ಮೊನ್ನೆಯಷ್ಟೇ ಮದುವೆಯಾದ ಕಮಲಿ ಸೀರಿಯಲ್ ಅನಿಕಾ & ಶಂಭು ಜಾಲಿಮೂಡ್ ನಲ್ಲಿ ಹೇಗೆ ಕಾಲಕಳೆಯುತ್ತಿದ್ದಾರೆ ಈ ವಿಡಿಯೋ ನೋಡಿ

ಪ್ರೀತಿಸಿ ಮದುವೆಯಾದ ಹಲವಾರು ಕಲಾವಿದರ ಪೈಕಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಇರುವಂತಹ ಕಮಲಿ ಧಾರಾವಾಹಿಯ ಶಂಬು ಮತ್ತು ಅನಿಕ ಇಬ್ಬರು ಸಹ ನಟರು ಸಹ ಈ ಒಂದು ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದಾರೆ ಹೌದು ಕಮಲಿ ಧಾರಾವಾಹಿಯ ಈ ಜೋಡಿ ಕೂಡ ರಿಯಲ್‌ ಲೈಫ್‌ನಲ್ಲಿ ಜೋಡಿಯಾಗಿದ್ದಾರೆ. ಜೀ ಕನ್ನಡ ವೀಕ್ಷಕರಿಗೆ ಧಾರಾವಾಹಿ ಗೊತ್ತೇ ಇರುತ್ತದೆ. ಈ ಧಾರಾವಾಹಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಹಳ್ಳಿಯಿಂದ ಓದಲು ನಗರಕ್ಕೆ ಬರುವ ಕಮಲಿ ಎಂಬ ಮುಗ್ಧ ಹೆಣ್ಣುಮಗಳು ಸಿಟಿಯಲ್ಲಿ ಏನೆಲ್ಲಾ … Read more

ಅಪ್ಪು ಬೀಚ್ ನಲ್ಲಿ ಮಾಡಿದ ಬ್ಯಾಕ್ ಫ್ಲಿಪ್ ಸ್ಟಂಟ್ ನೋಡಿ ಹೇಗಿದೆ, ವಿಡಿಯೋ ನಿಜಕ್ಕೂ ರೋಮಾಂಚಕಾರಿ.

ನಟ ಪುನೀತ್ ರಾಜಕುಮಾರ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದೇ ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯ ಎಂದು ಅವರು ವಿಡಿಯೋಗಳ ಮೂಲಕ ತಿಳಿಸುತ್ತಿದ್ದರು ನಟ ಪುನೀತ್ ರಾಜ್‌ಕುಮಾರ್ ಅವರು ಫಿಟ್‌ನೆಸ್‌ಗೆ ಸಾಕಷ್ಟು ಗಮನ ಸೆಳೆದಿದ್ದಾರೆ. ಪ್ರತಿದಿನ ವರ್ಕೌಟ್ ಮಾಡುವುದನ್ನು ಅವರು ತಪ್ಪಿಸುತ್ತಾ ಇರಲಿಲ್ಲ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬುತ್ತಿದ್ದರು. ಅವರ … Read more

62 ವರ್ಷದ ತೆಲಗು ನಟ ಬಾಲಯ್ಯಗೆ 26 ವರ್ಷದ ನಟಿ ರಶ್ಮಿಕಾ ಮೇಲೆ ಈಗಾಲೂ ಕ್ರಾಶ್ ಅಂತೇ.

ಚಿತ್ರರಂಗ ಎನ್ನುವಂತಹದ್ದು ಸಮುದ್ರ ಇದ್ದ ಹಾಗೆ ಇಲ್ಲಿ ಹಲವು ನಟ ನಟಿಯರು ಬಂದು ಯಶಸ್ಸು ಕಾಣದೆ ಹಿಂದೆ ಸರಿದು ಉಂಟು ಆದರೆ ಅನೇಕ ಜನರು ಈ ಒಂದು ಚಿತ್ರರಂಗಕ್ಕೆ ಬಂದು ಯಶಸ್ಸನ್ನು ಕಂಡು ಹಿಂತಿರುಗದ್ದೆ ನೋಡದ ಹಾಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಇದೇ ಸಾಲಿನಲ್ಲಿ ನಟಿ ರಶ್ಮಿಕಾ ಅವರು ಸಹ ಬರುತ್ತಾರೆ ಎಂದೇ ಹೇಳಬಹುದು. ಟಾಲಿವುಡ್, ಬಾಲಿವುಡ್ ನಲ್ಲಿ ಬ್ಯೂಸಿ ಆಗಿರುವ ನಟಿ ರಶ್ಮಿಕಾ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ ಕೇವಲ ಪ್ರೇಕ್ಷಕರನ್ನು ಮಾತ್ರ ತನ್ನತ್ತ ಸೆಳೆಯದೆ … Read more

