ವಿದೇಶದಲ್ಲಿ ಶಿಕ್ಷಣ ಮಾಡುವವರಿಗೆ ಸಹಾಯಧನ, ಸರ್ಕಾರವೇ ನೀಡುತ್ತದೆ ಸಂಪೂರ್ಣ ನೆರವು.!

  ಡಿಸೆಂಬರ್ 23ರಂದು ರೈತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ರೈತ ಮತ್ತು ಕೃಷಿ ಕ್ಷೇತ್ರವು ಜೀವಸಂಕುಲಕ್ಕೆ ಎಷ್ಟು ಪ್ರಮುಖವಾದದ್ದು ಎನ್ನುವುದು ಎಲ್ಲರಿಗೂ ತಿಳಿದಿದೆ ಈಗ ಪ್ರತಿಯೊಬ್ಬರು ಖುಷಿ ಹಾಗೂ ರೈತನ ಮಹತ್ವವನ್ನು ಅರಿತಿದ್ದಾರೆ. ರೈತ ದಿನಾಚರಣೆಯ ಪ್ರಯುಕ್ತವಾಗಿ ಸರ್ಕಾರ ಕೂಡ ಈ ದಿನ ರೈತರ ಸಲುವಾಗಿ ಮೂರು ಮಹತ್ವವಾದ ಯೋಜನೆಗಳನ್ನು ಜಾರಿಗೆ ತರುವುದರ ಬಗ್ಗೆ ಸೂಚನೆ ಕೊಟ್ಟಿದ್ದು ಇದರಲ್ಲಿ ಮುಖ್ಯವಾಗಿ ರೈತರ ಮಕ್ಕಳ ವಿದೇಶ ಶಿಕ್ಷಣದ ಕನಸು ಕೂಡ ಸೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ರೈತನನ್ನು … Read more

SBI ನಲ್ಲಿ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಜಾರಿ.! ಕೂಡಲೇ ಬ್ಯಾಂಕ್ ಗೆ ಬೇಟಿ ನೀಡಿ ಈ ಕೆಲಸ ಮುಗಿಸಿ…

  ಇತ್ತೀಚೆಗೆ RBI ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್ ಗಳಿಗೂ ಕೂಡ ಲಾಕರ್ ವ್ಯವಸ್ಥೆ ಕುರಿತು ಇದ್ದ ನಿಯಮಗಳನ್ನು ಪರಿಷ್ಕರಿಸಿದೆ ಮತ್ತು ಈ ಹೊಸ ನಿಯಮಗಳಿಗೆ ಎಲ್ಲಾ ಬ್ಯಾಂಕ್ ಗಳು ಕೂಡ ತನ್ನ ಗ್ರಾಹಕರಿಂದ ಸಹಿ ತೆಗೆದುಕೊಳ್ಳಬೇಕು ಎಂದು ಕಡ್ಡಾಯವಾದ ಆದೇಶವನ್ನು ಕೂಡ ಮಾಡಿದೆ. ನಮ್ಮ ದೇಶದಲ್ಲಿ ಜನಸಾಮಾನ್ಯರು ತಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುಗಳಾದ ಚಿನ್ನ ವಜ್ರದ ಆಭರಣಗಳು ಆಸ್ತಿಪತ್ರಗಳು ಮತ್ತು ಇನ್ನಿತರ ಡಾಕ್ಯುಮೆಂಟ್ ಗಳನ್ನು ಮನೆಯಲ್ಲಿ ಇಡುವುದಕ್ಕಿಂತ ಬ್ಯಾಂಕ್ ಗಳಲ್ಲಿ ಇಟ್ಟರೆ ಸೇಫ್ … Read more

ಪೋಸ್ಟ್ ಆಫೀಸ್ ನಲ್ಲಿ ಕೇವಲ 1.5 ಲಕ್ಷ ಡಿಪೋಸಿಟ್ ಮಾಡಿ ಸಾಕು 42 ಲಕ್ಷ ಸಿಗುತ್ತೆ.!

