LIC ಹೌಸಿಂಗ್ ಫೈನಾನ್ಸ್​ನಲ್ಲಿ ಉದ್ಯೋಗವಕಾಶ, ಆಸಕ್ತರು ಅರ್ಜಿ ಸಲ್ಲಿಸಿ.!

  ಹೊಸ ವರ್ಷದ ಆರಂಭದಲ್ಲಿ ಉದ್ಯೋಗ ಕಾಂಕ್ಷಿಗಳಿಗೆ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC Housing Finance limited) ಸಿಹಿ ಸುದ್ದಿ ಕೊಟ್ಟಿದೆ. ತನ್ನ ಸಂಸ್ಥೆಯಲ್ಲಿ ಈ ಬಾರಿ ನೂರಾರು ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಇದರ ಸಂಬಂಧ ದೇಶದ ಪ್ರತಿಭಾವನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಕೂಡ ಆಹ್ವಾನ ಮಾಡಿದೆ. ದೇಶದ ಎಲ್ಲ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು, ಕರ್ನಾಟಕದಲ್ಲೂ ಕೂಡ ಉದ್ಯೋಗಾವಕಾಶಗಳು ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು LIC ಹೌಸಿಂಗ್ … Read more

ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಸುಲಭ ವಿಧಾನ.!

  ಆಧಾರ್ ಕಾರ್ಡ್ (Aadhar Card) ಎನ್ನುವುದು ಈಗ ಭಾರತದಲ್ಲಿ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ವಲಯದ ಯೋಜನೆಗಳು ಮಾತ್ರವಲ್ಲದೆ, ಖಾಸಗಿ ಕೆಲಸ ಕಾರ್ಯಗಳಿಗೂ ಕೂಡ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿ ಬೇಕೇ ಬೇಕು ಇದನ್ನು ಗುರುತಿನ ಚೀಟಿಯಾಗಿ, ವಿಳಾಸದ ಪುರಾವೆಯಾಗಿ ಬಳಸುತ್ತಿದ್ದೇವೆ. 12 ಅಂಕಿಗಳುಳ್ಳ ಜೊತೆಗೆ ನಮ್ಮ ಹೆಸರು, ಭಾವಚಿತ್ರ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರುವ ಈ ಆಧಾರ್ ಕಾರ್ಡನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UADAI) ಎನ್ನುವ … Read more

ಡಿವೋರ್ಸ್ ಆಗಿದೆ ಎಂದು ಸುಳ್ಳು ಹೇಳಿ ಮದುವೆ ಆಗಿದ್ರೆ ಏನಾಗುತ್ತೆ ಗೊತ್ತ.?

  ಇತ್ತೀಚಿನ ದಿನಗತಳಲ್ಲಿ ಪತಿ ಪತ್ನಿ ನಡುವೆ ಮನಸ್ತಾಪ ಬಂದು ಅದು ಸರಿ ಹೋಗುವುದೇ ಇಲ್ಲ ಎನ್ನುವ ಹಂತಕ್ಕೆ ಬಂದಾಗ ವಿ’ಚ್ಛೇ’ದ’ನ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ ಮತ್ತು ಕೋರ್ಟ್ ನಲ್ಲಿ ಇದಕ್ಕಾಗಿ ಅರ್ಜಿ ಕೂಡ ಹಾಕಿರುತ್ತಾರೆ. ಈ ರೀತಿ ವಿಚ್ಛೇದನಗಳನ್ನು ಪತಿಗೆ ಪತ್ನಿ, ಪತ್ನಿಗೆ ಪತಿಯಾಗಲಿ ಕೊಡುವುದಲ್ಲ ಕೋರ್ಟ್ ಇವರಿಬ್ಬರ ಸಂಬಂಧ ಸುಧಾರಿಸುವುದಿಲ್ಲ ಎನ್ನುವ ಸ್ಥಿತಿ ಕಂಡು ಬಂದಾಗ ವಿ’ಚ್ಛೇ’ದ’ನ ನೀಡಿ ಬಿಡುಗಡೆ ಮಾಡುತ್ತದೆ. ಇದು ಕಾನೂನಿನ ಪ್ರಕಾರವಾಗಿ ನಡೆಯುವ ಕ್ರಮ ಆಗಿದೆ ಆದರೆ ಕೆಲವರು ಈ ರೀತಿ … Read more

ನಿಮ್ಮ ಜಮೀನು ಅಕ್ಕ ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದರಾ ಇಲ್ಲವೋ ತಿಳಿಯಲು ಮೊಬೈಲ್ ನಲ್ಲಿಯೇ ಈ ರೀತಿ ಅಳತೆ ಮಾಡಿ.!