ದೇವರ ದರ್ಶನ ಮಾಡೋಕು ಮುಂಚೆ ಪುರುಷರು ಶರ್ಟ್ ಮತ್ತು ಬನಿಯನ್ ತೆಗೆದು ಯಾಕೆ ಒಳಗೆ ಹೋಗ್ತಾರೆ ಗೊತ್ತ.? ಇದರ ಹಿಂದಿರುವ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ

ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮ ಭಾರತೀಯ ಸಂಸ್ಕೃತಿ ವಿಭಿನ್ನತೆಯಿಂದ ಕೂಡಿದೆ ಅನೇಕ ಬೇರೆ ದೇಶಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮ ಭಾರತದಲ್ಲಿ ಕೋಟ್ಯಂತರ ದೇವಾಲಯಗಳು ಇದ್ದು ಒಂದೊಂದು ದೇವಾಲಯವು ತನ್ನದೇ ಆದಂತಹ ವೈಶಿಷ್ಟತೆಗಳನ್ನ ಒಳಗೊಂಡಿದೆ ಅದರಲ್ಲಿಯೂ ನಮ್ಮ ದಕ್ಷಿಣ ಭಾರತದ ದೇವಾಲಯಗಳು ತುಂಬಾ ವಿಶಿಷ್ಟತೆಯಿಂದ ಕೂಡಿದೆ. ಒಂದೊಂದು ದೇವಾಲಯವು ಕೂಡ ಪುರಾತನ ಕಥೆಗಳನ್ನ ಒಳಗೊಂಡಿರುತ್ತದೆ ಆ ಒಂದು ದೇವಸ್ಥಾನ ನಿರ್ಮಾಣವಾಗಬೇಕಾದರೆ ತನ್ನದೇ ಆದಂತಹ ಹಿನ್ನೆಲೆಯನ್ನು ಒಳಗೊಂಡು ನಿರ್ಮಾಣವಾಗಿರುತ್ತದೆ. ಭಾರತೀಯರು ದೇವರುಗಳನ್ನು … Read more

ಎರಡು ನಿಮಿಷದಲ್ಲಿ ಕರೆ ಕಟ್ಟಿರುವ ಹಾಗೂ ಹಳದಿ ಹಲ್ಲುಗಳನ್ನು ಬಿಳಿಯಾಗಿಸಬಹುದು. ಈ ಟಿಪ್ಸ್ ಫಾಲೋ ಮಾಡಿ ಸಾಕು.

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಒಂದು ಹಳದಿ ಹಲ್ಲು ಹಾಗೆ ಹಲ್ಲುಗಳ ಹಿಂದೆ ಕರೆಯಾಗಿರುವುದು ಈ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ. ಈ ಒಂದು ಸಮಸ್ಯೆಯನ್ನು ನೀವು ದಂತ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಪರಿಹರಿಸಿಕೊಳ್ಳಬೇಕು ಎಂದೇನೂ ಇಲ್ಲ, ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಸಾಮಾಗ್ರಿಗಳನ್ನು ಉಪಯೋಗ ಮಾಡಿಕೊಂಡು ಈ ಒಂದು ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳಬಹುದು. ನಾವು ಈ ರೀತಿ ಹಳದಿ ಹಲ್ಲುಗಳನ್ನು ಹಾಗೆ ಹಲ್ಲುಗಳು ಕರೆ ಕಟ್ಟಿರುವುದನ್ನು ನಿವಾರಣೆ ಮಾಡಲು ಎರಡು … Read more

ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಆರ್ಯ ವರ್ಧನ್ ಗುರೂಜಿ.

