ನಟ ಪ್ರೇಮ್ ಕಣ್ಣೀರಿನ ಕಥೆ, ಪ್ರೇಮ್ ಹೆಂಡತಿಯ ತ್ಯಾಗ ನೋಡಿದ್ರೆ ನಿಜಕ್ಕೂ ಹೆಮ್ಮೆ ಆಗುತ್ತೆ.

ಕನ್ನಡ ಚಲನಚಿತ್ರ ರಂಗದಲ್ಲಿ ಲವ್ಲಿ ಸ್ಟಾರ್ ಎಂದೇ ಗುರುತಿಸಿಕೊಂಡಿರುವಂತಹ ನಟ ಪ್ರೇಮ್ ಅವರು ಸ್ಯಾಂಡ್ ವುಡ್ ನಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡುವುದನ್ನು ಮೂಲಕ ತುಂಬಾ ಫೇಮಸ್ ಆಗಿದ್ದಾರೆ. ನಟ ಪ್ರೇಮ್ ಅವರು ಚಿತ್ರರಂಗಕ್ಕೆ ಬರುವಂತಹ ಸಂದರ್ಭದಲ್ಲಿ ಹೇಗಿದ್ದರೂ ಈಗಲೂ ಸಹ ಅದೇ ರೀತಿಯಲ್ಲಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ಪ್ರೇಮ್ ಅವರು ಕನ್ನಡದಲ್ಲಿ ನಟಿಸಿದಂತಹ ಮೊದಲ ಸಿನಿಮಾ ಎಂದರೆ ಪ್ರಾಣ ಈ ಒಂದು ಸಿನಿಮಾದಲ್ಲಿ ಅಂದುಕೊಂಡಸ್ಟರ ಮಟ್ಟಿಗೆ ಇವರಿಗೆ ಯಶಸ್ಸು ಸಿಗಲಿಲ್ಲ ನಂತರದಲ್ಲಿ 2005 ತೆರೆ ಕಂಡಂತಹ … Read more

ಬಿಡುಗಡೆಗು ಮುನ್ನವೇ ‘ಗಂಧದ ಗುಡಿ’ ಸಿನಿಮಾದ ಎಲ್ಲಾ ಟಿಕೆಟ್ ಸೋಲ್ಡ್ ಔಟ್.

ಪುನೀತ್ ರಾಜಕುಮಾರ್ ಅವರ ಜೀವಮಾನದಲ್ಲಿ ಕೊನೆಯ ಚಿತ್ರ ಎಂದರೆ ಅದು ಗಂಧದಗುಡಿ ಹೌದು ಪುನೀತ್ ರಾಜಕುಮಾರ್ ಅವರು ಹಗಲಿದ ನಂತರ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಗಂಧದ ಗುಡಿ ಇದು ಅವರ ಕನಸಿನ ಕೂಸಾಗಿತ್ತು. ಈ ಒಂದು ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿಯನ್ನು ಇಟ್ಟುಕೊಂಡಿದ್ದರು. ನಮ್ಮ ಕರ್ನಾಟಕದ ಹೆಮ್ಮೆಯನ್ನು ಸಾರುವಂತಹ ಚಿತ್ರ ಇದಾಗಿದ್ದು ಇದೇ ತಿಂಗಳ 28ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಒಂದು ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಅದ್ಧೂರಿ ಪ್ರೀ … Read more

ನಿರೂಪಕಿ ಅನುಶ್ರೀ ಅವರ ಈ ಮಸ್ತ್ ಡ್ಯಾನ್ಸ್ ಒಮ್ಮೆ ನೋಡಿ ದೇವತೆಯಂತೆ ಕಂಗೊಳಿಸುತ್ತಿದ್ದಾರೆ.

