ನಟಿ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಡಾನ್ಸ್ ನೋಡಿದ್ರೆ ನಿಜಕ್ಕೂ ಬೆರಗಾಗಿ ಹೋಗುತ್ತೀರಾ.

ನಮ್ಮ ನಿಮ್ಮೆಲ್ಲರ ಸ್ಯಾಂಡಲ್ ವುಡ್‌ ಸುಂದರಿ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿದ್ದು ಕೆಲವೇ ಚಿತ್ರಗಳಲ್ಲಿ ಆದರೂ ಅವರನ್ನು ಮರೆಯುವಂತಿಲ್ಲ, ಅಷ್ಟರ ಮಟ್ಟಿಗೆ ಅವರ ಸೌಂದರ್ಯ ಹಾಗೆ ಅವರ ನಟನೆ ನಮ್ಮ ಕಣ್ಣಲ್ಲಿ ಕಟ್ಟುವಂತಿದೆ. ಹದಿಹರೆಯದ ಹುಡುಗಿಯಂತೆ ಕಂಗೊಳಿಸುವ ಇವರು ಈಗಿನ ಹೀರೋಯಿನ್ ಗಳಿಗೆ ಏನು ಕಡಿಮೆ ಇಲ್ಲ. ಕೇವಲ 14 ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟಂತಹ ಇವರಿಗೆ ಬ್ರೇಕ್ ಕೊಟ್ಟಂತಹ ಸಿನಿಮಾ ಎಂದರೆ ‘ನಿನಗಾಗಿ’ ವಿಜಯ್ ರಾಘವೇಂದ್ರ ಅವರ ಜೊತೆಯಲ್ಲಿ ನಿನಗಾಗಿ ಸಿನಿಮಾವನ್ನು ಮಾಡಿದ ನಂತರ ಇವರ ಜೀವನವೇ … Read more

ಅಪ್ಪು ಫುಡ್ ಫೆಸ್ಟಿವಲ್ ಗೆ ಭೇಟಿ ನೀಡಿ ಅಪ್ಪುಗೆ ಇಷ್ಟವಾದ ಊಟ ಸವಿದ ಅಶ್ವಿನಿ & ವಂದಿತಾ ಈ ವಿಡಿಯೋ ನೋಡಿ.

ಅಪ್ಪು ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇದ್ದರೂ ಸಹ ಮಾನಸಿಕವಾಗಿ ಅವರು ನಮ್ಮ ಜೊತೆಯಲ್ಲಿ ಸದಾ ಇದ್ದೇ ಇರುತ್ತಾರೆ ಅವರ ಇಷ್ಟ ಕಷ್ಟ ಹಾಗೆ ಸುಖ-ದುಃಖ ನೋವುಗಳೆಲ್ಲವನ್ನು ಸಹ ನಾವು ಆಗಾಗ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಈ ಅಕ್ಟೋಬರ್ ತಿಂಗಳನ್ನು ಫುಡ್ ಫೆಸ್ಟ್ ಎಂದು ಅಪ್ಪುಗಾಗಿ ಮೀಸಲಿಟ್ಟಿದ್ದಾರೆ ಹೌದು, ಅಪ್ಪು ಅವರು ಆಹಾರ ಪ್ರಿಯರು ಎಲ್ಲಾ ವಿಧ ವಿಧವಾದಂತಹ ಆಹಾರಗಳನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು ಆದ್ದರಿಂದ ಅವರಿಗಾಗಿ ಅವರ ಹೆಸರಿನಲ್ಲಿ ಪ್ಲೇವರ್ಸ್ ಆಫ್ ಗಂಧದಗುಡಿ … Read more