PPF Scheme (Public Provident fund) ಎನ್ನುವುದು ಸರ್ಕಾರದ ಯೋಜನೆ ಆಗಿರುವುದರಿಂದ ನೀವು ಹೂಡಿಕೆ ಮಾಡುವ ಹಣಕ್ಕೆ 100% ಭದ್ರತೆ ಇರುತ್ತದೆ. ಅಂಚೆ ಕಚೇರಿಯಲ್ಲಿ ಇರುವ 13ಕ್ಕೂ ಹೆಚ್ಚು ಯೋಜನೆಗಳಲ್ಲಿ PPF ಕೂಡ ಒಂದು. PPF ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಗ್ರಾಹಕರಿಗೆ ಎಷ್ಟೆಲ್ಲ ಉಪಯೋಗ ಆಗುತ್ತದೆ. ಪ್ರಸ್ತುತವಾಗಿ ಅಂಚೆ ಕಛೇರಿಯ ಎಲ್ಲಾ ಯೋಜನೆಗಳು ಬಡ್ಡಿದರ ಪರಿಷ್ಕೃತಗೊಂಡಿರುವುದರಿಂದ PPF ನಲ್ಲಿ ಈಗ ಎಷ್ಟು ಹೂಡಿಕೆಗೆ ಎಷ್ಟು ಲಾಭ ಸಿಗುತ್ತದೆ? ಮತ್ತು ಯಾರು ಈ ಯೋಜನೆಯನ್ನು ಖರೀದಿಸಬೇಕು? … Read more

ಗ್ಯಾಸ್ ಸಬ್ಸಿಡಿ ಪಡೆಯಲು e-KYC, ಕಡ್ಡಾಯ ನಿಮ್ಮ ಮೊಬೈಲ್ ನಲ್ಲಿ e-KYC ಅಪ್ಡೇಟ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ಕೇಂದ್ರ ಸರ್ಕಾರವು ಗ್ಯಾಸ್ ಬಳಕೆದಾರರಿಗೆ ಪ್ರತಿ ಬುಕ್ಕಿಂಗ್ ಮೇಲೆ ರೂ.200 ಸಬ್ಸಿಡಿ (Subsidy) ಘೋಷಿಸಿದೆ ಮತ್ತು ಈಗಾಗಲೇ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ (Pradhana Mantri Ujwal Yojane) ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದವರು 200 ರುಪಾಯಿ ಸಬ್ಸಿಡಿ ಪಡೆಯುತ್ತಿದ್ದರು. ಈಗ ಆ ಗ್ಯಾಸ್ ಸಬ್ಸಿಡಿ ಹಣವನ್ನು ಪಡೆಯಬೇಕು ಎಂದರೆ ಗ್ರಾಹಕರು ತಮ್ಮ e-KYC ಅಪ್ಡೇಟ್ ಮಾಡಿರಬೇಕು. ನಿಮ್ಮ ಮೊಬೈಲ್ ಫೋನಿನಲ್ಲಿ ಕೂಡ e-KYC ಅಪ್ಡೇಟ್ ಮಾಡಬಹುದು ಈಗ ನಾವು ಹೇಳುವ ಈ ವಿಧಾನಗಳನ್ನು ಅನುಸರಿಸಿ ಕೂಡಲೇ ನಿಮ್ಮ … Read more

ವಯಸ್ಸಾದ ಮೇಲೆ ಪ್ರತಿ ತಿಂಗಳು ದುಡ್ಡು ಬರುವಂತೆ ಪ್ಲಾನ್ ಮಾಡುವುದು ಹೇಗೆ.? ಎಲ್ಲರೂ ರಿಟೈರ್ಡ್ ಆಗಬಹುದು, ಎಲ್ಲರೂ ಪೆನ್ಷನ್ ಪಡೆಯಬಹುದು.!

  ನಿವೃತ್ತಿ ಎನ್ನುವುದು ಬದುಕಿನ ಒಂದು ಕಡೆಯ ಘಟ್ಟ. ನಿವೃತ್ತಿ ನಂತರದ ಬದುಕಿನ ಬಗ್ಗೆ ಅನೇಕರಿಗೆ ನಿರೀಕ್ಷೆಗಳು ಇರುತ್ತವೆ. ಏಕೆಂದರೆ ವಿದ್ಯಾಭ್ಯಾಸ ಮುಗಿಸಿದಾಗಲಿಂದ 60 ವರ್ಷ ಆಗುವವರೆಗೂ ಕೂಡ ತನಗಾಗಿ ತನ್ನ ಕುಟುಂಬಕ್ಕಾಗಿ ದುಡಿದವರು ವಿಶ್ರಾಂತಿ ತೆಗೆದುಕೊಳ್ಳುವ ಜೀವನದ ಸಂಧ್ಯಾಕಾಲ. 60 ವರ್ಷಕ್ಕೆ ನಿವೃತ್ತಿ ಹೊಂದುವುದು ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳ ನಿಯಮ ಆದರೆ ವ್ಯಾಪಾರ ವಹಿವಾಟು ಮಾಡುವವರಿಗೆ ಈ ನಿಯಮಗಳು ಏನು ಇಲ್ಲ. ಈಗಿನ ಕಾಲದಲ್ಲಂತೂ 60 ವರ್ಷದವರೆಗೆ ಅನೇಕರು ಕಾಯುವುದೇ ಇಲ್ಲ ಬಹಳ ಬೇಗ … Read more