ಕಿರುತೆರೆಯ ನಿರೂಪಕಿಯಾಗಿ, ನಟಿಯಾಗಿ ಅನುಶ್ರೀ ಕನ್ನಡ ಮನೊರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಸಂಪಾದಿಸಿಕೊಂಡಿದ್ದಾರೆ. ಟಿವಿ ರಿಯಾಲಿಟಿ ಶೋ ನಿರೂಪಣೆ, ಸಿನಿಮಾ ಸಂಬಂಧಿ ಕಾರ್ಯಕ್ರಮಗಳ ನಿರೂಪಣೆ, ನೃತ್ಯ, ನಟನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಅನುಶ್ರೀ ಕನ್ನಡಿಗರ ಮೆಚ್ಚಿನ ನಿರೂಪಕಿಯೆಂದು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸರಿಗಮಪ ಹಲವಾರು ಸೀಸನ್ ಗಳನ್ನು ಮುಗಿಸಿದ್ದು, ಜನರಿಗೆ ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇನ್ನು ಕಿರುತೆರೆಯಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳು ಆದರೂ ಕೂಡ ನಿರೂಪಕಿಯಾಗಿ ಅನುಶ್ರೀ ಅವರಿಗೆ ಬೇಡಿಕೆ ಬಹಳವಿದೆ. ಹೌದು ಅನುಶ್ರೀ ಅವರು … Read more

ಕನ್ನಡ ಚಿತ್ರರಂಗದ ನಂಬರ್ ಒನ್ ಸ್ಟಾರ್ ನಟ ಯಾರು ಗೊತ್ತಾ.? ಗೂಗಲ್ ಬಿಚ್ಚಿಟ್ಟ ಮಾಹಿತಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.

ಭಾರತೀಯ ಚಿತ್ರರಂಗದ ಬಾಸ್ ಯಾರು ಎಂದು ಗೂಗಲ್ ಸರ್ಚ್ ಮಾಡಿದಾಗ ಬರುವಂತಹ ಹೆಸರು ನೀವೇನಾದರೂ ತಿಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಹೌದು ನಮ್ಮ ಕರ್ನಾಟಕದ ನಟ ಇಷ್ಟರಮಟ್ಟಿಗೆ ಬೆಳವಣಿಗೆ ಆಗಿರುವುದು ನಮ್ಮೆಲ್ಲರ ಹೆಮ್ಮೆ ಹೌದು ಸ್ಯಾಂಡಲ್ ವುಡ್‌ ನ ಹಲವಾರು ನಾಯಕ ನಟರುಗಳಲ್ಲಿ ಕರ್ನಾಟಕ ಭಾರತದ ಬಾಸ್ ಎಂದೆ ಗುರುತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ ಒಂದು ಗತ್ತು ಗಾಂಭೀರ್ಯ ಹಾಗೆಯೇ ಚಿತ್ರರಂಗದಲ್ಲಿ ತನ್ನದೇ ಆದಂತಹ ದೊಡ್ಡ ಸ್ಥಾನವನ್ನು ಹೊಂದಿರಬೇಕು. ಭಾರತೀಯ ಚಿತ್ರರಂಗದ ಬಾಸ್ ಬೇರೆ ಯಾರು … Read more

ಅಪ್ಪು ಅಶ್ವಿನಿ & ಮಕ್ಕಳಿಗಾಗಿ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತ.? ನಿಜಕ್ಕೂ ದಾಂಗಾಗಿ ಹೋಗ್ತಿರಾ

ಪುನೀತ್ ರಾಜ್‌ಕುಮಾರ್ ಅವರು ನಮ್ಮೆಲ್ಲರನ್ನು ಹಗಲಿ ಇನ್ನೇನು ಒಂದು ವರ್ಷಗಳ ಹತ್ತಿರ ಆಗುತ್ತಿದೆ ಆದರು ಸಹ ಅವರನ್ನು ಇನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ನಗುವಿನ ಒಡೆಯನ ನಗು, ಮಾತು, ನಡತೆ, ವಿನಯತೆ, ನುಡಿ ಎಲ್ಲವೂ ಸಹ ನಮ್ಮ ಕಣ್ಣಲ್ಲಿ ಇನ್ನೂ ಕಟ್ಟುವಂತಿದೆ. ಇದೀಗ ಅಪ್ಪು ಅವರು ಎಷ್ಟು ಆಸ್ತಿಯನ್ನು ಇಟ್ಟಿದ್ದಾರೆ ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ ಹೌದು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು ಹಾಗೆಯೇ ಇನ್ನಿತರ ಮೂಲಗಳಿಂದ ಅಪ್ಪು ಅವರಿಗೆ ಆದಾಯ ಬರುತ್ತಿತ್ತು. ಬರುತ್ತಿದ್ದ ಆದಾಯವನ್ನು … Read more