ಭಾರತ್ ಜೋಡೋ ಯಾತ್ರೆಯಲ್ಲಿ ಕೈ ಹಿಡಿದು ಜೊತೆಯಾಗಿ ಹೆಜ್ಜೆ ಹಾಕಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯ & ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರು ನೆನ್ನೆ ರಾಯಚೂರನ್ನು ತಲುಪಿ ಭಾರತ್ ಜೋಡೋ ಪಾದಯಾತ್ರೆ ಮುಂದುವರಿಸಿದ್ದು ತುಂಬಾ ವಿಶೇಷವಾಗಿ ಕಂಡಿದೆ ಹೌದು ರಾಹುಲ್ ಗಾಂಧಿಯವರ ಜೊತೆಗೆ ಮಾಜಿ ಸಂಸದೆ ನಟಿ ರಮ್ಯಾ ಅವರು ಕಾಣಿಸಿಕೊಂಡಿದ್ದು ತುಂಬಾ ವಿಶೇಷವಾಗಿ ಕಂಡಿದೆ. ಹೌದು ರಮ್ಯಾ ಅವರು ರಾಹುಲ್ ಗಾಂಧಿಯವರ ಕೈಯನ್ನು ಹಿಡಿದುಕೊಂಡು ಈ ಒಂದು ಪಾದಯಾತ್ರೆಯಲ್ಲಿ ಅವರಿಗೆ ಸಾತ್ ನೀಡಿದ್ದಾರೆ ಈ ಒಂದು ಫೋಟೋ ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಕ್ಟೋಬರ್ 23 ಸಂಜೆ ಭಾರತ್ ಜೋಡು ಯಾತ್ರೆ … Read more

ಅಳುತ್ತಾ ಅಪ್ಪು ಹಾಡು ಹಾಡಿದ ವಿಜಯ ಪ್ರಕಾಶ್ ಕಣ್ಣೀರ್ ಇಡುತ್ತಾ ನಿಂತ ಲಕ್ಷಾಂತರ ಅಭಿಮಾನಿಗಳು.

ಪುನೀತಪರ್ವ ಕಾರ್ಯಕ್ರಮ ಅಪ್ಪು ಅವರ ಜೊತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂತಹ ಕೆಲಸ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಂಗೀತಗಾರ ವಿಜಯ್ ಪ್ರಕಾಶ್ ಅವರ ಜೊತೆಯಲ್ಲಿ ವೇದಿಕೆ ಮೇಲೆ ರಾಜ್‌ಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಸಹ ನಿಂತು ಅಪ್ಪು ಅವರ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’ ಎಂಬ ಹಾಡನ್ನು ಹಾಡಿದ್ದಾರೆ ಹಾಡುವಂತಹ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಅವರು ತುಂಬಾ ಭಾವುಕರಾಗಿ ಕಣ್ಣಂಚಲ್ಲಿ ನೀರು ಗೊತ್ತಿಲ್ಲದ ಹಾಗೆ ಹೊರ ಬರುತ್ತಿದೆ. ಈ ಹಾಡನ್ನು ವಿಶೇಷವಾಗಿ ಅಪ್ಪು ಅವರಿಗೆ ಸಲ್ಲಿಸುವ ಮೂಲಕ … Read more

ಯಾವ್ದೆ ಕಾರಣಕ್ಕೂ ರಾಧಿಕಾ ಮಗಳು ಶಮಿಕಾ ನಾ ನಾನು ನನ್ನ ತಂಗಿ ಅಂತ ಸ್ವೀಕರ ಮಾಡಲ್ಲ ಎಂದು ಖಡಕ್ ಆಗಿ ಹೇಳಿದ ನಿಖಿಲ್.

