ಆ-ತ್ಮ-ಹ-ತ್ಯೆ ಮಾಡಿಕೊಳ್ಳುವುದಕ್ಕೆ ಅಣ್ಣಾವ್ರು ಮುಂದಾಗಿದ್ಯಾಕೆ? ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್ ಕುಮಾರ್.

ನಮ್ಮ ಕರ್ನಾಟಕದಲ್ಲಿ ಡಾಕ್ಟರ್ ರಾಜ್ ಕುಮಾರ್ ಅಂತಹ ದೈತ್ಯ ಪ್ರತಿಭೆಯನ್ನು ನಾವು ಇದುವರೆಗೂ ಸಹ ಕಂಡಿಲ್ಲ ಅಷ್ಟೊಂದು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಟನೆಯನ್ನು ತಮ್ಮ ಜೀವ ಮತ್ತು ಜೀವನವನ್ನಾಗಿ ಮಾಡಿಕೊಂಡಿದ್ದರು. 1929 ರಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಜನನವಾಗುತ್ತದೆ. ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ರಾಜ್ ಕುಮಾರ ಅವರು ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮುದಕ್ಕೆ ಒಂದು ಕಾರಣ ಎಂದರೆ ಅವರಲ್ಲಿ ಇದ್ದಂತಹ ಸರಳತೆ ಹಾಗೆಯೇ ನಟನೆಯಲ್ಲಿ ಇದ್ದಂತಹ ಉತ್ಸಾಹ ಹಾಗು ನಟನೆಯ ಮೇಲಿನ ಪ್ರೀತಿ ಅವರನ್ನು … Read more

ಅಪ್ಪು ಅವರ ಲಕ್ಕಿ ಮ್ಯಾನ್ ಸಿನಿಮಾ ಎಷ್ಟು ಅದ್ಭುತವಾಗಿದೆ ಗೊತ್ತಾ.?‌ ಅಪ್ಪು ಅವರ ಕೊನೆಯ ಸಿನಿಮಾ ನೋಡಿ ಭಾವಕರಾದ ಪ್ರೇಕ್ಷಕರು.

ಅಪ್ಪು ಅವರ ಕೊನೆಯ ಸಿನಿಮ ಲಕ್ಕಿ ಮ್ಯಾನ್ ಇದೀಗ ತೆರೆಕಂಡಿದ್ದು ಅಭಿಮಾನಿಗಳು ಈ ಸಿನಿಮಾ ನೋಡಿ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದು, ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಸುಂದರ್ ಕುಮಾರ್ ಅವರು ಈ ಸಿನಿಮಾವನ್ನು ಅವರು ನಿರ್ಮಾಣ ಮಾಡಿದ್ದಾರೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹೀರೋ ಆಗಿ ನಟನೆಯನ್ನು ಮಾಡಿದ್ದು ನಮ್ಮ ಪುನೀತ್ ರಾಜಕುಮಾರ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು … Read more

ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಹೇಳಿ ಮಂಚಕ್ಕೆ ಕರೆದ ಈ ನಿರ್ಮಾಪಕ ಎಂದು ಕಣ್ಣೀರಿಟ್ಟ ಕವಿತಾ ಗೌಡ.

ಎಷ್ಟೇ ಒಳ್ಳೆಯ ಅಭಿನಯ ಬಂದರೂ ಸಹ ಕೆಲವೊಮ್ಮೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ಪ್ರತಿಭಾನ್ವಿತರಿಗೂ ಸಹ ವಂಚನೆ ಆಗುತ್ತದೆ. ಅಂತಹದ್ದೇ ಒಂದು ವಿಷಯವನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕವಿತಾ ಗೌಡ ಅವರು ಎಲ್ಲರಿಗೂ ಸಹ ಪರಿಚಿತರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಕವಿತ ಗೌಡ ಅವರ ಪ್ರಾರಂಭದ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ, ಇವರು ನಟಿಸಿದಂತಹ ಮೊದಲಾಧಾರವಾಹಿ ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಲಕ್ಷ್ಮೀ ಬಾರಮ್ಮ ಈ … Read more

ಈ ಫೋಟೋದಲ್ಲಿ ಇರುವಂತಹ ಬಾಲ ನಟ ಯಾರು ಎಂದು ಗುರುತಿಸಬಲ್ಲಿರಾ. ಈ ನಟನನ್ನು ಮನೆದೇವರು ಎಂದೇ ಸಾಕಷ್ಟು ಜನರು ಪೂಜೆ ಮಾಡುತ್ತಾರೆ.

