ಜಾಬ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, MGNREGA ಯೋಜನೆಯಲ್ಲಿ ದೊಡ್ಡ ಬದಲಾವಣೆ ಇನ್ಮುಂದೆ ಜಾಬ್ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು ವೇತನ.!

  ಗ್ರಾಮೀಣ ಭಾಗದಲ್ಲಿರುವ ಜನರಿಗೆ ಜಾಬ್ ಕಾರ್ಡ್ ಗಳನ್ನು ನೀಡಿ ಪ್ರತಿ ವರ್ಷ 100 ಕೆಲಸದ ದಿನಗಳ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಆ ಕೆಲಸಕ್ಕೆ ಸರ್ಕಾರ ನಿಗದಿಸಿರುವ ವೇತನವನ್ನು DBT ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಗ್ರಾಮೀಣ ಭಾಗದ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಈ ಯೋಜನೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ಹೆಸರಿಡಲಾಗಿದೆ 2005ನೇ ಇಸವಿಯಿಂದ ಕೂಡ ಈ ಯೋಜನೆಯಲ್ಲಿ ಗ್ರಾಮೀಣ ಭಾಗದ ಜನತೆ ಅನುಕೂಲತೆ ಪಡೆಯುತ್ತಿದ್ದಾರೆ. ನರೇಗಾ ಯೋಜನೆಯಡಿ … Read more

ರೈತರ ಸಾಲ ಮನ್ನಾಗೆ ಪರ್ಯಾಯವಾಗಿ ಹೊಸ ಯೋಜನೆ ಜಾರಿಗೆ ತಂದ‌ ಸರ್ಕಾರ

  ಈ ವರ್ಷ ರಾಜ್ಯದಲ್ಲಿ ಭೀ’ಕ’ರ ಬರಗಾಲದ (drought) ಪರಿಸ್ಥಿತಿ ಎದುರಾಗಿ ರೈತರಿಗೆ ಅಪಾರ ನ’ಷ್ಟವಾಗಿರುವುದರಿಂದ ರೈತರಿಗೆ ಪರಿಹಾರದ ಹಣ ಮಾತ್ರವಲ್ಲದೆ ಕೃಷಿ ಉದ್ದೇಶಕ್ಕಾಗಿ ರೈತರ ಮಾಡಿರುವ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ (rquest to Government for loan waiver) ಮನವಿ ಸಲ್ಲಿಕೆಯಾಗುತ್ತಿವೆ. ಆದರೆ ಈಗಾಗಲೇ ಗ್ಯಾರಂಟಿ ಹಾಗೂ ಗ್ಯಾರಂಟಿಯೇತರವಾಗಿ ಹಲವಾರು ಜನಪರ ಯೋಜನೆಗಳನ್ನು ಕೈಗೊಂಡು ಅಪಾರ ಮೊತ್ತದ ಬಜೆಟ್ ಹೊಂದಿಸಬೇಕಾದ ಹೊಣೆ ಹೊತ್ತಿಕೊಂಡಿರುವ ರಾಜ್ಯ ಸರ್ಕಾರಕ್ಕೆ ಈಗ ಮತ್ತೊಮ್ಮೆ ರೈತರ ಸಾಲ … Read more

ಇ-ಸ್ವತ್ತು ನೋಂದಣಿ ಸರಳ ವಿಧಾನ, ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಿಸುವ ಸಂಪೂರ್ಣ ಮಾಹಿತಿ.!