ಬಿಗ್ ಬಾಸ್ ಕನ್ನಡ ಸೀಸನ್ 9 ಈ ಒಂದು ಕಾರ್ಯಕ್ರಮ ತುಂಬಾ ಜನರಿಗೆ ನೆಚ್ಚಿನ ಕಾರ್ಯಕ್ರಮವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಸಹ ಒಳಗೊಂಡಿದ್ದಾರೆ ಅದರಲ್ಲಿ ಆರ್ಯ ವರ್ಧನ್ ಗುರೂಜಿ ಅವರ ನಡವಳಿಕೆ ಅವರ ಮಾತು ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದೆ. ನಮ್ಮ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುವಂತಹ ಗುರೂಜಿ ನಂಬರ್ ಅಂದರೆ ನಾನು, ನಾನು ಎಂದರೆ ನಂಬರ್ ಎನ್ನುವ ಮೂಲಕ ತುಂಬಾ ಹೈಲೆಟ್ ಆಗಿದ್ದಾರೆ. … Read more

ಸಿಂಹ ರಾಶಿಯವರ 2022 ಅಕ್ಟೋಬರ್ ತಿಂಗಳ ಭವಿಷ್ಯ. ಬದುಕನ್ನು ಬದಲಾಯಿಸುವ ಅದೃಷ್ಟವಿದೆ,

ಸಿಂಹ ರಾಶಿಯವರ 2022 ಅಕ್ಟೋಬರ್ ಮಾಸಿಕ ಭವಿಷ್ಯ ನೋಡುವುದಾದರೆ 7, 5, 4, 12, 17, 22, 24, 26 ಈ ತಿಂಗಳ ಶುಭ ದಿನಗಳಾಗಿವೆ. ಈ ತಿಂಗಳಲ್ಲಿ ನೀವು ಕೆಲವೊಂದು ನೇರವಾಗಿ ಹಾಗೂ ಕಠೋರವಾಗಿ ಮಾತನಾಡುತ್ತೀರಾ ಹಾಗೂ ಎಲ್ಲಾ ಮಾತಿನಲ್ಲಿ ಬಹಳ ನಿಷ್ಠುರಗಳನ್ನು ಹೊತ್ತುಕೊಳ್ಳುತ್ತೀರಿ. ನೀವು ಹೇಳುವ ಮಾತಿನಲ್ಲಿ ಇನ್ನೊಬ್ಬರಿಗೆ ಗಾಸಿ ಮಾಡುವ ರೀತಿಯಲ್ಲಿ ಮಾತನಾಡುತ್ತಿರಿ. ಯಾವುದೇ ಒಂದು ಪರಸ್ಥಿತಿ ಎದರು ಬಂದರೂ ಸರಿಯಾದ ನಿರ್ಧಾರ ತೊಗೊಳುವುದು ಎಲ್ಲರಿಗು ಬಹಳ ಮುಖ್ಯ ಅದೇ ರೀತಿ ಸಿಂಹ … Read more

ನಟ ಪ್ರೇಮ್ ಕಣ್ಣೀರಿನಿನ ಕಥೆ, ಪ್ರೇಮ್ ಹೆಂಡತಿಯ ತ್ಯಾಗ ನೋಡಿದ್ರೆ ನಿಜಕ್ಕೂ ಹೆಮ್ಮೆ ಆಗುತ್ತೆ.