ಗಂಡನ ಮೇಲೆ ಕೇಸ್ ಹಾಕಿ ಗಂಡನ ಮನೆಯಲ್ಲಿಯೇ ಹೆಂಡತಿ ಇರಬಹುದೇ.?

  ಸಾಮಾನ್ಯವಾಗಿ ಮಹಿಳೆಯರು ಗಂಡ ಹಾಗೂ ಗಂಡನ ಮನೆ ಮೇಲೆ ಕಂಪ್ಲೇಂಟ್ ಕೊಡುವಾಗ 498ಎ ಸೆಕ್ಷನ್ ಅಡಿ ಕೇಸ್ ಕೊಟ್ಟಿರುತ್ತಾರೆ. ಇದು ಗಂಡ ಹಾಗೂ ಗಂಡನ ಮನೆಯವರ ಮೇಲೆ ಕ್ರೌ’ರ್ಯ ಎಂದು ನೀಡಿರುವ ದೂರು ಆಗಿರುತ್ತದೆ. ಈ ರೀತಿ ದೂರು ದಾಖಲಾದ ಮೇಲೆ ಇನ್ವೆಸ್ಟಿಗೇಷನ್ ಶುರು ಆಗಿರುತ್ತದೆ ಈ ರೀತಿ FIR ಆದಾಗ ಗಂಡ ಹಾಗೂ ಗಂಡನ ಮನೆಯವರು ರೆಗುಲರ್ ಬೇಲ್, ಆಂಟಿಸೆಪ್ಟರಿ ಬೇಲ್ FIR quashing ಇವುಗಳನ್ನು ಪಡೆಯಬೇಕು ಇದಾದಮೇಲೆ ಕೋರ್ಟ್ ಗಳಲ್ಲಿ ವಿಚಾರಣೆ ನಡೆಯುತ್ತಿರುತ್ತದೆ. … Read more

ಇಷ್ಟು ವರ್ಷ ಉಳಿಮೆ ಮಾಡಿದ್ರೆ ಸಾಕು ಕೃಷಿ ಭೂಮಿ ಸಕ್ರಮ, ಆಕ್ರಮ -ಸಕ್ರಮ ಭೂಮಿಗೆ ಹಕ್ಕು ಪತ್ರ ಪಡೆಯಲು ಬಗರ್ ಹುಕುಂ ಅರ್ಜಿ ಸಲ್ಲಿಸಿ.!

  ಸ್ವತಂತ್ರ ನಂತರ ನಮ್ಮ ದೇಶದಲ್ಲಿ ಎಲ್ಲ ಕ್ಷೇತ್ರಗಳನ್ನು ಕೂಡ ಹಲವು ಬದಲಾವಣೆಗಳು ಆದವು. ಹಾಗೆ ನಮ್ಮ ದೇಶದ ಜನರ ಪ್ರಮುಖ ಕಸಬಾದ ಕೃಷಿ ಕ್ಷೇತ್ರದಲ್ಲಿ ಕೂಡ ಕೆಲ ಮಾರ್ಪಾಡು ಮಾಡಲಾಯಿತು. ಅದುವರೆಗೂ ಕೆಲವೇ ವರ್ಗದ ಪಾಲಾಗಿದ್ದ ಆಸ್ತಿಯನ್ನು ಹಂಚಿಕೆ ಮಾಡಿ ಎಲ್ಲರಿಗೂ ಕೂಡ ಕೃಷಿ ಭೂಮಿ ಸಿಗಲಿ ಎಂದು 1980 ರಲ್ಲಿ ಕೃಷಿ ಚಟುವಟಿಕೆಗೆ ಸಣ್ಣ ರೈತರಿಗೆ ಸರಕಾರದಿಂದ ಎರಡು ಎಕರೆ ಜಮೀನನ್ನು ಮಂಜೂರು ಮಾಡುವ ವ್ಯವಸ್ಥೆಯನ್ನು ಅಂದಿನ ಸರಕಾರ ಜಾರಿಗೆ ತಂದಿತು. ಆದರೆ ಈ … Read more