ಮೇಲೆ ನೀವು ನೋಡುತ್ತಿರುವಂತಹ ಸ್ಟಾರ್ ನಟ ಕರ್ನಾಟಕದ ಎಲ್ಲಾ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ ಈ ನಟ ಈಗ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಸಹ, ಅವರ ನೆನಪು ಮಾತ್ರ ನಾವು ಕೊನೆಯವರೆಗೂ ಮರೆಯುವಂತಿಲ್ಲ ಅಷ್ಟರಮಟ್ಟಿಗೆ ದೊಡ್ಡ ಸಾಧನೆಯನ್ನು ಮಾಡಿ ಈ ನಮ್ಮನ್ನೆಲ್ಲರನ್ನು ಹಗಲಿರುವಂತಹ ಈ ನಟ ಬೇರೆ ಯಾರು ಅಲ್ಲ ನಮ್ಮ ಡಾಕ್ಟರ್ ಪುನೀತ್ ರಾಜಕುಮಾರ್ ಅವರು. ಅಪ್ಪು ನಮ್ಮೆಲ್ಲರನ್ನು ಹಗಲಿದ್ದರೂ ಸಹ ಇಂದಿಗೂ ಅವರ ನೆನಪು ನಮ್ಮ ಜೊತೆಯಲ್ಲಿ ಇದ್ದೆ ಇರುತ್ತದೆ. ಪುನೀತ್ ಮಾಡಿರುವಂತಹ ಸಾಧನೆ … Read more

ರಿಯಾಲಿಟಿ ಶೋಗಳಿಂದ ಪಡೆದ ಸಂಭಾವನೆಯಲ್ಲೆ ಭವ್ಯ ಬಂಗಾಲೆ ಕಟ್ಟಿಸಿದ ವಂಶಿಕಾ ಈ ವಿಡಿಯೋ ನೋಡಿ.

ಕರ್ನಾಟಕದಲ್ಲಿ ಬಾಲನಟನಾಗಿ ಗುರುತಿಸಿಕೊಂಡಂತಹ ಆನಂದ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ನಟನಾ ಲೋಕಕ್ಕೆ ಇಳಿದು ಅದ್ಭುತವಾದಂತಹ ನಟನೆಯನ್ನು ಮಾಡಿ ಮಾಸ್ಟರ್ ಆನಂದ್ ಎಂದೇ ಕರೆಸಿಕೊಂಡರು. ನಟನೆ ಅಷ್ಟೇ ಅಲ್ಲದೆ ನಿರೂಪಕನಾಗಿಯೂ ಸಹ ಮಾಸ್ಟರ್ ಆನಂದ್ ಅವರು ಜನರ ಮನಸ್ಸನ್ನು ತುಂಬಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಯಶಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇಬ್ಬರೂ ಮಕ್ಕಳಿದ್ದಾರೆ. ಆನಂದ್ ಅವರ ಕಿರಿಯ ಮಗಳು ವಂಶಿಕಾ ಒಂದು ವರ್ಷದಿಂದ ಎಲ್ಲರಿಗೂ ಚಿರಪರಿಚಿತ ನನ್ನಮ್ಮ ಸೂಪರ್ ಸ್ಟಾರ್ … Read more

ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಅದ್ದೂರಿ ಸೀಮಂತ ಕಾರ್ಯಕ್ರಮ ಎಷ್ಟು ಸುಂದರವಾಗಿದೆ ನೋಡಿ.

ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡದಲ್ಲಿ ಅತ್ಯದ್ಭುತವಾದಂತಹ ಸಿನಿಮಾಗಳನ್ನು ನೀಡುವ ಮೂಲಕ ತಮ್ಮದೇ ಆದ ಅಭಿಮಾನ ಬಳಗವನ್ನು ಹುಟ್ಟು ಹಾಕಿದ್ದಾರೆ. ಧ್ರುವ ಸರ್ಜಾ ಅವರು ಪ್ರೇರಣಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಇಬ್ಬರು ಈಗ ಪುಟ್ಟ ಕಂದನ ಆಗಮನದ ನಿರೀಕ್ಷೆಯಲ್ಲಿ ಈ ದಂಪತಿಗಳು ಇದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣ ಅವರು ಈಗ ತುಂಬ ಗರ್ಭಿಣಿಯಾಗಿದ್ದು ಇದೀಗ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ ಈ ಒಂದು ಸೀಮಂತ ಕಾರ್ಯಕ್ರಮವು ತುಂಬಾ ಅದ್ಭುತವಾಗಿ … Read more

ರವಿಚಂದ್ರನ್ ತಮ್ಮ ಮಡದಿ ಮಹಾಲಕ್ಷ್ಮಿ ಅವರಿಗೆ ನೀಡಿರುವಂತಹ ದುಬಾರಿ ಬೆಲೆಯ ಗಿಫ್ಟ್ ಏನು, ಇಬ್ಬರ ನಡುವೆ ಇರುವಂತಹ ವಯಸ್ಸಿನ ಅಂತರ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ತಮಿಳಿನ ಖ್ಯಾತ ನಿರ್ದೇಶಕ ರವಿಚಂದ್ರನ್ ಚಂದ್ರಶೇಖರ್ ಹಾಗೂ ನಟಿ ಮಹಾಲಕ್ಷ್ಮಿ ಅವರಿಗೂ ಅದ್ದೂರಿಯಾದಂತಹ ವಿವಾಹ ಕಾರ್ಯಕ್ರಮವು ನೆರವೇರಿದೆ. ಈ ಜೋಡಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಇವರ ಮದುವೆ ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿದೆ. ನಿರ್ದೇಶಕ ರವಿಚಂದ್ರನ್ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ರವಿಚಂದ್ರನ್ ಅವರು ಮೊದಲನೇ ಒಂದು ಮದುವೆಯನ್ನು ಆಗಿದ್ದರು ಈ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾದಂತಹ ಕಾರಣದಿಂದ ತಮ್ಮ ಮೊದಲನೇ ಪತ್ರಿಕೆ ವಿ’ಚ್ಛೇ’ದ’ನ ವನ್ನು ನೀಡಿದರು. ಮದುವೆಯ ವಿಚಾರದಲ್ಲಿ ಇವರು ಸಾಕಷ್ಟು ನೊಂದಿದ್ದರು. ತಮಿಳುನಲ್ಲಿ ಸಾಕಷ್ಟು … Read more

ಹಾಸಿಗೆ ಹಿಡಿದ ಲೀಲಾವತಿ, ಕಣ್ಣೀರು ಹಾಕ್ತ ನನ್ನ ಮಗನನ್ನು ಕೈ ಬಿಡಬೇಡಿ ಅಂತ ಬೇಡಿಕೊಳ್ಳಿತಿರೋ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯಾದಂತಹ ಲೀಲಾವತಿ ಅವರು 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಆಗಿನ ಕಾಲದಲ್ಲಿ ಸ್ಟಾರ್ ನಟರುಗಳ ಜೊತೆಯಲ್ಲಿ ತಮ್ಮ ಸಿನಿ ಪಯಣವನ್ನು ಮುಂದುವರಿಸಿದ್ದರು. ಇವರು ನಟಿಸಿರುವಂತಹ ಎಲ್ಲಾ ಸಿನಿಮಾಗಳು ಸಹ ಆಗಿನ ಕಾಲದಲ್ಲಿ ಹಿಟ್ ಆದಂತಹ ಸಿನಿಮಾಗಳು ಹಾಗೆಯೇ ಲೀಲಾವತಿ ಅವರನ್ನು ಆಗಿನ ಕಾಲದಲ್ಲಿ ಟಾಪ್ ಹೀರೋಯಿನ್ ಗಳ ಪಟ್ಟಿಯಲ್ಲಿ ನಾವು ನೋಡಬಹುದು. ಲೀಲಾವತಿ ಅವರ ಚಿತ್ರರಂಗದೊಂದಿಗೆ ಪಯಣ ಅಷ್ಟೊಂದು ಸುಲಭವಾಗಿರಲಿಲ್ಲ, ಚಿತ್ರರಂಗದಲ್ಲಿ ಉಳಿದುಕೊಳ್ಳಲು ಸಾಕಷ್ಟು ರೀತಿಯಾದಂತಹ ಸಾಹಸಗಳನ್ನು ಎದುರಿಸಬೇಕಾಗಿತ್ತು. … Read more

