ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ Hero Splendor ಪ್ಲಸ್ ಬೈಕ್ ಹೊಸ ವರ್ಷಕ್ಕೆ ಭರ್ಜರಿ ಆಫರ್.!

  ಇತ್ತೀಚಿಗೆ ಎಲ್ಲಾ ವಾಹನ ತಯಾರಿಕ ಕಂಪನಿಗಳು ತಮ್ಮ ಬೈಕ್ ಗಳ ಖರೀದಿಯ ಮೇಲೆ ಭಿನ್ನವಿಭಿನ್ನ ಆಫರ್ ಗಳನ್ನು ಬಿಡುಗಡೆಗೊಳಿಸಿ ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಶೋರೂಮ್ ನಲ್ಲಿ ಈ ಬೈಕ್ ಗಳ ಖರೀದಿ ಮೇಲೆ ವಿಶೇಷ ಸಂದರ್ಭಗಳಲ್ಲಿ ಡಿಸ್ಕೌಂಟ್ ಆಫರ್, ಬೈಕ್ ಗಳನ್ನು ಖರೀದಿಸುವುದಕ್ಕೆ ಲೋನ್ ಫೆಸಿಲಿಟಿ ಇತ್ಯಾದಿಗಳನ್ನು ಮಾಡಿಕೊಡುವುದು ಮಾತ್ರವಲ್ಲದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈಗ ಆನ್ಲೈನ್ ನಲ್ಲಿ ಕಂಪನಿಗಳ ವೆಬ್ಸೈಟ್ ಮೂಲಕ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಸುಲಭವಾಗಿ … Read more

25,000 ಸ್ಯಾಲರಿ ಸರಿಯಾಗಿ ಖರ್ಚು ಮಾಡುವುದು ಹೇಗೆ.? ಖರ್ಚು ಮಜಾ ಜೊತೆ ಉಳಿತಾಯ ಎಷ್ಟಿರಬೇಕು, ಉದ್ಧಾರಕ್ಕೆ ದಾರಿ.!

  ಉಳಿತಾಯ ಎನ್ನುವುದು ಪ್ರತಿಯೊಬ್ಬ ದುಡಿಯುವ ವ್ಯಕ್ತಿಯ ಆದ್ಯತೆ ಆಗಿರಬೇಕು. ಯಾಕೆಂದರೆ ನಾವು ಇರುವ ಜೀವನ ಮಟ್ಟಕ್ಕಿಂತ ಮುಂದಿನ ವರ್ಷಗಳಲ್ಲಿ ಉನ್ನತ ಜೀವನ ಮಟ್ಟವನ್ನು ಅನುಭವಿಸಲು, ತಮ್ಮ ಕ’ಷ್ಟಗಳಿಗೆ ಬೇರೊಬ್ಬರ ಬಳಿ ಸಹಾಯ ಬೇಡುವ ಪರಿಸ್ಥಿತಿ ಬರಬಾರದು, ನಮ್ಮ ದೂರದ ಕನಸುಗಳಿಗೆ ಮೆಟ್ಟಿಲಾಗಲು ಉಳಿತಾಯ ಮುಖ್ಯ. ಆದರೆ ಅನೇಕರಿಗೆ ಉಳಿತಾಯ ಎಂದರೇನು ಎನ್ನುವುದೇ ಸರಿಯಾಗಿ ತಿಳಿದಿಲ್ಲ. ನಾವು ದುಡಿದ ಹಣದಲ್ಲಿ ನಮ್ಮ ಅವಶ್ಯಕತೆಗಳಿಗೆ ಖರ್ಚುಗಳಿಗೆ ಖಾಲಿ ಮಾಡಿ ಹಣ ಉಳಿದಿದ್ದರೆ ಮಾತ್ರ ಉಳಿತಾಯ ಮಾಡಬೇಕಾ? ಕಡಿಮೆ ಸಂಬಳ … Read more

ಯುವನಿಧಿ ಯೋಜನೆಗೆ ಆನ್ಲೈನ್ ನಲ್ಲಿ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸುವ ವಿಧಾನ.!