  ಗ್ರಾಮೀಣ ಭಾಗದಲ್ಲಿರುವ ಜನರು ತಮ್ಮ ಸೈಟ್ ಮನೆ ಕಟ್ಟಡ ಮುಂತಾದ ಆಸ್ತಿಗಳಿಗೆ ಕಡ್ಡಾಯವಾಗಿ ಇ-ಸ್ವತ್ತು ಮಾಡಿಸಲೇಬೇಕು. ಇಲ್ಲವಾದಲ್ಲಿ ಅದನ್ನು ಮಾರಾಟ ಮಾಡುವಾಗ ಕಷ್ಟವಾಗುತ್ತದೆ ಮತ್ತು ಇ-ಸ್ವತ್ತು ಆಗಿಲ್ಲ ಎಂದರೆ ಅದನ್ನು ದಾನ ಪತ್ರ, ಸೇಲ್ ಡೀಡ್, ಹಕ್ಕು ಬಿಡುಗಡೆ ಪತ್ರ ಮಾಡಿಸುವಾಗ ಮತ್ತು ಆಸ್ತಿಗಳ ಮೇಲೆ ಬ್ಯಾಂಕ್ ಲೋನ್ ತೆಗೆದುಕೊಳ್ಳುವಾಗ ಸಮಸ್ಯೆಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೇ ಇ-ಸ್ವತ್ತು ಮಾಡಿಸಿಕೊಳ್ಳಬೇಕು ಆದರೆ ಇ-ಸ್ವತ್ತು ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಾರೆ ಜೊತೆಗೆ ಮಧ್ಯವರ್ತಿಗಳು ಹಣದ ಬೇಡಿಕೆ … Read more

ಗೃಹಲಕ್ಷ್ಮಿ 2,000 ಹಣ ಪಡೆಯಲು ತಪ್ಪದೇ ಗ್ರಾಮ ಪಂಚಾಯಿತಿ ಕ್ಯಾಂಪ್ ನಲ್ಲಿ ಭಾಗವಹಿಸಬೇಕು.!

  ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Congress) ಅಧಿಕಾರಕ್ಕೆ ಬಂದ ಮೇಲೆ ತಾನು ಕೊಟ್ಟಿದ್ದ ವಾಗ್ದಾನದಂತೆ ಪಂಚ ಖಾತ್ರಿ ಯೋಜನೆಗಳನ್ನು (Guarantee Schemes) ಹಂತ ಹಂತವಾಗಿ ಜಾರಿಗೆ ತರುತ್ತಿದ್ದು ಇದರಲ್ಲಿ ಮಹತ್ವಕಾಂಕ್ಷಿ ಯೋಜನೆಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಜುಲೈ 19 ರಿಂದ ಚಾಲನೆ ಸಿಕ್ಕಿದೆ. ಅಂದಿನಿಂದ ಯಶಸ್ವಿಯಾಗಿ 1.17 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಮತ್ತು ಇಲ್ಲಿವರೆಗೆ ಮೂರು ಕಂತುಗಳ ಹಣವನ್ನು ಯಶಸ್ವಿಯಾಗಿ DBT ಪೂರಕ ತಮ್ಮ ಬ್ಯಾಂಕ್ ಖಾತೆಗಳಿಗೆ … Read more

ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಸಾಕಾಣಿಕೆಗೆ ಸರ್ಕಾರದಿಂದ ಸಾಲ ಸೌಲಭ್ಯ.! ಆಸಕ್ತರು ಅರ್ಜಿ ಸಲ್ಲಿಸಿ.!

  2019-20ನೇ ಸಾಲಿನಲ್ಲಿ ದೇಶದ ರೈತರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೇಂದ್ರದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಮೂಲಕ ರೈತರುಗಳು ಕೃಷಿ ಹಾಗೂ ಕೃಷಿ ಸಂಬಂಧಿತ ಕಸುಬುಗಳಿಗೆ ಕಡಿಮೆ ಬಡ್ಡಿದರಕ್ಕೆ ಯಾವುದೇ ದಾಖಲೆ ಇಲ್ಲದೆ ಸಾಲ (loan)ಪಡೆಯಬಹುದು. ಯೋಜನೆ ಆರಂಭದಲ್ಲಿ ರೈತರಿಗಾಗಿ ಇದ್ದ ಈ ಯೋಜನೆಯನ್ನು ನಂತರ ಪಶುಸಂಗೋಪನೆ (Animal Husbandry) ಹಾಗೂ ಮೀನುಗಾರಿಕೆ (fishing) ಕೂಡ ವಿಸ್ತರಿಸಲಾಗಿದೆ. ಮೊದಲಿಗೆ ಹರಿಯಾಣ ರಾಜ್ಯವು (Haryana State) … Read more

ಪವರ್ ಆಫ್ ಕಂಪೌಂಡಿಂಗ್ ಗೊತ್ತಿದ್ರೆ ದುಡ್ಡಿನ ಸುರಿಮಳೆಯೇ ಸುರಿಯುತ್ತೆ.! 10,000 ಹಣವನ್ನು 14 ಕೋಟಿ ಮಾಡಬಹುದು.!