ಆ-ತ್ಮ-ಹ-ತ್ಯೆ ಮಾಡಿಕೊಳ್ಳುವುದಕ್ಕೆ ಅಣ್ಣಾವ್ರು ಮುಂದಾಗಿದ್ಯಾಕೆ? ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್ ಕುಮಾರ್.

ನಮ್ಮ ಕರ್ನಾಟಕದಲ್ಲಿ ಡಾಕ್ಟರ್ ರಾಜ್ ಕುಮಾರ್ ಅಂತಹ ದೈತ್ಯ ಪ್ರತಿಭೆಯನ್ನು ನಾವು ಇದುವರೆಗೂ ಸಹ ಕಂಡಿಲ್ಲ ಅಷ್ಟೊಂದು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಟನೆಯನ್ನು ತಮ್ಮ ಜೀವ ಮತ್ತು ಜೀವನವನ್ನಾಗಿ ಮಾಡಿಕೊಂಡಿದ್ದರು. 1929 ರಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಜನನವಾಗುತ್ತದೆ. ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ರಾಜ್ ಕುಮಾರ ಅವರು ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮುದಕ್ಕೆ ಒಂದು ಕಾರಣ ಎಂದರೆ ಅವರಲ್ಲಿ ಇದ್ದಂತಹ ಸರಳತೆ ಹಾಗೆಯೇ ನಟನೆಯಲ್ಲಿ ಇದ್ದಂತಹ ಉತ್ಸಾಹ ಹಾಗು ನಟನೆಯ ಮೇಲಿನ ಪ್ರೀತಿ ಅವರನ್ನು … Read more

ನೀರ್ದೋಸೆ ಸುಂದರಿ ನಟಿ ಹರಿಪ್ರಿಯಾ ಬೆನ್ನ ಮೇಲೆ ಹಾಕಿಸಿಕೊಂಡಿರೋ ಟ್ಯಾಟೋ ನೋಡಿ ಹೇಗಿದೆ

ಮತ್ಸ್ಯ ಕನ್ಯೆಯಾಗಿ ಎಲ್ಲೆಡೆ ಮಿಂಚುತ್ತಿದ್ದಾರೆ ಹರಿಪ್ರಿಯ ಹೌದು ಹರಿಪ್ರಿಯಾ ಅವರು ತಮ್ಮ ಬೆನ್ನಿನ ಮೇಲೆ ಮತ್ಸ್ಯ ಕನ್ಯೆ ಇರುವಂತಹ ಟ್ಯಾಟೋವನ್ನು ಹಾಕಿಸಿಕೊಂಡು ಇದನ್ನು ನೋಡಿದಂತಹ ಸಾಕಷ್ಟು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ದೇಹದ ಬೇರೆ ಬೇರೆ ಭಾಗಗಳಿಗೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಅದರಲ್ಲೂ ಕೆಲವರಂತೂ ದೇಹದ ತುಂಬಾ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ದೇಹದ ಬಹುತೇಕ ಎಲ್ಲಾ ಕಡೆ ಟ್ಯಾಟು ಹಾಕಿಸಿಕೊಂಡಿರುವಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ ತಮಗೆ ಇಷ್ಟವಾದಂತಹ ರೀತಿಯಲ್ಲಿ ಟ್ಯಾಟೋಗಳನ್ನು ಹಾಕಿಸಿಕೊಳ್ಳುವ ಮೂಲಕ ಸುದ್ದಿ ಆಗುತ್ತಿದ್ದಾರೆ. ನಟಿ ಹರಿಪ್ರಿಯಾ ಅವರನ್ನು … Read more

ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಹೇಳಿ ಮಂಚಕ್ಕೆ ಕರೆದ ಈ ನಿರ್ಮಾಪಕ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟ ಕವಿತಾ ಗೌಡ.

