ವಿದೇಶದಲ್ಲಿ ಶಿಕ್ಷಣ ಮಾಡುವವರಿಗೆ ಸಹಾಯಧನ, ಸರ್ಕಾರವೇ ನೀಡುತ್ತದೆ ಸಂಪೂರ್ಣ ನೆರವು.!
ಡಿಸೆಂಬರ್ 23ರಂದು ರೈತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ರೈತ ಮತ್ತು ಕೃಷಿ ಕ್ಷೇತ್ರವು ಜೀವಸಂಕುಲಕ್ಕೆ ಎಷ್ಟು ಪ್ರಮುಖವಾದದ್ದು ಎನ್ನುವುದು ಎಲ್ಲರಿಗೂ ತಿಳಿದಿದೆ ಈಗ ಪ್ರತಿಯೊಬ್ಬರು ಖುಷಿ ಹಾಗೂ ರೈತನ ಮಹತ್ವವನ್ನು ಅರಿತಿದ್ದಾರೆ. ರೈತ ದಿನಾಚರಣೆಯ ಪ್ರಯುಕ್ತವಾಗಿ ಸರ್ಕಾರ ಕೂಡ ಈ ದಿನ ರೈತರ ಸಲುವಾಗಿ ಮೂರು ಮಹತ್ವವಾದ ಯೋಜನೆಗಳನ್ನು ಜಾರಿಗೆ ತರುವುದರ ಬಗ್ಗೆ ಸೂಚನೆ ಕೊಟ್ಟಿದ್ದು ಇದರಲ್ಲಿ ಮುಖ್ಯವಾಗಿ ರೈತರ ಮಕ್ಕಳ ವಿದೇಶ ಶಿಕ್ಷಣದ ಕನಸು ಕೂಡ ಸೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ರೈತನನ್ನು … Read more