PDO ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 70,850 ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದಲ್ಲಿ ಇರುವ ಎಲ್ಲ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ (aspirants) ಈಗ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಎಂದೇ ಹೇಳಬಹುದು. ಯಾಕೆಂದರೆ ಒಂದರ ಹಿಂದೆ ಒಂದರಂತೆ ಹಲವು ಹುದ್ದೆಗಳ ನೋಟಿಫಿಕೇಶನ್ ಆಗುತ್ತಿದ್ದು, ಇದು ಕರ್ನಾಟಕ ರಾಜ್ಯದ ಉದ್ಯೋಗ ಆಕಾಂಕ್ಷಿಗಳ ಪಾಲಿಗೆ ಬಹಳ ದೊಡ್ಡ ಸಂತಸದ ಸಂಗತಿಯಾಗಿದೆ. ಈಗ ಮತ್ತೊಂದು ನೋಟಿಫಿಕೇಷನ್ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (HK … Read more

ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷ ರೂ ಸಾಲ.! ಆಸಕ್ತರು ಅರ್ಜಿ ಸಲ್ಲಿಸಿ.!

  ಕೇಂದ್ರ ಸರ್ಕಾರವು (Central Government) ಮಹಿಳೆಯರಿಗಾಗಿ (for womens) ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ. ಇದೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಮತ್ತು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎನ್ನುವುದು ಈ ಯೋಜನೆಗಳ ಉದ್ದೇಶಗಳಾಗಿವೆ. ಕಳೆದ ವರ್ಷ ಜಾರಿಗೆ ತಂದ ನಾರಿ ಶಕ್ತಿ ಯೋಜನೆ ದೇಶದ ಎಲ್ಲ ಮಹಿಳೆಯರ ಮನ ಗೆದ್ದಿದೆ ಹಾಗೆ ಹಣಕಾಸಿನ ವಿಚಾರವಾಗಿ ಕೂಡ ಪ್ರತಿಸಲ ಬಜೆಟ್ ಮಂಡನೆ (Budget) ಆದಾಗಲು ಮಹಿಳೆಯರಿಗಾಗಿ ವಿಶೇಷ ಪಾಲು ಇರುತ್ತದೆ. 2023-24ನೇ ಸಾಲಿನಲ್ಲಿ ಘೋಷಣೆಯಾಗಿದ್ದ ಮಹಿಳಾ … Read more

ಈ ಜಿಲ್ಲೆ ಮಹಿಳೆಯರಿಗೆ ಇಂದು ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆಯಾಗಿದೆ.! ಮೊಬೈಲ್ ನಲ್ಲೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಿ.!

  ಫೆಬ್ರವರಿ 13, 2024ರಂದು ಕರ್ನಾಟಕ ರಾಜ್ಯ ಸರ್ಕಾರವು 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ (Gruhalakshmi Amount) ಹಣ ಮಂಜೂರು ಮಾಡಿದ್ದು ಅಂದಿನಿಂದ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೂ DBT ಮೂಲಕ ಹಣ ತಲುಪಿದೆ. ಈಗಾಗಲೇ ನಾವು ಮಾರ್ಚ್ ತಿಂಗಳಿನಲ್ಲಿದ್ದೇವೆ ಹಾಗೂ ಗೃಹಿಣಿಯರು 7ನೇ ಕಂತಿನ ಗೃಹಲಕ್ಷ್ಮಿ ಹಣಕ್ಕಾಗಿ ನಿರೀಕ್ಷಿಸುತ್ತಿದ್ದಾರೆ ಇವರಿಗೆಲ್ಲ ಸಿಹಿ ಸುದ್ದಿ ಇದೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಮಾರ್ಚ್ ತಿಂಗಳ ಮೂರನೇ ವಾರದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಹಣ ತಲುಪಲಿದೆ … Read more

ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!