ಎಷ್ಟೇ ಒಳ್ಳೆಯ ಅಭಿನಯ ಬಂದರೂ ಸಹ ಕೆಲವೊಮ್ಮೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ಪ್ರತಿಭಾನ್ವಿತರಿಗೂ ಸಹ ವಂಚನೆ ಆಗುತ್ತದೆ. ಅಂತಹದ್ದೇ ಒಂದು ವಿಷಯವನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕವಿತಾ ಗೌಡ ಅವರು ಎಲ್ಲರಿಗೂ ಸಹ ಪರಿಚಿತರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಕವಿತ ಗೌಡ ಅವರ ಪ್ರಾರಂಭದ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ, ಇವರು ನಟಿಸಿದಂತಹ ಮೊದಲಾಧಾರವಾಹಿ ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಲಕ್ಷ್ಮೀ ಬಾರಮ್ಮ ಈ … Read more

ಶಿವರಾಜ್ ಕುಮಾರ್ ಅವರ ಬ್ರೈನ್ ಆಪರೇಷನ್ ಆದ ಸಮಯದಲ್ಲಿ ತಮ್ಮ ಹೆಂಡತಿಯ ಬೆಲೆ ತಿಳಿಯಿತು ಎಂದು ವೇದಿಕೆ ಮೇಲೆ ಕಣ್ಣೀರಿಟ್ಟ ಶಿವರಾಜ್ ಕುಮಾರ್.

ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಹಿರಿಯ ಪುತ್ರನಾಗಿ ಶಿವ ರಾಜ್‌ಕುಮಾರ್ ಅವರು 1962ರಲ್ಲಿ ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಜನಿಸುತ್ತಾರೆ. ಡಾಕ್ಟರ್ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರು ಮದುವೆಯಾದ ಒಂಬತ್ತು ವರ್ಷದ ನಂತರ ಶಿವರಾಜ್ ಕುಮಾರ್ ಅವರು ಜನನವಾಗುತ್ತಾರೆ. ಆದ್ದರಿಂದ ಶಿವ ರಾಜ್‌ಕುಮಾರ್ ಅವರನ್ನು ಕಂಡರೆ ಡಾಕ್ಟರ್ ರಾಜ್‌ಕುಮಾರ್ ಅವರಿಗೆ ತುಂಬಾನೇ ಇಷ್ಟ. ಬಾಲ ನಟನಾಗಿ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಡಾಕ್ಟರ್ ರಾಜ್‌ಕುಮಾರ್ ಅವರ ಜೊತೆಯಲ್ಲಿ ತೆರೆಯನ್ನು ಹಂಚಿಕೊಳ್ಳುತ್ತಾರೆ. ಶಿವರಾಜ್ ಕುಮಾರ್ ಅವರಿಗೆ ಬಾಲ್ಯದಿಂದಲೂ ಸಹ ನಟ … Read more

ತಮ್ಮ ಎರಡನೆಯ ಮದುವೆಯ ಬಗ್ಗೆ ಮೌನಮುರಿದು ಮಾತನಾಡಿದ ಮೇಘನ ರಾಜ್ ಹೇಳಿದ್ದೇನು ಗೊತ್ತಾ.

ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಮುದ್ದಾದ ಮಗಳು ಮೇಘನಾ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಮಾಡುವ ಮುಖಾಂತರ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ಕನ್ನಡದ ಚಿತ್ರ ನಟನಾದಂತಹ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾದ ನಂತರ ಹೆಚ್ಚಿನ ಫೇಮಸ್ ಆದರು. ನಟಿ ಮೇಘನಾ ರಾಜ್ ಅವರು ಬಾಲ ನಟಿಯಾಗಿಯೂ ಗುರುತಿಸಿಕೊಂಡಿದ್ದು ನಂತರದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರದ ಮೂಲಕ ಹೀರೋಯಿನ್ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಾರೆ.ಕನ್ನಡದಲ್ಲಿ ಇವರು ಪುಂಡ ಎನ್ನುವಂತಹ ಸಿನಿಮಾದ ಮೂಲಕ … Read more