ನಮ್ಮ ನಿಮ್ಮೆಲ್ಲರ ಸ್ಯಾಂಡಲ್ ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗ ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಕನ್ನಡದಲ್ಲಿ ಹೆಚ್ಚಾಗಿ ತಂಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಇವರ ತಂಗಿಯ ಪಾತ್ರದಲ್ಲಿ ನಟಿಸಿದರೆ ಜನಗಳು ತುಂಬಾ ಇಷ್ಟಪಡುತ್ತಿದ್ದರು ಅದರಲ್ಲಿಯೂ ಶಿವ ರಾಜಕುಮಾರ್ ಅವರ ಜೊತೆಯಲ್ಲಿ ನಟಿಸಿರುವ ಅಣ್ಣ ತಂಗಿ, ತವರಿಗೆ ಬಾ ತಂಗಿ, ಈ ರೀತಿಯಾದಂತಹ ಸಿನಿಮಾಗಳನ್ನು ನೀಡುವ ಮೂಲಕ ಜನರ ಮನದಲ್ಲಿ ನೆಲೆಸಿದರು. ರಾಧಿಕಾ ಅವರು ನಿನಗಾಗಿ ಎನ್ನುವಂತಹ … Read more

ಮೇಘನಾ ರಾಜ್ ರವರು ತಮ್ಮ ಮುದ್ದಾದ ಮಗನ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸಿದ್ದಾರೆ ನೋಡಿ.

ನಮ್ಮ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರು ಮತ್ತು ನಟಿಯರು ಸಹ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಾರೆ. ಇದೀಗ ಮೇಘನಾ ರಾಜ್ ಹಾಗೆ ಚಿರಂಜೀವಿ ಸರ್ಜಾ ಅವರ ಮುದ್ದಾದ ಮಗ ರಾಯನ್ ರಾಜ್ ಸರ್ಜಾ ಅವರು ಎರಡು ವರ್ಷವನ್ನು ಪೂರೈಸಿ ಮೂರನೇ ವಸಂತಕ್ಕೆ ಅಣಿ ಇಟ್ಟಿದ್ದಾರೆ. ಚಿರಂಜೀವಿ ಸರ್ಜಾ ಅವರು ನಿಧನರಾದ ನಂತರ ಮೇಘನಾ ರಾಜ್ ರವರು ತುಂಬಾ ದುಃಖದಲ್ಲಿ ಇದ್ದರು ಆ ದುಃಖವನ್ನು ನೀಗಿಸುವಂತಹ ಕೆಲಸವನ್ನು ರಾಯನ್ ರಾಜ್ ಸರ್ಜಾ ಮಾಡಿದ್ದಾನೆ … Read more

ಬಿಗ್ ಬಾಸ್ ಗೆ ಬೇಡಿಕೆ ಇಟ್ಟ ಕಾವ್ಯ ಶ್ರೀ ಗೌಡ, ನನಗೊಬ್ಬ ಬಾಯ್ ಫ್ರೆಂಡ್ ಬೇಕು ಅಂತ.

ಬಿಗ್ ಬಾಸ್ ಸೀಸನ್ 9 ಈಗಾಗಲೇ ಪ್ರಾರಂಭವಾಗಿದ್ದು 3 ವಾರಗಳು ಸಹ ಕಳೆದಿದೆ ಇಬ್ಬರು ಎಲಿಮಿನೇಷನ್ ಆಗಿದ್ದು ಮನೆ ಒಳಗೆ ಇರುವಂತಹ ಎಲ್ಲಾ ಸ್ಪರ್ಧಿಗಳು ಸಹ ತುಂಬಾ ಉತ್ತಮವಾಗಿ ತಮ್ಮ ಆಟವನ್ನು ಆಡುತ್ತಿದ್ದಾರೆ. ಇಲ್ಲಿರುವಂತಹ ಸ್ಪರ್ಧಿಗಳು ತಮ್ಮಲ್ಲಿ ಏನೇ ಬದಲಾವಣೆ ಆದರೂ ಸಹ ಅಂದರೆ ಅವರ ಎಮೋಷನ್ಸ್ ಕೋಪ ಏನೇ ಇದ್ದರೂ ಸಹ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳಿಗೆ ತೋರಿಸಬೇಕು. ಆದಷ್ಟು ಎಲ್ಲರ ಜೊತೆ ಹೊಂದಾಣಿಕೆಯಲ್ಲಿ ಇದ್ದು ಪ್ರೇಕ್ಷಕರನ್ನು ತಮ್ಮತ್ತ ಸೆಳೆಯಬೇಕು. ಈಗಾಗಲೇ ಸಾಕಷ್ಟು ಬಿಗ್ … Read more