  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ (Gyaranty Scheme) ಕೊಡುಗೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕುಟುಂಬದ ಮುಖ್ಯಸ್ಥರಿಗೆ ಅನ್ನ ಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಹಣ ಸಿಗುತ್ತಿದೆ ಹಾಗೂ ನಿರುದ್ಯೋಗ ಯುವಕರಿಗೆ ಯುವನಿಧಿ ಯೋಜನೆ ಹಣ ಸಿಗುತ್ತಿದೆ. ಇದಲ್ಲದೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಕೋಟ್ಯಂತರ ಜನರಿಗೆ ಅಂಗವಿಕಲ ವೇತನ, ವೃದ್ದ್ಯಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಯೋಜನೆ ಹಣ ಇತ್ಯಾದಿ ಯೋಜನೆಗಳ ಹಣವು ಪ್ರತಿ ತಿಂಗಳು DBT ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತಿದೆ. ಆದರೆ ಮಾರ್ಚ್ … Read more

ಇನ್ಮುಂದೆ ರಸ್ತೆಯಲ್ಲಿ ಅಪಘಾ.ತವಾದ್ರೆ ಉಚಿತ ಚಿಕಿತ್ಸೆ ಸಿಗಲಿದೆ.!

  ಇತ್ತೀಚಿನ ದಿನಗಳಲ್ಲಿ ರಸ್ತೆ ಅ’ಪ’ಘಾ’ತಗಳು (Accident) ಬಹಳ ಸಾಮಾನ್ಯ ಎನಿಸುವಂತೆ ಹೆಚ್ಚಾಗಿವೆ. ಪ್ರತಿನಿತ್ಯ ಕೂಡ ನಾವು ನಮ್ಮ ಕೆಲಸ ಕಾರ್ಯಗಳಿಗಾಗಿ ಹೊರಗೆ ಹೋಗಲೇಬೇಕಾದ್ದು ಅನಿವಾರ್ಯ ಹೀಗಾಗಿ ಪ್ರತಿಯೊಬ್ಬರು ತಮ್ಮದೇ ಆದ ಒಂದು ಖಾಸಗಿ ವಾಹನ ಹೊಂದಿರುತ್ತಾರೆ. ಈ ರೀತಿ ವಾಹನಗಳ ಸಂಖ್ಯೆ, ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಮೋಟಾರ್ ವಾಹನ ಕಾಯ್ದೆ ಹಾಗೂ ಸಂಚಾರ ನಿಯಮಗಳನ್ನು ಜನರು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೆ ಇರುವ ಕಾರಣದಿಂದಾಗಿ ಅ’ಪ’ಘಾ’ತಗಳು ಸಂಭವಿಸುವುದು ಮಾತ್ರವಲ್ಲದೆ ಅ’ಪ’ಘಾ’ತಗಳಿಂದ ಆಗುತ್ತಿರುವ ಸಾ’ವಿ’ನ ದರವು ಕೂಡ ಹೆಚ್ಚಾಗುತ್ತಿದೆ. … Read more

ಕೇವಲ 600 ರೂಪಾಯಿನಲ್ಲಿ 4 ಎಕರೆವರೆಗೆ ಜೀವಂತ ಬೇಲಿ.! ಲಕ್ಷ ಲಕ್ಷ ಕೊಟ್ಟು ಮುಳ್ಳುತಂತಿ ಹಾಕಿಸೋ ಬದಲು ಇದು ಬೆಸ್ಟ್.!

  ರೈತನಿಗೆ ಇರುವ ಸಾಕಷ್ಟು ಕ’ಷ್ಟಗಳ ಜೊತೆ ತಾನು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳಿಂದ ಕಳ್ಳಕಾಕರಿಂದ ರಕ್ಷಣೆ ಮಾಡಿಕೊಳ್ಳಬೇಕಾದದ್ದು ಮತ್ತೊಂದು ಹೆಚ್ಚಿನ ಜವಾಬ್ದಾರಿ. ಇಲ್ಲವಾದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗಿ ಹೋಗುತ್ತದೆ. ಹೀಗಂತೂ ಕಾಡು ಪ್ರಾಣಿಗಳು ಕಾಡಿನ ಅಂಚಿನಲ್ಲಿರುವ ಜಮೀನುಗಳಿಗೆ ಬಂದು ಹಾವಳಿ ಮಾಡುವುದು, ಸರ್ವೇಸಾಮಾನ್ಯ ಎನಿಸುವಂತೆ ಆಗಿಬಿಟ್ಟಿದೆ. ಇದರಿಂದ ರೈತನ ಗೋಳು ಹೇಳತೀರದು. ತಾನು ಶ್ರಮವಹಿಸಿ ಸಾಲ ಮಾಡಿ ಹಾಕಿದ ಬಿತ್ತನೆಯು ಬೆಳೆ ಹಂತಕ್ಕೆ ಬಂದು ಕಟಾವು ಮಾಡುವಾಗ ಹಾಳಾಗಿ ಹೋಗುತ್ತದೆ ಎಂದರೆ … Read more

