲತಾ ಅಂಬರೀಶ್ … Read more

ಆಗ ವರ್ಷಕ್ಕೆ 35 ಸಿನಿಮಾ ಆಫರ್ ಗಳು ಬರುತ್ತಿದ್ದವು, ಆದರೆ ಮದುವೆಯಾದ ನಂತರ ಒಂದು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಟಿ ಐಂದ್ರಿತಾ ರೇ.

ನಟಿ ಐಂದ್ರಿತಾ ಮೂಲತಃ ರಾಜಸ್ಥಾನದ ಉದಯ್‌ಪುರದವರು. ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರಿತಾ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟ ಮೇಲೆ ಅಪ್ಪಟ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಕನ್ನಡ ಹುಡುಗನನ್ನೇ ಮದುವೆ ಆಗಿ ಇಲ್ಲಿಯೇ ಸೆಟ್ಲ್‌ ಆಗಿದ್ದಾರೆ ಕನ್ನಡ ಸಿನಿಮಾಗಳ ಜೊತೆ ಅಪರೂಪಕ್ಕೆ ಬೆಂಗಾಲಿ, ಹಿಂದಿ ಸಿನಿಮಾಗಳಲ್ಲೂ ಅವರು ನಟಿಸುತ್ತಾರೆ. ಒಂದು ಕಾಲದಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿ ಇಂತಿದ್ದಂತಹ ಐಂದ್ರಿತಾ ರೇ ಅವರು ತದನಂತರ ಸಿನಿಮಾ ಆಫರ್ ಗಳು ಕಡಿಮೆಯಾಗುತ್ತಾ ಹೋದವು. ತಮ್ಮ ನಟನೆ ಹಾಗೂ ಚಾರ್ಮ್, ಸೌಂದರ್ಯದ ಮೂಲಕ ಅತಿ … Read more

ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್.

ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಅತಿ ದೊಡ್ಡ ನಷ್ಟ ಎಂದು ಹೇಳಬಹುದು ಹೌದು ಅಪ್ಪು ಅ’ಗ’ಲಿ’ದ ನಂತರ ಅದೆಷ್ಟೋ ಜನ ನೋವಿನ ಸಾಗರದಲ್ಲಿ ಇದ್ದಾರೆ ಎಂದೇ ಹೇಳಬಹುದು. ಅಭಿಮಾನಿಗಳು ಅಷ್ಟೇ ಅಲ್ಲದೆ ಅಪ್ಪು ಅವರ ಕುಟುಂಬಸ್ಥರು ಸಹ ಈ ಒಂದು ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಪ್ಪು ಅವರು ನಮ್ಮನ್ನು ಅ’ಗ’ಲಿ’ದ ನಂತರ ಮೂರು ಸಿನಿಮಾಗಳು ರಿಲೀಸ್ ಆದವು ಎಲ್ಲ ಸಿನಿಮಾಗಳು ಸಹ … Read more

ಅಪ್ಪು ತಮ್ಮ ಅಣ್ಣನಿಗೆ ಅತ್ಯದ್ಭುತ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದರು. ಈ ವಿಷಯವನ್ನು ಭಾವುಕರಾಗಿ ಹಂಚಿಕೊಂಡ ರಾಘವೇಂದ್ರ ರಾಜಕುಮಾರ್.

ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಒಂದು ವರ್ಷ ಕಳೆದರೂ ಸಹ ಅವರೊಂದಿಗಿನ ನೆನಪು ಇನ್ನೂ ಸಹ ಮಾಸಿಲ್ಲ ಅಚ್ಚಳಿಯದ ಹಾಗೆ ಕನ್ನಡಿಗರ ಮನಸ್ಸಿನಲ್ಲಿ ರಾರಾಜಿಸುತ್ತಿರುವಂತಹ ಅಪ್ಪು ಅವರು ಸರಳತೆಯ ಸಾಹುಕಾರ ಎಂದೇ ಹೆಸರಾಗಿದ್ದರು. ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರೊಂದಿಗೆ ಉತ್ತಮವಾದಂತಹ ಬಾಂಧವ್ಯವನ್ನು ಹೊಂದಿದ್ದರು. ಅಣ್ಣಂದಿರನ್ನು ತಂದೆಯ ಸಮಾನರಾಗಿ ಕಾಣುತ್ತಿದ್ದರು ಅಷ್ಟೇ ಗೌರವವನ್ನು ಸಹ ನೀಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರು ಕುಟುಂಬಕ್ಕೆ ಎಲ್ಲಿಲ್ಲದ ಮಹತ್ವವನ್ನು ನೀಡುತ್ತಿದ್ದರು. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಸಹ ನಿಭಾಯಿಸುತ್ತಾ … Read more

ನಿವೇದಿತ ಗೌಡ ಅವರು ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಚಂದನ್ ಶೆಟ್ಟಿ ಅವರೇ ಕಾರಣವಂತೆ. ಚಂದನ್ ಶೆಟ್ಟಿ ಅವರ ಮಾತು ಕೇಳಿ ಗರಂ ಆದ ನೆಟ್ಟಿಗರು.

ನಮ್ಮ ಕನ್ನಡ ಚಿತ್ರರಂಗದಲ್ಲಿ ಬೇಬಿ ಡಾಲ್ ಎಂದೇ ಕರೆಸಿಕೊಳ್ಳುತ್ತಿರುವಂತಹ ನಿವೇದಿತ ಗೌಡ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ನಿವೇದಿತಾ ಗೌಡ ಅವರು ತೊಟ್ಟಿರುವಂತಹ ಹುಡುಗೆಯನ್ನು ನೋಡಿ ಸಾಕಷ್ಟು ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮೈಸೂರಿನ ಹುಡುಗಿ ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ ದಲ್ಲಿ ಒಂದು ಚಾನ್ಸ್ ಪಡೆದುಕೊಂಡು ಬಿಗ್ ಬಾಸ್ ಗೆ ಹೋದ ನಂತರ ಇವರ ಪಬ್ಲಿಸಿಟಿ ಇನ್ನು ಹೆಚ್ಚಾಗುತ್ತದೆ ಹೌದು ನಿವೇದಿತಾ ಗೌಡ ಅವರು ನೋಡಲು … Read more