SSLC, PUC ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್.! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಷೇತ್ರವಾದರೂ ಕಂಪ್ಯೂಟರ್ ಜ್ಞಾನ ಎನ್ನುವುದು ಬೇಸಿಕ್ ಆಗಿದೆ. ಶಾಲಾ ದಿನಗಳಲ್ಲೇ ಇದನ್ನು ಅಭ್ಯಾಸ ಮಾಡಿಸುವುದರಿಂದ ಮಕ್ಕಳು ಇನ್ನಷ್ಟು ಕ್ರಿಯೇಟಿವ್ ಆಗಿ ಕಲಿಯುತ್ತಾರೆ ಹಾಗೂ ಮುಂದಿನ ಜೀವನದಲ್ಲಿ ಅವರ ವೃತ್ತಿ ಬದುಕಿಗೆ ಇದು ಸಹಾಯ ಆಗುತ್ತದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಈ ಕಂಪ್ಯೂಟರ್ ಶಿಕ್ಷಣವನ್ನು ಕಲಿಸುವ ಸಲುವಾಗಿ ಶಾಲಾ ದಿನಗಳಲ್ಲಿಯೇ ಕಂಪ್ಯೂಟರ್ ತರಗತಿಗಳನ್ನು ಮತ್ತು ಕಾಲೇಜು ಹಂತಕ್ಕೆ ಬರುತ್ತಿದ್ದಂತೆ ಇದಕ್ಕಾಗಿ ಕೆಲವು ಚಟುವಟಿಕೆಗಳನ್ನು … Read more

ಕರ್ನಾಟಕ ಒನ್ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.! ಸ್ವಂತ ಉದ್ಯಮ ಸ್ಥಾಪಿಸಿ

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಗಳು ದೇಶದ ನಾಗರಿಕರಾಗಿ ನೀಡುವ ನಾಗರಿಕ ಸೇವಾ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿರುವ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಗ್ರಾಮ ಒನ್ ಕೇಂದ್ರಗಳಲ್ಲಿ ಪಡೆಯಬಹುದು. ನಗರ ಪ್ರದೇಶದಲ್ಲಿರುವ ಜನರು ಬೆಂಗಳೂರು ಒನ್ ಕೇಂದ್ರಗಳ ಮೂಲಕ ಈ ಸೌಲಭ್ಯಗಳನ್ನು ಪಡೆಯುತ್ತಾರೆ. ಪಟ್ಟಣ ಹಾಗೂ ತಾಲೂಕು ಪ್ರದೇಶಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳು ಈ ಕಾರ್ಯನಿರ್ವಹಿಸುತ್ತವೆ. ಕರ್ನಾಟಕ ಬಹುತೇಕ ಎಲ್ಲಾ ಜಿಲ್ಲೆಗಳನ್ನು ಕೂಡ ಕರ್ನಾಟಕವನ್ನು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈಗ ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಫ್ರಾಂಚೈಸಿಗಳನ್ನು … Read more

ಜನವರಿ 1 ರಿಂದ 500 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ.! ಉಚಿತ ಸಬ್ಸಿಡಿ ಬೇಕು ಎನ್ನುವವರು ತಪ್ಪದೇ ಈ ಕೆಲಸ ಮಾಡಿ.!

  ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (Pradhana Mantri Ujwal Yojane) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತವಾಗಿ ಗ್ಯಾಸ್ ಕನೆಕ್ಷನ್ ಸಿಗುತ್ತಿದೆ ( free Gas Connection). ಒಂದು ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್, ರೆಗ್ಯುಲೇಟರ್ ಮತ್ತು ಒಂದು ಲೈಟರ್ ಜೊತೆಗೆ ಪ್ರತಿ ತಿಂಗಳ ಗ್ಯಾಸ್ ಬುಕಿಂಗ್ ಮೇಲೆ ಸಬ್ಸಿಡಿ (Subsidy) ಕೂಡ ಇರುತ್ತದೆ. ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಕನೆಕ್ಷನ್ ಪಡೆದಿದ್ದ ಕುಟುಂಬಗಳು ಇದುವರೆಗೂ ಸರ್ಕಾರದಿಂದ ರೂ.200 ಸಬ್ಸಿಡಿ ಹಣ ಪಡೆಯುತ್ತಿದ್ದರು. ಅದರೊಂದಿಗೆ … Read more