ಎಷ್ಟೆಲ್ಲಾ ವಿಧದ ಕಮೋಡ್ ಗಳು ಇವೆ, ಮನೆಗಳಿಗೆ ಯಾವ ರೀತಿ ಕಮೋಡ್ ಬೆಸ್ಟ್.? ಇಲ್ಲಿದೆ ನೋಡಿ ಡೀಟೇಲ್ಸ್.!

ಮನೆ ಕಟ್ಟಿಸುವುದು ಎಂದ ಮೇಲೆ ಪ್ರತಿಯೊಂದು ವಿಚಾರವೂ ಕೂಡ ಬಹಳ ಇಂಪಾರ್ಟೆಂಟ್. ಮನೆಗೆ ಬಳಸುವ ಸಿಮೆಂಟ್, ಕಬ್ಬಿಣ, ಲ್ಯಾಮಿನೇಟ್ ಗಳು ಎಲೆಕ್ಟ್ರಿಕಲ್ ಅಂಡ್ ಪ್ಲಂಬಿಂಗ್ ಫಿಟ್ಟಿಂಗ್ ಗಳು ಎಷ್ಟು ಮುಖ್ಯವೋ ಹಾಗೆಯೇ ಗ್ರಾನೈಟ್ ಗಳು, ವಿಂಡೋ, ಡೋರ್, ಕಮೋಡ್ ಕೂಡ ಅಷ್ಟೇ ಮುಖ್ಯ. ಮನೆ ಕಟ್ಟಿ ಫಿನಿಷ್ ಆದಮೇಲೆ ಹೀಗೆ ಮಾಡಬಾರದಿತ್ತು ಬೇರೆಯದು ಹಾಕಬೇಕಿತ್ತು ಎನ್ನುವ ಬೇಜಾರು ಇರಬಾರದು ಹಾಗಾಗಿ ಮನೆ ಕಟ್ಟುವಾಗಲೇ ಎಲ್ಲದರ ಬಗ್ಗೆ ಪ್ಲಾನಿಂಗ್ ಮಾಡಿಕೊಂಡು ಡಿಸೈಡ್ ಆಗಬೇಕು. ಕಿಚನ್ ಹಾಲ್ ಬೆಡ್ರೂಮ್ ಮಾತ್ರವಲ್ಲ … Read more

ಕುರಿ, ಕೋಳಿ ಸಾಕಾಣಿಕೆಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ.!

  ಕುರಿ ಕೋಳಿ ಸಾಕಾಣಿಕೆ ಎನ್ನುವುದು ಕೃಷಿಗೆ ಪೂರಕವಾದ ಕಸಬುಗಳಾಗಿವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರು ಕೃಷಿ ಚಟುವಟಿಕೆ ಜೊತೆಗೆ ತಮ್ಮ ಕೃಷಿಗೆ ಅನುಕೂಲವಾಗಲಿ ಮತ್ತು ದೈನಂದಿಕ ಖರ್ಚು ವೆಚ್ಚಗಳಿಗೆ ತಕ್ಷಣಕ್ಕೆ ಹಣ ಸಿಗಲಿ ಎನ್ನುವ ಕಾರಣಕ್ಕಾಗಿ ಕುರಿ ಕೋಳಿ ಮೇಕೆ ಮತ್ತು ದನಕರು, ಎಮ್ಮೆ ಸಾಕಾಣಿಕೆ ಮಾಡಿಕೊಂಡಿರುತ್ತಾರೆ. ಇತ್ತೀಚೆಗೆ ಜೇನು ಸಾಕಾಣಿಕೆ ಮಾಡುವತ್ತ ಕೂಡ ರೈತರು ಗಮನ ಹರಿಸುತ್ತಿದ್ದಾರೆ. ದಿನ ಕಳೆದಂತೆ ಹಳ್ಳಿಗಳಿಂದ ನಗರ ಪ್ರದೇಶಗಳಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಹೆಚ್ಚಿನ ಆದಾಯ ಇಲ್ಲದೆ … Read more