ವಿನೋದ್ ರಾಜ್ ಅವರ ತಂದೆ ಯಾರು ಎಂದು ನಿಮಗೆ ಗೊತ್ತಾದರೆ ನಿಜಕ್ಕೂ ಶಾಕ್ ಆಗ್ತೀರಾ. ಎಲ್ಲರ ಮುಂದೆ ರಹಸ್ಯ ಬಿಚ್ಚಿಟ್ಟ ವಿನೋದ್ ರಾಜ್.

ಕನ್ನಡ ಚಲನಚಿತ್ರ ರಂಗದಲ್ಲಿ ಲೀಲಾವತಿ ಅವರು ಸಾಕಷ್ಟು ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಆಗಿನ ಕಾಲದಲ್ಲಿ ಲೀಲಾವತಿ ಅವರು ತುಂಬಾ ಬೇಡಿಕೆಯಲ್ಲಿ ಇದ್ದಂತಹ ನಟಿ. ಲೀಲಾವತಿ ಅವರು ಕನ್ನಡದಲ್ಲಿ ಸುಮಾರು 400 ಕ್ಕು ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದು ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಗಿನ ಕಾಲದಲ್ಲಿ ನಟಿಯರಿಗೆ ಬೇಡಿಕೆ ಇದ್ದಿದ್ದು ಕಡಿಮೆ ಅಂತಹ ಸಂದರ್ಭದಲ್ಲಿ ನಟಿ ಲೀಲಾವತಿ ಅವರಿಗೆ ಸಾಕಷ್ಟು ಬೇಡಿಕೆಗಳು ಇತ್ತು ಇವರಿಗಾಗಿ ನಿರ್ದೇಶಕರು ಕಾಯುತ್ತಾ ಇದ್ದರು. ಲೀಲಾವತಿ … Read more

ಸೋನು ಬಿಟ್ಟು ಜಯಶ್ರೀ ಹಿಂದೆ ಬಿದ್ದಿರುವ ರಾಕೇಶ್, ಸೋನು ಮುಂದೆಯೇ ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್ ಈ ವೈರಲ್ ವಿಡಿಯೋ ನೋಡಿ.

ಕನ್ನಡದ ಬಹು ನಿರೀಕ್ಷಿತ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಈ ಬಿಗ್ ಬಾಸ್ ಕಾರ್ಯಕ್ರಮವನ್ನು ತುಂಬಾ ಜನರು ಇಷ್ಟಪಟ್ಟು ನೋಡುತ್ತಿದ್ದರು ಆದರೆ ಇದೀಗ ಬಿಗ್ ಬಾಸ್ OTT ಪ್ರಾರಂಭವಾಗಿದ್ದು ಹಲವಾರು ಜನರು ಕಾರ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ ಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಬಿಗ್ ಬಾಸ್ ಅನ್ನು ಜನರು ಅಷ್ಟಾಗಿ ಇಷ್ಟಪಡುತ್ತಿಲ್ಲ ಕಾರಣ ಇಲ್ಲಿ ಸ್ಪರ್ಧೆ ಮಾಡಿರುವಂತಹ ಹಲವಾರು ಸ್ಪರ್ಧಿಗಳು ಬಿಗ್ ಬಾಸ್ ಗೆ ಯೋಗ್ಯರಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಸಹ ಈ … Read more