  ಸರ್ಕಾರದ ಪಂಚಖಾತ್ರಿ ಯೋಜನೆಗಳಲ್ಲಿ ಐದನೇ ಗ್ಯಾರಂಟಿ ಯೋಜನೆಯಾಗಿ ಯುವನಿಧಿ ಯೋಜನೆ ಜಾರಿಗೆ ಬರುತ್ತಿದೆ. ಅದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಲಾಗುತ್ತಿದೆ. ಸುಲಭವಾಗಿ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:- * ಮೊದಲಿಗೆ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ https://sevasindhugs.karnataka.gov.in ಟೈಪ್ ಮಾಡಿ * ಕರ್ನಾಟಕ ಸರ್ಕಾರ ಸೇವಾ ಸಿಂಧು ವೆಬ್ಸೈಟ್ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ … Read more

ಅರಣ್ಯ ಇಲಾಖೆ ನೇಮಕಾತಿ 540 ಹುದ್ದೆಗಳಿಗೆ ಅರ್ಜಿ ಆಹ್ವಾನ PUC ಪಾಸಾದವರು ಅರ್ಜಿ ಸಲ್ಲಿಸಿ.! ವೇತನ 32,600

ಕರ್ನಾಟಕ ಅರಣ್ಯ ಇಲಾಖೆಯು ಕಳೆದ ನವೆಂಬರ್ ತಿಂಗಳಿನಲ್ಲಿ ಹೊಸ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ತನ್ನಲ್ಲಿ ಖಾಲಿ ಇರುವ ವಿವಿಧ ವೃತ್ತಗಳ ಸುಮಾರು 500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಹಾಗೂ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆಗಳು ಏನು.? ಎಲ್ಲಿ ಹುದ್ದೆಗಳು ಖಾಲಿ ಇದೆ ? ವಯೋಮಿತಿ ಎಷ್ಟಿರಬೇಕು? ಆಯ್ಕೆ ವಿಧಾನ ಹೇಗೆ ನಡೆಯುತ್ತದೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದು ಸೇರಿದಂತೆ, ನೇಮಕಾತಿ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕೂಡ … Read more

ಈ ಮಹಿಳೆಯರಿಗೆ ಸಿಗಲಿದೆ ಉಚಿತ LPG ಗ್ಯಾಸ್ ಕನೆಕ್ಷನ್ ಆಸಕ್ತರು ಅರ್ಜಿ ಸಲ್ಲಿಸಿ.!

  ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿತಗಳನ್ನಾಗಿ ಮಾಡುವ ಉದ್ದೇಶದಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳು, ಸಬ್ಸಿಡಿ ಯೋಜನೆಗಳು ಮತ್ತು ಮಹಿಳೆಯರಿಗೆ ಹೆಚ್ಚಿನ ಲಾಭ ನೀಡುವಂತಹ ಹೂಡಿಕೆ ಯೋಜನೆಗಳು ಇತ್ಯಾದಿಗಳನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು ಈಗ ಹೆಣ್ಣು ಮಕ್ಕಳು ಹೊಗೆ ಮುಕ್ತ ಅಡುಗೆ ಮನೆಯ ವಾತಾವರಣ ಸೃಷ್ಟಿಸಿಕೊಡುವ ಉದ್ದೇಶದಿಂದ. ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwala Yojane) ಹೆಸರಿನಲ್ಲಿ ಉಚಿತವಾಗಿ LPG ಗ್ಯಾಸ್ ಕನೆಕ್ಷನ್ ನೀಡುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ … Read more

SBI ಬ್ಯಾಂಕಿನಿಂದ ಬಂಪರ್ ಸ್ಕೀಮ್.! 3 ಲಕ್ಷ ಪ್ರೀಮಿಯಂ ಕಟ್ಟಿದ್ರೆ ಸಾಕು 10 ಲಕ್ಷ ಸಿಗುತ್ತೆ.!

  ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿ ಸಾರ್ವಜನಿಕ ವಲಯದ ಅತ್ಯುತ್ತಮ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸದಾ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಅಂತೆಯೇ ಈಗ ಪರಿಚಯಿಸುತ್ತಿರುವ ಹೊಸ ಯೋಜನೆಯೊಂದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಯೋಜನೆಯ ಹೆಸರು:- SBI Life – Smart Bachat Plan ಯೋಜನೆ ಕುರಿತು ಕೆಲವು ಪ್ರಮುಖ ದಾಖಲೆಗಳು:- 1. ಇದು Non Linked Individual Plan … Read more

10ನೇ ತರಗತಿಯಲ್ಲಿ ಇದಿಷ್ಟು ಅಂಕ ಪಡೆದಿದ್ರೆ ಪ್ರತಿ ತಿಂಗಳು ಪಡೆಯಬಹುದು ಸ್ಕಾಲರ್ಶಿಪ್‌ ಹಣ.!

  ನಮ್ಮ ಸಮಾಜದಲ್ಲಿ ಇನ್ನು ಸಹ ಕೆಲ ವರ್ಗಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಳಷ್ಟು ಹಿಂದೆ ಉಳಿದಿವೆ. ಇವರನ್ನು ಸಹ ಸಮಾಜದ ಮುನ್ನೆಲೆಗೆ ತರಬೇಕು ಎನ್ನುವ ಕಾರಣದಿಂದಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಕೈಕೊಳ್ಳುತ್ತಿವೆ. ಅಂತೆಯೇ ಈ ವರ್ಷ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 2023-24ರ ಅವಧಿಗೆ ಡಾ. ಭೀಮರಾವ್ ಅಂಬೇಡ್ಕರ್ ಮೆರಿಟೋರಿಯಸ್ ಪರಿಷ್ಕೃತ ವಿದ್ಯಾರ್ಥಿವೇತನ ಯೋಜನೆಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, 2A ಮತ್ತು 2B ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. … Read more

ಇಂಥವರಿಗೆ ಇನ್ಮೇಲೆ ರೈಲ್ವೆ ಟಿಕೆಟ್ ನಲ್ಲಿ 50% ರಷ್ಟು ರಿಯಾಯಿತಿ.! ಕೇಂದ್ರ ಸರ್ಕಾರ ಸ್ಪಷ್ಟನೇ.!

  ಹಿರಿಯ ನಾಗರಿಕರಿಗಾಗಿ (Senior Citizens) ಕೇಂದ್ರ ಸರ್ಕಾರವು ಕೆಲವು ಯೋಜನೆಗಳನ್ನು ಜಾರಿಗೆ ತಂದು ಬದುಕಿನ ಸಂಧ್ಯಾ ಕಾಲದಲ್ಲಿರುವವರ ಜೀವನ ನಿರ್ವಹಣೆ ಸರಾಗವಾಗಿ ವಿಶ್ರಾಂತಿಯಿಂದ ಕಳೆಯುವಂತೆ ಅನುಕೂಲತೆ ಮಾಡಿಕೊಟ್ಟಿದೆ. ಈ ವಿಚಾರಗಳು ಮಾತ್ರವಲ್ಲದೆ ಅನೇಕ ಸೇವೆಗಳಲ್ಲೂ ಕೂಡ ಹಿರಿಯ ನಾಗರಿಕರಿಗೆ ರಿಯಾಯಿತಿ ಇದ್ದೇ ಇದೆ. ಆದರೆ ಈ ವಿಚಾರದಲ್ಲಿ ಕೇಂದ್ರದಿಂದ ಕೋವಿಡ್ ಲಾಕ್ ಡೌನ್ (COVID) ಅವಧಿಯಲ್ಲಿ ಕೆಲ ಮಾರ್ಪಾಡಾಯಿತು, ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ ಈ ಹಿಂದೆ ಅಂದರೆ 2019 ಕೋವಿಡ್ ಸಾಂಕ್ರಾಮಿಕ ಸ್ಥಿತಿ ಅನುಭವಿಸುವ ಮುನ್ನ … Read more

ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬರುತ್ತೋ ಇಲ್ಲವೋ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

  ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಬರಗಾಲ (drought) ಆವರಿಸಿದೆ. ರೈತರಿಗೆ ಮುಂಗಾರು ಮಳೆ ಕೈ ಕೊಟ್ಟ ಕಾರಣ ಮುಂಗಾರು ಮತ್ತು ಹಿಂಗಾರು ಫಸಲು ಕೂಡ ನ’ಷ್ಟ ಆಗಿದೆ. ಈಗಾಗಲೇ ಕೃಷಿ ಉದ್ದೇಶಕ್ಕಾಗಿ ಸಾಲ ಮಾಡಿದ್ದ ರೈತನಿಗೆ ಬಿತ್ತಿದ್ದ ಬೆಳೆಯು ಕೈಗೆ ಬರದೆ ಹಾಕಿದ ಬಂಡವಾಳದ ಸಾಲ ಹೊತ್ತಿದ್ದಾನೆ, ಅದರ ನಡುವೆ ಜೀವನ ನಿರ್ವಹಣೆಗೆ ಈ ಸಮಯಕ್ಕೆ ಬೆಳೆ ಬಂದಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಅದು ಕೂಡ ಆಗದ ಕಾರಣ ದಿನನಿತ್ಯದ ಖರ್ಚಿಗೂ ಸಮಸ್ಯೆ ಅನುಭವಿಸುತ್ತಿದ್ದಾನೆ. ಈ ಸಂದರ್ಭದಲ್ಲಿ … Read more

ಅಂಚೆ ಕಚೇರಿಯ ಮತ್ತೊಂದು ಅದ್ಭುತ ಯೋಜನೆ.! ತಿಂಗಳಿಗೆ ಕೇವಲ 1500 ಹೂಡಿಕೆ ಮಾಡಿ ಸಾಕು 31 ಲಕ್ಷ ರಿಟರ್ನ್ಸ್ ಪಡೆಯಿರಿ.! ಹಣ ಉಳಿತಾಯ ಮಾಡೋಕೆ ಬೆಸ್ಟ್ ಪ್ಲಾನ್

  ಪ್ರಸ್ತುತವಾಗಿ ಪೋಸ್ಟ್ ಆಫೀಸ್ (Post office ) ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೇಫ್ ಎನಿಸಿದೆ. ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಗ್ಯಾರೆಂಟಿ ಆಗಿರುವುದರಿಂದ ಈ ಹಣವು ಅತ್ಯಂತ ಕಡಿಮೆ ಅಪಾಯ ಮತ್ತು ಹೆಚ್ಚಿನ ಆದಾಯವನ್ನು ತರುತ್ತದೆ ಎಂದೇ ಹೇಳಬಹುದು. ಅಂಚೆ ಕಚೇರಿಯಿಂದ ಈಗ ಉಳಿತಾಯ ಅಥವಾ ಹೂಡಿಕೆ ರೂಪದಲ್ಲಿ ಆದಾಯ ತರುವಂತಹ ಹತ್ತಾರು ಯೋಜನೆಗಳು ಇವೆ ಇವುಗಳಲ್ಲಿ ಒಂದಾದ ಗ್ರಾಮ ಸುರಕ್ಷಾ ಯೋಜನೆಯ (Grama Suraksha Scheme) ಬಗ್ಗೆ ಕೆಲ ಮಾಹಿತಿಯನ್ನು … Read more