ಪುನೀತ ಪರ್ವ ಕಾರ್ಯಕ್ರಮ ನೆಡೆಸಿಕೊಡೋಕೆ ಅನುಶ್ರೀ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ

ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಅತ್ಯುತ್ತಮ ನಟ ಎಂದರೆ ಅದು ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಸಹ ಪುನೀತ್ ಅವರ ಅಭಿನಯದ ರಂಗು ಪಸರಿಸಿಕೊಂಡಿದೆ ಇತರ ರಾಜ್ಯಗಳಿಂದಲೂ ಅಷ್ಟೇ ಅಲ್ಲದೆ ಇತರ ದೇಶಗಳಲ್ಲಿಯೂ ಸಹ ನಮ್ಮ ಅಪ್ಪು ಅವರ ಅಭಿಮಾನಿಗಳು ಇದ್ದಾರೆ. ಅಪ್ಪು ಅವರ ನಿಧನದ ನಂತರ ಎಷ್ಟೋ ಅಭಿಮಾನಿಗಳು ನೋವನ್ನು ಇಂದಿಗೂ ಸಹ ಅನುಭವಿಸುತ್ತಾ ಇದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಅಪ್ಪು … Read more

ಮದುವೆಯಾದ ಒಂದೇ ತಿಂಗಳಿಗೆ ದೂರದ ನಟಿ ಮಹಾಲಕ್ಷ್ಮಿ ನಿರ್ಮಾಪಕ ರವೀಂದರ್

ಇತ್ತೀಚಿಗಷ್ಟೇ ಮದುವೆಯಾದ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಹಾಗೂ ನಟಿ, ನಿರೂಪಕಿ ಮಹಾಲಕ್ಷ್ಮಿ ಈ ಇಬ್ಬರು ಸಹ ದೂರ ದೂರವಾಗುವಂತಹ ಸಂದರ್ಭ ಒದಗಿ ಬಂದಿದೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರಿಗೂ ಸಹ ಇಂತಹ ಸ್ಥಿತಿ ಬರಬಾರದು ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ನಟಿ ಮಹಾಲಕ್ಷ್ಮಿ ಅವರು ನಿರೂಪಕಿ ಅಷ್ಟೇ ಅಲ್ಲದೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಕಳೆದ ಸೆಪ್ಟೆಂಬರ್ 1 ರಂದು ಈ ಇಬ್ಬರು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆಯ ಸುಂದರ ಕ್ಷಣದ ಫೋಟೋಗಳು … Read more

ಮತ್ತೆ ಒಂದಾದ ರಶ್ಮಿಕಾ & ರಕ್ಷಿತ್ ಶೆಟ್ಟಿ, ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್.

ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇರುವಂತಹ ಸ್ಟಾರ್ ನಟರುಗಳಲ್ಲಿ ರಕ್ಷಿತ್ ಶೆಟ್ಟಿ ಅವರು ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅವರು ಕೇವಲ ನಟರು ಮಾತ್ರವಲ್ಲದೇ ನಿರ್ದೇಶನ ಮತ್ತು ನಿರ್ಮಾಪಕರು ಕೂಡ ಹೌದು. ರಕ್ಷಿತ್ ಶೆಟ್ಟಿ ಅವರು ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು ಎರಡು ವರ್ಷಗಳ ಕಾಲ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಕೂಡ ಮಾಡಿದ್ದಾರೆ ನಂತರದಲ್ಲಿ ನಟನೆಯ ಮೇಲೆ ಒಲವು ಉಂಟಾಗಿ ಇವರು ‘ನಮ್ಮ ಏರಿಯಾದಲ್ಲಿ ಒಂದು ದಿನ’ ಎನ್ನುವಂತಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು … Read more