ಜಗತ್ತಿನ ಶ್ರೇಷ್ಠ ವಿಜ್ಞಾನಿ ಎನಿಸಿರುವ ಐನ್ಸ್ಟೀನ್ (Einstein) ಕೂಡ ಹಣವನ್ನು ದುಡಿಸುವ ಕಲೆ ಬಗ್ಗೆ ನುಡಿದಿದ್ದಾರೆ. ಕಾಂಪೌಂಡ್ ಇಂಟರೆಸ್ಟ್ (Compound Intrest) ಜಗತ್ತಿನ ಎಂಟನೇ ಅದ್ಭುತ, ಯಾರು ಕಾಂಪೌಂಡ್ ಇಂಟರೆಸ್ಟ್ ತೆಗೆದುಕೊಳ್ಳುತ್ತಾರೋ ಅವರು ಅದನ್ನು ಗಳಿಸುತ್ತಾರೆ ಯಾರು ತಿಳಿದುಕೊಳ್ಳುವುದಿಲ್ಲವೋ ಅವರು ಅದನ್ನು ಪಾವತಿಸುತ್ತಾರೆ ಎಂದಿದ್ದಾರೆ. ದುಡಿಮೆ ಎನ್ನುವುದು ಬದುಕಿಗೆ ಅನಿವಾರ್ಯ ಆದರೆ ಬುದ್ಧಿವಂತಿಕೆಯಿಂದ ದುಡಿಯುವ ಸಮಯದಲ್ಲಿ ಹಣವನ್ನು ಕೂಡಿಡುತ್ತಾ ಹಣದಿಂದ ದುಡಿಸುವುದು ಜಾಣತನದ ಲಕ್ಷಣ. ಹಾಗಾಗಿ ಇದನ್ನು ಒಂದು ಕಲೆ ಎಂದೆ ಹೇಳಬಹುದು ಇದರ ಬಗ್ಗೆ ತಿಳಿದುಕೊಂಡವರು … Read more

ಪ್ರಧಾನಮಂತ್ರಿ ಉಜ್ವಲ ಯೋಜನೆ, ಉಚಿತ LPG ಗ್ಯಾಸ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ.!

  ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಪಡೆದುಕೊಳ್ಳಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತಂದಿದೆ. ಈ ವರ್ಷವೂ ಕೂಡ ಅರ್ಹರಿಂದ ಉಜ್ವಲ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ. ಸರ್ಕಾರ ವಿಧಿಸಿರುವ ಮಾನದಂಡಗಳನ್ನು ಪೂರೈಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಅರ್ಜಿ ಸಲ್ಲಿಸಲು ಅರ್ಹತೆಗಳು:- * 18 ವರ್ಷ … Read more

ಕೇವಲ ಒಂದೇ ಲಕ್ಷಕ್ಕೆ ಸಿಗಲಿದೆ ಸರ್ಕಾರಿ ಮನೆ, ಆಸಕ್ತರು ಅರ್ಜಿ ಸಲ್ಲಿಸಿ.!