  ರೈತರು ತಮ್ಮ ಸಾಕಷ್ಟು ಆರ್ಥಿಕ ಸಮಸ್ಯೆ ಜೊತೆಗೆ ಸಾಮಾಜಿಕವಾಗಿ ಅಕ್ಕ ಪಕ್ಕದ ರೈತರಿಂದ ಕೂಡ ಕೆಲವು ಸಮಸ್ಯೆ ಎದುರಿಸಬೇಕಾಗಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿ ಉಂಟಾಗುವ ತೊಂದರೆ ಎಂದರೆ ಅಕ್ಕ ಪಕ್ಕದ ರೈತರ ಜೊತೆ ಭೂಮಿ ಒತ್ತುವರಿಗಾಗಿ ಕಿತ್ತಾಡುವ ಸಮಸ್ಯೆ. ಕೆಲವೊಮ್ಮೆ ಇದು ಊರಿನ ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನವಾದರೆ ಅದನ್ನು ಮೀರಿ ಕೋರ್ಟು ಕೇಸು ಅಲೆಯಬೇಕಾದ ಪರಿಸ್ಥಿತಿವರೆಗೆ ಮುಂದುವರೆದದ್ದು ಇದೆ. ಈ ಸಮಸ್ಯೆಗೆ ಪರಿಹಾರ ಬೇಕು ಎಂದರೆ ರೈತ ತನ್ನ ಜಮೀನಿನ ನಿಖರವಾದ … Read more

ಮನೆ ಮೇಲೆ ಸಾಲ ಮಾಡಿದವರಿಗೆ ಗುಡ್ ನ್ಯೂಸ್.!

  ಡಿಸೆಂಬರ್ 8 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ರೆಪೋ ದರ ಹೆಚ್ಚಳವಾದರೆ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳಲ್ಲಿ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಖುಷಿಯಾಗಿರುವುದು ಗೃಹ ಸಾಲದ ಸಾಲಗಾರರಲ್ಲಿ ಕಳವಳವನ್ನು ಹೆಚ್ಚು ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ನೋಡುವುದಾದರೆ ಮೇ 2022 ರಿಂದ ಫೆಬ್ರವರಿ 2023 ರವರೆಗೆ ರೆಪೊ ದರವು 250 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವಾಗುವ ಮೂಲಕ 6.5 … Read more

ಪಿಂಕ್ ಕಾರ್ಡ್ ಇದ್ದವರಿಗೆ ಮಾತ್ರ 4ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಜಮೆ.! ಪಿಂಕ್ ಕಾರ್ಡ್ ಪಡೆಯೋದು ಹೇಗೆ ನೋಡಿ.!

  ಕರ್ನಾಟಕ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯಾವಾಗಲು ಹೆಚ್ಚು ಚರ್ಚೆಯಲ್ಲಿ ಇರುತ್ತದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಹೊಂದಿ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇಂದುವರೆಗೂ ಯಶಸ್ವಿಯಾಗಿ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಇದರಲ್ಲಿ 90% ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ಸಹಾಯಧನವನ್ನು ಪಡೆಯುತ್ತಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದಲೇ ಜಾರಿಗೆ ತಂದಿರುವ … Read more

ಇಂದಿನಿಂದ ಯುವನಿಧಿಗೆ ಅರ್ಜಿ ಸಲ್ಲಿಕೆ ಆರಂಭ.! ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ (Congress) ನೇತೃತ್ವದ ಸರ್ಕಾರವು ಅಧಿಕಾರ ಸ್ಥಾಪಿಸುವ ಮುನ್ನ ರಾಜ್ಯದ ಜನತೆಗೆ ಪಂಚ ಖಾತ್ರಿ ಯೋಜನೆಗಳ (Guarantee Scheme) ಗ್ಯಾರಂಟಿ ನೀಡಿತ್ತು. ಅಂತೆಯೇ ಈಗ ಹಂತ ಹಂತವಾಗಿ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಡಿಪ್ಲೋಮಾ ಮತ್ತು ಪದವಿ ಪಡೆದು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿರುವ ವಿದ್ಯಾರ್ಥಿಗಳಿಗೆ ಅವರ ಜೀವನ ನಿರ್ವಹಣೆ ಖರ್ಚಿಗೆ ಮತ್ತು ಅವರ ಆರ್ಥಿಕ ಭದ್ರತೆಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡಲಾಗುವುದು … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಪ್ರತಿ ಮಗುವಿಗೂ ಸಿಗಲಿದೆ 3 ಲಕ್ಷ ರೂಪಾಯಿ.! ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

  ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುವವರು ಖಂಡಿತವಾಗಿಯೂ ತಮ್ಮ ದುಡಿಮೆಯಲ್ಲಿ ಸ್ವಲ್ಪ ಮೊತ್ತದ ಹಣವನ್ನು ಅವರಿಗಾಗಿ ಉಳಿತಾಯ ಮಾಡುತ್ತಾರೆ. ಈ ಹಣವು ಮುಂದೆ ಅವರ ವಿದ್ಯಾಭ್ಯಾಸದ ಖರ್ಚಿಗೆ, ಮದುವೆ ಖರ್ಚಿಗೆ ಅಥವಾ ಮಕ್ಕಳು ಭವಿಷ್ಯದಲ್ಲಿ ಯಾವುದಾದರೂ ಸಣ್ಣ ಪುಟ್ಟ ವ್ಯಾಪಾರ ಮಾಡಲು ಬಯಸಿದರೆ ಆ ಖರ್ಚಿಗೆ ಬಂಡವಾಳವಾಗಿ ಅನುಕೂಲಕ್ಕೆ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮಗೆ ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿರಲಿ ಅವರಿಗಾಗಿ ಈ ರೀತಿ ಹಣ ಉಳಿಸುವುದು ಮುಖ್ಯ. ಇಂಥ ಧೀರ್ಘ ಕಾಲ ಉಳಿತಾಯಗಳಿಗೆ … Read more

ಹೀಗೆ ಮಾಡಿದ್ರೆ ಕೈಕಾಲು ಜೋಮು, ನರ ಸೆಳೆತ, ನರ ದೌರ್ಬಲ್ಯ ಇಡೀ ಜನ್ಮದಲ್ಲಿ ಬರಲ್ಲ.!

  ಕೆಲವರಿಗೆ ಕೈ ಕಾಲು ಜೋಮು ಹಿಡಿಯುತ್ತದೆ. ಈ ರೀತಿ ಜೋಮು ಹಿಡಿದಾಗ ಕೈಕಾಲುಗಳನ್ನು ಚಲನೆ ಮಾಡಲು ಆಗುವುದಿಲ್ಲ, ನಡೆಯುವುದಕ್ಕೂ ಆಗುವುದಿಲ್ಲ. ನೆಲದ ಮೇಲೆ ಕಾಲು ಊರಿದರೂ ಕೂಡ ವಿಪರೀತವಾದ ನೋವಾಗುತ್ತದೆ. ಆರಂಭದಲ್ಲಿ ಕೈ ಕಾಲು ಜೋಮು ಹಿಡಿಯುವುದು ಸ್ವಲ್ಪ ಹೊತ್ತು ಇರುತ್ತದೆ, ನಂತರ ಬಿಟ್ಟು ಹೋಗುತ್ತದೆ. ಆದರೆ ಪದೇ ಪದೇ ಈ ರೀತಿ ಆಗುತ್ತಿದ್ದರೆ ಇದು ನರದೌರ್ಬಲ್ಯ ಇರಬಹುದು ನರಗಳ ವೀಕ್ನೆಸ್ ಉಂಟಾಗಿ ಕೈಕಾಲುಗಳ ಶಕ್ತಿ ಕುಂದುತ್ತದೆ. ಈ ರೀತಿ ಆಗಬಾರದು ಎಂದರೆ ಆರಂಭದಲ್ಲಿಯೇ ಇದರ … Read more

ಪಿಂಚಣಿ ಪಡೆಯೋಕೆ ರೇಷನ್ ಕಾರ್ಡ್ ಲಿಂಕ್ ಕಡ್ಡಾಯ.! ಹೊಸ ರೂಲ್ಸ್ ಜಾರಿ.!

  ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವೃದ್ಧರು, ವಿಧವೆಯರು ಪಿಂಚಣಿ ಪಡೆಯುತ್ತಿದ್ದಾರೆ. ಪ್ರಸ್ತುತವಾಗಿ ಈ ಪಿಂಚಣಿ ಸೌಲಭ್ಯದಿಂದ ರೂ.1200ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಿದ್ದಾರೆ. ಇದರ ಮೂಲಕ ವೃದ್ಯಾಪದಲ್ಲಿ ಅವರಿಗೆ ಅಗತ್ಯವಿರುವ ಕೆಲ ಸಣ್ಣಪುಟ್ಟ ಖರ್ಚುಗಳಿಗೆ ಅದು ವಿನಿಯೋಗವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 70 ಲಕ್ಷಕ್ಕಿಂತ ಹೆಚ್ಚು ಜನರು ಈ ರೀತಿ ಸಾಮಾಜಿಕ ಭದ್ರತಾ ಯೋಜನೆಯಡಿ ರೂಪಿಸಿರುವ ವಿವಿಧ ಯೋಜನೆಗಳ ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವುದನ್ನು ಅಂಕಿ ಅಂಶವೊಂದು ತಿಳಿಸುತ್ತದೆ ಆದರೆ ಈ ರೀತಿ ಪಿಂಚಣಿ ಪಡೆಯುತ್ತಿದ್ದವರಿಗೆಲ್ಲ ಈಗ ಒಂದು … Read more