ಕನ್ನಡ ಚಲನಚಿತ್ರ ರಂಗದಲ್ಲಿ ಲವ್ಲಿ ಸ್ಟಾರ್ ಎಂದೇ ಗುರುತಿಸಿಕೊಂಡಿರುವಂತಹ ನಟ ಪ್ರೇಮ್ ಅವರು ಸ್ಯಾಂಡ್ ವುಡ್ ನಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡುವುದನ್ನು ಮೂಲಕ ತುಂಬಾ ಫೇಮಸ್ ಆಗಿದ್ದಾರೆ. ನಟ ಪ್ರೇಮ್ ಅವರು ಚಿತ್ರರಂಗಕ್ಕೆ ಬರುವಂತಹ ಸಂದರ್ಭದಲ್ಲಿ ಹೇಗಿದ್ದರೂ ಈಗಲೂ ಸಹ ಅದೇ ರೀತಿಯಲ್ಲಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ಪ್ರೇಮ್ ಅವರು ಕನ್ನಡದಲ್ಲಿ ನಟಿಸಿದಂತಹ ಮೊದಲ ಸಿನಿಮಾ ಎಂದರೆ ಪ್ರಾಣ ಈ ಒಂದು ಸಿನಿಮಾದಲ್ಲಿ ಅಂದುಕೊಂಡಸ್ಟರ ಮಟ್ಟಿಗೆ ಇವರಿಗೆ ಯಶಸ್ಸು ಸಿಗಲಿಲ್ಲ ನಂತರದಲ್ಲಿ 2005 ತೆರೆ ಕಂಡಂತಹ … Read more

ಹಾಲಿಗೆ ಇದೊಂದು ವಸ್ತು ಸೇರಿಸಿ ಬೆರೆಸಿ ಕುಡಿಯಿರಿ ಸಾಕು, ಕಾಲು ಸೆಳೆತ, ಸೊಂಟ ನೋವು, ಮಂಡಿ ನೋವು, ಕೀಳುಗಳಲ್ಲಿ ನೋವು, ಕೊಲೆಸ್ಟ್ರಾಲ್ ಸಮಸ್ಯೆ ನಿವಾರಣೆಯಾಗುತ್ತೆ.

ಹಾಲಿನಲ್ಲಿ ಅಥವಾ ನೀರಿನಲ್ಲಿ ಇದು ಒಂದನ್ನು ಬೆರೆಸಿದರೆ ಸಾಕು ರಕ್ತನಾಳಗಳಲ್ಲಿ ಬ್ಲಾಕೇಜ್, ಕೊಲೆಸ್ಟ್ರಾ ಜಾಸ್ತಿ ಆಗುವುದು, ರಕ್ತದಲ್ಲಿಸಕ್ಕರೆ ಪ್ರಮಾಣ ಜಾಸ್ತಿಯಾಗುವುದು, ರಕ್ತ ದಪ್ಪವಾಗುವುದು, ವೆರಿಕೋಸ ಸಮಸ್ಯೆ, ಮಂಡಿ ಬಾವು, ಮಂಡಿಯಲ್ಲಿ ಜಾಯಿಂಟ್ ಪೈನ್ ಬರುವುದು, ಕೂತರೆ ಏಳುವುದಕ್ಕೆ ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ, ಸಣ್ಣ ಕೆಲಸ ಮಾಡೋದಕ್ಕು ಆಗುತ್ತಾ ಇರೋದಿಲ್ಲ ಇಂತಹದಕ್ಕೆಲ್ಲಾ ಪರಿಹಾರ ನೀಡುತ್ತದೆ. ಅಗಸೆ ಬೀಜದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗುವುದು. ಒಮೆಗಾ-3 ಕೊಬ್ಬಿನಾಮ್ಲಗಳು, ನಾರಿನಾಂಶ, … Read more

ಎರಡನೆಯ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ ಮೇಘಾನ ರಾಜ್

ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಮುದ್ದಾದ ಮಗಳು ಮೇಘನಾ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಮಾಡುವ ಮುಖಾಂತರ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ಕನ್ನಡದ ಚಿತ್ರ ನಟನಾದಂತಹ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾದ ನಂತರ ಹೆಚ್ಚಿನ ಫೇಮಸ್ ಆದರು. ನಟಿ ಮೇಘನಾ ರಾಜ್ ಅವರು ಬಾಲ ನಟಿಯಾಗಿಯೂ ಗುರುತಿಸಿಕೊಂಡಿದ್ದು ನಂತರದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರದ ಮೂಲಕ ಹೀರೋಯಿನ್ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಾರೆ. ಕನ್ನಡದಲ್ಲಿ ಇವರು ಪುಂಡ ಎನ್ನುವಂತಹ ಸಿನಿಮಾದ … Read more