ಮನೆ (House) ಮನುಷ್ಯರ ಮೂಲಭೂತ ಅವಶ್ಯಕತೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆ (Own House) ಹೊಂದಬೇಕು ಎನ್ನುವುದು ಸರ್ಕಾರಗಳ ಆಶಯ, ಈ ಕಾರ್ಯವನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ವಸತಿ ಯೋಜನೆಗಳನ್ನು (Housing Schemes) ಜಾರಿಗೆ ತಂದಿವೆ. ಇದರಲ್ಲಿ 2015ರಲ್ಲಿ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಕೈಗೊಂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradana Mantri Avas Yojane) ಬಹಳ ಮಹತ್ವದಾಗಿತ್ತು. ಈ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ … Read more

Finance ಹೊಸದಾಗಿ ಮದುವೆ ಆಗುವ ದಂಪತಿಗಳಿಗೆ 50,000 ಸಹಾಯಧನ ಘೋಷಣೆ.! ಮುತ್ತೂಟ್ ವಿವಾಹ ಸನ್ಮಾನಂ ಯೋಜನೆಗೆ ಅರ್ಜಿ ಆಹ್ವಾನ.!

Finance ಮುತ್ತೂಟ್ ಫೈನಾನ್ಸ್ (Muthoot Finance) ಹಲವಾರು ವರ್ಷಗಳಿಂದ ಗ್ರಾಹಕರ ನಂಬಿಕೆಯ ಹಣಕಾಸು ಸಂಸ್ಥೆಯಾಗಿದೆ. ಮುತ್ತೂಟ್ ಫೈನಾನ್ಸ್ ನಲ್ಲಿ ತಮ್ಮ ಹಣಕಾಸು ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಗ್ರಾಹಕರು ಈಗ ಈ ಅನುಕೂಲತೆ ಮಾತ್ರವಲ್ಲದೆ ಮತ್ತೊಂದು ಯೋಜನೆಯ ಪ್ರಯೋಜನವನ್ನು ಕೂಡ ಪಡೆಯಬಹುದು ಅಂತಹ ಹೊಸದೊಂದು ಘೋಷಣೆಯನ್ನು ಕಂಪನಿ ಮಾಡಿದ್ದು ದೇಶದ ಎಲ್ಲರ ಗಮನವನ್ನು ಸೆಳೆದಿದೆ. ಈ ವಿಶೇಷವಾದ ಯೋಜನೆ ಏನೆಂದರೆ ಅರ್ಹರು ಈಗ ಮುತ್ತೂಟ್ ಫೈನಾನ್ಸ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಮಕ್ಕಳ ಮದುವೆ ಮಾಡಲು ಗರಿಷ್ಠ 50 … Read more

Footpath ಕಾಲುದಾರಿ, ಬಂಡಿ ಜಾಡು ಕೂಡ ರಸ್ತೆಗಳೇ.! ಮಹತ್ವದ ತೀರ್ಪು ಕೊಟ್ಟ ಹೈ ಕೋರ್ಟ್.!

Footpath ಈಗಾಗಲೇ ರೈತರಿಗೆ ಸಾಕಷ್ಟು ಸಮಸ್ಯೆಗಳಿವೆ. ಅಕಾಲಿಕ ಮಳೆ, ಬೆಳದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಇರುವುದು, ಲೋಡ್ ಶೆಡ್ಡಿಂಗ್, ಅಂತರ್ಜಲದ ಕೊರತೆ, ಕೃಷಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ ಸೇರಿದಂತೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರೊಂದಿಗೆ ರೈತರಿಗೆ ಬಹಳ ಕಾಡುವ ಹಾಗೂ ನೋ’ವುಂಟು ಮಾಡುವ ಸಮಸ್ಯೆ ಏನೆಂದರೆ ಅವರ ಜಮೀನಿಗೆ ಹೋಗಲು ದಾರಿ ಇಲ್ಲದೆ ಇದುವರೆಗೂ ಇದ್ದ ರೂಢಿ ದಾರಿಯನ್ನೇ ಬಳಸುತ್ತಿರುವುದರಿಂದ ಕೆಲವೊಮ್ಮೆ ಅಕ್ಕಪಕ್ಕದವರು ಇದನ್ನು ಅಡ್ಡಿಪಡಿಸುವುದು. ಇದೇ ಕಾರಣಕ್ಕಾಗಿ ಅಕ್ಕ ಪಕ್ಕದ … Read more