ವಾಹನ ಪ್ರಿಯರಿಗೆ ಸಿಹಿ ಸುದ್ದಿ, ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ ಆಕ್ಟಿವಾ-ಇ ಸ್ಕೂಟಿ.!

  ಇತ್ತೀಚಿಗೆ ಜನರು ಇಕೋ ಫ್ರೆಂಡ್ಲಿಯಾಗಿ (eco – friendly) ಬದುಕಲು ಇಚ್ಛಿಸುತ್ತಿದ್ದಾರೆ. ವಾಯು ಮಾಲಿನ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಂಗತಿಗಳಲ್ಲಿ ವಾಹನಗಳಿಂದ ಉಂಟಾಗುತ್ತಿರುವ ಹೊಗೆ ಕೂಡ ಬಹುದೊಡ್ಡ ಪಾಲು ಹೊಂದಿದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸರ್ಕಾರಗಳು ಅನೇಕ ಪರಿಸರ ಸ್ನೇಹಿ ಜಾರಿಗೆ ತಂದು ಇದನ್ನಕ್ಕೆ ನಿಯಂತ್ರಣದಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಜನರಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ವಿಶೇಷ ಕ್ರಮಗಳನ್ನು ಕೈಕೊಂಡು ಗುರಿ ಹೊಂದಿದ್ದಾರೆ. ಅದೇ ಸಮಯದಲ್ಲಿ ಗ್ರಾಹಕರ ಇಚ್ಛೆಯನ್ನು ಅರಿತ ವಾಹನ … Read more

ಬರಿ ಐದು ಲಕ್ಷದಲ್ಲಿ 3BHK ಮನೆ ಮಾಡಿಕೊಳ್ಳಲು ಸಾಧ್ಯವಿದೆಯಾ? ಯಾಕಾಗುವುದಿಲ್ಲ ಇಲ್ಲಿದೆ ನೋಡಿ ಇಕೋ ಫ್ರೆಂಡ್ಲಿ ಮನೆ.!

900Sq.ft ಮನೆಗೆ ಈಗಿನ ಬಜೆಟ್ ನಲ್ಲಿ ಏನಿಲ್ಲಾ ಎಂದರು 20-25 ಲಕ್ಷ ಹಣ ಇಟ್ಟುಕೊಂಡೇಷಕೆಲಸಕ್ಕೆ ಕೈ ಹಾಕಬೇಕು. ಆದರೆ ಇಲ್ಲೊಂದು ಮನೆಯನ್ನು 5-6 ಲಕ್ಷದಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಅದು ಕೂಡ 3BHK. ಇದು ಬಹಳ ಆಶ್ಚರ್ಯ ಎನಿಸಬಹುದು ನಿಮಗೂ ಕೂಡ ಈ ರೀತಿ ಮನೆ ಮಾಡಿಕೊಳ್ಳುವುದು ಸಾಧ್ಯವಿದೆ ಆದರೆ ವಿವರ ತಿಳಿದುಕೊಳ್ಳಬೇಕು ಎಂದರೆ ಲೇಖನವನ್ನು ಪೂರ್ತಿಯಾಗಿ ಓದಬೇಕು. ಬೆಳಗಾವಿ ಬಳಿಯ ಮನಗೂಳಿ ಎನ್ನುವ ಗ್ರಾಮವಿದೆ ಈ ಭಾಗದಲ್ಲಿ ಮಲ್ಲಯ್ಯನ ದೇವಸ್ಥಾನ ಬಹಳ ಫೇಮಸ್ ಈ ಭಾಗದ ಎಲ್ಲರಿಗೂ … Read more